ಪಶ್ಚಾತ್ತಾಪದ ಮಾತುಗಳನ್ನು ಆಡುತ್ತಿರುವ ದರ್ಶನ್ ! ಈಗ ಇವರು ಹೇಳೋದು ಏನು ಗೊತ್ತಾ?

ಪಶ್ಚಾತ್ತಾಪದ ಮಾತುಗಳನ್ನು ಆಡುತ್ತಿರುವ   ದರ್ಶನ್ ! ಈಗ ಇವರು ಹೇಳೋದು ಏನು ಗೊತ್ತಾ?

ದರ್ಶನ್, ಕನ್ನಡ ಚಿತ್ರರಂಗದಲ್ಲಿ ದರ್ಶನ್ ತೂಗುದೀಪ ಎಂದೂ ಪ್ರಸಿದ್ಧ, ಕನ್ನಡ ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬ. 2000ರ ದಶಕದ ಆರಂಭದಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ದರ್ಶನ್, ತೀವ್ರ ಶ್ರಮದಿಂದ ಹಾಗೂ ಅಭಿನಯದ ಕೌಶಲ್ಯದಿಂದ ಎಲ್ಲರ ಮನಗೆದ್ದಿದ್ದಾರೆ.  ದರ್ಶನ್ ಅವರ ಪಾತ್ರಗಳಲ್ಲಿ ವೈವಿಧ್ಯಮಯತೆ ಕಂಡುಬರುತ್ತದೆ. ಅವರು ನಟನೆ, ಹೋರಾಟದ ದೃಶ್ಯಗಳು, ಭಾವನಾತ್ಮಕ ದೃಶ್ಯಗಳಲ್ಲಿ ಅತ್ಯಂತ ಹಿತವಾಗಿ ಅಭಿನಯಿಸುತ್ತಾರೆ. ದರ್ಶನ್ ತೂಗುದೀಪ ಶ್ರೀನಿವಾಸ್ ಅವರ ಪುತ್ರನಾಗಿ ಚಿತ್ರರಂಗಕ್ಕೆ ಬಂದು, ತನ್ನದೇ ಆದ ಸ್ಥಾನ ನಿರ್ಮಿಸಿಕೊಂಡಿದ್ದಾರೆ.ದರ್ಶನ್ ಅಭಿನಯಿಸಿದ ಹಲವು ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಯಶಸ್ಸು ಪಡೆದಿವೆ.

 ಇನ್ನೂ ಇವರನ್ನು ಬಾಕ್ಸ್ ಆಫೀಸ್ ಸುಲ್ತಾನ್ ಎಂದು ಕರೆದಿದ್ದು ಇವರ ಸಿನಿಮಾಗಳು ಅದೆಷ್ಟೋ ನಿರ್ಮಾಣ ಸಂಸ್ಥೆಯ ಪೈಸಾ ವಸೂಲ್ ಮಾಡುವ ನಟ ಎಂದು ಪ್ರಸಿದ್ದಿಯನ್ನು ಪದ್ದುಕೊಂಡಿದ್ದವರು ಎಂದು ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾರೆ.  ದರ್ಶನ್ ಅವರ ಅಭಿಮಾನಿಗಳು "ದಾಸಾ" ಎಂದು ಕರೆಸುತ್ತಾರೆ. ಇನ್ನೂ ದರ್ಶನ್, ಕನ್ನಡ ಚಿತ್ರರಂಗದಲ್ಲಿ "ಚಾಲೆಂಜಿಂಗ್ ಸ್ಟಾರ್" ಎಂದು ಹೆಸರುವಾಸಿಯಾಗಿದ್ದಾರೆ. ಕಮರ್ಷಿಯಲ್ ಚಿತ್ರಗಳಲ್ಲಿ ದರ್ಶನ್ ಅವರ ಪಾತ್ರಗಳು ಉತ್ತಮ ಪ್ರದರ್ಶನ ನೀಡುತ್ತವೆ. ಅವರ ನಿರಂತರ ಶ್ರಮ ಹಾಗೂ ಅಭಿಮಾನಿಗಳ ಪ್ರೀತಿಯಿಂದ ದರ್ಶನ್ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಗೌರವದ ಸ್ಥಾನದಲ್ಲಿದ್ದಾರೆ.  ದರ್ಶನ್ ಅವರ ಸಾಧನೆಗಳು ಹಾಗೂ ಅವರ ಚಿತ್ರರಂಗದಲ್ಲಿ ಇರುವ ಸ್ಥಾನ, ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳನ್ನು ಗಮನಿಸಿದರೆ, ಅವರು ತಮ್ಮದೇ ಆದ ಒಂದು ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. 

ಎಷ್ಟೆಲ್ಲ ಹೆಸರು ಮಾಡಿ ಗೌರವ ಗಳಿಸಿರುವ ಕೆಲ ವರ್ಷಗಳಿಂದ ತಮ್ಮ ಅತಿಯಾದ ವರ್ತನೆಯಿಂದ ಸಾಕಷ್ಟು ಜನರಿಗೆ ಬೇಸರವನ್ನು ಉಂಟು ಮಾಡಿದ್ದಾರೆ ಎಂದು ಹೇಳಬಹುದು. ಇನ್ನೂ ಇವರ ಈ ವರ್ತನೆ ಈಗ ಅತಿರೇಖಕ್ಕೆ ಹೋಗಿ ಕೊಲೆ ಮಾಡುವ ವರೆಗೂ ಕೊಡ ತಲುಪಿದೆ. ಇನ್ನೂ ಈಗ ದರ್ಶನ್ ಅವ್ರು ಕೊ   *ಲೆ *ಯ ಆರೋಪದಲ್ಲಿ ಈಗ  ಪೊಲೀಸ್ ಕಸ್ಟಡಿ ಅಲ್ಲಿ  ಒಂದು ಮೂರು ದಿನಗಳಿಂದಲೂ ಇದ್ದಾರೆ. ಈಗ ಸ್ಥಳದ ಮಹಜರು ಮುಗಿದ ನಂತರದಿಂದ ದರ್ಶನ್ ಅವ್ರು ಪಶ್ಚಾತ್ತಾಪದ ಮಾತುಗಳನ್ನು ಹೇಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈಗ ದರ್ಶನ್ ಅವರು ನಾನು ನನ್ನ ಪ್ಯಾನ್ಸ್ ಹಾಗೂ ಸಿನಿಮಾ ರಂಗದ ಗಣ್ಯರಿಗೆ ಹೇಗೆ ಮುಖ ತೋರಿಸುವುದು ಹಾಗೂ ಇಷ್ಟು ಒಳ್ಳೆಯ ಸ್ಥಾನದಲ್ಲಿ ಇದ್ದು ಕೊಂಡು ನಾನು ಈ ಕೆಲ್ಸ ಮಾಡಬಾರದಿತ್ತು ಎಂದು ಹೇಳುತ್ತಿದ್ದರು ಎಂದು ಸುದ್ದಿ ಹರಿದಾಡುತ್ತಿದೆ. ಆದರೆ ಈಗ ಕಾಲ ಮಿಂಚಿ ಹೋಗಿದ್ದು ಅವರು ಮಾಡಿದ ಫಲಕ್ಕೆ ಪ್ರತಿಫಲವನ್ನು ಎದುರಿಸಲೇ ಬೇಕಿದೆ.

ನನ್ನನ್ನು ಬಿಟ್ಟುಬಿಡಿ ಪ್ಲೀಸ್  ಎಂದು ದರ್ಶನ್  ಪೊಲೀಸರತ್ರ ಇವಾಗ ತುಂಬಾ ಬೇಡಿಕೊಳ್ಳುತ್ತಿದ್ದಾರೆ, ಇಂದಿನ ಐದು ದಿವಸದ ಕಾಲದಲ್ಲಿ ದರ್ಶನ್ ಡೋಂಟ್ ಕೇರ್ ಎಂದು ಇದ್ದರು, ಅವರ ತಪ್ಪಿನ ಪಶ್ಚಾತಾಪ ತುಂಬಾ ಕಾಡುತ್ತಿದೆ, ತಪ್ಪಾಗಿದೆ ದಯವಿಟ್ಟು ಬಿಟ್ಬಿಡಿ , ಅಧಿಕಾರಿ  ಅದಿಕ್ಕೆ  ಏನೋ ಇದೆಲ್ಲ ಎಂದು ದರ್ಶನ್ ಗೆ ಉತ್ತರ ನೀಡಿದ್ದಾರೆ!! ದರ್ಶನ್ ಗೆ ಇದೆಲ್ಲ ಬೇಕಿತ್ತಾ ಎಂಬ ಪ್ರಶ್ನೆ ಇವಾಗಲು ಕಾಡುತ್ತದೆ!!