ಲೇಖಕರು

KUMAR K

ಲಕ್ಷ್ಮೀದೇವಿ ಅತ್ತಿಗೆ ಆರೋಪದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ನಟಿ ಅಭಿನಯ.! ಏನೆಂದು ಹೇಳಿದ್ದಾರೆ ಇಲ್ಲಿ ನೋಡಿ

ಲಕ್ಷ್ಮೀದೇವಿ ಅತ್ತಿಗೆ ಆರೋಪದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ನಟಿ ಅಭಿನಯ.! ಏನೆಂದು ಹೇಳಿದ್ದಾರೆ ಇಲ್ಲಿ ನೋಡಿ

ಇತ್ತೀಚೆಗಷ್ಟೇ ನಟಿ ಅಭಿನಯಾ ಗೆ ಹೈ ಕೋರ್ಟ್ ವರದಕ್ಷಿಣೆ ಕಿರುಕಳ ಆರೋಪದ ಮೇಲೆ ಎರಡು ವರ್ಷದ ಜೈಲ್ ಶಿಕ್ಷೆ ವಿಧಿಸಿದೆ . ಈ ಸಂಬಂಧ ಅವರ ಅತ್ತಿಗೆ ಲಕ್ಷ್ಮೀದೇವಿ ಅವರು ಅಭಿನಯ ಮೇಲೆ ಗಂಭೀರವಾದ ಆರೋಪ ಹೊರಿಸಿದ್ದಾರೆ .ತೀರ್ಪು ಪ್ರಕಟವಾದ ಬಳಿಕ ಲಕ್ಷ್ಮಿದೇವಿಅವರು ಟಿವಿ9 ಜೊತೆ ಮಾತನಾಡಿದ್ದಾರೆ. ‘ಅಭಿನಯಾ ಕುಟುಂಬದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿತ್ತು. ನನ್ನನ್ನು ಕೂಡ ಅದರಲ್ಲಿ ತಳ್ಳಲು ಅವರು ಪ್ರಯತ್ನಿಸಿದ್ದರು’ ಎಂದು ಲಕ್ಷ್ಮಿದೇವಿ ಗಂಭೀರ ಆರೋಪ...…

Keep Reading

ನಟಿ ಅಭಿನಯಾ ವಿರುದ್ಧ ಅತ್ತಿಗೆ ಗಂಭೀರ ಆರೋಪ : ವೇಶ್ಯಾವಾಟಿಕೆಗೆ ನನ್ನನ್ನು ತಳ್ಳಲು ಪ್ರಯತ್ನಿಸಿದ್ರು ಆದರೆ ನಾನು ಒಪ್ಪಲಿಲ್ಲ

ನಟಿ ಅಭಿನಯಾ ವಿರುದ್ಧ ಅತ್ತಿಗೆ ಗಂಭೀರ ಆರೋಪ : ವೇಶ್ಯಾವಾಟಿಕೆಗೆ ನನ್ನನ್ನು ತಳ್ಳಲು ಪ್ರಯತ್ನಿಸಿದ್ರು ಆದರೆ ನಾನು ಒಪ್ಪಲಿಲ್ಲ

ಇತ್ತೀಚೆಗಷ್ಟೇ ನಟಿ ಅಭಿನಯಾ ಗೆ ಹೈ ಕೋರ್ಟ್ ವರದಕ್ಷಿಣೆ ಕಿರುಕಳ ಆರೋಪದ ಮೇಲೆ ಎರಡು ವರ್ಷದ ಜೈಲ್ ಶಿಕ್ಷೆ ವಿಧಿಸಿದೆ . ಈ ಸಂಬಂಧ ಅವರ ಅತ್ತಿಗೆ ಲಕ್ಷ್ಮೀದೇವಿ ಅವರು ಅಭಿನಯ ಮೇಲೆ ಗಂಭೀರವಾದ ಆರೋಪ ಹೊರಿಸಿದ್ದಾರೆ .ತೀರ್ಪು ಪ್ರಕಟವಾದ ಬಳಿಕ ಲಕ್ಷ್ಮಿದೇವಿಅವರು ಟಿವಿ9 ಜೊತೆ ಮಾತನಾಡಿದ್ದಾರೆ. ‘ಅಭಿನಯಾ ಕುಟುಂಬದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿತ್ತು. ನನ್ನನ್ನು ಕೂಡ ಅದರಲ್ಲಿ ತಳ್ಳಲು ಅವರು ಪ್ರಯತ್ನಿಸಿದ್ದರು’ ಎಂದು ಲಕ್ಷ್ಮಿದೇವಿ ಗಂಭೀರ ಆರೋಪ...…

Keep Reading

ನಿಮಗೆ ಸಾಲ ಮತ್ತು ಹಣಕಾಸಿನ ತೊಂದರೆಗಳಿಂದ ಮುಕ್ತಿ ಪಡೆಯಲು ಈ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿ : ವಿಡಿಯೋ ವೈರಲ್

ನಿಮಗೆ ಸಾಲ ಮತ್ತು ಹಣಕಾಸಿನ ತೊಂದರೆಗಳಿಂದ ಮುಕ್ತಿ ಪಡೆಯಲು ಈ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿ : ವಿಡಿಯೋ ವೈರಲ್

ಹೌದು ಸ್ವಾಮಿ ಈಗಿನ ಕಾಲದಲ್ಲಿ ಯಾರು ತಾನೇ ಹಣಕಾಸು ಸಮಸ್ಯೆಯಿಂದ ತಪ್ಪಿಸಿಕೊಂಡಿದ್ದಾರೆ ನೀವೇ ಹೇಳಿ .ಅದರಿಂದ ಮುಕ್ತಿ ಪಡೆಯಲು ಎಷ್ಟೋ ದೇವಸ್ಥಾನಗಳಿಗೆ ಭೇಟಿ ಕೊಡುತ್ತಾರೆ . ಆದರೂ ಸಹ ಅವರ ಹಣಕಾಸು ಸಮಸ್ಯೆ ಪರಿಹಾರ ಆಗುವಿದಿಲ್ಲ .ಈ ಕೆಳಗೆ ಹೇಳಿರುವ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿ . ನಿಮ್ಮ ಹಣಕಾಸು ಸಮಸ್ಯೆ  ದೂರಾಗುವದರಲ್ಲಿ ಯಾವದೇ ಸಂಶಯ ಬೇಡ .ಆ ದೇವಸ್ಥಾನದ ಹೆಸರು ಶ್ರೀ ವಿನಾಯಕ ಸ್ವಾಮಿ  ದೇವಸ್ಥಾನ ಅದು ಮುಳಬಾಗಲು ತಾಲೂಕ್ ಜಿಲ್ಲೆ...…

Keep Reading

ಖ್ಯಾತ ನಟಿ ಅಭಿನಯಗೆ ಎರಡು ವರ್ಷ ಜೈಲು ಶಿಕ್ಷೆ . 20 ವರ್ಷದ ಹಿಂದೆ ಮಾಡಿದ ತಪ್ಪಿಗೆ ಈಗ ಶಿಕ್ಷೆ

ಖ್ಯಾತ ನಟಿ ಅಭಿನಯಗೆ ಎರಡು ವರ್ಷ ಜೈಲು ಶಿಕ್ಷೆ . 20 ವರ್ಷದ ಹಿಂದೆ ಮಾಡಿದ ತಪ್ಪಿಗೆ ಈಗ ಶಿಕ್ಷೆ

ಕನ್ನಡದಲ್ಲಿ ಒಂದು ಗಾದೆ ಇದೆ . ಮಾಡಿದುಣ್ಣೋ ಮಾರಾಯ ಅಂತ .ಅದೇ ರೀತಿಯೇ ಈಗ ಖ್ಯಾತ ನಟಿ ಅಭಿನಯ ಪಾಲಿಗೆ ಜೈಲ್ ಶಿಕ್ಷೆ ಅನುಭವಿಸುವಂತಾಗಿದೆ . ಏನಿದು ಈ ಘಟನೆ ನೋಡಣ ಬನ್ನಿ  ಕಾಶೀನಾಥ್ ಅವರ ಅನುಭವ ಸಿನಿಮಾ ತಂದು ಕೊಟ್ಟ ಯಶಸ್ಸಿನ ಬಳಿಕ ಸ್ಟಾರ್​ ನಟಿ ಎನಿಸಿಕೊಂಡಿದ್ದ ಅಭಿನಯಾ ಇದೀಗ ಜೈಲು ಸೇರುವ ಪರಿಸ್ಥಿತಿ ಎದುರಾಗಿದೆ. ತಮ್ಮ ಸಹೋದರ ಶ್ರೀನಿವಾಸ್ ಅವರ ಪತ್ನಿ ಲಕ್ಷ್ಮೀದೇವಿಗೆ ವರದಕ್ಷಿಣೆ ಬೇಡಿಕೆ ಇಟ್ಟು ಪಾಲಕರ ಜೊತೆ ಸೇರಿ ಕಿರುಕುಳ ನೀಡಿರುವ...…

Keep Reading

ಹೀಗೂ ಉಂಟೆ : 52 ವರ್ಷದ ಆಂಟಿಯನ್ನು ಮದುವೆಯಾದ 21 ರ ಯುವಕ :ಛೆ ಪಾಪ

ಹೀಗೂ ಉಂಟೆ : 52 ವರ್ಷದ ಆಂಟಿಯನ್ನು ಮದುವೆಯಾದ 21 ರ  ಯುವಕ :ಛೆ ಪಾಪ

ಪ್ರೇಮಕ್ಕೆ ಕಣ್ಣಿಲ್ಲಅಂತ ಹೇಳುತ್ತಾರೆ .ಅದು ಸಹ ಸರಿಯೇ ಎರಡು ಮನಸುಗಳು ಒಂದಾದರೆ ವಯಸ್ಸು  ಜಾತಿ ಧರ್ಮ ಅಂತಸ್ತು ಯಾವುದು ಸಹ ಲೆಕ್ಕಕ್ಕೆ ಬರುವುದಿಲ್ಲ . ಇಲ್ಲೊಂದು ಆ ತರದ ಮದುವೆ ನಡಿದಿದೆ . ಒಬ್ಬ ವ್ಯಕ್ತಿಯು ಪ್ರೀತಿಯಲ್ಲಿ ಬಿದ್ದರೆ, ಅವನು ವಯಸ್ಸು ಮತ್ತು ಜಾತಿಯನ್ನು ನೋಡುವುದಿಲ್ಲ, ಬದಲಿಗೆ ಅವನು ತನ್ನ ಹೃದಯವನ್ನು ತನ್ನ ಸಂಗಾತಿಗೆ ಒಪ್ಪಿಸುತ್ತಾನೆ. ಪ್ರೇಮಿಗಳ ವಯೋಮಾನದಲ್ಲಿ ಅಜಗಜಾಂತರ ವ್ಯತ್ಯಾಸವಿದ್ದರೂ ಒಬ್ಬರೊನ್ನಬ್ಬರು ಒಪ್ಪಿ...…

Keep Reading

ಶಾರುಖ್ ಖಾನ್ ಗೋಸ್ಕರ ಬಿಚ್ಚಮ್ಮನಾದ ದೀಪಿಕಾ ಪಡುಕೋಣೆ ; ಇದೇನಿದು ಹೊಸ ಅವತಾರ ಎಂದು ಬೆರಗಾದ ನೆಟ್ಟಿಗರು ?

ಶಾರುಖ್ ಖಾನ್ ಗೋಸ್ಕರ ಬಿಚ್ಚಮ್ಮನಾದ ದೀಪಿಕಾ ಪಡುಕೋಣೆ ; ಇದೇನಿದು ಹೊಸ ಅವತಾರ ಎಂದು ಬೆರಗಾದ ನೆಟ್ಟಿಗರು ?

ಹೌದು ಗೆಳೆಯರೇ ದೀಪಿಕಾ ಪಡುಕೋಣೆ  ಬಾಲಿವುಡ್ ಚಿತ್ರರಂಗದಲ್ಲಿ ತುಂಬಾನೇ ಹೆಸರು  ಮಾಡಿದ ಖ್ಯಾತ ನಟಿ . ಇವರ ಮೊದಲ ಚಿತ್ರ ಉಪೇಂದ್ರ ಜೊತೆ ಐಶ್ವರ್ಯ ದಲ್ಲಿ ಕಾಣಿಸ್ಸಿಕೊಂಡಿದ್ದರು . ಮತ್ತೆ ಇವರು ಕನ್ನಡ ಚಿತ್ರ ರಂಗಕ್ಕೆ ಬರುವ ಯಾವುದೇ ಮನಸ್ಸು ಮಾಡಲಿಲ್ಲ . ಅಂದರೆ ಅವರಿಗೆ ಬಾಲಿವುಡ್ ಚಿತ್ರರಂಗ ಅವರಿಗೆ ಸಾಕಷ್ಟು ಅವಕಾಶ ಕೊಟ್ಟಿತು . ಈಗ ಶಾರುಖ್ ಖಾನ್ ಅವರ  ಪಠಾಣ್ ಸಿನಿಮಾ ಸದ್ಯದಲ್ಲಿ ರಿಲೀಸ್ ಆಗುತ್ತಾ ಇದೆ. ಇದರ ಅಂಗವಾಗಿ ಆ ಚಿತ್ರದ ಹಾಡೊಂದು...…

Keep Reading

ಕಿಚ್ಚ ಸುದೀಪ್ ನನ್ನ ಆಪ್ತ ಸ್ನೇಹಿತ ಎಂದ ದರ್ಶನ್ : ಕ್ರಾಂತಿ ಪ್ರಮೋಷನ್ ಗೆ ಕಿಚ್ಚ ಸುದೀಪ್ ಯಾವಾಗ ಬರುತ್ತಾರೆ ಇಲ್ಲಿ ನೋಡಿ ?

ಕಿಚ್ಚ ಸುದೀಪ್ ನನ್ನ ಆಪ್ತ ಸ್ನೇಹಿತ ಎಂದ ದರ್ಶನ್ : ಕ್ರಾಂತಿ ಪ್ರಮೋಷನ್ ಗೆ ಕಿಚ್ಚ ಸುದೀಪ್ ಯಾವಾಗ ಬರುತ್ತಾರೆ ಇಲ್ಲಿ ನೋಡಿ ?

ಹೌದು ಗೆಳೆಯರೇ ಸುಮಾರು ದಿವಸಗಳಿಂದ ದರ್ಶನ್ ಮತ್ತು ಕಿಚ್ಚ ಸುದೀಪ್ ಒಂದಾಗ ಬೇಕೆಂದು ಅವರ ಎಲ್ಲ ಅಭಿಮಾನಿಗಳು ಬಯಸುತ್ತಿದ್ದರು . ಈಗ ಅದಕ್ಕೆ ಕಾಲ ಕೂಡಿ ಬಂದಿದೆ ಅಂತ ಅನಿಸುತ್ತೆ . ಒಂದು ಕಾಲದಲ್ಲಿ ಇವರಿಬ್ಬರು ಎರಡು ಜೇವ ಒಂದೇ ದೇಹ ಅಂತೇ ತುಂಬಾ ಕ್ಲೋಸ್ ಫ್ರೆಂಡ್ ಆಗಿದ್ದರು .  ''ನನಗೆ 'ಮೆಜೆಸ್ಟಿಕ್' ಸಿನಿಮಾ ಸಿಗಲು ಕಾರಣ ರಾಮಮೂರ್ತಿ, ಪಿ.ಎನ್.ಸತ್ಯ ಹಾಗೂ ರಮೇಶ್'' ಎಂದು ಹೇಳಿ ಸುದೀಪ್ ನೀಡಿದ್ದ ಸಂದರ್ಶನದ ಲಿಂಕ್ಅನ್ನು ದರ್ಶನ್ ಸೋಷಿಯಲ್...…

Keep Reading

ಕಾಂತಾರ ಯಶಸ್ಸಿನ ನಂತರ ಕಾಂತಾರ ಚಲನಚಿತ್ರ ತಾರೆಯರು ಎಷ್ಟು ಸಂಪಾದಿಸಿದರು? ಕೇಳಿದರೆ ಶಾಕ್ ಆಗುತ್ತೀರಾ ?

ಕಾಂತಾರ ಯಶಸ್ಸಿನ ನಂತರ ಕಾಂತಾರ ಚಲನಚಿತ್ರ ತಾರೆಯರು ಎಷ್ಟು ಸಂಪಾದಿಸಿದರು? ಕೇಳಿದರೆ ಶಾಕ್ ಆಗುತ್ತೀರಾ ?

ಕಾಂತಾರ ಪ್ರಪಂಚದಾದ್ಯಂತ ಬಾಕ್ಸ್ ಆಫೀಸ್ ಸೆನ್ಸೇಷನ್ ಆಗಿ ಮಾರ್ಪಟ್ಟಿದೆ. ರಿಷಬ್ ಶೆಟ್ಟಿ ನಾಯಕನಾಗಿ ನಟಿಸಿದ್ದು, ಕನ್ನಡ ಭಾಷೆಯ ಅವಧಿಯ ನಾಟಕವು ಜಾಗತಿಕವಾಗಿ 450 ಕೋಟಿ ರೂ. 15 ಕೋಟಿ ಬಜೆಟ್‌ನಲ್ಲಿ ತಯಾರಾದ ‘ಕಾಂತಾರ’ ಸೆಪ್ಟೆಂಬರ್ 30, 2022 ರಂದು ಕನ್ನಡದಲ್ಲಿ ಬಿಡುಗಡೆಯಾಯಿತು. ಚಿತ್ರವು ಎರಡು ವಾರಗಳ ನಂತರ ಅಕ್ಟೋಬರ್ 14, 2022 ರಂದು ಹಿಂದಿಯಲ್ಲಿ ಬಿಡುಗಡೆಯಾಯಿತು.  1. ಕಿಶೋರ್ ಕಿಶೋರ್ ಉಪ ವಲಯ ಅರಣ್ಯಾಧಿಕಾರಿ ಮುರಳೀಧರ್ ಪಾತ್ರದಲ್ಲಿ ನಟಿಸದೇ...…

Keep Reading

ಕಾಂತಾರ, ಪುಷ್ಪದಂತಹ ಚಿತ್ರಗಳು ಇಂಡಸ್ಟ್ರಿಯನ್ನು ಹಾಳು ಮಾಡುತ್ತಿವೆ !! ಬಾಲಿವುಡ್ ನಿರ್ದೇಶಕನಿಂದ ಶಾಕಿಂಗ್ ಹೇಳಿಕೆ ?

ಕಾಂತಾರ, ಪುಷ್ಪದಂತಹ ಚಿತ್ರಗಳು ಇಂಡಸ್ಟ್ರಿಯನ್ನು ಹಾಳು ಮಾಡುತ್ತಿವೆ !! ಬಾಲಿವುಡ್ ನಿರ್ದೇಶಕನಿಂದ  ಶಾಕಿಂಗ್ ಹೇಳಿಕೆ ?

ಅನುರಾಗ್ ಕಶ್ಯಪ್ ಇತ್ತೀಚಿನ ದಿನಗಳಲ್ಲಿ ಅತ್ಯಂತ ನವೀನ ಮತ್ತು ವಿಶಿಷ್ಟ ಚಲನಚಿತ್ರ ನಿರ್ಮಾಪಕರಲ್ಲಿ ಒಬ್ಬರು. ಅವರ ಚಲನಚಿತ್ರಗಳು ಬಾಲಿವುಡ್ ಚಲನಚಿತ್ರಗಳಲ್ಲಿ ಅಪರೂಪವಾಗಿ ಕಂಡುಬರುವ ನಿರ್ದಿಷ್ಟ ಸಾರವನ್ನು ಹೊಂದಿವೆ. ಅವರ ಐಕಾನಿಕ್ ಚಿತ್ರ ಗ್ಯಾಂಗ್ಸ್ ಆಫ್ ವಾಸೇಪುರ್ ಬಾಲಿವುಡ್ ಚಲನಚಿತ್ರಗಳಲ್ಲಿ ಹೊಸ ಯುಗವನ್ನು ಗುರುತಿಸಿತು. ಅವರ ಹೋರಾಟಗಳು ಮತ್ತು ವಿವಾದಗಳ ನಂತರವೂ, ಚಲನಚಿತ್ರ ನಿರ್ಮಾಪಕರು ಯಾವಾಗಲೂ ಉದ್ಯಮ ಮತ್ತು ಚಲನಚಿತ್ರಗಳಲ್ಲಿ ಏನು...…

Keep Reading

ಆಸ್ತಿ ಮನೆ ಬಂಗಾರ ನೀಡುತ್ತೇನೆ ನನ್ನ ಮದುವೆಯಾಗುವಿರ : ವಿವಾಹಿತ ಮಹಿಳೆಯ ಗಂಡ ಬಿಟ್ಟು ಏಳು ವರ್ಷ ಆಯ್ತು

ಆಸ್ತಿ ಮನೆ ಬಂಗಾರ ನೀಡುತ್ತೇನೆ ನನ್ನ  ಮದುವೆಯಾಗುವಿರ : ವಿವಾಹಿತ ಮಹಿಳೆಯ ಗಂಡ ಬಿಟ್ಟು ಏಳು ವರ್ಷ ಆಯ್ತು

ಹೌದು ಗೆಳೆಯರೇ ಪಾಪ ಎಷ್ಟೋ ಮಹಿಳೆಯರಿಗೆ ಸಂಸಾರ ಸುಖವೇ ಇರುವುದಿಲ್ಲ . ಯಾವೊದೋ ಕಾರಣಕ್ಕೆ ಹೆಂಗಸರನ್ನು ಅವರ ಗಂಡಂದಿರು ಬಿಟ್ಟಿರುತ್ತಾರೆ . ಆದರೂ ಇಲ್ಲೊಬ್ಬ ಮಹಿಳೆ  ಮದುವೆಯಾದ ಒಂದೇ ವಾರಕ್ಕೆ ಗಂಡ ಸಾವನ್ನಪ್ಪಿದ ಪರಿಣಾಮ ಏಳು ವರ್ಷಗಳಿಂದ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ.  ಕಡೆಗೆ ಈಗ ಇನ್ನೊಂದು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾಳೆ .  ಏಳು ವರ್ಷಗಳ ಬಳಿಕ ಮದುವೆ ಬಗ್ಗೆ ಚಿಂತೆ ನಡುಸುತ್ತಿದ್ದಾರೆ ಕೋಳಿ‌ ಜನಾಂಗದ ಈ ಕುಟುಂಬ....…

Keep Reading

1 94 97
Go to Top