ನಟ ಕಿರಣ್ ರಾಜ್ ಕಾರು ಅಪಘಾತ!ಎದೆ ಭಾಗಕ್ಕೆ ಪೆಟ್ಟು ಅಯ್ಯೋ!ಸ್ಥಿತಿ ಗಂಭೀರ

ನಟ ಕಿರಣ್ ರಾಜ್ ಕಾರು ಅಪಘಾತ!ಎದೆ ಭಾಗಕ್ಕೆ ಪೆಟ್ಟು ಅಯ್ಯೋ!ಸ್ಥಿತಿ ಗಂಭೀರ

ಕನ್ನಡತಿ ಧಾರಾವಾಹಿ ನಟ ಕಿರಣ್ ರಾಜ್ ಅವರಿಗೆ ಕಾರು ಅಪಘಾತವಾಗಿದೆ ಗಂಭೀರವಾಗಿ ಪೆಟ್ಟಾಗಿದೆ ವೀಕ್ಷಕರೇ ಬನ್ನಿ ಏನಾಯ್ತು ನೋಡ್ಕೊಂಡು ಬರೋಣ ಇದಕ್ಕೂ ಮೊದಲು ನೀವು ನಮ್ಮ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಈ ಕೂಡಲೇ ಸಬ್ಸ್ಕ್ರೈಬ್ ಆಗಿ ಹಾಗೆ ಪಕ್ಕದ ಬೆಲ್ ಐಕಾನ್ ಕ್ಲಿಕ್ ಮಾಡಿಕೊಳ್ಳಿ ವೀಕ್ಷಕರೇ ರಸ್ತೆ ಅಪಘಾತದಲ್ಲಿ ಕನ್ನಡ ನಟ ಕಿರಣ್ ರಾಜ್ ಗಾಯಗೊಂಡಿದ್ದಾರೆ ಘಟನೆಯಲ್ಲಿ ನಟನ  ಎದೆಗೆ   ಬಲಭಾಗವಾಗಿ ಪೆಟ್ಟು ಬಿದ್ದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಿರಣ್ ರಾಜ್ನಹೀರೋ ಆಗಿ  ನಟಿಸಿರುವ  ರಾನಿ    ಚಿತ್ರ ನಾಳೆ ಇದೀಗ ಬಿಡುಗಡೆಯಾಗಬೇಕಿದೆ ಇತ್ತೀಚಿಗಷ್ಟೇ ನಿರ್ದೇಶಕ ನಾಗಶೇಖರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿತ್ತು ಇದೀಗ ತಮ್ಮ ರಾನಿ ಸಿನಿಮಾ ರಿಲೀಸ್ ಹೊಸ್ತಿನಲ್ಲಿ ಕಿರಣ್ ರಾಜ್ ಗಾಯಗೊಂಡಿದ್ದಾರೆ ಅಪಘಾತದಲ್ಲಿ ಕಾರು ಸಂಪೂರ್ಣ ಜಕಮ್ ಗೊಂಡಿದೆ ಬೆಂಗಳೂರಿನ ಕೆಂಗೇರಿ ಬಳಿ ಕಾರಿಗೆ ಅಡ್ಡವಾಗಿ ಬಂದ ಮುಂಗುಸಿಯನ್ನ ತಪ್ಪಿಸಲು ಹೋಗಿ ಕಾರು ಡಿವೈಡರ್ ಗೆ ಗುದ್ದ ಈ ಪರಿ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ ಅಪಘಾತದ ಬಳಿಕ ಕಿರಣ್ ರಾಜ್ ಪ್ರಜ್ಞಾಹೀನ ಸ್ಥಿತಿಗೆ ಜಾರಿದ್ರು ಕಾರಿನಲ್ಲಿ.

 ರಾನಿ  ಚಿತ್ರದ ಎಕ್ಸ್ಕ್ಲೂಸಿವ್ ಪ್ರೊಡ್ಯೂಸರ್ ಗಿರೀಶ್ ಕೂಡ ಪ್ರಯಾಣಿಸುತ್ತಿದ್ದರು ಅವರು ಸ್ವಲ್ಪದರಲ್ಲಿ ಅಪಾಯದಿಂದ ಪಾರಾಗಿದ್ದಾರೆ ನೆನ್ನೆ ರಾತ್ರಿ ಗುಟ್ಟಯ್ಯನ ಪಾಳ್ಯ ಬಳಿ ಇರುವ ನಿರಾಶ್ರಿತರ ಕೇಂದ್ರಕ್ಕೆ ಊಟ ನೀಡಲು ಹೋಗುವ ಸಮಯದಲ್ಲಿ ಕಾರು ಅಪಘಾತವಾಗಿದೆ mercedes benz ಕಾರಿನ ಮುಂಭಾಗ ಸಂಪೂರ್ಣ ನುಜ್ಜು ಗುಜ್ಜಾಗಿದೆ ಕಿರಣ್ ರಾಜ್ ಗೆ

ಪ್ರತಿವಾರ ನಿರಶಿತರ ಕೇಂದ್ರಕ್ಕೆ ಊಟ ಕೊಡುವ ಅಭ್ಯಾಸವಿತ್ತು ಅದೇ ರೀತಿ ಈ ಬಾರಿ ಹೋಗುವಾಗ ಈ ದುರ್ಘಟನೆ ನಡೆದಿದೆ ಈ ಹಿಂದಿ ಧಾರಾವಾಹಿಗಳಲ್ಲಿ ಮೊದಲಿಗೆ ನಟಿಸಿದ ಕಿರಣ್ ರಾಜ್ ಬಳಿಕ ಕನ್ನಡ  ಕಿರುತೆರೆಗೆ ಎಂಟ್ರಿ ಕೊಟ್ಟಿದ್ರು ಕನ್ನಡತಿ ಧಾರಾವಾಹಿಯ ಹರ್ಷ ಪಾತ್ರದ ಒಳ್ಳೆಯ ಹೆಸರು ತಂದು ತಂದುಕೊಂಡಿತ್ತು ತೀವ್ರ ನಿಗಾ ಘಟಕದಲ್ಲಿ ಕಿರಣ್ ರಾಜ್ ಗೆ ಚಿಕಿತ್ಸೆ ನೀಡಲಾಗುತ್ತಿದೆ ಇಂತಹ ಸಮಯದಲ್ಲಿ ರಾನಿ ಸಿನಿಮಾ ಬಿಡುಗಡೆಯಾಗುತ್ತಾ ಎನ್ನುವ ಗೊಂದಲ ಕೂಡ ಕಾಡುತ್ತಿದೆ ಸಿನಿಮಾ ರಿಲೀಸ್ ಸಮಯದಲ್ಲಿ ಈ ಅಪಘಾತ ನಡೆದಿರುವುದು ಬೇಸರದ ಸಂಗತಿ ಸೀಟ್ ಬೆಲ್ಟ್ ಧರಿಸಿದ್ದರಿಂದ ಎಕ್ಸ್ಕ್ಯೂಸಿವ್ ಪ್ರೊಡ್ಯೂಸರ್ ಗಿರೀಶ್ ಗೆ ಪೆಟ್ಟಾಗಿಲ್ಲ ಆದರೆ ಕಿರಣ್ ರಾಜ್ ಗಂಭೀರವಾಗಿ ಗಾಯಿಗೊಂಡಿದ್ದಾರೆ ಎನ್ನಲಾಗುತ್ತಿದೆ.

 ಕೆಂಗೇರಿಯ ಬೆಂಗಳೂರು ಹಾಸ್ಪಿಟಲ್ನಲ್ಲಿ ಇದೀಗ ಚಿಕಿತ್ಸೆ ಮುಂದುವರೆಯುತ್ತೆ ಗುರುತೇಜ್ ಶೆಟ್ಟಿ ನಿರ್ದೇಶನದ ರಾನಿ ಸಿನಿಮಾ ಭರ್ಜರಿ ಪ್ರಚಾರದ ದಲ್ಲಿ ಸದ್ದು ಮಾಡುತ್ತಿತ್ತು ಬಹಳ ಉತ್ಸಾಹದಿಂದ ನಾಯಕ ಕಿರಣ್ ರಾಜ್ ಪ್ರಚಾರ ಕೆಲಸಗಳಲ್ಲಿ ಬಿಸಿಯಾಗಿದ್ದರು ಪತ್ರಕರ್ತರಾಗಿ ನಿನ್ನೆ ಸಂಜೆ ಚಿತ್ರದ ಸ್ಪೆಷಲ್ ಶೋ ಏರ್ಪಡಿಸಲಾಗಿತ್ತು ಇದೆಲ್ಲದರ ನಡುವೆ ಈ ರೀತಿ ಕಾರು ಅಪಘಾತ ಸಂಭವಿಸಿದೆ ವೀಕ್ಷಕರೇ ಇದರ ಬಗ್ಗೆ ನೀವೇನು ಹೇಳ್ತೀರಾ ನಿಮ್ಮ ಅನಿಸಿಕೆಗಳನ್ನು ಅಂತ ತಿಳಿಸಿ ಆದಷ್ಟು ಬೇಗ ಅಪಘಾತದಿಂದ ಒಂದು ಏನು ಆರೋಗ್ಯದಲ್ಲಿದೆ ಅವರು ಆದಷ್ಟು ಬೇಗ ಹುಷಾರಾಗಿ ಆದಷ್ಟು ಬೇಗ ಆಚೆ ಬರಲಿ .