ಈ ಸಮಯದಲ್ಲಿ ದರ್ಶನ್ ಅವರಿಂದ ವಿಚ್ಚೇದನ ಬಯಸಿದರಾ ವಿಜಯಲಕ್ಷ್ಮಿ! ಈಕೆ ಹೇಳೋದು ಏನು ಗೊತ್ತಾ?

ಈ ಸಮಯದಲ್ಲಿ ದರ್ಶನ್ ಅವರಿಂದ ವಿಚ್ಚೇದನ  ಬಯಸಿದರಾ ವಿಜಯಲಕ್ಷ್ಮಿ! ಈಕೆ ಹೇಳೋದು ಏನು ಗೊತ್ತಾ?

ಈಗ ಸದ್ಯದಲ್ಲಿ ನಮ್ಮ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಸಂಚಲನ ಮೂಡಿಸಿರುವ ವಿಷ್ಯ ಎಂದ್ರೆ ದರ್ಶನ್ ಅವರು ಆರೋಪದ ಮೇಲೆ ಜೈಲಿನಲ್ಲಿ ಇರುವುದು. ಇನ್ನೂ ದರ್ಶನ್ ಹಾಗೂ ಅವರ ಎರಡನೇ ಪತ್ನಿ ಮತ್ತು ಹತ್ತು ಜನ ಸಹಚರರು  ಅವರು ಕೊಲೆಯ ಆರೋಪದಲ್ಲಿ ಈಗ ಬಂಧನದಲ್ಲಿ ಇರುವುದು ದೇಶದಾದ್ಯಂತ ಸದ್ದು ಮಾಡುತ್ತಿದೆ ಎಂದು ಹೇಳಬಹುದು. ಈಗ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿರುವ ಪೊಲೀಸರು ಎಲ್ಲವು ಕೊಡ ದರ್ಶನ್ ವಿರುದ್ಧವೇ ಇದೆ ಎಂಬ ಸುಳಿವನ್ನು ಕೊಡ ಬಿಟ್ಟು ಕೊಟ್ಟಿದ್ದಾರೆ. ಈಗಾಗಲೇ ಆರೋಪದ ಮೇಲೆ ಒಳಗಡೆ ಇರುವ ಎಲ್ಲಾ ಆರೋಪಿಗಳ ಜೊತೆಗೆ  ಸ್ಥಳ ಮಹಜರು ಕೊಡ ಮಾಡಲಾಗಿದೆ. ಇನ್ನೂ ಇದರಿಂದ ಅವರ ಹೇಳಿಕೆಯನ್ನು ಮತ್ತಷ್ಟು ಚುರುಕಿನಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು ಯಾವ ತೀರ್ಮಾನಕ್ಕೆ ಬರಲಿದ್ದಾರೆ ಎಂದು ಎಲ್ಲರೂ ಕೊಡ ಕಾತುರತೆ ಇಂದ ಇದ್ದಾರೆ ಎಂದು ಹೇಳಬಹುದು.

ಇನ್ನೂ ಚಿತ್ರದುರ್ಗದ ರೇಣುಕಾ ಸ್ವಾಮಿ ಅವರು ದರ್ಶನ್ ಅವರ ಎರಡನೇ ಪತ್ನಿ ಪವಿತ್ರ ಗೌಡ ಅವರಿಗೆ ಸಾಕಷ್ಟು ದಿನಗಳಿಂದಲೂ ಕೊಡ ಸಾಮಾಜಿಕ ಜಾಲತಾಣಗಳಲ್ಲಿ  ಮಾನಸಿಕ ಹಿಂಸೆ ನೀಡುತ್ತಾ ಬರುತ್ತಿದ್ದರು ಎನ್ನಲಾಗುತ್ತಿದೆ. ಇನ್ನೂ ಅವರಿಗೆ ತನ್ನ ಗುಪ್ತ ಅಂಗಗಳ ಫೋಟೋಗಳನ್ನು ಕಳುಹಿಸಿ ಹಿಂಸೆ ಮಾಡಲಾಗುತ್ತಿದೆ ಎಂದು ಪವಿತ್ರ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದರಿಂದ ಬೇಸತ್ತ ಪವಿತ್ರ ಈ ವಿಷಯವನ್ನು ದರ್ಶನ್ ಅವರಿಗೆ ತಿಳಿಸಿದ್ದಾರೆ. ಆಗ ಇನ್ನೂ ದರ್ಶನ್ ಅವರು ಆತನಿಗೆ ವಾರ್ನ್ ಮಾಡಲೆಂದು ಮೈಸೂರಿಗೆ ಕರೆತಂದಿದ್ದರು ಆದ್ರೆ ಹೊಡೆಯುವ ಸಂದರ್ಭದಲ್ಲಿ ಬಹಳ ಬಲವಾಗಿ ಒಡೆದ್ದರಿಂದ ಆತನ ಪ್ರಾಣ ಪಕ್ಷಿ ಹಾರಿ ಹೋಗಿದೆ. ಇನ್ನೂ ಫಾರೆನ್ಸಿಕ್ ರಿಪೋರ್ಟ್ ನಲ್ಲಿ ಇರುವ ಪ್ರಕಾರ ಈತನ ದೇಹದಲ್ಲಿ ಹದಿನೈದು ಭಾಗಗಳಿಗೆ ಬಲವಾದ ಹೊಡೆತ ಬಿದ್ದಿದೆ ಹಾಗೆಯೇ ಆತನ ಮರ್ಮಂಗದಲ್ಲಿ ಕೊಡ ರಕ್ತ ಸ್ರಾವ ಕೊಡ ಆಗಿದೆ. ಈ ಕಾರಣದಿಂದ ಆತನ ಪ್ರಾಣ ಹೋಗಿದೆ ಎನ್ನಲಾಗುತ್ತಿದೆ.   

ಇನ್ನೂ ದರ್ಶನ್ ನ ಸಹಚರರು ಆಗಿರುವ ಹತ್ತು ಜನರು ದಾಳಿ ಮಾಡುವ ಸಮಯದಲ್ಲಿ  ದರ್ಶನ್ ಹಾಗೂ ಪವಿತ್ರಾ ಗೌಡ ಅವರು ಕೊಡ ಜೊತೆಗೆ ಇದ್ದರೂ ಎನ್ನಲಾಗುತ್ತಿದೆ. ಆತ ಸತ್ತ ನಂತರ ಆತನ ಹೆಣವನ್ನು ವರ್ಗಾವಣೆ ಮಾಡಲು ದರ್ಶನ್ 30ಲಕ್ಷ ನೀಡಿದ್ದು ಆತನ ಕಾರ್ ಬಳಸಿರುವುದು ಈಗ ಸಿಸಿಟಿವಿ ಅಲ್ಲಿ ಇರುವುದು ಹಾರ್ಡ್ ಎವಿಡೆನ್ಸ್ ಆಗಿದೆ ಎಂದು ಹೇಳಬಹುದು. ಇದೀಗ ದರ್ಶನ್ ಅವರು ಆರೋಪದ ಹಿನ್ನಲೆಯಲ್ಲಿ ಜೈಲಿನಲ್ಲಿ ಇರುವ ಸಮಯದಲ್ಲಿ ಆತನ ತಾಯಿ ಹೆಂಡತಿ ಹಾಗೂ ತಮ್ಮನ ಕುಟುಂಬದವರು ಯಾರೊಬ್ಬರೂ ಕೊಡ ಈ ವಿಚಾರದ ಬಗ್ಗೆ ಮಾತನಾಡಲು ರೆಡಿ ಇಲ್ಲ. ಅದ್ರಲ್ಲೂ ಆತನ ತಾಯಿ ಸಿದ್ದಾರ್ಥ ಲೇ ಔಟ್ ನ  ದಿನಕರ್ ಮನೆಯಲ್ಲಿ  ಇದ್ದಾರೆ.

ವಿಜಯ ಲಕ್ಷ್ಮಿ ಅವರು ತಮ್ಮ ಇನ್ಸ್ಟಾಗ್ರಾಮ್  ಖಾತೆಯಲ್ಲಿ ಡಿಪ್ ಫೋಟೋದಿಂದ  ದರ್ಶನ ಅವರ ಫೋಟೋ ಡಿಲೀಟ್ ಮಾಡಿದ್ದಾರೆ ಮತ್ತು ಅವರನ್ನು ಆನ್ ಫಾಲೋ ಮಾಡಿದ್ದಾರೆ
 ಈ ಹಿಂದೆ ದರ್ಶನ ಮಾಡಿದ ಎಲ್ಲ ತಪ್ಪುಗಳನ್ನು ವಿಜಯ ಲಕ್ಷ್ಮಿ ಅವರು ಕ್ಷಮಿಸಿದ್ದರು . ಆದರೆ ಈ ಬಾರಿ ದರ್ಶನ ಅವರು ಪವಿತ್ರ ಗೌಡ  ಮತ್ತು ಅವನ ಗ್ಯಾಂಗ್ ಮಾಡಿದ ತಪ್ಪನ್ನು ಕ್ಷಮಿಸಲು ಯೋಗ್ಯವಾಗಿಲ್ಲ 
 ಎಂದು ಭಾವಿಸಿದ್ದಾರೆ ಅಂತ ತಿಳಿದು ಬಂದಿದೆ 

 

ಪವಿತ್ರಾ ಅವರು ದರ್ಶನ್ ಬಾಳಿನಲ್ಲಿ ಬಂದ ನಂತರದಿಂದ ದರ್ಶನ್ ಒಂದರ ಮೇಲೊಂದು ಆರೋಪದಲ್ಲಿ ಸಿಲುಕುತ್ತಿದ್ದರೇ ಎಂದು ವಿಜಯಲಕ್ಷ್ಮಿ ತನ್ನ ಗಂಡನಿಂದ ದೂರಗುವ  ಆಲೋಚನೆ  ಮಾಡಿದ್ದಾರೆ ಎನ್ನಲಾಗುತ್ತಿದೆ.