ವಾರದ ಪಂಚಾಯತಿಯಲ್ಲಿ ಮುಖ ಒರೆಸಿ ಕೊಳ್ಳುವ ಹಾಗೆ ಮಾನಸ ಮತ್ತು ಚೈತ್ರ ಗೆ ಉಗಿದ ಕಿಚ್ಚ ಸುದೀಪ್ : ಹೇಳಿದ್ದೇನು ನೋಡಿ

ವಾರದ ಪಂಚಾಯತಿಯಲ್ಲಿ ಮುಖ ಒರೆಸಿ ಕೊಳ್ಳುವ ಹಾಗೆ ಮಾನಸ ಮತ್ತು ಚೈತ್ರ ಗೆ ಉಗಿದ ಕಿಚ್ಚ ಸುದೀಪ್ : ಹೇಳಿದ್ದೇನು ನೋಡಿ

ಈಗ ಶನಿವಾರದ ಬಿಗ್ ಬಾಸ್ ಗೋಸ್ಕರ ಎಲ್ಲ ವೀಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ . ಏಕೆಂದ್ರೆ ಈಗ ಬಿಗ್ ಬಾಸ್ ಮನೆಯಿಂದ ಆಚೆ ಹೋಗಿರುವ ಜಗದೀಶ್ ಮತ್ತೆ ಮನೆಗೆ ಎಂಟ್ರಿ ಕೊಡುತ್ತಾರ ಎನ್ನುವುದು ಎಲ್ಲ ವೀಕ್ಷಕರ ಪ್ರಶ್ನೆಯಾಗಿದೆ . ಇದಕೊಸ್ಕರ ಈ ವಾರದ ಕಿಚ್ಚನ ಪಂಚಾಯತಿಗೆ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ . ಇದಕೆಲ್ಲ ಉತ್ತರ ಇಲ್ಲಿದೆ ನೋಡಿ 

ಈ ಶನಿವಾರದ ಶೋನಲ್ಲಿ ಕಿಚ್ಚ ಸುದೀಪ್ ಮಾನಸ  ಅವರಿಗೆ ಕ್ಲಾಸ್ ತಗೆದು ಕೊಂಡರು ಮಾನಸ  ಅವರು ಜಗದೀಶ್ ಅವರಿಗೆ ಸೀರೆ ಧರಿಸಲು ಹೇಳಿದ ಕಾರಣಕ್ಕೆ, "ನೀವು ಪುರುಷರಿಗೂ ಗೌರವ ನೀಡಬೇಕು. ಸೀರೆ ಧರಿಸುವುದು ಮಹಿಳೆಯ ಹಕ್ಕು ಮತ್ತು ಅದಕ್ಕೆ ಮಹತ್ವವಿದೆ" ಎಂದು ಹೇಳಿದರು. ಮತ್ತು ಮಾನಸಗೆ ನೀವು ಆಡಿದ ಕೆಟ್ಟ ಮಾತಿಗೆ ನಿಮ್ಮನ್ನು ಯಾಕೆ ಆಚೆ ಕಲಿಸ ಬಾರದು ಎಂದರು

ಹಂಸಾ ಅವರು ಜಗದೀಶ್ ಸೀರೆ ಧರಿಸಲು ಯೋಗ್ಯರಲ್ಲ ಎಂದು ಹೇಳಿದ ಕಾರಣಕ್ಕೂ ಕಿಚ್ಚ ಸುದೀಪ್ ಅವರಿಗೆ ಕ್ಲಾಸ್ ತಗೆದು ಕೊಂಡರು. "ಬಿಗ್ ಬಾಸ್ ಶೋವನ್ನು ಸಾವಿರಾರು ಜನರು ನೋಡುತ್ತಾರೆ. ನೀವು ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು ಮತ್ತು ನಿಮ್ಮ ಮಾತುಗಳಲ್ಲಿ ನೈತಿಕತೆ ಇರಬೇಕು" ಎಂದು ಹೇಳಿದರು.
ಮತ್ತು ಚೈತ್ರ ಹೇಳಿದ ಒಬ್ಬ ಅಪ್ಪನಿಗೆ ಹುಟ್ಟಿದರೆ ಎನ್ನುವ ಮಾತನ್ನು ಆಡುತ್ತೀರಾ . ಆದರೆ ನೀವು ಅಪ್ಪನಿಗೆ ಅಲ್ಲ ಹೆಣ್ಣು ಕುಲಕ್ಕೆ ಅವಮಾನ ಮಾಡುತ್ತಿದ್ದಾರಾ ಅಂತ ಬಲವಾಗಿ ಖಂಡಿಸಿದರು  ನೀವು ಒಂದು ಹೆಣ್ಣು ಅಲ್ಲವೇ ಎಂದರು 

ಕಿಚ್ಚ ಸುದೀಪ್ ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಗಳ ಮೇಲೆ ಯಾವುದೇ ಪಕ್ಷಪಾತ ತೋರಿಸುತ್ತಿಲ್ಲ. ಪುರುಷ ಅಥವಾ ಮಹಿಳಾ ಸ್ಪರ್ಧಿಗಳಾಗಲಿ, ಯಾರೇ ಬಿಗ್ ಬಾಸ್ ಶೋನ ನಿಯಮಗಳನ್ನು ಉಲ್ಲಂಘಿಸಿದರೂ, ಸುದೀಪ್ ಅವರು ಅವರನ್ನು ತೀವ್ರವಾಗಿ ತಿರಸ್ಕರಿಸುತ್ತಾರೆ. ಈ ನಿಷ್ಪಕ್ಷಪಾತ ಧೋರಣೆ ಮತ್ತು ನ್ಯಾಯಸಮ್ಮತ ವರ್ತನೆಯಿಂದ, ಪ್ರತಿ ಪ್ರೇಕ್ಷಕರಿಗೂ ಸುದೀಪ್ ಅವರ ಈ ಗುಣವು ಇಷ್ಟವಾಗಿದೆ.