ವೈರಲ್ ಆಯ್ತು ಸೃಜನ್ ಹಾಗೂ ಅಪರ್ಣಾ ಕೊನೆಯ ಮಾತು! ಇವರಿಬ್ಬರೂ ಮಾತನಾಡಿದ್ದು ಏನು ಗೊತ್ತಾ?

ವೈರಲ್ ಆಯ್ತು ಸೃಜನ್ ಹಾಗೂ ಅಪರ್ಣಾ ಕೊನೆಯ ಮಾತು! ಇವರಿಬ್ಬರೂ ಮಾತನಾಡಿದ್ದು ಏನು ಗೊತ್ತಾ?

ಕನ್ನಡದ ನಿರೂಪಕಿ ಎಂದು ಪ್ರಸಿದ್ದಿ ಪಡೆದಿರುವ ಈಕೆ ಇಂದು ನಮಗೆ ನೆನೆಪುಮಾತ್ರ  ಎಂದು ಹೇಳಲು ಬಹಳ ದುಃಖ ಆಗಲಿದೆ. ಇನ್ನು ಸತತ ಎರಡು ವರ್ಷದಿಂದ ಲಂಗ್ ಕ್ಯಾನ್ಸರ್ ಇಂದ ಬಳಲುತ್ತಿದ್ದರು. ತಾನು ಬದುಕಲೇ ಬೇಕು ಎಂಬ 
ಆಸೆಯಿದ್ದ ಈಕೆ ನಾಲ್ಕು ಸ್ಟೇಜ್ ನಲ್ಲಿ ಇದ್ದ ಕ್ಯಾನ್ಸರ್  ಅನ್ನು ಕೊಡ ನಾನು ಭೇದಿಸಿ ನಾನು ಬದುಕಬೇಕು ಎನ್ನುವ ಆಸೆಯನ್ನು ಹೊತ್ತಿದ್ದವರು. ವೈದ್ಯರು ಕೇವಲ ಆರು ತಿಂಗಳು ಸಮಯ ನೀಡಿದ್ದರು ಕೂಡ ಈಕೆ ತನ್ನ ಆತ್ಮ ವಿಶ್ವಾಸದಿಂದ 1.5 ವರ್ಷಗಳ ಕಾಲ ಬದುಕಿ ಜನವರಿ ತಿಂಗಳಲ್ಲಿ ಸಾಕಷ್ಟು ಕುಗ್ಗಿ ತಾನು ಬದುಕಬೇಕು ಎನ್ನುವ ಹುಮ್ಮಸ್ಸನ್ನು ಬಿಟ್ಟರು ಎಂದು ಅವರ ಗಂಡ ನೆನ್ನೆ ವಿಡಿಯೋ ಮಾಡಿ ಅವರ ಅಭಿಮಾನಿಗಳಿಗೆ ಅವರ ಕೊನೆಯ ಸಂದೇಶವನ್ನು ಕೊಡ ತಿಳಿಸಿದ್ದರು. 

ತನ್ನ ವಯಕ್ತಿಕ ಜೀವನವನ್ನು ಯಾವಾಗ್ಲೂ ಗೌಪ್ಯವಾಗಿ ಇಡಲು ಇಷ್ಟ ಪಡುತ್ತಿದ್ದರು. ಹಾಗೆಯೇ ಈಕೆಗೆ ನಾಲ್ಕನೇ ಸ್ಟೇಜ್ ನಲ್ಲಿ ಕ್ಯಾನ್ಸರ್ ಇರುವುದು ತನ್ನ ಹತ್ತಿರದ ಸಂಭಂದಿಕರಿಗೂ ಕೊಡ ತಿಳಿಸಿರಲಿಲ್ಲ. ಆದ್ರೆ ಕೇವಲ ಇನ್ನೂ ಆರು ತಿಂಗಳು ಮಾತ್ರ ಗಡುವು ನೀಡಿರುವುದು ಎಂದಾಗ ಅಪರ್ಣಾವರು ತನ್ನ ಬಂಧು ಮಿತ್ರರೊಡನೆ ಹೆಚ್ಚು ಕಾಲ ಕಳೆಯಲು ಇಚ್ಛಿಸಿದ ಕಾರಣ ಎಲ್ಲರಿಗೂ ತಿಳಿಸಿದ್ದರು ಎಂದು ಹೇಳಲಾಗುತ್ತಿದೆ.ಇನ್ನೂ ತಾವು ಸಾಯುವ ರಾತ್ರಿ ಕೊಡ ತನ ಅಭಿಮಾನಿಗಳಿಗೆ ನಾನು ಕರ್ನಾಟಕದ ಸ್ವತ್ತು ಇನ್ನೂ ಈ ಲೋಕದ ಋಣ ಮುಗಿದಿದ್ದರೂ ಕೊಡ ಮತ್ತೆ ಇಲ್ಲಿಯೇ ಹುಟ್ಟಿ ಬರುತ್ತೇನೆ ಎಂದು ಹೇಳಿದ್ದಾರೆ ಎಂದು ಅವರ ಗಂಡ ನೆನ್ನೆ ಲೈವ್ ಬಂದು ಅವ್ರ ಸಾವಿನ ಕಾರಣ ಹಾಗೂ ಈ ಮೆಸೇಜ್ ತಿಳಿಸಿದ್ದಾರೆ.

ಇನ್ನು ಅಪ್ಪಟ ಕನ್ನಡತಿ ಆಗಿದ್ದ ಅಪರ್ಣಾ ಅವರು ತನ್ನ ಆರೋಗ್ಯ ಸಮಸ್ಯೆಯಿಂದ ಚಿತ್ರರಂಗದಿಂದ ದೂರ ಉಳಿದಿದಾಗ ಮತ್ತೆ ಅವ್ರಿಗೆ ಉತ್ಸಾಹ ತುಂಬಿ ಅವರನ್ನು ಬಣ್ಣದ ರಂಗಕ್ಕೆ ಕರೆತಂದಿದ್ದು ಸೃಜನ್ ಲೋಕೇಶ್. ಇದೀಗ ತನ್ನ ಗಡುವು ಮುಗಿದಿದೆ ಎಂದು ತಿಳಿದ ಅಪರ್ಣಾ  ಸೃಜನ್ ಜೊತೆ ಮಾತನಾಡಬೇಕು ಎಂದು ಆತನ ಪತ್ನಿಗೆ  ಇಚ್ಛಿಸಿ ಕರೆ ಮಾಡಿದ್ದಾರೆ. ಇನ್ನು ಈಗ ಆಡಿಯೋ ಕಾಲ್ ಎಲ್ಲೆಡೆ ವೈರಲ್ ಕೊಡ ಆಗಿದೆ. ಇನ್ನು ನನ್ನ ಗಡುವು ಮುಗಿದಿದೆ ನಾನು ಹೋಗುವ ಸಮಯ ಬಂತು ಸೃಜನ ಎಂದು ಭಾವುಕರಾಗಿ ಸಾಕಷ್ಟು ಸಮಯ ಕೊಡ ಮಾತನಾಡಿದ್ದಾರೆ. ಅದಾದ ಬಳಿಕ ಸೃಜನ್ ಅವರ ಮನೆಗೆ ಕೊಡ ಹೋಗಿ ಅವರನ್ನು ನೋಡಿ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

( video credit ; Filmy First )