ಸೃಜ ನೀನೆ ನನ್ನ ಮಗ!ನನ್ನ ಆಸೆ ಈಡೇರಿಸು ಪ್ಲೀಸ್!ಅಪರ್ಣ ಕಣ್ಣೀರಲ್ಲಿ ಏನ್ ಹೇಳಿದ್ರು?

ಸೃಜ ನೀನೆ ನನ್ನ ಮಗ!ನನ್ನ ಆಸೆ ಈಡೇರಿಸು ಪ್ಲೀಸ್!ಅಪರ್ಣ ಕಣ್ಣೀರಲ್ಲಿ ಏನ್ ಹೇಳಿದ್ರು?

ಅಪರ್ಣ ಅವರು ಸಾಯುವ ಮುಂಚೆ ಸೃಜನ್ ಲೋಕೇಶ್ ಅವರ ಬಳಿ ಮಾತನಾಡಿದರಂತೆ ಏನಂತ ಹೇಳಿದ್ದಾರೆ ಗೊತ್ತಾ ವೀಕ್ಷಕರೇ ಸೃಜನ್ ನೀನು ನನ್ನ ಮಗ ಅಂತ ನಾನು ಅನ್ಕೊಂಡಿದ್ದೇನೆ ನನ್ನ ಮಗನಾಗಿ ನಾನು ಕೇಳ್ತೀನಿ ನನ್ನನ್ನು ಉಳಿಸಿಕೊಳ್ಳಿ ನನ್ನ ಒಂದು ಸಾಧನೆ ಇನ್ನು ಇದೆ ನಾನು ಇನ್ನು ಒಳ್ಳೆಯ ಕೆಲಸಗಳನ್ನ ಮಾಡಬೇಕು ಸಾಧಿಸದೆ ಸತ್ತರೆ ನನ್ನ ಆತ್ಮಕ್ಕೆ ಶಾಂತಿ ಸಿಗಲ್ಲ ದಯಮಾಡಿ ನನ್ನನ್ನು ಉಳಿಸಿಕೊಳ್ಳಿ ಅಂತ ಮಾತನಾಡಿದ್ದಾರಂತೆ ಎಂಥ ಮುಗ್ಧ ಪ್ರೇಮಿ ಅಲ್ವಾ ಕನ್ನಡಕ್ಕೆ ಒಳ್ಳೆಯ ಸಾಧನೆ ಕೊಡಬೇಕು ಅಂತ ಇದ್ದಂತಹ ಅಪರ್ಣ ಅವರು ಇದೀಗ ಕ್ಯಾನ್ಸರ್ ಮಾರಕ ಕಾಯಿಲೆಯಿಂದ ನಾವು ಅವರನ್ನ ಕಳೆದುಕೊಂಡಿದ್ದೇವೆ.

ಕನ್ನಡದ ಹಪ್ಪಟ ಅಭಿಮಾನಿ ಅಂತಾನೆ ಹೇಳಬಹುದು ಕನ್ನಡದಲ್ಲಿ ಅತಿ ಹೆಚ್ಚಾಗಿ ಹೆಚ್ಚು ಗಂಟೆಗಳ ಕಾಲ ನಿರೂಪಣೆ ಮಾಡಿದಂತಹ ಅಪರ್ಣ ಅವರು ಇದೀಗ ನಾವು ಇಲ್ಲ ಅವರನ್ನ ಕಳೆದುಕೊಂಡಿದ್ದೇವೆ ವೀಕ್ಷಕರೇ ಯಾಕೆಂದರೆ ಕ್ಯಾನ್ಸರ್ ಎಂಬ ಮಹಾಮಾರಿಯ ಮಹಾ ರೋಗವನ್ನ ಇದೀಗ ಯಶಸ್ವಿಯಾಗಿ ತಡೆಗಟ್ಟಿ ನಿಲ್ಲಬೇಕು ಅನ್ನುವಷ್ಟರಲ್ಲಿ ಇದೀಗ ದಿಡೀರೆಂದು ಅವರನ್ನ ನಾವು ಕಳೆದುಕೊಂಡ್ವಿ ಯಾಕೆಂದರೆ ಸತತ ಆರು ತಿಂಗಳ ಕಾಲ ಸತತ ಎರಡು ವರ್ಷಗಳ ಕಾಲ ಕ್ಯಾನ್ಸರ್ ನಿಂದ ಬಳಲುತ್ತಾ ಇದ್ರು ಅಪರ್ಣ ಅವರು ಸೋ ಅಪರ್ಣ ಅವರ ಒಂದು ಅಚ್ಚುಮೆಚ್ಚಿನ ನಿರೂಪಣೆ.

ಆಗಿರಬಹುದು ಹಾಗೆ ಕಾಮಿಡಿ ಆಗಿರಬಹುದು ಸಿಕ್ಕಾಪಟ್ಟೆ ಸೂಪರ್ ಡೂಪರ್ ಹಿಟ್ ಅಂತಾನೆ ಹೇಳಬಹುದು ಇವರ ಒಂದು ನಟನೆ ಕನ್ನಡದಲ್ಲಿ ಸ್ಪಷ್ಟವಾಗಿ ಮಾತನಾಡುವ ನಿರೂಪಣೆ ಮಾಡುವ ಏಕೈಕ ಕನ್ನಡತಿ ಅಂದ್ರೆ ಅದು ಅಪರ್ಣ ಅವರು ಸೋ ಮಜಾ ಟಾಕೀಸ್ ನಲ್ಲಿ ತನ್ನದೇ ಆದ ಚಾಪನ್ನು ಉಡಿಸಿ ತನ್ನದೇ ಆದ ಕಾಮಿಡಿ ಮೂಲಕ ಎಲ್ಲರನ್ನ ರಂಜಿಸುತ್ತಿದ್ದ ಅಪರ್ಣ ಅವರು ನೆನ್ನೆ ತಾನೇ ಇದೀಗ ಏನು ಕ್ಯಾನ್ಸರ್ ಎಂಬ ಮಹಾಮಾರಿ ಕಾಯಿಲೆಯಿಂದ ನಾವು ಅವರನ್ನು ಕಳೆದುಕೊಂಡ್ವಿ ಅವರು ದೈವಾಧೀನರಾಗಿದ್ದಾರೆ ಸೋ ಆದರೂ ಅವರು ಸಾಯುವ ದಿನಗಳ ಹಿಂದೆ ಅವರು ಸೃಜನ್ ಲೋಕೇಶ್ ಬಳಿ ಮಾತನಾಡಿದ್ದಾರೆ ಫೋನ್ ಮಾಡಿ ಕರೆ ಮಾಡಿದ್ದಾರೆ ಸೃಜನ್ ಅವರು ಹೇಗಿದ್ದೀರಾ ಅಪರ್ಣ ಅವರೇ ಎಂದು ಮಾತನಾಡಿದಾಗ ಸೃಜನ್ ನೀನು ನನ್ನ ಮಗ ಇದ್ದಂತೆ. 

ನೀನು ನನ್ನನ್ನು ಉಳಿಸಿಕೊ ನಾನು ಸಾಯುವ ಮೊದಲು ನಾನು ಸಾಧನೆ ಮಾಡಬೇಕು ನನಗೆ ಇನ್ನೂ ಒಂದು ಒಳ್ಳೆಯ ಅವಕಾಶ ಕೊಡಿ ನನ್ನನ್ನು ಉಳಿಸಿಕೊಳ್ಳಿ ಎಂಬ ಮಾತನ್ನು ಹೇಳಿದ್ದಾರಂತೆ ನಗುಮುಖದ ಚೆಲುವೆ ಅಪರ್ಣ ಅವರು ಈ ರೀತಿ ಹೇಳಿದ್ದು ಎಲ್ಲರಿಗೂ ನೋವು ತಂದಿದೆ .