ಕಾಂಗ್ರೆಸ್ ಪಕ್ಷಕ್ಕೆ ಶಾಕ್ ಕೊಟ್ಟ ಕೊಡಿ ಮಠದ ಸ್ವಾಮೀಜಿ! ಇವರ ಭವಿಷ್ಯ ಏನು ಗೊತ್ತಾ?

ಕಾಂಗ್ರೆಸ್ ಪಕ್ಷಕ್ಕೆ ಶಾಕ್ ಕೊಟ್ಟ ಕೊಡಿ ಮಠದ ಸ್ವಾಮೀಜಿ! ಇವರ ಭವಿಷ್ಯ ಏನು ಗೊತ್ತಾ?

"ಕಾಲ ಜ್ಞಾನಿ" ಎಂದರೆ ಕಾಲದ ಬಗ್ಗೆ ಅಥವಾ ಕಾಲದ ವಿಷಯವನ್ನು ಅಧ್ಯಯನ ಮಾಡಿ ಜ್ಞಾನಿಗಳಾಗಿರುವ ವ್ಯಕ್ತಿಗಳನ್ನು ಸೂಚಿಸುತ್ತದೆ. ಕಾಲದ ಬಗ್ಗೆ ಪ್ರತ್ಯೇಕವಾಗಿ ಅಧ್ಯಯನ ನಡೆಸುವುದು ಹೆಚ್ಚಿನವರ ಆಸಕ್ತಿಯ ವಿಷಯವಾಗಿದೆ. ಹೀಗಾಗಿ, ಕಾಲ ಜ್ಞಾನಿಗಳು ಇತರರಿಗೆ ಕಾಲದ ಬಗ್ಗೆ ವಿವರಗಳನ್ನು ನೀಡುತ್ತಾರೆ, ಭವಿಷ್ಯದ ಭವಿಷ್ಯವನ್ನು ಅನುಮಾನಿಸುತ್ತಾರೆ ಮತ್ತು ಸಮಯದ ಪರಿಪೂರ್ಣತೆಯನ್ನು ಬೋಧಿಸುತ್ತಾರೆ. ಅವರ ಅನುಭವ ಮತ್ತು ತಿಳಿವಳಿಕೆ ಬಹಳ ಮುಖ್ಯವಾಗಿದೆ ಮತ್ತು ಅವರು ಕಾಲದ ಅನೇಕ ಅಂಶಗಳನ್ನು ಅಧ್ಯಯನ ಮಾಡಿರುತ್ತಾರೆ. ಇಂತವರ ಪೈಕಿ ನಮ್ಮ ಕರ್ನಾಟಕದಲ್ಲಿ ಹೆಚ್ಚಿನ ಹೆಸರು ಮಾಡಿರುವ ಕೊಡಿ ಮಠದ ಸ್ವಾಮೀಜಿ ಅವರು ಮತ್ತೆ ತಮ್ಮ ಕಾಲ ಜ್ಞಾನದ ಮೂಲಕ ಭವಿಷ್ಯವಾಣಿ ನುಡಿದ್ದಾರೆ.

ಇನ್ನೂ ಇವರು ಹೇಳಿರುವ ಪ್ರಕಾರ ಈಗಾಗಲೇ ಎರಡರಲ್ಲಿ ಒಂದು ಭವಿಷ್ಯವಾಣಿ ಕಾರ್ಯ ರೂಪಕ್ಕೆ ಬಂದಿದೆ. ಅದೇನೆಂದರೆ ಈ ಹಿಂದೆ ಇವರು ಹೇಳಿದಂತೆ ಬಾಂಬ್ ಸ್ಫೋಟಕ ಹೆಚ್ಚಾಗಲಿದೆ ಹಾಗೂ ಯುದ್ದ ಸಾವು ನೋವುಗಳು  ಕೊಡ ಆಗಲಿದೆ ಮತ್ತು ಯುಗಾದಿ ಕಳೆದ ಬಳಿಕ ಮಳೆ ಆರಂಭ ಆಗಲಿದೆ ಎಂದು ತಿಳಿಸಿದರು. ಇನ್ನೂ ಇವ್ರು ಹೇಳಿದಂತೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು ಆದ್ರೆ ಅದೃಷ್ಟ ವಶತ್ ಯಾವ ಸಾವು ನೋವು ಕೊಡ ಆಗಲಿಲ್ಲ. ಮೊದಲಿಗೆ ಇದು ಗ್ಯಾಸ್ ಸಿಲಿಂಡರ್ ಬರ್ಸ್ಟ್ ಆಗಿರುವುದು ಎಂದು ಶಂಕೆ ಮಾಡಲಾಯಿತು. ಆದ್ರೆ ಪೊಲೀಸರು ಕೂಡಲೇ ಶೋಧನೆ ಮಾಡಿದಾಗ ಅಲ್ಲಿ ಟೈಮರ್ ಹಾಗೂ ಇತರ ಸ್ಫೋಟಕ ಸಾಮಗ್ರಿಗಳು ದೊರಕಿದ ನಂತರ ಇದು ಬಾಂಬ್ ಬ್ಲಾಸ್ಟ್ ಎಂದು ಪರಿಗಣನೆ ಮಾಡಲಾಯಿತು.    

ಇನ್ನೂ ಈ ಕೃತ್ಯ ನಡೆಸಿದ ವ್ಯಕ್ತಿಯನ್ನು ಇನ್ನೂ ಶೋಧನೆ ಮಾಡುತ್ತಿದ್ದು ಈಗ ಕೊಡಿ ಮಠದ ಸ್ವಾಮೀಜಿಯ ಒಂದು ಭವಿಷ್ಯ ನಿಜವಾಗಿದೆ. ಹಾಗೆಯೇ ಯುಗಾದಿ ಕಳೆದ ಬಳಿಕ ರೈತರಿಗೆ ಸುಗ್ಗಿ ಕಾಲ ಎಂಬ ಭವಿಷ್ಯ ವಾಣಿಯ ಬಗ್ಗೆ ನಾವಿನ್ನೂ ಕಾದು ನೋಡಬೇಕಿದೆ . ಹಾಗೆಯೇ ರಾಜಕೀಯ ರಂಗದಲ್ಲಿ ಕೊಡ ಸಾಕಷ್ಟು ಬದಲಾವಣೆ ಆಗಲಿದೆ ಎಂದು ಹೇಳಿದ್ದಾರೆ. ಈಗ ಲೋಕ ಸಭೆಯ ಚುನಾವಣೆ ಕೊಡ ಸಮೀಪದಲ್ಲಿ ಇದ್ದು ಯಾವ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಕಾದು ನೋಡಬೇಕಿದೆ. ಹಾಗೆಯೇ ಗಣ್ಯ ರಾಜಕೀಯ ವ್ಯಕ್ತಿಯ ಸಾವು ಆಗಲಿದೆ ಎಂದು ತಿಳಿಸಿದ್ದಾರೆ. ಇನ್ನೂ 2024 ರ ಮುಂಚಿನ ವರ್ಷಗಳಿಗಿಂತ ವಿಭಿನ್ನ ಎಂದು ಹೇಳಿದ್ದಾರೆ ಕೊಡಿ ಮಠದ ಸ್ವಾಮೀಜಿ. ( video credit :Brand Kannada Tv )