ಮಳೆಯ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ ಕೊಡಿ ಮಠದ ಸ್ವಾಮೀಜಿ! ಇವರ ಭವಿಷ್ಯವಾಣಿ ಏನು ಗೊತ್ತಾ?

ಮಳೆಯ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ ಕೊಡಿ ಮಠದ ಸ್ವಾಮೀಜಿ! ಇವರ ಭವಿಷ್ಯವಾಣಿ ಏನು ಗೊತ್ತಾ?

ಕಾಲಜ್ಞಾನ ಎಂದರೆ ಕಾಲದ ಪರಿಚಯ ಅಥವಾ ಕಾಲವಾದ. ಈ ಪರಿಚಯವು ಹೊಸದಾಗಿ ಆಗುವ ಘಟನೆ, ಸಂಭವನೆಗಳಿಗೆ ಆಧಾರವಾಗಿರುವುದು. ಅಂದರೆ, ಕಾಲಜ್ಞಾನ ಬದಲಾವಣೆಗಳಿಗೆ ತಕ್ಕ ಅನುಭವ ಮತ್ತು ಅಧ್ಯಯನದ ಫಲವಾಗಿ ಬೆಳೆಯುತ್ತದೆ. ಹಿಂದಿನ ಘಟನೆಗಳ ಮೂಲಕ ಕಾಲಜ್ಞಾನ ಬೆಳೆಯುತ್ತದೆ ಮತ್ತು ಭವಿಷ್ಯದ ಘಟನೆಗಳನ್ನು ಭವಿಷ್ಯವಾಣಿ ಮಾಡಬಲ್ಲದು. ಇದು ಆಧುನಿಕ ಸಮಾಜದಲ್ಲಿ ಮುಖ್ಯ ಪದ್ಧತಿಗಳ ಒಂದು. ಇನ್ನೂ ಈ ಮೂಲಕ ಭವಿಷ್ಯವನ್ನು ಪರಿಚಯ ಮಾಡುವರಲ್ಲಿ ನಮ್ಮಲ್ಲಿ ಸಾಕಷ್ಟು ಮಂದಿ ಹೆಸರು ಮಾಡಿದ್ದಾರೆ. ಅದ್ರಲ್ಲಿ ಅವರು ಹೇಳಿರುವ ಭವಿಷ್ಯ ನುಡಿಯುವೂದರಲ್ಲಿ ಈ ವರೆಗೂ ಎಲ್ಲವು ಕೊಡ ಕಾರ್ಯ ರೂಪಕ್ಕೆ ಬಂದಿದೆ. ಈ ವರೆಗೂ ನಾವು ಪೀಠಿಕೆ ಹಾಕುತ್ತಿರುವ ವಿಚಾರ ಎಂದ್ರೆ ಅದು ಕೊಡಿ ಮಠದ ಸ್ವಾಮೀಜಿ.

ಇನ್ನೂ ಇವರು ಮುಂಚೆಯೇ ಕರೂನ ಎಂಬ ಸಾಂಕ್ರಾಮಿಕ ರೋಗದ ಬಗ್ಗೆ ಎಚ್ಚರಿಕೆಯ ಗಂಟೆ ಭರಿಸಿದರು ಅದರಂತೆಯೇ ಎಲ್ಲವು ನಿಜವಾಗಿ ಸಾಕಷ್ಟು ಸಾವು ನೋವು ಕೊಡ ಅನುಭವಿಸಿದರು. ಇನ್ನೂ 2024 ರಲ್ಲಿ  ಇವರು ಹೇಳಿರುವ ಪ್ರಕಾರ ಬಾಂಬ್ ಸ್ಫೋಟ ಹಾಗೂ ಜಗತ್ತಿನಲ್ಲಿ ಯುದ್ಧಗಳು ಆರಂಭ ಆಗಲಿದೆ ಎಂದು ತಿಳಿಸಿದ್ದರು. ಅದರಂತೆ ಬೆಂಗಳೂರಿನ ರಾಮೇಶ್ವರಂ ನಲ್ಲಿ ಬಾಂಬ್ ಸ್ಫೋಟ ಹಾಗೂ ಇಸ್ರೇಲ್ ನಡುವಿನ ಯುದ್ದ ಶುರುವಾಗಿದ್ದು ಇವರ ಭವಿಷ್ಯ ಕಾರ್ಯ ರೋಪಕ್ಕೆ ಬಂದಿದೆ. ಇದೀಗ ಯುಗಾದಿಯ ನಂತರದ ಭವಿಷ್ಯ ಕೊಡ ನುಡಿದ್ದಾರೆ. ಇತ್ತೀಚಿಗೆ ಮಾದ್ಯಮಗಳ ಮುಂದೆ ಬಂದ ಕೊಡಿ ಮಠದ ಸ್ವಾಮೀಜಿ ಮಳೆಯ ಬಗ್ಗೆ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.   

ಇನ್ನೂ ಕೊಡಿ ಮಠದ ಸ್ವಾಮೀಜಿ ಅವರ ಭವಿಷ್ಯದ ಪ್ರಕಾರ ಈಗ ಜನ ಬಿಸಿಲಿನ ತಾಪದಿಂದ ಹಾಗೂ ಬರಗಾಲದಿಂದ ಹೇಗೆ ಬಳುತ್ತಿದ್ದಾರೆ. ಹಾಗೆಯೇ ಮುಂದಿನ ದಿನಗಳಲ್ಲಿ ಅಂದರೆ ಯುಗಾದಿ ಕಳೆದ ಬಳಿಕ ಹೆಚ್ಚಿನ ಮಳೆ ಸಂಭವ ಆಗಲಿದೆ ಎಂದಿದ್ದಾರೆ. ಇನ್ನೂ ಸ್ವಲ್ಪ ಕಾಲದ ವರೆಗೂ ಈ ಮಳೆಯಿಂದ ಜಗತ್ತು ತಂಪಾಗಿ ಹಾಗೂ ರೈತರು ಲಾಭ ಕೊಡ ಪಡೆಯುತ್ತಾರೆ. ಹಾಗೆಯೇ ಇದೇ ಮಳೆ ಹೆಚ್ಚಾಗಿ ಸುನಾಮಿ ಕೊಡ ಸಾಕಷ್ಟು ಭಾಗಗಳಿಗೆ ಆಗಲಿದೆ. ಇದರಿಂದ ಕೊಡ ಸಾಕಷ್ಟು ಸಾವು ನೋವು ಕೊಡ ಸಂಭವಿಸಲಿದೆ ಎಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಇನ್ನೂ ಯುಗಾದಿ ಇಂದು ಕಳೆದಿದ್ದು ನಾಳಿನ ದಿನಗಳಲ್ಲಿ ಮಳೆ ಅಗಲಿದೆಯಾ ಅಥವಾ ಇಲ್ಲವಾ ಎಂದು ನಾವು ಕಾದು ನೋಡಬೇಕಿದೆ.