ಯಡಿಯೂರಪ್ಪ ಮೇಲೆ ಫೋಕ್ಸ್ ಅಡಿಯಲ್ಲಿ FIR ದಾಖಲೆ ಮಾಡಿದ ಯುವತಿ! ಕಾರಣ ಏನೂ ಗೊತ್ತಾ?

ಯಡಿಯೂರಪ್ಪ ಮೇಲೆ ಫೋಕ್ಸ್ ಅಡಿಯಲ್ಲಿ FIR ದಾಖಲೆ ಮಾಡಿದ ಯುವತಿ! ಕಾರಣ ಏನೂ ಗೊತ್ತಾ?

ಮಾಜಿ ಕರ್ನಾಟಕ ಮುಖ್ಯಮಂತ್ರಿ ಹಾಗೂ ಭಾರತೀಯ ರಾಜಕೀಯದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಯಡಿಯೂರಪ್ಪ ಅವರು 1947 ರಲ್ಲಿ ಹುಟ್ಟಿದ್ದರು. ಅವರು ಬಿಡುವಿನಲ್ಲಿ ಕೃಷಿ ಕಾರ್ಯಗಳನ್ನು ನಡೆಸುತ್ತಿದ್ದ ಕಾಲದಲ್ಲಿ ರಾಜಕೀಯ ಪ್ರವೃತ್ತಿಗೆ ಎಂಟ್ರಿ ಕೊಟ್ಟವರು. ಇವರು ಪಾರ್ಲಿಮೆಂಟ್‌ಗೆ ಸೇರಿದ ಮೇಲೆ ಅಲ್ಲಿನ ರಾಜಕೀಯ ಹೊಣೆಗಾರರಾಗಿ ಮಾತೃಭೂಮಿಯ ಹಕ್ಕಿಗಾಗಿ ಸಮರಾಧನೆ ನಡೆಸಿದ್ದು ಉಂಟು. ಮುಖ್ಯಮಂತ್ರಿ ಹುದ್ದೆಯಲ್ಲಿ ತಮ್ಮ ಮೊದಲ ಸೇವೆಯನ್ನು 2018 ರಿಂದ 2019 ರವರೆಗೆ ನಡೆಸಿದ್ದರು. ಅವರು ವಿಧವಿಧ ರಾಜಕೀಯ ಮುದ್ದುಗಳಿಗೆ ಪ್ರತಿಸಮರ್ಥರಾಗಿದ್ದಾರೆ ಎಂದರೆ ತಪ್ಪಾಗಲಾರದು.ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಾರ್ಯಗಳ ಮೂಲಕ ಸಮಾಜದ ಒಳಿತಿಗಾಗಿ ಕೆಲಸ ಮಾಡಿದ್ದಾರೆ. ಯಡಿಯೂರಪ್ಪ ಅವರು ಬಹುತೇಕ ಅವಧಿಯಲ್ಲಿ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸಿದ್ದಾರೆ. ಗ್ರಾಮೀಣ ಬಡವರ ಬೆಳೆಗೆ ಮತ್ತು ಸಮೃದ್ಧಿಗೆ ಹೆಚ್ಚಿನ ಗಮನ ನೀಡಲು ಪ್ರಯತ್ನಪಟ್ಟಿದ್ದಾರೆ. 

 ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಮೌಲ್ಯಮಾಪನ ಪ್ರೋಜೆಕ್ಟ್‌ಗಳನ್ನು ಕೈಗೊಂಡಿದ್ದಾರೆ. ಸರಕಾರದ ಶಿಕ್ಷಣ ನೀತಿಯನ್ನು ಸಾರ್ಥಕ ಮಾಡಲು ಅವರು ಸಹಾಯಕ ಹುದ್ದೆಯನ್ನು ನಿರ್ವಹಿಸಿದ್ದಾರೆ. ಹಾಗೆಯೇ  ಯಡಿಯೂರಪ್ಪ ಅವರು ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಪ್ರಮುಖ ಕಾರ್ಯಗಳನ್ನು ನಡೆಸಿದ್ದಾರೆ. ಆರೋಗ್ಯ ಸೇವೆಗಳನ್ನು ಪ್ರಾರಂಭಿಸಿದ್ದಾರೆ. ಅವರು ನೈತಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಗೆ ಗಮನ ಕೊಟ್ಟಿದ್ದಾರೆ. ಜನರ ಸಾಮಾಜಿಕ ಹೊಣೆಗಾರಿಕೆಗೆ ಪ್ರಯತ್ನಪಟ್ಟಿದ್ದಾರೆ. ಇನ್ನೂ ಕಳೆದ ರಾಜ್ಯ ಸರ್ಕಾರದ ಚುನಾವಣೆಯಲ್ಲಿ ತಾವು ರಾಜಕೀಯದಿಂದ ದೂರ ಇಳಿಯುವಂತೆ ತಿಳಿಸಿದ್ದರು.ಇನ್ನೇನು ಲೋಕ ಸಭೆ ಚುನಾವಣಾ ಹತ್ತಿರ ಬಂದಿದ್ದು ಈಗ ಅಭ್ಯರ್ಥಿಗಳ ಪಟ್ಟಿ ಹಂತ ಹಂತವಾಗಿ ಬಿಡುಗಡೆ ಪಡೆಯುತ್ತಾ ಬಂದಿದೆ. ಸ್ವಲ್ಪ ದಿನಗಳಲ್ಲಿ ಕ್ಯಾಂಪಿಂಗ್ ಶುರು ಮಾಡಬೇಕು ಎಂದುಕೊಂಡಿರುವ ಬಿಜೆಪಿ ಸರ್ಕಾರಕ್ಕೆ ಈಗ ಒಂದು ಆಘಾತದ ಸುದ್ದಿ ಹೊರಗಡೆ ಬಿದ್ದಿದೆ .  

ಅದೇನೆಂದರೆ ಸಹಾಯ ಕೆಲೇಳೆಂದು ಫೆಬ್ರವರಿ 29ರಂದು ಯಡಿಯೂರಪ್ಪ ಮನೆಗೆ ತೆರಳಿದ್ದ ಯುವತಿಯ ಮೇಲೆ ಯಡಿಯೂರಪ್ಪ ಅವರು ದೈಹಿಕ ಕಿರುಕುಳ ನೀಡಿದ್ದಾರೆ ಎಂದು FIR ದಾಖಲೆ ಮಾಡಲಾಗಿದೆ. ಇನ್ನೂ ಈಗ ಯಡಿಯೂರಪ್ಪ ಅವರಿಗೆ ಫೋಕ್ ಸೋ ಪ್ರಕರಣದ ಮೇಲೆ ದೂರು ನೀಡಿರುವುದರಿಂದ ಅವರನ್ನು ಅರೆಸ್ಟ್ ಮಾಡಿಯೇ ವಿಚಾರಣೆ ಮಾಡಬೇಕು ಎಂದು ನಿಯಮ ಇದೆ. ಹಾಗಾಗಿ ಗುರುವಾರ ರಾತ್ರಿ ಸದಾಶಿವ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಈಗ ಯಡಿಯೂರಪ್ಪ ಅವರು ಅರೆಸ್ಟ್ ಆಗುವ ಭೀತಿಯಲ್ಲಿ ಇದ್ದಾರೆ. ಇನ್ನೂ 53 ಮಂದಿ ವಿರುದ್ಧ ಮಹಿಳೆ ದೂರು: ಪ್ರಕರಣ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು , ಉದ್ಯಮಿಗಳು ಸೇರಿದಂತೆ ಒಟ್ಟು 53 ಮಂದಿ ವಿರುದ್ದ ಸಂತ್ರಸ್ತೆ ಬಾಲಕಿ ತಾಯಿ ಸದಾಶಿವನಗರ ಠಾಣೆಗೆ ದೂರು ನೀಡಿದ್ದಾರೆ.ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಬಿಜೆಪಿಯು ಬಿರುಸಿನ ಚಟುವಟಿಕೆಗಳನ್ನು ನಡೆಸುತ್ತಿದೆ. ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಓಡಾಟ ನಡೆಸುತ್ತಿರುವ ಯಡಿಯೂರಪ್ಪ ಅವರಿಗೆ ಈ ಕೇಸು ಸಂಕಷ್ಟ ತಂದೊಡ್ಡಲಿದೆ.