ವೇದಿಕೆಯ ಮೇಲೆ ಜೋರಾಗಿ ಅಳಲು ಶುರು ಮಾಡಿದ ದೃತಿ ರಾಜ್ ಕುಮಾರ್! ಕಾರಣ ಏನು ಗೊತ್ತಾ?
ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಕಲಾವಿದರು ಇದ್ದಾರೆ ಆದರೆ ಕೆಲವರು ಸಿನಿಮಾಗಳಿಗೆ ಮಾತ್ರ ನಾಯಕ ನಟರಾಗಿ ಗುರಿಸಿಕೊಂದವ್ರು ಇದ್ದಾರೆ ಹಾಗೆಯೇ ನಿಜ ಜೀವನದಲ್ಲಿ ಕೊಡ ಅದ್ಬುತ ನಾಯಕ ನಟರಾಗಿ ಗುರುತಿಸಿಕೊಂಡಿರುವವರು ಕೊಡ ಇದ್ದಾರೆ. ಇನ್ನೂ ಇಂತಹ ಲಿಸ್ಟ್ ನಲ್ಲಿ ಮುಂಚೂಣಿಯಲ್ಲಿ ಇರುವ ಹೆಸರು ಎಂದ್ರೆ ಅದು ನಮ್ಮ ಸದಾ ನಗು ಮುಖದ ಒಡೆಯ ಎಂದೇ ಇಡೀ ವಿಶ್ವದಾದ್ಯಂತ ಹೆಸರು ಮಾಡಿರುವ ನಮ್ಮ ಪ್ರೀತಿಯ ಅಪ್ಪು ಎಂದ್ರೆ ತಪ್ಪಾಗಲಾರದು. ಇನ್ನೂ ಈ ಅದ್ಬುತ ಜೀವ ನಮ್ಮನ್ನು ಆಗಲಿ ಎರಡು ವರ್ಷಗಳು ಆಗಿದ್ದರು ಕೊಡ ಇಂದಿಗೂ ಎಲ್ಲರ ಮನಸ್ಸಿನಲ್ಲಿ ಕೊಡ ಜೀವಂತವಾಗಿ ಇದ್ದಾರೆ ಎಂದು ಹೇಳಬಹುದು.
ಇನ್ನೂ ಈತನ ಕುಟುಂಬವೇ ಬಣ್ಣದ ರಂಗದಿಂದ ಬಂದಿದ್ದವರೆ ಆದರೂ ಕೊಡ ಈ ಕುಟುಂಬದ ಪ್ರತಿಯೊಬ್ಬರೂ ಕೊಡ ತನ್ನದೇ ಪರಿಶ್ರಮದ ಮೂಲಕ ಗುರುತಿಸಿಕೊಂಡಿರುವವರು ಎಂದೇ ಹೇಳಬಹುದು. ಇನ್ನೂ ಅಪ್ಪು ಕೊಡ ನಮ್ಮ ಬೆಳ್ಳಿ ತೆರೆ ಅಲ್ಲದೆ ಪರ ಭಾಷೆಯಲ್ಲಿ ಕೊಡ ಹೆಸರು ಮಾಡಿ ನಿಜವಾದ ಬಂಗಾರದ ಮನುಷ್ಯ ಎಂದೇ ಪ್ರಕ್ಯಾತು ಪಡೆದುಕೊಂಡಿದ್ದಾರೆ. ಆದರೆ ಇಂತಹಾ ಅದ್ಬುತ ಜೀವ ನಮ್ಮ ಬಳಿ ಇರುವುದು ಇಷ್ಟ ಇಲ್ಲದೆ ಆ ದೇವ್ರು ಬೇಗ ತನ್ನ ಬಳಿಗೆ ಕರೆದುಕೊಂಡಿದ್ದಾರೆ ಎಂದು ಹೇಳಬಹುದು. ಆದ್ರೆ ಎಲ್ಲರೂ ಹೇಳುವುದು ಒಂದೇ ಮಾತು ನಮ್ಮ ಅಪ್ಪು ಎಲ್ಲರ ಮನಸ್ಸಿನಲ್ಲೂ ಸದಾ ಜೀವಂತವಾಗಿ ಇದ್ದಾರೆ ಎಂದು.
ಇನ್ನೂ ಅಪ್ಪು ಅವರ ಸ್ಥಾನವನ್ನು ಅಭಿಮಾನಿಗಳ ಪ್ರಕಾರ ತುಂಬಲು ರಾಘಣ್ಣನ ಹಿರಿಯ ಮಗ ಯುವ ರಾಜ್ ಕುಮಾರ್ ಅವರು ಬರಲಿದ್ದಾರೆ ಎಂದು ಎಲ್ಲರೂ ಕೊಡ ಭಾವಿಸಿದ್ದಾರೆ. ಇನ್ನೂ ಇವರ ಚೊಚ್ಚಲ ಸಿನಿಮಾ ಕೊಡ ಯುವ ಇತ್ತೀಚೆಗಷ್ಟೇ ಬಿಡುಗಡೆ ಪಡೆದು ಉತ್ತಮ ಪ್ರದರ್ಶನ ಪಡೆದುಕೊಂಡಿದೆ. ಇನ್ನೂ ಇದರ ರಿಲೀಸ್ ಸಕ್ಸಸ್ ಇವೆಂಟ್ ನಲ್ಲಿ ಅಪ್ಪು ಅವರ ಕಿರಿಯ ಪುತ್ರಿ ಭಾಗಿ ಆಗಿದ್ದು , ವೇದಿಕೆಯ ಮೇಲೆ ತಂದೆಯ ಮೇಲೆ ಬರೆದಿರುವ ಹಾಡು ಕೇಳಿ ಭಾವುಕರಾಗಿದ್ದರು. ಇನ್ನೂ ಯುವ ಅವರಿಗೆ ಹಾಗೂ ಅವ್ರ ಸಿನಿಮಾ ಇನ್ನಷ್ಟು ಯಶಸ್ಸು ಕಾಣಲಿ ಎಂದು ಹಾರೈಕೆ ಕೊಡ ತಿಳಿಸಿದರು. ಆ ನಂತರ ತನ್ನ ಪ್ರೀತಿಯ ತಂಗಿಗೆ ವೇದಿಕೆಯ ಮೇಲೆ ಯುವ ಅಪ್ಪನ ಜೊತೆ ಬಹಳ ಇಷ್ಟವಾದ ಫೋಟೋ ಇಂದನ್ನ ಉಡುಗೊರೆಯಾಗಿ ನೀಡಿದ್ದರು.
( video credit : Kannada Taja suddi )