ಕೊನೆಗೂ ಪೊಲೀಸರಿಗೆ ಸಿಕ್ಕಿ ಬಿದ್ದ ದಿವ್ಯಾ ವಸಂತ್! ಈಕೆ ಸಿಕ್ಕಿದ್ದು ಎಲ್ಲಿ ಹಾಗೂ ಹೇಗೆ ಗೊತ್ತಾ?

ಕೊನೆಗೂ ಪೊಲೀಸರಿಗೆ ಸಿಕ್ಕಿ ಬಿದ್ದ ದಿವ್ಯಾ ವಸಂತ್! ಈಕೆ ಸಿಕ್ಕಿದ್ದು ಎಲ್ಲಿ ಹಾಗೂ ಹೇಗೆ ಗೊತ್ತಾ?

ಬೀ ಟೀವಿ ಅಲ್ಲಿ ರಾಜ್ಯವೇ ಖುಷಿ ಪಡುವ ಸುದ್ದಿ ಎಂದು ಹೇಳಿ ಈಗ ರಾಜ್ಯವೇ ಉಬ್ಬೇರಿಸುವಂತೆ ಮಾಡಿದ್ದಾರೆ. ಏಕೆಂದರೆ ರಾಜ್ಯವೇ ಖುಷಿ ಪಡುವ ಸುದ್ದಿ ಎಂದು ರಜ್ವನ್ನೇ ಉಬ್ಬೆಸ್ಟಿಸುವಂತೆ ಮಾಡಿದ ಈ ಡೈಲಾಗ್ ನ ಒನರ್ ಆಗಿರುವ ದಿವ್ಯ ಕಳೆದ ಮೂರು ದಿನಗಳಿಂದ ತಲೆ ಮರಿಸಿಕೊಂಡು ಪೊಲೀಸರಿಗೆ ಸಿಗದಂತೆ ಆಟವಾಡಿಸುತ್ತ ಇದ್ದರೂ. ಇನ್ನು  ಈಕೆ ತನ್ನ ಗ್ಯಾಂಗ್ ಜೊತೆ ಸೇರಿ ಹೈಟೆಕ್ ಆಗಿ ಕಟ್ಟಿರುವ ಸ್ಪಾ ಮುಖಾಂತರ ಮಸಲತ್ತು ಮಾಡಿ ಅದರ ಮಾಲೀಕರಿಂದ ಹಣ ವಸೂಲಿ ಮಾಡಿರುವ ಪ್ರಕರಣ ಈಗ ಬೆಳಕಿಗೆ ಬಂದಿದೆ. ಇನ್ನೂ ಈಕೆ ಒಂದಲ್ಲ ಎರಡಲ್ಲ ಬರೋಬ್ಬರಿ ನೂರಕ್ಕೂ ಹೆಚ್ಚು  ಸ್ಪಾ ಮಾಲೀಕರಿಗೆ ಮೋಸ ಮಾಡಿ ಹಣ ವಸೋಲಿ ಮಾಡಿರುವುದು ಈಗ ಸಾಕ್ಷಿ ಸಮೇತ ಸಿಲುಕಿದ್ದಾರೆ. 

 ಇನ್ನೂ ಈ ಪ್ರಕರಣದಲ್ಲಿ ಇಂದಿರಾನಗರ 'ಸ್ಪಾ' ವ್ಯವಸ್ಥಾಪಕನಿಗೆ ಬೆದರಿಸಿ 15 ಲಕ್ಷ ದೋಚಿದ್ದು ಇದರಲ್ಲಿ  ಬಾಗಿ ಆಗಿರುವ ರಾಜ್ ಟೀವಿ ಸಂಸ್ಥಾಪಕ ವೆಂಕಟೇಶ್ ಹಾಗೂ ದಿವ್ಯ ಅವರ ತಮ್ಮ ಸಂದೇಶ ಈಗ ಪೊಲೀಸರ ಕಸ್ಟಡಿಯಲ್ಲಿ ಇದ್ದು ಆದ್ರೆ ಇದರ ಮುಕ್ಯ ಪಾತ್ರ ವಹಿಸಿರುವ ದಿವ್ಯ ವಸಂತ್ ಅವರು ನಾಪತ್ತೆ ಆಗಿದ್ದಾರೆ ಎಂದು ಹೇಳಲಾಗಿತ್ತು. ಈ ನಿರೂಪಕಿ ದಿವ್ಯ ತನ್ನ ಮನೆಯಲ್ಲಿ ಇರುವ ಕೆಲವು ಬೆಲೆ ಬಾಳುವ ವಸ್ತುಗಳೊಂದಿಗೆ ನಾಪತ್ತೆ ಆಗಿರುವ ದಿವ್ಯ ವಸಂತ್ ಅವರನ್ನು ಈಗ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ. ಇನ್ನು ತಮಿಳುನಾಡಿನ ಸಮೀಪದ ಕೇರಳದಲ್ಲಿ ಈಕೆ ತಲೆ ಮರೆಸಿಕೊಂಡಿದ್ದು ಶೋಧನೆಯ ಮೂಲಕ ತಿಳಿದು ಬಂದು ಈಗ ಈಕೆಯನ್ನು ಬೆಂಗಳೂರಿಗೆ ಕರೆತರಲಾಗಿದೆ.  

ಇನ್ನೂ ಈ ರೀತಿ ವಸೂಲಿ ಮಾಡಲು ಇವರು ನಾರ್ಥ್ ಮೂಲದ ಹುಡುಗಿಯರನ್ನು ಕರೆಸಿ ಅವರನ್ನು ತನ್ನ ಟಾರ್ಗೆಟ್ ಆಗಿರುವ ಸ್ಪಾ ಗಳಿಗೆ ಕೆಲ್ಸ ನಡುವವರನ್ನಾಗಿ ಸೇರಿಸಲಾಗುತ್ತದೆ. ಅಲ್ಲಿನ ಹವಾ ಭಾವಗಳನ್ನು ಇವರ ಮೂಲಕ ತಿಳಿದುಕೊಂಡು ದಿವ್ಯ ಅವರ ತಮ್ಮ ಸಂದೇಶ ಅವರು ಕಸ್ಟಮರ್ ಆಗಿ ಹೋಗಿ ತನ್ನ ಅಪರೇಷನ್ ಮಾಡಿ ಅವರನ್ನು ಬ್ಲಾಕ್ ಮೇಲ್ ಶುರು ಮಾಡಿ ಹಣ ವಸೂಲಿ ನಡಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಇದೆ ರೀತಿ ಅವರು ನೂರಕ್ಕೆ ಹೆಚ್ಚು ಜನರ ಜೊತೆ ವಸೋಲಿ ಮಾಡಿದ್ದು ಇವರಿಗೆ ತಕ್ಕ ಶಿಕ್ಷೆ ಕೊಡಿಸಲು ಎಲ್ಲರೂ ಕೊಡ ದಿವ್ಯ ವಸಂತ್ ಅವರನ್ನು ಹುಡುಕಲೆ ಬೇಕು ಎಂದು ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದಾರೆ.