ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಚಿಕ್ಕ ವಯಸ್ಸಿನಲ್ಲೇ ಹೃದಯ ಅಪಘಾತ ಆಗಿದ್ದು ಯಾಕೆ..? ಇದರ ಬಗ್ಗೆ ವೈದ್ಯರು ಏನೆನ್ನುತ್ತಾರೆ..!

ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಚಿಕ್ಕ ವಯಸ್ಸಿನಲ್ಲೇ ಹೃದಯ ಅಪಘಾತ ಆಗಿದ್ದು ಯಾಕೆ..? ಇದರ ಬಗ್ಗೆ ವೈದ್ಯರು ಏನೆನ್ನುತ್ತಾರೆ..!

ಇವತ್ತಿನ ಕಂಪ್ಯೂಟರ್ ಯುಗದಲ್ಲಿ ನಾವು ನೀವು ಹೆಚ್ಚು ಹೃದಯಘಾತದ ಘಟನೆಗಳನ್ನು ಕೇಳುತ್ತಿದ್ದೇವೆ. ಇತ್ತೀಚಿಗೆ ಮೊನ್ನೆ ಮೊನ್ನೆಯಷ್ಟೇ ಒಬ್ಬ 30 ವರ್ಷದ ಕಿರುತೆರೆಯ ನಟ ಕೂಡ ಹೃದಯಘಾತಕ್ಕೆ ಒಳಗಾಗಿ ಸಾವನ್ನಪ್ಪಿದ. ಹೌದು ಆ ನಟ ನೋಡಲು ತುಂಬಾ ಸದೃಢವಾಗಿದ್ದನು, ಮಾಡೆಲ್ ಸಹ ಆಗಿದ್ದನು, ಜಿಮ್ ನಲ್ಲಿ ಮೈದಣಿಸಿ ಇನ್ನೊಬ್ಬರಿಗೆ ಜಿಮ್ ಕೋಚ್ ಕೆಲಸ ಮಾಡುತ್ತಿದ್ದನು. ಆದ್ರೂ ಹೃದಯಾಘಾತದಿಂದಲೇ ಸಾವನ್ನಪ್ಪಿದ. ಆತ ಮದುವೆಯಾಗಿ ಕೇವಲ ಒಂದೇ ಒಂದು ವರ್ಷ ಆಗಿತ್ತು. ಈ ವಿಧಿ ಆಟದ ಮುಂದೆ ನಮ್ಮದೇನಿದೆ ಹೇಳಿ. ಅವರು ಕೂಡ ಹೃದಯಘಾತಕ್ಕೆ ಒಳಗಾದರು. ಈ ಎಲ್ಲಾ ವಿಚಾರಗಳನ್ನು ನೋಡುತ್ತಿದ್ದರೆ ಇಂದಿನ ಜನತೆ ಎತ್ತ ಸಾಗುತ್ತಿದೆ ಎಂದೆನಿಸುತ್ತದೆ. ಯಾರ ಮಾತುಗಳ ಕೇಳಿ ನಮ್ಮ ಆರೋಗ್ಯವನ್ನ ಹಾಳು ಮಾಡಿಕೊಳ್ಳುತ್ತಿದ್ದೇವೆ ಎಂಬುದಾಗಿ ಗೊತ್ತಾಗುತ್ತಿಲ್ಲ.
ಹೌದು ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಕೂಡ ಇಂದು ಹೃದಯಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ.

ಹೀಗೆ ಒಂದರ ಮೇಲೊಂದರಂತೆ ಈ ಹೃದಯಕ್ಕೆನೆ ಸಂಬಂಧಪಟ್ಟ ವಿಚಾರಗಳು, ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆಗಳು ಕೇಳುತ್ತಿದ್ದಂತೆ ಎಲ್ಲರೂ ಒಂದು ಕ್ಷಣ ಬೆರಗಾಗುತ್ತಿದ್ದಾರೆ. ಇದೇನಿದು ಇವತ್ತಿನ ಕಾಲಮಾನದಲ್ಲಿ ಯಾವುದೂ ಕೂಡ ನಂಬಿಕೆ ಇಲ್ಲದ ಜೀವನ ಆಗಿದೆ ಅಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಹಾಗೆ ಚಿಂತೆ ನಡೆಸುತ್ತಿದ್ದಾರೆ ಎನ್ನಬಹುದು. ಇದೇ ಹೃದಯಕೆ ಸಂಬಂಧಿಸಿದಂತೆ ಹೃದಯ ತಜ್ಞೆ ಡಾಕ್ಟರ್ ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರು ಹೆಚ್ಚು ವಿಚಾರಗಳ ಹೃದಯಕ್ಕೆ ಸಂಬಂಧಿತ ಹಂತಗಳನ್ನು ಒಂದೊಂದಾಗಿ ಬಿಡಿಸಿ ಹೇಳಿದ್ದಾರೆ. ಇವರ ಮಾತಿನಂತೆ ಇಂದಿನ ಯುವಕ ಯುವತಿಯರು ಹೆಚ್ಚು ಕಿಟೊ ಡಯಟ್ ಮಾಡಲು ಮುಂದಾಗುತ್ತಾರಂತೆ.  

ನಾವು ನೋಡಲು ತುಂಬಾ ದಪ್ಪ ಇದ್ದೇವೆ ಎಂದು, ಜಿಮ್ ಗೆ ಹೋಗಿ ಅವರ ಮೈಯನ್ನು ದಣಿಸುತ್ತಾರೆ ಎಂದು ಹೇಳಿದರು. ಹೀಗೆ ಜಿಮ್ ಮಾಡುವುದರಿಂದ ಹೆಚ್ಚು ಕೀಟೋ ಡಯಟ್ ಮಾಡುವುದರಿಂದ ರಕ್ತ ಹೆಪ್ಪುಗಟ್ಟುತ್ತದೆಯಂತೆ. ಇದರಿಂದಾಗಿಯೇ ಲೋ ಬಿಪಿ ಆಗಿ ಈ ರೀತಿ ಹೃದಯಘಾತ ಹೆಚ್ಚಾಗುತ್ತವೆ. ಅದನ್ನು ಬಿಟ್ಟು ನಮ್ಮ ಹಳೆಯ ಪದ್ದತಿಯಾದ ವಾರದಲ್ಲಿ ಒಂದೆರಡು ದಿನ ಉಪವಾಸ ಇದ್ದು ಹಣ್ಣು, ಹಂಪಲು, ಹಾಲನ್ನು, ಆಗ ಸೇವಿಸಿದರೆ ಯಾವ ಹೃದಯಘಾತ ಸಂಭವಿಸಲ್ಲ ಎನ್ನುತ್ತಾರೆ ಡಾಕ್ಟರ್ ವಿಜಯಲಕ್ಷ್ಮಿ ಅವರು..ಹಾಗೇನೆ ವಿಜಯಲಕ್ಷ್ಮಿ ಅವರು ಹೇಳುವ ಹಾಗೆ ಹೆಚ್ಚು ಸ್ಮೋಕ್ ಮಾಡುವವರು, ಹೆಚ್ಚಾಗಿ ಕುಡಿದು ಹ್ಯಾಂಗೋವರ್ ಆಗುವವರು ಕೂಡ ಈ ರೀತಿ ಹೃದಯದ ಅಪಘಾತ ಎದುರಿಸುತ್ತಾರೆ ಎಂದಿದ್ದಾರೆ. 

ಒಂದೊಂದು ಸಾರಿ ಇಂತಹ ಹಂತದಲ್ಲಿ ಹೃದಯ ಕೆಲಸ ಮಾಡುವುದನ್ನು ನಿಲ್ಲಿಸಿ ಬಿಡುತ್ತದೆ ಎನ್ನುತ್ತಾರೆ ಡಾಕ್ಟರ್ ವಿಜಯಲಕ್ಷ್ಮಿ. ಹಾಗೇ ಈ ಕಿಟೋ ಡಯಟ್ ನಿಜಕ್ಕೂ ಒಳ್ಳೆಯದಲ್ಲ, ಇದರಿಂದಾಗಿ ಬಾಲಿವುಡ್ ನಟಿ ಶ್ರೀದೇವಿ ಕೂಡ ಸಾವನ್ನಪ್ಪಿದರು.  ಡಾಕ್ಟರ್ ಭುಜಂಗಯ್ಯ ಅವರು ಸಹ ಡಯಾಬಿಟಿಸ್ ಇಂದ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದರು. ಇದು ಒಳ್ಳೆಯದಲ್ಲ ಎನ್ನುತ್ತಾರೆ ಡಾಕ್ಟರ್ ವಿಜಯಲಕ್ಷ್ಮಿ.. ಹಾಗೇನೆ ಯುವಕರಿಗೆ ಮತ್ತು ಯುವತಿಯರಿಗೆ ಇನ್ನಷ್ಟು ವಿಚಾರಗಳನ್ನು ಹೃದಯ ಸಂಬಂಧಿತ ಹೃದಯಾಘಾತ ಹೇಗೆ ಬರುತ್ತದೆ, ಇದರಿಂದ ಹೇಗೆ ನಾವು ಪಾರಾಗಬೇಕು, ಇದು ನಮಗೆ ಬರಬಾರದು ಅಂದರೆ ಯಾವ ವಿಚಾರಗಳನ್ನ ಅಳವಡಿಸಿಕೊಳ್ಳಬೇಕು ನಾವೆಲ್ಲ ಎಂಬುದಾಗಿ ಈ ವಿಡಿಯೋ ಮೂಲಕ ಪೂರ್ತಿ ಮಾಹಿತಿ ಹೇಳಿದ್ದಾರೆ.. ಒಮ್ಮೆ ನೀವು ಓದಿ ಹಾಗೆ ಈ ವಿಡಿಯೋ ಶೇರ್ ಮಾಡಿ ಧನ್ಯವಾದಗಳು...( video credit : tv 9