ಪವಿತ್ರ ನಂಬಿ ಚಂದ್ರು ತನಗೆ ಮಾಡಿದ ಮೋಸದ ಬಗ್ಗೆ ಮಾತನಾಡಿದ ಪತ್ನಿ! ಈಕೆ ಹೇಳಿದ್ದೇನು ಗೊತ್ತಾ?

ಪವಿತ್ರ ನಂಬಿ ಚಂದ್ರು ತನಗೆ ಮಾಡಿದ ಮೋಸದ ಬಗ್ಗೆ ಮಾತನಾಡಿದ ಪತ್ನಿ! ಈಕೆ ಹೇಳಿದ್ದೇನು ಗೊತ್ತಾ?

ಇದೀಗ ಕಿರುತೆರೆಯಲ್ಲಿ ಸುದ್ದಿಯಲ್ಲಿ ಇರುವ ವಿಚಾರ ಎಂದರೆ ಮೊನ್ನೆಯಷ್ಟೇ ಡಿವೈಡರ್ ಹೊಡೆದು ಬಹಳ ಚಿಕ್ಕ ವಯಸ್ಸಿನಲ್ಲಿ ಪ್ರಾಣ ತ್ಯಾಗ ಮಾಡಿದ ನಟಿ ಪವಿತ್ರ ಜಯರಾಂ ಅವರು ವಿಚಾರ ಎಂದು ಹೇಳಬಹುದು. ಇನ್ನೂ ಈಕೆ ಸಾಕಷ್ಟು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಅದ್ಬುತ ಕಲಾವಿದೆ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಕೊಡ ದೊಡ್ಡ ಮಟ್ಟದ ಹೆಸರನ್ನು ಮಾಡಿದ್ದಾರೆ. ಇತ್ತೀಚೆಗೆ ಪರ ಭಾಷೆಯಲ್ಲಿ ಕೊಡ ಕಾಣಿಸಿಕೊಳ್ಳಲು ಶುರು ಮಾಡಿದ್ದರು. ಅದ್ರಲ್ಲಿ ಇವರು ತೆಲಗು ಕಿರುತೆರೆಯಲ್ಲಿ ಪ್ರಸಾರ ಆಗಿದ್ದ ತ್ರಿನಯನಿ ಧಾರಾವಾಹಿಯಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದರು ಎಂದು ತಪ್ಪಾಗಲಾರದು. ಇನ್ನೂ ಆ ಧಾರಾವಾಹಿ ದೊಡ್ಡ ಮಟ್ಟದ ಹಿಟ್ ಪಡೆದಿದ್ದಕ್ಕೇ ಆ ಧಾರಾವಾಹಿ ಕನ್ನಡದಲ್ಲಿ ಕೊಡ ರಿಮೇಕ್ ಆಗಿ ಪ್ರಸಾರ ಆಗುತ್ತಿದೆ ಎಂದು ಹೇಳಬಹುದು. 

ಇನ್ನೂ ಕಳೆದ ವಾರ ಅಪಘಾತದಲ್ಲಿ ಮೃತ ಪಟ್ಟ ಇವರು ತಮ್ಮ ತವರು ಮನೆಯಾದ ಮಂಡ್ಯದಲ್ಲಿ ಇವರ ಅಂತ್ಯ ಸಂಸ್ಕಾರ ಮಾಡಿಕೊಡಲಾಯಿತು.  ಇವರ ಸಹ ಕಲಾವಿದ ಹಾಗೂ ಪ್ರೀತಿಸುತ್ತಿದ್ದ ಹಂಚಿಕೊಂಡ ಪೋಸ್ಟ್ ನೋಡಿ ಅವರ ಸಾವಿನ ಅಸಲಿ ಸತ್ಯ ತಿಳಿಯಿತು. ಇನ್ನೂ ಅವರ ಪೋಸ್ಟ್ ನಲ್ಲಿ ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋದೆಯಾ, ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಕಾಸಾರಿ ಮಾಮಾ ಆನಿ ಪಿಲುವೇ… ಪ್ಲೀಸ್.  ನನ್ನ ಪವಿ ಇನ್ನಿಲ್ಲ, ದಯವಿಟ್ಟು ಹಿಂತುರುಗಿ ಬಾ ಎಂಬುದಾಗಿ ಬರೆದುಕೊಂಡಿದ್ದಾರೆ. ಹಾಗೆಯೇ ಅವರು ಅಪಘಾತದಲ್ಲಿ ಮೃತ ಪಟ್ಟಿಲ್ಲ ಆಘಾತದಿಂದ ಸ್ಟ್ರೋಕ್ ಆಗಿ ಸಾವಿಗೆ ಶರಣಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಬಸ್ ಓವರ್ ಟೆಕ್ ಮಾಡಿದಾಗ ಅದು ಡಿವೈಡರ್ ಹೂಡಿದಾಗ ಕೊಂಚ ಪೆಟ್ಟಾಗಿತ್ತು ನನಗೆ ರಕ್ತ ಬರಲು ಶುರುವಾಗದ ಆಕೆಗೆ ಆಘಾತದಿಂದ ಈ ರೀತಿ ಆಯಿತು ಎಂದು ತಿಳಿಸಲಾಗಿದೆ.   

ಇಬ್ಬರಿಗೂ ಮದುವೆಯಾಗಿದ್ದರು ಕೊಡ ಪ್ರೀತಿಯಲ್ಲಿ ಬಿದ್ದಿದ್ದ ಇವರು ಒಟ್ಟಾಗಿ ಕಾರು ಖರೀದಿ ಮಾಡಿದ್ದು ಅಲ್ಲದೆ ಒಂದೇ ಅಪಾರ್ಟ್ಮೆಂಟ್ ನಲ್ಲಿ ಜೀವನ ಮಾಡುತ್ತಿದ್ದರು. ಇನ್ನೂ ಬಹಿರಂಗವಾಗಿಯೇ ತಾವು ಮುಂದೆ ಮದುವೆಯಾಗುವುದಾಗಿ ಕೊಡ ತಿಳಿಸಿದ್ದರು. ಈಗ ಪವಿತ್ರ ಅವರ ಅಗಲಿಕೆಯಿಂದ ಈಗ ಚಂದ್ರು ಅವರು ಕೊಡ ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ಇವರ ಮೊದಲ ಪತ್ನಿ ಕೊಡ ಪ್ರೀತಿಸಿ ಮನೆಯವರು ವಿರುದ್ದ  ಮಾಡಿಕೊಂಡು ಮದುವೆಯಾದವರು. ಬಹಳ ಪ್ರೀತಿಯಿಂದ ಜೀವನ ಸಾಗಿಸುತ್ತಿದ್ದ ಇವರು ಪವಿತ್ರ ಅವರ ಪರಿಚಯದ ನಂತರ ತನ್ನ ಪತ್ನಿ ಹಾಗೂ ಮಕ್ಕಳ ಮುಖ ನೋಡಿದ್ರೆ ಆಗಲಾರದಷ್ಟು ದ್ವೇಷ ಬೆಳೆಸಿಕೊಂಡಿದ್ದರು ಎಷ್ಟರ ಮಟ್ಟಿಗೆ ಎಂದರೆ ಶಾಲೆಗೆ ಅಪ್ಪನ ಹೆಸರು ಹಾಗೂ ಸಹಿ ಹಾಕಲು ಕೊಡ ಬಿಡುತ್ತಿರಲಿಲ್ಲ. ಪವಿತ್ರ ಸತ್ತ ನಂತರವೂ ಅವನಿಗೆ ಸಮಾಧಾನ ಮಾಡಿದ್ದೆ ತಾಯಿ ನಿಮಗೆ ಬೇಕಾಗಿರುವಷ್ಟು ಕಾಲಾವಕಾಶ ನೀಡುತ್ತೇನೆ ಎಂದು ಕೊಡ ಹೇಳಿದ್ದೆ ಆದರೆ ಈ ರೀತಿ ಮಾಡಿದ ಎಂದು ಕಣ್ಣೀರು ಹಾಕಿದ್ದಾರೆ.

( video credit: (Insight Kannada )