ನಿಜವಾಯ್ತು ಕೊಡಿ ಮಠದ ಸ್ವಾಮೀಜಿ ಭವಿಷ್ಯ! ಭಾರತದಲ್ಲಿ ಎಲ್ಲ ಕಡೆ ಜಲ ಪ್ರಳಯ

ನಿಜವಾಯ್ತು ಕೊಡಿ ಮಠದ ಸ್ವಾಮೀಜಿ ಭವಿಷ್ಯ!  ಭಾರತದಲ್ಲಿ ಎಲ್ಲ ಕಡೆ ಜಲ ಪ್ರಳಯ

ನಮ್ಮ ಹಿಂದೂ ಸನಾತನದ ಧರ್ಮದಲ್ಲಿ ಸಾಕಷ್ಟು ಬದಲಾವಣೆಯನ್ನು ನಾವು ಕಾಣುತ್ತಾ ಬರುತ್ತಿದ್ದೇವೆ. ಇನ್ನೂ ಕಾಲ ಬದಲಾದರೂ ಕೊಡ ಕೆಲವೊಂದು ಆಚರಣೆಗಳು ಬದಲಾಗಿಲ್ಲ ಎಂದೇ ಹೇಳಬಹುದು. ಹಾಗೆಯೇ ನಮ್ಮಲ್ಲಿ ಇರುವ ಕಾಲಜ್ಞಾನಿಗಳು ಎಪ್ಪತ್ತು ಎಂಬತ್ತರ ದಶಕದಲ್ಲಿ ಇಂದಿನ ಭವಿಷ್ಯವನ್ನು ತಮ್ಮ ಕಾಲಜ್ಞಾನದ ಮೂಲಕ ತಿಳಿದು ಬರೆದಿದ್ದಾರೆ. ಇನ್ನೂ ಹಾಗೆಯೇ ಕೆಲವೊಬ್ಬರು ತನ್ನಲ್ಲಿ ಇರುವ ದೈವಾಗುಣಗಳಿಂದ ಮುದಾಗುವ ಘಟನೆಗಳ ಬಗ್ಗೆ ಎಚ್ಚರಿಕೆಯ ಗಂಟೆ ಕೊಡ ಬಾರಿಸುತ್ತಾ ಇದ್ದಾರೆ. ಅದ್ರಲ್ಲಿ ಮುಂಚೂಣಿಯಲ್ಲಿ ಇರುವ ಹೆಸ್ರು ಎಂದ್ರೆ ಅದು ಕೊಡಿ ಮಠದ ಡಾಕ್ಟರ್ ಶಿವಾನಂದ ಸ್ವಾಮೀಜಿ.

  ಇನ್ನು ಇವರು ನುಡಿದಂತೆ ಎಲ್ಲ ಕಡೆ ಅಣೆಕಟ್ಟುಗಳು ತುಂಬಿ ಹರಿಯುತ್ತಿದ್ದು ಅಲ್ಲಿಂದ ಬಿಡುವ ಹೊರ ಹರಿವು ಹೆಚ್ಚಾಗಿ ಎಷ್ಟೋ ಗ್ರಾಮಗಳು ಜಲಾವೃತ ಆಗಿವೆ. ಜನರು ಪದ ಬಾರದ ಕಷ್ಟ ಪಡುತ್ತಿದ್ದಾರೆ  ಕರ್ನಾಟಕ , ಉತ್ತರ ಕಾಂಡ , ಮಹಾರಾಷ್ಟ್ರ ಬಿಹಾರ್ ಇನ್ನು ಮುಂತಾದ ಅನೇಕ ರಾಜ್ಯಗಳಲ್ಲಿ ಡ್ಯಾಮ್ ಗಳು ತುಂಬಿದ್ದು ಅದರಿಂದ ಬಿಡುವ ನೀರಿನಿಂದ ಎಷ್ಟೋ ಹಳ್ಳಿಗಳು ಮುಳುಗಿ ಹೋಗಿವೆ .. ಇದೆ ರೀತಿ ಮಳೆ ಮುಂದುವರೆದರೆ ಇನ್ನಷ್ಟು ಅಪಾಯ ತಪ್ಪಿದಲ್ಲ .ಮತ್ತು ಗುಡ್ಡ ಕುಸಿತ ಆಗುತ್ತೆ ಅಂತ ಹೇಳಿದ್ದರು  ನೀವೇನಂತೀರಾ 

ಇನ್ನೂ ಅವರು ಈ ರೀತಿಯ ಮುಂದಿನ ಭವಿಷ್ಯ ಹೇಳುವುದರಲ್ಲಿ ಅತ್ಯಂತ ಪ್ರಖ್ಯಾತ ವ್ಯಕ್ತಿಗಳು ಎಂದು ಹೇಳಬಹುದು. ಅವರು ವೇದಾಂತ ಸಂನ್ಯಾಸಿ ಮತ್ತು ಧಾರ್ಮಿಕ ಗುರುಗಳು ಆಗಿದ್ದರು. ಇನ್ನೂ ಇವರ ಭವಿಷ್ಯವನ್ನು ನಮ್ಮ ಹಿಂದೂ ಧರ್ಮದ ಜನರು ಬಹಳ ನಂಬುತ್ತಾರೆ ಎಂದು ಹೇಳಬಹುದು. ಏಕೆಂದರೆ ಇವರು ಹೇಳಿರುವ ಭವಿಷ್ಯ ಈ ವರೆಗೂ ಎಲ್ಲವು ಕಾಲ ರೂಪಕ್ಕೆ ಬಂದಿದೆ. ಇದೀಗ ಮತ್ತೆ ಶ್ರೀಗಳು ಮಾದ್ಯಮಗಳ ಮುಂದೆ ಬಂದು ತಮ್ಮ ಜಗತ್ತಿನ ಭವಿಷ್ಯವನ್ನು ನುಡಿದ್ದಾರೆ.