ಈ ದಿನಾಂಕಗಳಲ್ಲಿ ಹುಟ್ಟಿದವರು ಈ ವಯಸ್ಸಿನಲ್ಲಿ ಶ್ರೀಮತಿ ಆಗಲಿದ್ದಾರೆ ! ನಿಮ್ಮ ದಿನಾಂಕ ಕೊಡ ಇದೆಯಾ ?

ಈ ದಿನಾಂಕಗಳಲ್ಲಿ ಹುಟ್ಟಿದವರು ಈ ವಯಸ್ಸಿನಲ್ಲಿ ಶ್ರೀಮತಿ ಆಗಲಿದ್ದಾರೆ ! ನಿಮ್ಮ ದಿನಾಂಕ ಕೊಡ ಇದೆಯಾ ?

ಜ್ಯೋತಿಷ್ಯದ ಪ್ರಕಾರ, ಜನ್ಮ ತಾರೀಖಿನ ಆಧಾರದ ಮೇಲೆ ವ್ಯಕ್ತಿಯ ಧನವಂತಿಕೆಯ ಬಗ್ಗೆ ಹೇಳಿಕೆ ನೀಡುವುದು ಸಾಮಾನ್ಯ. ಯಾವುದೇ ಒಂದು ಸಂಖ್ಯೆಯಾದರೆ, ಆ ವ್ಯಕ್ತಿ ಆ ಸಂಖ್ಯೆಯ ಅಡಿಯಲ್ಲಿ ಬರುವ ಜನ್ಮಾಂಕವನ್ನು ಹೊಂದಿರುತ್ತಾರೆ. ಈ ಸಂಖ್ಯೆಗೆ ಸಂಬಂಧಿಸಿದಂತೆ, ಯಶಸ್ಸು, ಶ್ರೀಮಂತಿಕೆ, ಮತ್ತು ಪ್ರಗತಿ ಕೆಲವು ಸಾಮಾನ್ಯ ವಯಸ್ಸಿನ ಗಡಿಯಾರಗಳಿಗೆ ಬಂದು ತಾಕುತ್ತವೆ.

ಅಂಶೆ 1, 10, 19, 28 (ಅಂದರೆ '1' ಸಂಖ್ಯೆಗೆ ಹೊಂದಿಕೆ). 1 ಅಂಕೆಯ ಜನರು ಸಾಮಾನ್ಯವಾಗಿ ಸೂರ್ಯನ ಪ್ರಭಾವದಲ್ಲಿರುತ್ತಾರೆ. ನೀವು ಆದಷ್ಟು ಬೇಗ ಶ್ರೀಮಂತರು ಆಗಲು  ಪ್ರತಿ ದಿನ ಸೂರ್ಯನಿಗೆ ಅರ್ಘ್ಯವನ್ನು ನೀಡಬೇಕು. ಪ್ರತಿ ಭಾನುವಾರ ಈ ದಿನ ಹುಟ್ಟಿದವರು ಸಿಹಿಯನ್ನು ದಾನ ಮಾಡಬೇಕು. ಈ ರೀತಿ ಮಾಡುವುದರಿಂದ ಈ ದಿನಾಂಕ ಹುಟ್ಟಿದವರು ಆದಷ್ಟು ಬೇಗ ಶ್ರೀಮಂತರು ಅಗಲಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ ವ್ಯಯ ಮಾಡಿದರು ಕೊಡ ನಿಮ್ಮಲ್ಲಿ ಸಂಪತ್ತು ಉಳಿದುಕೊಳ್ಳುಷ್ಟು ಹಣದ ಆಗಮನ ಆಗಲಿದೆ.  

2, 11, 20, 29 (ಅಂದರೆ '2' ಸಂಖ್ಯೆಗೆ ಹೊಂದಿಕೆ) ನಲ್ಲಿ ಹುಟ್ಟಿದವರು ಚಂದ್ರನ ಪ್ರಭಾವದಲ್ಲಿರುತ್ತಾರೆ. ಹೀಗಿರುವವರು ಪ್ರತಿ ದಿನ ಬೆಳ್ಳಿಯ ಗ್ಲಾಸ್ ನಲ್ಲಿ ನೀರು ಕುಡಿಯಬೇಕು. ಈ ರಾಶಿಯ ಜನರಿಗೆ ಹೆಚ್ಚಿನ ಕೋಪ ಬರುವುದನ್ನು ಸುಧಾರಣೆ ಪಡೆದು ಹೆಚ್ಚಿನ ಪಾಸಿಟಿವ್ ಯೋಚನೆ ಮಾಡಬೇಕು ಆಗ ಮಾತ್ರ ಲಕ್ ನಿಮ್ಮ ಪಾಲಾಗುವುದು. ಹಾಗೂ ಪ್ರತಿ ದಿನ ಬೆಳ್ಳಿಗೆ ಹಾಗೂ ಸಂಜೆ ಗಜೇಂದ್ರ ಮೋಕ್ಷ ಹಾಗೂ ಕನಕದಾರ ಮಂತ್ರ ಕೇಳಬೇಕು. ಹೀಗೆ ಮಾಡುವುದರಿಂದ ಈ ತಾರೀಖಿನ ಹುಟ್ಟಿದವರು ಭಾಗ್ಯೋದಯದ ಬಾಗಿಲು ತೆರೆಯಲಿದೆ.  

3, 12, 21, 30 (ಅಂದರೆ '3' ಸಂಖ್ಯೆಗೆ ಹೊಂದಿಕೆ) ನಲ್ಲಿ ಹುಟ್ಟಿದವರು ಬ್ರಹ್ಸ್ಪತಿ (ಗುರು) ಪ್ರಭಾವದಲ್ಲಿರುತ್ತಾರೆ. ಈ ತಾರೀಖಿನಲ್ಲಿ ಹುಟ್ಟಿದವರು ಗುರುಗಳ ಆರಾಧನೆ ಮಾಡುವುದರಿಂದ ಅವರ ಎಲ್ಲಾ ಕೆಲಸಗಳು ಸುಗಮದ ಹಾದಿ ಹಿಡಿಯಲಿದೆ. ಈ ದಿನಗಳಲ್ಲಿ ಹುಟ್ಟಿದವರು ತಮ್ಮ ಆರೋಗ್ಯದ ಬಾಗ್ಯ ಪಡೆಯಲು ಹೆಚ್ಚಿನ ಆಹಾರ ಸೇವನೆ ಮಾಡುವುದರಲ್ಲಿ  ಆಯ್ಕೆಗಳನ್ನು ಮಾಡಿಕೊಳ್ಳಬೇಕು. ಹಾಗೆ ಇವರ ನಂಬಿಕೆಯೇ ಇವರನ್ನು ಯಶಸ್ಸಿನ ಮೆಟ್ಟಿಲು ಏರಿಸಲಿದೆ.

4, 13, 22, 31 (ಅಂದರೆ '4' ಸಂಖ್ಯೆಗೆ ಹೊಂದಿಕೆ) ನಲ್ಲಿ ಹುಟ್ಟಿದವರು ರಾಹು ಪ್ರಭಾವದಲ್ಲಿರುತ್ತಾರೆ. ಹಾಗಾಗಿ ದಿನಕ್ಕೆ ಒಂದು ಹೊತ್ತಿನ ಊಟಕ್ಕೆ ಬ್ರವನ್ನ್ ರೈಸ್ ಸೇವನೆ ಮಾಡಬೇಕು ಹೀಗೆ ಮಾಡುವುದರಿಂದ ನೀವು ಲಕ್ಷ್ಮಿಯ ಆಕರ್ಷಣೆಗೆ ಒಳಗಾಗುತ್ತಿರಾ. ನೀವು ದುರ್ಗಾ ದೇವಿಯ ಆರಾಧನೆ ಹಾಗೂ ವ್ರತಗಳನ್ನು ಮಾಡುವುದರಿಂದ ಲಕ್ಷ್ಮಿಯು ನಿಮ್ಮ ಬಳಿಯೇ ಉಳಿದುಕೊಳ್ಳುತ್ತಾಳೆ. ಹಾಗೆಯೇ ನೀವು ಹಾಲು ಮತ್ತು ಕಪ್ಪು ಬಣ್ಣದ ವಸ್ತುಗಳನ್ನು ದಾನ ನೀಡುವುದರಿಂದ ನಿಮಗೆ ಲಾಭದಾಯಕ ಆಗಲಿದೆ.

6, 15, 24 (ಅಂದರೆ '6' ಸಂಖ್ಯೆಗೆ ಹೊಂದಿಕೆ) ನಲ್ಲಿ ಹುಟ್ಟಿದವರು ಶುಕ್ರ ಗ್ರಹದ ಪ್ರಭಾವದಲ್ಲಿರುತ್ತಾರೆ. ಈ ದಿನಗಳಲ್ಲಿ ಜನ್ಸಿದವರು ಕನಕದರ ಮಂತ್ರವನ್ನು ಪ್ರತಿ ದಿನ ಕೇಳಬೇಕು.  ಈ ತಿಂಗಳಲ್ಲಿ ಜನಿಸಿದವರಿಗೆ ಶ್ಬ್ರತೆ ಬಹಳ ಮುಖ್ಯವಾಗಿ ಇರುತ್ತೆ ಈ ಶುದ್ದವನ್ನು ಕಾಪಾಡಿದಾಗ ನಿಮ್ಮ ಬಳಿ ಲಕ್ಷ್ಮಿ ನೆಲೆಸಲು ಬಯಸುತ್ತಾಳೆ.   ಶ್ರೀ ಎನ್ನುವ ಮಂತ್ರವನ್ನು ತನ್ನ ಕಾರ್ಯ ಸಿದ್ದಿಗೆ ಬಳಸಬೇಕಾಗುತ್ತದೆ.

8, 17, 26 (ಅಂದರೆ '8' ಸಂಖ್ಯೆಗೆ ಹೊಂದಿಕೆ) ನಲ್ಲಿ ಹುಟ್ಟಿದವರು ಶನಿಗ್ರಹದ ಪ್ರಭಾವದಲ್ಲಿರುತ್ತಾರೆ. ಈ ದಿನಗಳಲ್ಲಿ ಜನಿಸಿದವರು ಗಜೇಂದ್ರ ಹಾಗೂ ಕನಕದಾಸ ಮಂತ್ರವನ್ನು ಕೇಳಿ ಪಠಿಸಿದರೆ ತುಂಬಾ ಒಳಿತಗುವುದು. ಈ ದಿನಗಳಲ್ಲಿ ಜನಿಸಿದ ಜನರು ಕ್ರಿಸ್ಟಲ್ ಅಲ್ಲಿ ಮಾಡಿದ ನವಿಲನ್ನು ಮನೆಯಲ್ಲಿ ಇಡುವುದರಿಂದ ನಿಮ್ಮ ಮನೆಗೆ ಲಕ್ಷ್ಮಿಯ ಆಗಮನ ಆಗಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸಿದೆ.