ಎಲ್ಲರೂ ಬೆರಗಾಗುವಂತೆ ಮಾಡಿದ ಬಸಪ್ಪನ ಪವಾಡ..! ಅಂಗವಿಕಲ ಹುಡುಗನಿಗೆ ಈ ಬಸಪ್ಪ ಮಾಡಿದ್ದೇನು..?

ಎಲ್ಲರೂ ಬೆರಗಾಗುವಂತೆ ಮಾಡಿದ ಬಸಪ್ಪನ ಪವಾಡ..! ಅಂಗವಿಕಲ ಹುಡುಗನಿಗೆ ಈ ಬಸಪ್ಪ ಮಾಡಿದ್ದೇನು..?

ಹೌದು ಸ್ನೇಹಿತರೆ ನಾವು ಜೀವನದಲ್ಲಿ ನಾವು ಮಾಡುವ ಕೆಲಸದಲ್ಲಿ ದೇವರನ್ನ ಪ್ರತಿದಿನ ಕಾಣುತ್ತೇವೆ, ದೇವರಲ್ಲಿ ಧಾರ್ಮಿಕ ವಿಚಾರವಾಗಿ ಅಪಾರವಾದ ನಂಬಿಕೆ ಇದೆ. ದೇವರು ಎಂದರೆ ಎಲ್ಲರೂ ಕೂಡ ಆತನಿಗೆ ಭಕ್ತಿಯಿಂದ ಪೂಜೆ ಪುನಸ್ಕಾರಗಳ ಮೂಲಕ ತನ್ನ ಕಷ್ಟಗಳನ್ನು ದೂರ ಮಾಡು ದೇವಾ ಎಂದು ಕೇಳಿಕೊಳ್ಳುವ ಪದ್ಧತಿ ಇದೆ.. ದೇವರು ಇಲ್ಲದೇನೆ ನಿಜಕ್ಕೂ ನಾವಿಲ್ಲ, ಈ ಜೀವನದಲ್ಲಿ ನಂಬಿಕೆ ಇರಬೇಕು, ನಂಬಿಕೆ ಆ ದೇವರಾಗಿರಬೇಕು. ಆಗ ಮಾತ್ರ ನಿನ್ನ ಕಷ್ಟಗಳು ದೂರ ಆಗುತ್ತವೆ. ದೇವರಿಲ್ಲದೆ ನಾವ್ಯಾರು ಇಲ್ಲ ಎಂದು ಹೇಳಬಹುದು.

ಅಷ್ಟರಮಟ್ಟಿಗೆ ದೇವರನ್ನ ನಾವು ಪೂಜೆ ಮಾಡುತ್ತೇವೆ. ನೀವು ಮಾಡುತ್ತೀರಿ ಅಲ್ವಾ...ಹೌದು ಕೆಲವೊಂದಿಷ್ಟು ಸ್ಥಳಗಳಲ್ಲಿ ಪವಾಡದಂತೆ ಅತ್ಯದ್ಭುತ ಬದಲಾವಣೆಗಳು ಕಂಡುಬರುತ್ತವೆ...ದೇವರನ್ನು ನಾವು ಈ ಹಸುವಿನಲ್ಲೂ ಕೂಡ ಕಾಣುತ್ತೇವೆ, ಎತ್ತುಗಳಲ್ಲಿಯೂ ಕಾಣುತ್ತೇವೆ. ಹೌದು ಬಸವಣ್ಣ ಎಂದು ಎತ್ತನ್ನು ಕರೆಯಲಾಗುತ್ತದೆ..  ಅದೇ ಬಸವಣ್ಣನ ರೂಪದಲಿ ಇರುವ ದೇವರು ಇದೀಗ ಒಂದು ಮುಗ್ಧ ಹುಡುಗನ ಅಂಗವಿಕಲತೆಯ ದೂರ ಆಗಲೆಂದು ಆಶೀರ್ವದಿಸಿದ್ದಾನೆ. ಈ ಹುಡುಗನಿಗೆ ಶಕ್ತಿ ನೀಡುವ ಕೆಲಸ ಮಾಡಿದೆ.. 

ನೀವು ಈ ಲೇಖನದ ಕೊನೆಯಲ್ಲಿರುವ ವಿಡಿಯೋವನ್ನು ನೋಡಿ. ಬಸವಣ್ಣನ ಪವಾಡ ಅಂದ್ರೆ ಇದೇ ಇರಬೇಕು ಎಂದು ಹೇಳುತ್ತೀರಿ. ಬಸವಣ್ಣನ ಆಶೀರ್ವಾದವನ್ನು ಸಹ ಪಡೆದುಕೊಳ್ಳುತ್ತೀರಿ.. ಅಂಗವಿಕಲನಾಗಿದ್ದ ಈ ಬಾಲಕನಿಗೆ ಯಾವ ರೀತಿ ಶಕ್ತಿ ನೀಡಿದ ಬಸಪ್ಪ ಎಂದು  ವಿಡಿಯೋದಲ್ಲಿ ತೋರಿಸಲಾಗಿದೆ.. ಇದು ವಿಜಯಕಾಳಿ ಪವಾಡ ಬಸಪ್ಪ ದೇವಸ್ಥಾನ ಎಂದು ತಿಳಿದುಬಂದಿದ್ದು, ಹುಲಿಕೆರೆ ಕೊಪ್ಪಲು, ಕೆ ಬೆಟ್ಟಹಳ್ಳಿ ಪಾಂಡವಪುರ ಮಂಡ್ಯ ಎಂಬ ವಿಳಾಸದಲ್ಲಿರುವುದಾಗಿ ತಿಳಿದುಬಂದಿದೆ. ಈ ವಿಡಿಯೋ ನೋಡಿ, ಈ ವಿಡಿಯೋ ಬಗ್ಗೆ ನಿಮ್ಮದೇ ಆದ ಮಾತಿನಲ್ಲಿ ಈ ಬಸಪ್ಪನ ಪವಾಡದ ಬಗ್ಗೆ ನಿಮ್ಮ ಅಭಿಪ್ರಾಯವ ಕಮೆಂಟ್ ಮಾಡಿ, ಮತ್ತು ಭಕ್ತಿಯಿಂದ ವಿಡಿಯೋ ಶೇರ್ ಮಾಡಿ ಧನ್ಯವಾದಗಳು..( video credit : ಚಿಲಿಪಿಲಿ ಬಳಗದ ತಾರೆಗಳು )

ದೇವಸ್ಥಾನದ ವಿಳಾಸ ಕೆಳಗೆ ಕೊಟ್ಟಿದೆ ನೋಡಿ 

ಎಲ್ಲರೂ ಬೆರಗಾಗುವಂತೆ ಮಾಡಿದ ಬಸಪ್ಪನ ಪವಾಡ..! ಅಂಗವಿಕಲ ಹುಡುಗನಿಗೆ ಈ ಬಸಪ್ಪ ಮಾಡಿದ್ದೇನು..?