ದರ್ಶನ್‌ ಗೆ ಇನ್ನೂ ಮುಂದೆ ಶತ್ರುಕಾಟ, ಅನಾರೋಗ್ಯ ಬಾಧೆ; ನಟನ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ...

ದರ್ಶನ್‌  ಗೆ ಇನ್ನೂ ಮುಂದೆ ಶತ್ರುಕಾಟ, ಅನಾರೋಗ್ಯ ಬಾಧೆ; ನಟನ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ...

ಇನ್ನೂ ನಮ್ಮ ಸ್ಯಾಂಡಲ್ ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಹೆಸರು ಮಾಡಿರುವ ದರ್ಶನ್ ಅವರು ಸುಮಾರು ಎರಡು ದಶಕಗಳಿಂದಲೂ ಕೊಡ ಟ್ರೆಂಡ್ ಕ್ರಿಯೇಟ್ ಮಾಡಿ ಅದೇ ಟ್ರೆಂಡ್ ಅನ್ನೂ ಇಂದಿನವರೆಗೂ ಆ ಸ್ಥಾನವನ್ನು ಉಳಿಸಿಕೊಂಡು ಬಂದಿದ್ದಾರೆ. ಇನ್ನೂ ಕರೂನ ನಂತರ ದರ್ಶನ್ ಅವರು ತಮ್ಮ ಸಿನಿಮಾ ಆಯ್ಕೆಗಳಲ್ಲಿ ಕೊಂಚ ಎಡವಿ ಅಭಿಮಾನಿಗಳಿಗೆ ಬೇಸರ ತಂದಿದ್ದಾರೆ ಎಂದು ಹೇಳಬಹುದು. ಹೀಗಿದ್ದರೂ ಕೊಡ ತಮ್ಮ ಅಭಿಮಾನಿಗಳಲ್ಲಿ ಬೇಸರ ಪಡದೆ ತನ್ನ ಅಭಿಮಾನವನ್ನು ಕೊಂಚವೂ ಕುಗ್ಗಿಲ್ಲ. ಹೀಗೆ ಮತ್ತೆ ಸಿನಿಮಾ ವಿಚಾರಗಳಲ್ಲಿ ಯಾವ ಬೇಸರ ಮಾಡದೆ ಮುಂದೆ ಸೂಕ್ಷ್ಮ ದಿಂದ ಆಯ್ಕೆ ಮಾಡಿಕೊಳ್ಳುವುದಾಗಿ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಇನ್ನೂ ದರ್ಶನ್ ಅವರು ಸಾದಾ ಸುದ್ದಿಯಲ್ಲಿ ಇರುತ್ತಾರೆ. ಏಕೆಂದರೆ ಅವರ ನೇರ ನುಡಿ. ಇನ್ನೂ ಇವ್ರ ನೇರ ನುಡಿ ಯಾರೊಬ್ಬರನ್ನೂ ಕೊಡ ಬೇಧ ಬಾವ ಇಲ್ಲದೆ ಯಾವ ಫಿಲ್ಟರ್ ಇಲ್ಲದೆ ಮಾದ್ಯಮಗಳ ಮುಂದೆ ಹೇಳುವ ಏಕೈಕ ನಟ ಎಂದರೆ ತಪ್ಪಾಗಲಾರದು. ಇನ್ನೂ ಇತ್ತೀಚೆಗೆ ಬಿಜೆಪಿ ಪಕ್ಷದಿಂದ ಮಂಡ್ಯ ಅಭ್ಯರ್ಥಿ ಆಗಿ ನಿಂತಿರುವ ಸುಮಲತಾ ಅವರ ಪರವಾಗಿ ಪ್ರಚಾರ ಮಾಡಲೆಂದು ದರ್ಶನ್ ಅವರು ಏಪ್ರಿಲ್ 3 ರಂದು ಮಂಡ್ಯದಲ್ಲಿ ಭಾಗಿ ಆಗಿದ್ದರು. ಆದರೆ ದರ್ಶನ್ ಅವರು ಎಂದಿನಂತೆ ಸಹಜವಾಗಿ ಕಾಣಿಸಿಕೊಳ್ಳಲಿಲ್ಲ. ಇನ್ನೂ ವೇದಿಕೆಯ ಮೇಲೆ ನಿಂತು ನಾನೂ ಇಂದು ಆಸ್ಪತ್ರೆಗೆ ಹೋಗಿ ದಾಖಲು ಆಗಬೇಕು ನಾಳೆ ಶಸ್ತ್ರ ಚಿಕಿತ್ಸೆ ಇದೆ ಎಂದು ವೇದಿಕೆಯ ಮೇಲೆ ತಿಳಿಸಿದ್ದರು. ಇದೀಗ ದರ್ಶನ್ ಅವರ ಮೇಲೆ ಶ್ರೀ ಸಿದ್ದ ಲಿಂಗಾ ಚಾರ್ಯರು  ಸ್ಫೋಟಕ ಭವಿಷ್ಯ ನುಡಿದಿದ್ದಾರೆ.   

ಇನ್ನೂ ಶ್ರೀ ಸಿದ್ದ ಲಿಂಗಾ ಚಾರ್ಯರು ತಮ್ಮ ಪೀಠದ ಮೇಲೆ ಕೂತು ಬಹಳ ಹೆಸರು ಮಾಡಿರುವ ನಟ ದರ್ಶನ್ ಅವರಿಗೆ ನಾಲ್ಕು ವರ್ಷಗಳ ಕಾಲ ಶತ್ರು ಕಾಟ ಶುರುವಾಗಲಿದೆ. ಇನ್ನೂ ನಾಲ್ಕು ವರ್ಷಗಳ ಕಾಲ ನಟ ದರ್ಶನ್ ಅವರಿಗೆ ಬಹಳ ಕೆಟ್ಟದಾಗಿ ಇದ್ದು ಸಾಕಷ್ಟು ಕಷ್ಟ ಹಾಗೂ ಅವಮಾನಗಳನ್ನು ಅನುಭವಿಸುವ ಪ್ರಸಂಗವು ಕೊಡ ಬರಬಹುದು. ಇನ್ನೂ ಆರೋಗ್ಯದಲ್ಲಿ ಸಾಕಷ್ಟು ಏರು ಪೇರು ಕೊಡ ಕಂಡು ಇದರಿಂದ ದರ್ಶನ್ ಅವರು ಕೊಡ ಕೊಂಚ ಕುಗ್ಗುತ್ತಾರೆ. ಈ ನಾಲ್ಕು ವರ್ಷ ದರ್ಶನ್ ಅವರು ಕೊಂಚ ಎಚ್ಚರದಲ್ಲಿ ಇದ್ದರೆ ಈ ನಾಲ್ಕು ವರ್ಷಗಳ ಬಳಿಕ ಇವರಿಗೆ ಉಜ್ವಲ ಭವಿಷ್ಯ ಕಾಣಲಿದೆ ಎಂದು ಹೇಳಿದ್ದಾರೆ. ಇನ್ನೂ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ದರ್ಶನ್ ಅವರು ಆದಷ್ಟು ಬೇಗ ಗುಣಮುಖ ಆಗಲಿ ಎಂದು ನಾವೆಲ್ಲರೂ ಕೊಡ ಆಶಿಸೋಣ .