ಸರ್ಕಾರವನ್ನೇ ಬೆಚ್ಚಿ ಬೀಳಿಸಿದ್ದ ಈ ಆರೋಪಿ ಬರ್ಬರ ಹತ್ಯೆ: ಆ ನಾಲ್ಕು ರಾಜ್ಯಗಳ ಹೆಂಗಸರು ನಿಟ್ಟುಸಿರು ಬಿಟ್ಟಿದ್ರು ಯಾಕೆ ಗೊತ್ತಾ?

ಸರ್ಕಾರವನ್ನೇ ಬೆಚ್ಚಿ ಬೀಳಿಸಿದ್ದ ಈ ಆರೋಪಿ ಬರ್ಬರ ಹತ್ಯೆ: ಆ ನಾಲ್ಕು ರಾಜ್ಯಗಳ ಹೆಂಗಸರು ನಿಟ್ಟುಸಿರು ಬಿಟ್ಟಿದ್ರು ಯಾಕೆ ಗೊತ್ತಾ?

ನಮ್ಮ ಜಗತ್ತಿನಲ್ಲಿ ಕೃತ್ಯಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇನ್ನೂ ಈ ಕೃತ್ಯ ಹಾಗೂ ಆರೋಪ ಆರೋಪಿಗಳ ವಿಚಾರ ಹೊಸದೇನೂ ಅಲ್ಲ. ಆದರೆ ಕ್ರೈಮ್ ನಡೆಯುವ ರೀತಿ ದಿನದಿಂದ ದಿನಕ್ಕೆ ಬದಲಾಗುತ್ತಲೇ ಇದೆ. ಹಾಗಾಗಿ ಇಂದಿನ ಜಗತ್ತಿನಲ್ಲಿ ಸಂಭಂದ ಹಾಗೂ ನಂಬಿಕೆ ಇಂತಹ ಪದಗಳಿಗೆ ನಂಬಿಕೆ ಇಲ್ಲದಂತೆ ಆಗಿದೆ. ಇದಕ್ಕೆಲ್ಲ ಕಾರಣ ಜನರ ಮನಸ್ತಿತಿ ಎಂದು ಕೊಡ ಹೇಳಬಹುದು. ಆದರೆ ಈ ಹಿಂದಿನ ಹತ್ತು ವರ್ಷಗಳ ಹಿಂದೆ ಕೊಡ ಈ ರೀತಿಯ ಕೃತ್ಯದ ಒಂದು ಘಟನೆಯ ಬಗ್ಗೆ ನಾವು ಇಂದು ನಮ್ಮ ಲೇಖನದಲ್ಲಿ ತಿಳಿಸಲು ಹೊರಟ್ಟಿದ್ದೆವೆ. ಆ ಅಪರಾಧಿ ಇಡೀ ಭಾರತವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿ ಸರ್ಕಾರದಿಂದಲೇ ಹಿಡಿದು ಕೊಟ್ಟವರಿಗೆ 10ಲಕ್ಷಕ್ಕೂ ಹೆಚ್ಚಿನ ಬಹುಮಾನ ನೀಡುವುದಾಗಿ ಘೋಷಣೆ ಮಾಡುವಂತೆ ಮಾಡಿದ್ದ.

ಹೌದು ಈ ಆರೋಪಿಯು ತಮಿಳು ನಾಡಿನ ಒಂದು ಪುಟ್ಟ ಹಳ್ಳಿಯಲ್ಲಿ ಜನಿಸಿದವನು. ಅಮ್ಮನ ಪ್ರೀತಿಯ ಮಗನಾಗಿದ್ದ ಈತ ಹನ್ನೆರಡನೇ ತರಗತಿಯ ವರೆಗೂ ಓದುತ್ತಾನೆ. ಆದರೆ ಇವರ ವಿದ್ಯಾಭ್ಯಾಸಕ್ಕೆ ತಕ್ಕಂತೆ ಕೆಲಸಗಳು ಸಿಗದಿರುವ ಕಾರಣ ಲಾರಿ ಡ್ರೈವರ್ ಆಗಿ ಸೇರ್ಪಡೆ ಆಗುತ್ತಾನೆ. ಹೀಗೆ ಕೆಲಸಗಳನ್ನು ಶುರು ಮಾಡಿದ ಇವನು ಸಹವಾಸ ಇಂದ ಕಮಿಕನಾಗಿ  ಬದಲಾಗುತ್ತಾನೆ. ಹೀಗೆ ಶುರುಮಾಡಿದ ಇವನು ದಿನದಿಂದ ದಿನಕ್ಕೆ ಕಮುಕನಾಗಿ ಬದಲಾಗುತ್ತಾನೆ. ಇವನ ಮುಕ್ಯ ಟಾರ್ಗೆಟ್ ವೇಶ್ಯ ವಾಟಿಕೆಯಲ್ಲಿ ತೊಡಗಿಸಿಕೊಂಡಿರುವ ಹೆಣ್ಣು ಮಕ್ಕಳ ಆಗಿದ್ದರು. ಇದಕ್ಕೆ ಮುಕ್ಯ ಕಾರಣ ಅವರಿಂದ ಯಾವ ಕಂಪ್ಲೇಂಟ್ ಆಗದೆ ಇರುವ ಕಾರಣದಿಂದ ಇವರನ್ನೇ ಹೆಚ್ಚಿನ ಟಾರ್ಗೆಟ್ ಮಾಡಿತ್ತು ಬರುತ್ತಿದ್ದ.  

ಹೀಗೆ ಸಾಕಷ್ಟು ಮಂದಿಯನ್ನು ಹಾಳು ಮಾಡಿದ್ದ ಇವನು ಅವನ ಅಸೆಗಳೇಲ್ಲವು ತೀರಿಸಿಕೊಂಡ ನಂತರ ಅವರ ಕುತ್ತಿಗೆ ಕುಯ್ಡ್ ಸಾಯಿಸುತ್ತಿದ್ದ. ಆದರೆ 2019ರಲ್ಲಿ ಸ್ಟೈಲಿನ್ ಅವರ ಅಧಿಕಾರದ ಸ್ವಿಕರಣೆ ದಿನ ಕೆಲ್ಸ ಮುಗಿಸಿ ಮನೆಗೆ ಹೊರಟಿದ್ದ ಮಹಿಳೆಯ ಮೇಲೆ  ಈ ಕಾಮುಕನ ಕಣ್ಣು ಬಿತ್ತು. ಇನ್ನೂ ಆಕೆಯನ್ನು ಕೊಡ ತನ್ನ ಕಾಮ ತೀರಿಸಿಕೊಂಡು ಸಾಯಿಸುತ್ತಾನೆ. ಈ ಘಟನೆಯಿಂದಾಗಿ ಎಚ್ಚೆತ್ತುಕೊಂಡ ಸರ್ಕಾರ ಇವ್ರ ಹುಡುಕಾಟದಲ್ಲಿ ತೊಡಗಿಸಿಕೊಳ್ಳುತ್ತಾರೆ. ಆಗ ಅದೆಷ್ಟು ಸಂಶೋಧನೆಯ ಬಳಿಕ ಸಿಕ್ಕಿ ಬಿದ್ದ ಇವನನ್ನು ಕೊಎಂಬತ್ತುರ್ ಜೈಲಿಗೆ ಸಾಗಿಸುವಾಗ ತಪ್ಪಿಸಿಕೊಂಡು ಮತ್ತೆ ಇವನ ಕಮುಕತೆಯನ್ನು ಹೆಚ್ಚಿಸುತ್ತಾನೆ. ಇದರಿಂದ ದಿಕ್ಕು ತೋಚದ ಸರ್ಕಾರ 7ರಾಜ್ಯದಲ್ಲಿ ಇವನನ್ನು ಹಿಡಿದು ಕೊಟ್ಟವರಿಗೆ 10ಲಕ್ಷ ನೀಡುವುದಾಗಿ ತಿಳಿಸುತ್ತಾರೆ. ಆ ನಂತರ ಈತನ ಅಂತ್ಯ ಹೇಗೆ ಆಗಿದೆ ಎಂದು ತಿಳಿಯಲು ನಾವು ಹಾಕಿರುವ ವಿಡಿಯೋ ಸಂಪೂರ್ಣವಾಗಿ ನೋಡಿ ತಿಳಿದುಕೊಳ್ಳಿ. ( video credit : KANNADA TECH FOR YOU )