ನಟ ದರ್ಶನ್ ಅರೆಸ್ಟ್ ಜಾತಕ ಏನು ಹೇಳುತ್ತದೆ ?

ನಟ ದರ್ಶನ್ ಅರೆಸ್ಟ್ ಜಾತಕ ಏನು ಹೇಳುತ್ತದೆ ?

ದರ್ಶನ್ ತೊಗುದೀಪ ಈಗ ಈ ಹೆಸರು ಸಿಕ್ಕಾಪಟ್ಟೆ ವೈರಲ್ ಪಡೆಡಿದೆ ಎಂದು ಹೇಳಬಹುದು. ವೈರಲ್  ಆಗಿರುವುದು   ಇವರ ಸಿನಿಮಾಗಳ ಬಿಡುಗಡೆ ಇಂದಲ್ಲ ಸಿನಿಮಾ ರೀತಿಯಲ್ಲಿ ತನ್ನ ಅಭಿಮಾನಿಯನ್ನು ತನ್ನ ವಯಕ್ತಿಕ ಕಾರಣಕ್ಕೆ ಕೊಲೆ ಮಾಡಿರುವ ಸಲುವಾಗಿ ಈಗ ಪೊಲೀಸರ ಅತಿಥಿಯಾಗಿದ್ದಾನೆ ಎಂದು ಹೇಳಬಹುದು. ಇನ್ನೂ ಈ ವಿಚಾರದ ಕುರಿತು ನಾವು ಹೊಸದಾಗಿ ಹೇಳಬೇಕಾಗಿಲ್ಲ. ಏಕೆಂದ್ರೆ ಕಳೆದ ಒಂದು ವಾರದಿಂದ ಕೊಡ ಎಲ್ಲಾ ಟೀವಿ, ನ್ಯೂಸ್ ಪೇಪರ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲದರಲ್ಲೂ ಕೊಡ ಇವರದ್ದೇ ಹೆಸರು ಎಂದು ಹೇಳಬಹುದು. ಇನ್ನೂ ಇವರು ಒಮ್ಮೆ ತನ್ನ ಕೋಪವನ್ನು ಬದಿಗಿಟ್ಟು ಪೊಲೀಸರ ಸಹಾಯ ಪಡೆದುಕೊಂಡಿದ್ದರೆ ಇಂದು ಅವರಿಗೆ ಈ ಪರಿಸ್ಥಿತಿ ಬಂದೆರೆಗುತ್ತಿರಲಿಲ್ಲ. 

ಇನ್ನೂ ದರ್ಶನ್ ತೊಗುದೀಪ ತಮ್ಮ ಕಲಾತ್ಮಕ ಸಾಮರ್ಥ್ಯ ಮತ್ತು ಬಗೆಬಗೆಯ ಪಾತ್ರಗಳಲ್ಲಿ ನಟಿಸಿರುವುದಕ್ಕಾಗಿ ಬಹಳ ಜನಪ್ರಿಯರಾಗಿದ್ದಾರೆ. ಅವರ ವ್ಯಕ್ತಿಗತ ಜೀವನದಲ್ಲಿ ಕೆಲವು ಬಾರಿ ವಿವಾದಗಳು ಮತ್ತು ಕಾನೂನು ಸಮಸ್ಯೆಗಳು ಎದುರಿಸುತ್ತಾರೆ, ಆದರೆ ಅವರು ಹೆಚ್ಚಿನವರಿಗಿಂತಲೂ ತಮ್ಮ ಸಿನಿಮಾಗಳಲ್ಲಿ ಮಾಡಿದ ಕೆಲಸದಿಂದ ಹೆಚ್ಚು ಗುರುತಿಸಿಕೊಳ್ಳುತ್ತಾರೆ.  ಆದರೆ ಈಗ ಮಾಡಿರುವುದು ಅವರ ವ್ಯಕ್ತಿತ್ವವನ್ನು ಬಹಳ ನೆಗಟಿವ್ ಆಗಿ ನೀಡುವಂತೆ ಮಾಡುತ್ತಿದೆ ಎಂದು ಹೇಳಬಹುದು. ಈಗ ಆರೋಪಿ ಆಗಿರುವ ದರ್ಶನ್ ಅವರು ಈ ಕೇಸ್ ನಲ್ಲಿ ತಮ್ಮ ಆರೋಪವನ್ನು ಸಾಬೀತು ಮಾಡಿಕೊಂಡರೆ ಅವರನ್ನು ಸಿನಿಮಾ ರಂಗದಿಂದ ದೂರ ಉಳಿಸುವ ನಿರ್ಧಾರ ಕೊಡ ಮಾಡಿದ್ದಾರೆ.   

ಇನ್ನೂ ಈಗ ಅವರ ಜಾತಕದ ಭವಿಷ್ಯ ಎಲ್ಲೆಡೆ ಸದ್ದು ಮಾಡುತ್ತಿದೆ ಎಂದು ಹೇಳಬಹುದು. ಈಗ ಹಲವಾರು ಹೇಳುವ ಪ್ರಕಾರ ದರ್ಶನ್ ಅವರಿಗೆ ಶನಿ ದೋಷ ಶುರುವಾಗಿದ್ದು ಇದರಿಂದಲೇ ಅವರಿಗೆ ಈ ರೀತಿಯ  ಮಾನ ಹಾನಿ ಸಂಕಷ್ಟಗಳು ಬರುತ್ತಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಇವರ ಜಾತಕದ ಪ್ರಕಾರ ಈ ವರ್ಷದಲ್ಲಿ ಈ ತಿಂಗಳು ಶುಕ್ರನ ಆಗಮನ ಆಗಿದ್ದು ಲಗ್ನಾಧಿಪತಿ ಆರನೇ ಮನೆಯಲ್ಲಿ ಹಾಗೂ ಸಪ್ತಮಾದಿಪತಿಯಲ್ಲಿ ಇರುವುದರಿಂದ ಇವರಿಗೆ ಮಿಶ್ರ ಫಲವನ್ನು ಪಡೆಯಲಿದ್ದು ಇವರ ಗುರು    ಬಲವು ಪಂಚಮದಲ್ಲಿ ಸಂಚಾರ ಆಗುತ್ತಿರುವ ಕಾರಣದಿಂದ ಹೆಚ್ಚಿನ ಸಂಕಷ್ಟಗಳನ್ನು ಎದುರಿಸುತ್ತಾರೆ. ಗುರು ಸ್ಥಾನವನ್ನು ನಾಲಕ್ಕೆ ಮನೆಗೆ ಬದಲಾಗುರುವುದರಿಂದ ಶನಿಯ ಪ್ರಭಾವ ಇವರಿಗೆ ಪ್ರಬಲವಾಗಿ ಇರುವುದರಿಂದ ಸಂಕಷ್ಟಗಳು ಹೆಚ್ಚಾಗಿ ಬರಲಿದೆ ಎಂದು ಜಾತಕ ಕೊಡ  ಹೇಳುತ್ತಿದೆ. ಇನ್ನೂ ಮುಂದಿನ ದಿನಗಳಲ್ಲಿ ಈ ಕೇಸ್ ಯಾವ ತಿರುವು ಪಡೆಯಲಿದೆ ಎಂದು ಕಾದು ನೋಡಬೇಕಿದೆ.