ಮೀಡಿಯಾದವ್ರಿಗೆ ಮಿಡಲ್ ಫಿಂಗರ್ ತೋರಿಸಿದ ದರ್ಶನ್ !! ದರ್ಶನ್ ಗೆ ಖಡಕ್ ಉತ್ತರ ಕೊಟ್ಟ ರಂಗಣ್ಣ

ಮೀಡಿಯಾದವ್ರಿಗೆ ಮಿಡಲ್ ಫಿಂಗರ್ ತೋರಿಸಿದ ದರ್ಶನ್ !!  ದರ್ಶನ್ ಗೆ ಖಡಕ್ ಉತ್ತರ ಕೊಟ್ಟ ರಂಗಣ್ಣ

ಬಳ್ಳಾರಿ ಜೈಲಿಗೆ ಹೋಗಿರುವ ದರ್ಶನ್ ಇವತ್ತು ಏನೋ ತನ್ನದೇ ಆದಂತಹ ಹಾವಭಾವಗಳನ್ನ ಪ್ರದರ್ಶಿಸಿದ್ದಾರೆ ಅಂತ ಎಲ್ಲರೂ ನಿಮ್ಮದು ಮೀಡಿಯಾ ಏನ್ರೀ ಮೀಡಿಯಾ ಹೇಳ್ತಿದ್ದಾರೆ ಅದೇನೋ ಒಂದು ವಿಡಿಯೋ ತೋರಿಸುತ್ತಿದ್ದಾರೆ ಹೌದು ಆ ವಿಡಿಯೋನಲ್ಲಿ ಯಾವುದೋ ಬೆರಳನ್ನ ತೋರಿಸಿ ಅಶ್ಲೀಲ ಸನ್ನೆ ಮಾಡಿದ್ದಾರೆ ಅಂತ ಗೊತ್ತಿಲ್ಲ ಅದು ಸೋ ಇನ್ನು ಮುಂದೆ ಇವರು ಡಿ ಬಾಸ್ ಅಲ್ಲ ಬಿ ಬಾಸ್ ಯಾಕೆ ಹೇಳಿ ಬೆರಳು ಬಾಸ್ ರೆಸ್ಪೆಕ್ಟ್ ಇಲ್ಲ ಅನ್ ರೆಸ್ಪೆಕ್ಟ್ ನನ್ನ ಕೈ ನೋವಾಗಿತ್ತು ಆ ಬೆರಳು ಎತ್ತಿ ಇಟ್ಕೊಂಡಿದ್ದೆ.

ನಾನು ಆ ವಿಡಿಯೋನ ಸಾಕ್ಷಿಕರಿಸೋದು ದೃಢೀಕರಿಸೋದು ನಾನು ಏನು ಸರ್ಟಿಫಿಕೇಟ್ ಹಾಕೋದು ನಾನು ಏನು ಮಾಡಕ್ಕೆ ಹೋಗಲ್ಲ ಓಕೆ ಯಾಕೆ ಯಾಕೆ ಇವತ್ತಿನ ದರ್ಶನ್ ಪರಿಸ್ಥಿತಿಗೆ ದರ್ಶನ್ ಕಾರಣ ಓಕೆನಾ ಅವರು ಮಾಡಿದ್ದಾರೋ ಮಾಡಿಲ್ವೋ ಆ ಕಾರ್ಯ ಎಸ್ ಅದು ಮರ್ಡರ್ ಆಗಿದೆಯೋ ಅವರಿಂದಾನೆ ಆಗಿದೆಯೋ ಆಗಿಲ್ವೋ ಇದುವೋ ಗೊತ್ತಿಲ್ಲ ಅದು ಕೋರ್ಟ್ ತೀರ್ಮಾನ ಮಾಡಿಕೊಳ್ಳುತ್ತೆ ಬಟ್ ಇವತ್ತಿನ ಈ ಪರಿಸ್ಥಿತಿಗೆ ಅವರೇ ಕಾರಣ ಹೌದು ಮಹಾಜನಗಳೇ ನಮ್ಮ ಅಣ್ಣ ಹೇಳಿದ್ದು ಕರೆಕ್ಟ್ ಅದಕ್ಕೆ ಅವರು ಯಾರನ್ನು ಬ್ಲೇಮ್ ಮಾಡಿ ಪ್ರಯೋಜನ ಇಲ್ಲ ಹೌದು ಸತ್ಯ ಹೌದಲ್ಲ ಎಸ್ 100% ಮೀಡಿಯಾನವರು ಆಗ್ಲಿ ಏನ್ರೀ ಮೀಡಿಯಾ ಕೋಪ ಇರೋದು ಪರಪ್ಪನಗರದಿಂದ ಬಳ್ಳಾರಿಗೆ ಹೋಗಂಗೆ ಆಗ್ಬಿಡುತ್ತಲ್ಲ ಅದು ಎಂತದ್ದಾದರೂ ಇಲ್ಲ ಅದು ಬೇರೆ ವಿಚಾರ ಪರಪ್ಪನ ಅಗ್ರಹಾರಕ್ಕಾದರೂ ಹೋಗೋ ಪರಿಸ್ಥಿತಿ ಯಾಕೆ ಬಂತು ಅವರು ಮಾಡಿದ್ದೆ ಅವರೇ ಹೆಚ್ಚು ತೀರ್ಮಾನ ನಂಬರ್ ಟು ಹೇಳ್ಕೊಳ್ಳಿ ಅನ್ ಎಜುಕೇಟೆಡ್ ಬಡೆತವ ಈ ರೀತಿಯ ಏನು ಸಿಗ್ನಲ್..

ಅನ್ನು ತೋರಿಸಿದ್ದಾರೆ ಅನ್ನೋದೇ ನಿಜ ಆದ್ರೆ ಈಗ ನಾಳೆ ನಂದು ಬಹಳ ಸರಳವಾದ ವಾದ ಇದಕ್ಕೆ ದೀರ್ಘಕಾಲದಿಂದ ಇದೆ ಏನ್ ಸರ್ ಈಗ ನಾನು ಕೊಡ್ತೀನಿ ನೋಡು ಕೌಂಟರ್ ಬೆಚ್ಚೆ ಬಿದ್ದುಬಿಡಬೇಕು ಅದ್ಯಾವುದೋ ಈ ನಿಮ್ಮ ಸೋಶಿಯಲ್ ಮೀಡಿಯಾದಲ್ಲಿ ಚುಚ್ಕೋತೀರಲ್ಲ ಮೈಗೆ ಕೈಗೆ ಮೂತಿಗೆ ಕಿವಿಗೆ ಬೆನ್ನಿಗೆ ಕಂಡುಕೊಂಡವರು ಒಬ್ಬರ ಮೇಲೆ ಒಬ್ಬೊಬ್ಬರು ನನಗೊಂದು ಅರ್ಥನೇ ಆಗ್ತಾ ಇಲ್ಲ.