ಈ ದೇವಸ್ಥಾನಕ್ಕೆ ಒಂದು ಬಾರಿ ನೀವು ಹೋಗಿ ಬಂದರೆ 1 ವರ್ಷದ ಒಳಗೆ ಕಂಕಣಬಲ ಕೂಡಿ ಬರುತ್ತದೆ !!

ಈ ದೇವಸ್ಥಾನಕ್ಕೆ ಒಂದು ಬಾರಿ ನೀವು ಹೋಗಿ ಬಂದರೆ 1 ವರ್ಷದ ಒಳಗೆ ಕಂಕಣಬಲ ಕೂಡಿ ಬರುತ್ತದೆ !!

ವಿವಾಹ ಎಂಬುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತನ್ನು ಬಹಳಷ್ಟು ಹಿರಿಯರು ಹೇಳಿರುವುದನ್ನು ನಾವು ಕೇಳಿದ್ದೇವೆ ಹೌದು ಮದುವೆ ಆಗಿರಬಹುದು ಅಥವಾ ನಮ್ಮ ಜೀವನದಲ್ಲಿ ನಡೆಯುವಂತಹ ಆಗುಹೋಗುಗಳ ಆಗಿರಬಹುದು ಇವೆಲ್ಲವನ್ನು ಕೂಡ ವಿಧಿ ಬರಹ ಎಂದು ಪರಿಗಣನೆ ಮಾಡಲಾಗುತ್ತದೆ. ಇವೆಲ್ಲವನ್ನೂ ಕೂಡ ಮೊದಲ ದೇವರು ನಮ್ಮ ಹಣೆ ಬರಹದಲ್ಲಿ ಬರೆದಿದ್ದಾನೆ. 

ಎಂದು ಸಾಕಷ್ಟು ಜನ ಹೇಳಿರುವುದನ್ನು ನಾವು ನೋಡಬಹುದಾಗಿದೆ. ಆದರೂ ಕೂಡ ಕೆಲವೊಮ್ಮೆ ವಿವಾಹ ವಿಳಂಬವಾಗಬಹುದು ಅಥವಾ ನಮ್ಮ ಮಕ್ಕಳ ಮದುವೆ ಆಗಿರಬಹುದು ಅಥವಾ ನಮ್ಮ ಅಣ್ಣ-ತಮ್ಮಂದಿರ ಅಕ್ಕ-ತಂಗಿಯರ ಮದುವೆ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಇರುವುದನ್ನು ನಾವು ನೋಡಬಹುದಾಗಿದೆ. ನಿಮಗೆಲ್ಲರಿಗೂ ಕೂಡ ಒಂದು ಅನುಮಾನ ಬರಬಹುದು ವಿವಾಹ ಎಂಬುದು ಮೊದಲೇ ಸ್ವರ್ಗದಲ್ಲಿ ನಿಶ್ಚಯವಾದರೆ ಭೂಮಿಯಲ್ಲಿ ನಾವು ಜನಿಸಿದ ನಂತರವೇ ಮದುವೆ ಆಗುವುದು ಯಾಕೆ ವಿಳಂಬವಾಗುತ್ತಿದೆ ಅಂತ.   

ಈ ರೀತಿ ಮದುವೆಗಳು ವಿಳಂಬ ಆಗುವುದಕ್ಕೆ ಸಾಕಷ್ಟು ಕಾರಣಗಳು ಇರುವುದನ್ನು ನಾವು ನೋಡಬಹುದಾಗಿದೆ ಆ ಕಾರಣಗಳು ಏನು ಅಂದರೆ ನಮ್ಮ ಜಾತಕ ದೋಷಗಳು ಆಗಿರಬಹುದು ಅಥವಾ ನಮ್ಮ ಪೂರ್ವಜನಾದ ಪಾಪಗಳು ಆಗಿರಬಹುದು ಅಥವಾ ಈ ಜನ್ಮದಲ್ಲಿ ಮಾಡಿದಂತಹ ಕರ್ಮಫಲಗಳು ಆಗಿರಬಹುದು ಇವೆಲ್ಲದರ ಕಾರಣದಿಂದಾಗಿ ನಮ್ಮ ಜಾತಕದಲ್ಲಿ ಕೆಲವೊಂದಷ್ಟು ಪರಿಣಾಮಕಾರಿ ದೋಷಗಳು ಉಂಟಾಗುತ್ತದೆ.

ಈ ದೋಷಗಳು ಇರುವ ಕಾರಣ ನಮಗೆ ಸೂಕ್ತ ಸಮಯದಲ್ಲಿ ವಿವಾಹ ಎಂಬುದು ಆಗುವುದಿಲ್ಲ ಹಾಗಾಗಿ ನಮ್ಮ ಜಾತಕದಲ್ಲಿ ಇರುವಂತಹ ದೋಷಗಳನ್ನು ನಾವು ಮೊದಲು ಪರಿಹಾರ ಮಾಡಿಕೊಳ್ಳಬೇಕಾಗುತ್ತದೆ. ಈ ಪರಿಹಾರ ಮಾಡಿಕೊಂಡು ವಿವಾಹವೆಂಬುದು ಆಗಿತ್ತದೆ ಇನ್ನು ಈ ಪರಿಹಾರಕ್ಕೆ ನೀವು ಹೆಚ್ಚೇನು ಖರ್ಚು ಮಾಡಬೇಕಾದಂತಹ ಅಗತ್ಯವಿಲ್ಲ ನಿಮಗೆಲ್ಲರಿಗೂ ತಿಳಿದಿರುವಂತೆ ನಾವು ಯಾವುದೇ ಕೆಲಸ ಕಾರ್ಯಗಳನ್ನು ಪ್ರಾರಂಭ ಮಾಡಬೇಕಾದರೂ ಕೂಡ ಮೊದಲಿಗೆ ದೇವರಿಗೆ ಕೈ ಮುಗಿಯುತ್ತೇವೆ.

ಸರಿಯಾದ ಸಮಯಕ್ಕೆ ನಿಮಗೆ ಮದುವೆಯಾಗುತ್ತಿಲ್ಲ ಎಂದರೆ ನಾವು ಹೇಳುವಂತಹ ದೇವಸ್ಥಾನಕ್ಕೆ ಹೋಗಿ ನೀವು ಪೂಜೆ ಮಾಡಿಸಿಕೊಂಡು ಬಂದರೆ ಖಚಿತವಾಗಿ ಕೂಡ ವಿವಾಹ ವಿಳಂಬ ಎಂಬುವುದು ದೂರವಾಗುತ್ತದೆ. ಕೇವಲ ಇದಿಷ್ಟೇ ಅಲ್ಲ ಕೆಲವು ಹೊಸದಾಗಿ ಮದುವೆ ಆದಂತಹ ನವಜೋಡಿಗಳು ಕೂಡ ಸಂಸಾರದಲ್ಲಿ ಹೊಂದಾಣಿಕೆಯಿಲ್ಲ ಹೆಂಡತಿಯನ್ನು ಕಂಡರೆ ಗಂಡನಿಗೆ ಆಗುವುದಿಲ್ಲ ಅಥವಾ ಗಂಡನನ್ನು ಗಂಡ ಹೆಂಡತಿಗೆ ಆಗುವುದಿಲ್ಲ ನಮ್ಮಿಬ್ಬರ ನಡುವೆ ಹೋಲಿಕೆ ಎಂಬುದು ಇಲ್ಲ ಇಂತಹ ಸಮಸ್ಯೆಗಳನ್ನು ನೀವೇನಾದರೂ‌ ಅನುಭವಿಸುತ್ತಿದ್ದರೆ ಅದಕ್ಕೂ ಕೂಡ ನಮ್ಮಲ್ಲಿ ಪರಿಹಾರವಿದೆ. ಹೌದು ನಾವು ಹೇಳುವಂತಹ ದೇವಾಲಯಕ್ಕೆ ಹೋದರೆ ವಿವಾಹವಾಗದ ಯುವಕರಿಗೆ ಅಥವಾ ಯುವತಿಯರಿಗೆ ಕಂಕಣಬಲ ಎಂಬುವುದು ಲಭಿಸುತ್ತದೆ.

ಈ ದೇವರನ್ನು ನೋಡಿ ನಮ್ಮ ಮನಸ್ಸಿನಲ್ಲಿ ಇರುವಂತಹ ಇಚ್ಛೆಗಳನ್ನು ಆಗುವಂತೆ ಕೋರಿಕೆ ಕೇಳಿಕೊಂಡರೆ ಖಂಡಿತವಾಗಿಯೂ ಕೂಡ ಅವರಿಗೆ ದೇವರು ವರವನ್ನು ಕರುಣಿಸುತ್ತಾನೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ. ಈ ಒಂದು ಕಾರಣಕ್ಕಾಗಿಯೇ ಈ ದೇವಾಲಯಕ್ಕೆ ಸಾಕಷ್ಟು ಜನ ಬಂದು ಹೋಗುವುದನ್ನು ನಾವು ನೋಡಬಹುದಾಗಿದೆ. ನೀವು ಕೂಡ ಒಂದು ಬಾರಿ ಈ ದೇಗುಲಕ್ಕೆ ಹೋಗಿ ಬಂದರೆ ಖಚಿತವಾಗಿಯೂ ಕೂಡ ನಿಮ್ಮ ವಿವಾಹ ಯೋಗ ಆಗಿರಬಹುದು ಕಂಕಣಬಲ ಆಗಿರಬಹುದು ಅಥವಾ ಸಾಂಸಾರಿಕ ತೊಂದರೆಗಳು ಆಗಿರಬಹುದು ಎಲ್ಲವೂ ಕೂಡ ನಿವಾರಣೆಯಾಗುತ್ತದೆ.