ದರ್ಶನ್ ಗೆ ಹೊಸಪೇಟೆಯಲ್ಲಿ ಚಪ್ಪಲಿ ಎಸೆತದ ಬಗ್ಗೆ ಜಗ್ಗೇಶ್ ರಹಸ್ಯ ಹೇಳಿಕೆ ನೋಡಿ
ದರ್ಶನ್ ಹೊಸಪೇಟೆ ವಿಚಾರದ ಬಗ್ಗೆ ಮಾತನಾಡಿದ ಜಗ್ಗೇಶ್ ಮತ್ತು ಚಿತ್ರರಂಗದಲ್ಲಿ ನಡೆದ ಭೀಕರ ಘಟನೆಯ ಬಗ್ಗೆ ಅವರು ಹೇಳಿದ್ದು, ಕನ್ನಡ ಚಿತ್ರರಂಗದಲ್ಲಿ ಇಂತಹ ಘಟನೆಗಳು ನಡೆಯಬಾರದು ಎಂದಿದ್ದಾರೆ …
ದರ್ಶನ್ ಹೊಸಪೇಟೆ ವಿಚಾರದ ಬಗ್ಗೆ ಮಾತನಾಡಿದ ಜಗ್ಗೇಶ್ ಮತ್ತು ಚಿತ್ರರಂಗದಲ್ಲಿ ನಡೆದ ಭೀಕರ ಘಟನೆಯ ಬಗ್ಗೆ ಅವರು ಹೇಳಿದ್ದು, ಕನ್ನಡ ಚಿತ್ರರಂಗದಲ್ಲಿ ಇಂತಹ ಘಟನೆಗಳು ನಡೆಯಬಾರದು ಎಂದಿದ್ದಾರೆ …
ಹೌದು ಗೆಳೆಯರೇ ಇತ್ತೀಚಿಗಷ್ಟೇ ದರ್ಶನ್ ಅವರು ಕ್ರಾಂತಿ ಚಿತ್ರದ ಎರಡನೇ ಹಾಡು ಬೊಂಬೆ ಬೊಂಬೆ ಹೊಸಪೇಟೆ ಯಲ್ಲಿ ರಿಲೀಸ್ ಮಾಡಿದ್ದರು . ಆ ವೇಳೆ ಒಂದು ಅಹಿತಕರವಾದ ಘಟನೆ ನಡೆದಿದೆ . ಮೊನ್ನೆಯಷ್ಟೇ ದರ್ಶನ ಅವರು ಕ್ರಾಂತಿ ಚಿತ್ರ ದ ಮೊದಲ ಹಾಡನ್ನು ಮೈಸೂರಿನಲ್ಲಿ ಬಿಡುಗಡೆ ಮಾಡಿದ್ದರು . ನಂತರ ಅವರು ಹೊಸಪೇಟೆ ಯಲ್ಲಿ ಎರಡನೇ ಹಾಡನ್ನು ಬಿಡುಗಡೆ ಮಾಡುವುದಕ್ಕೆ ಸಿದ್ಧರಾಗಿದ್ದರು ಈ ವೇಳೆ ಒಂದು ಅಹಿತಕರ ಘಟನೆ ನಡೆದಿದೆ . ಇದು ಯಾರಿಗೂ ಶೋಭೆ ತರುವಂತದಲ್ಲ ....…
ನೆನ್ನೆ ಸಂಜೆ 7:00ಗೆ ಹೊಸಪೇಟೆಯ ಸರ್ಕಲ್ ಬಳಿಯಲ್ಲಿ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾದ ಎರಡನೇ ಹಾಡು ಬೊಂಬೆ ಬೊಂಬೆ ಎಂಬ ರೋಮ್ಯಾಂಟಿಕ್ ಹಾಡನ್ನು ಅಭಿಮಾನಿಗಳ ಕೈನಲ್ಲಿ ಬಿಡುಗಡೆ ಮಾಡುವುದಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿರುತ್ತಾರೆ. ಅದರಂತೆ ಅಭಿಮಾನಿಯೊಬ್ಬರ ಕೈನಿಂದ ಈ ಹಾಡನ್ನು ಬಿಡುಗಡೆ ಕೂಡ ಮಾಡಿಸುತ್ತಾರೆ. ಆದರೆ, ಜನ ಸಮೋಹದಲ್ಲಿ ಇದ್ದಂತಹ ಮಹಿಳೆಯೊಬ್ಬಳು ದರ್ಶನ್ ಅವರ ಮೇಲೆ ಚಪ್ಪಲಿಯನ್ನು ಎಸೆದು ವಿಕೃತಿಯನ್ನು ಮೆರೆದಿದ್ದಾರೆ. …
ಜನವರಿ 26 ರಂದು ಬಿಡುಗಡೆಯಾಗಲಿರುವ ದರ್ಶನ್ ಮತ್ತು ಅವರ ಕ್ರಾಂತಿಯ ಚಿತ್ರತಂಡವನ್ನು ವೀಕ್ಷಿಸಲು ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ಗುಂಪಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ದರ್ಶನ್ ಮೇಲೆ ಶೂ ಎಸೆದಿದ್ದಾರೆ. ಇದು ಅನೇಕ ಸಿನಿಮಾ ಮಂದಿಯನ್ನು ಕೆರಳಿಸಿದ್ದು, ಕಾರಂತರು, ಕಿಚ್ಚ ಸುದೀಪ್ ಇಲ್ಲಿನ ಘಟನೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಮ್ಮ ನೆಲ, ಭಾಷೆ ಮತ್ತು ಸಂಸ್ಕೃತಿ ಎಲ್ಲವೂ ಪ್ರೀತಿ ಮತ್ತು ಗೌರವದಿಂದ ಕೂಡಿದೆ. ಪ್ರತಿಯೊಂದು...…
ಹೌದು ಗೆಳೆಯರೇ ಇತ್ತೀಚಿಗಷ್ಟೇ ದರ್ಶನ್ ಅವರು ಕ್ರಾಂತಿ ಚಿತ್ರದ ಎರಡನೇ ಹಾಡು ಬೊಂಬೆ ಬೊಂಬೆ ಹೊಸಪೇಟೆ ಯಲ್ಲಿ ರಿಲೀಸ್ ಮಾಡಿದ್ದರು . ಆ ವೇಳೆ ಒಂದು ಅಹಿತಕರವಾದ ಘಟನೆ ನಡೆದಿದೆ . ಸ್ಟೇಜ್ ಮೇಲೆ ದರ್ಶನ ಅವರು ಬಂದಿದ್ದಾಗ ಅವರ ಮೇಲೆ ಯಾರೋ ಚಪ್ಪಲಿ ಎಸೆದಿದ್ದರು . ಈಗ ಆ ವ್ಯಕಿ ಯಾರೆಂದು ಗೊತ್ತಾಗಿದೆ . ಅವರು ಒಬ್ಬ ಮಹಿಳೆ ಎಂದು ತಿಳಿದು ಬಂದಿದೆ . ಅವಳು ಯಾಕೆ ಹಾಗೆ ಮಾಡಿದ್ದಾಳೆ ಎಂದು ಇನ್ನು ಗೊತ್ತಾಗಿಲ್ಲ . ನೆನ್ನೆ ಸಂಜೆ 7:00ಗೆ ಹೊಸಪೇಟೆಯ ಸರ್ಕಲ್ ಬಳಿಯಲ್ಲಿ...…
ಮೊನ್ನೆಯಷ್ಟೇ ದರ್ಶನ ಅವರು ಕ್ರಾಂತಿ ಚಿತ್ರ ದ ಮೊದಲ ಹಾಡನ್ನು ಮೈಸೂರಿನಲ್ಲಿ ಬಿಡುಗಡೆ ಮಾಡಿದ್ದರು . ನಂತರ ಅವರು ಹೊಸಪೇಟೆ ಯಲ್ಲಿ ಎರಡನೇ ಹಾಡನ್ನು ಬಿಡುಗಡೆ ಮಾಡುವುದಕ್ಕೆ ಸಿದ್ಧರಾಗಿದ್ದರು ಈ ವೇಳೆ ಒಂದು ಅಹಿತಕರ ಘಟನೆ ನಡೆದಿದೆ . ಇದು ಯಾರಿಗೂ ಶೋಭೆ ತರುವಂತದಲ್ಲ . ದಯವಿಟ್ಟು ಯಾವ ನಟರ ಫ್ಯಾನ್ಸ್ ಸಹ ಈ ತರ ನಡೆದು ಕೊಳ್ಳ ಬಾರದು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸಪೇಟೆಯಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಅವರಿಂದಲೇ ಹಾಡನ್ನು ಬಿಡುಗಡೆ...…
ಹೌದು ಗೆಳೆಯರೇ ಇತ್ತೀಚಿಗಷ್ಟೇ ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದ ಪ್ರಶಾಂತ್ ಸಂಬರ್ಗಿ ಅವರು ಮಾಧ್ಯಮದ ಸಂದರ್ಶನ ಒಂದ್ರಲ್ಲಿ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ . ಅದು ಏನ್ ಎಂದು ನೋಡಣ ಬನ್ನಿ .ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ಸೀಸನ್-09 ಅನುಭವ ಹಂಚಿಕೊಂಡಿದ್ದಾರೆ. ಇಲ್ಲಿ ಇಷ್ಟು ದಿನ ಇದ್ದಿರೋದು ಖುಷಿ ತಂದಿದೆ. ತುಂಬಾ ಚೆನ್ನಾಗಿಯೇ ಎಲ್ಲವೂ ಇತ್ತು ಅನ್ನೋದು ಇವರ ಮಾತು. ಆದರೆ ಇಷ್ಟು ಬೇಗ ಬರ್ತಿನಿ ಅನ್ನೋದು ಮಾತ್ರ ಗೊತ್ತಿರಲಿಲ್ಲ ಅಂತಲೇ...…
ಶ್ರೀ ಕಾಲಜ್ಞಾನಿ ಜಗದ್ಗುರು ಮದ್ವಿರಾಟ್ ಪೋತುಲೂರಿ ವೀರಬ್ರಹ್ಮೇಂದ್ರ ಸ್ವಾಮಿಗಳು ಭಾರತದ ಮಹಾನ್ ಸಂತರಲ್ಲಿ ಒಬ್ಬರು. ಅವನಿಗೆ ಭೂತ, ವರ್ತಮಾನ ಮತ್ತು ಭವಿಷ್ಯದ ಜ್ಞಾನವಿದೆ. ಅವರನ್ನು ಸಾಮಾನ್ಯವಾಗಿ "ಭಾರತದ ನಾಸ್ಟ್ರಾಡಾಮಸ್" ಎಂದು ಕರೆಯಲಾಗುತ್ತದೆ. ಅವರ ಭವಿಷ್ಯವಾಣಿಗಳು ಸರಿಯಾಗಿವೆ ಎಂದು ಸಾಬೀತಾಯಿತು. ಅವನು ತನ್ನ ಆಳ್ವಿಕೆಯಿಂದ ಕಲಿಯುಗದ ಅಂತ್ಯದವರೆಗೆ ಸಂಭವಿಸುವ ಘಟನೆಗಳನ್ನು ಮುನ್ಸೂಚಿಸುತ್ತಾನೆ. ಅವರು 400 ವರ್ಷಗಳ ಹಿಂದೆ...…
ಹೌದು ಗೆಳೆಯರೇ ಜೀವನದಲ್ಲಿ ಎಲ್ಲರಿಗೂ ಒಂದು ಸ್ವಂತ ಮನೆ ಕಟ್ಟಬೇಕು ಅನ್ನುವ ಆಶೆ ಇದ್ದೆ ಇರುತ್ತೆ . ಜೀವಮಾನದಲ್ಲಿ ಎಲ್ಲರಿಗೂ ಒಂದು ಸ್ವಂತ ಮನೆ ಹೊಂದಬೇಕು ಎನ್ನುವು ಆಶೆ ಇದ್ದೆ ಇರುತ್ತೆ . ಅದಕ್ಕೋಸ್ಕರ ಅವರು ಸಾಲ ಮಾಡಿಯಾದರೂ ಸಹ ಮನೆ ಕಟ್ಟಲು ಸಿದ್ದಇರುತ್ತಾರೆ . ಆದರೆ ಕೆಲವು ಸಲ ದುಡ್ಡಿದ್ದವರು ಸಹ ಅವರ ಯೋಗದಲ್ಲಿ ಸ್ವಂತ ಮನೆ ಹೊಂದುವ ಯೋಗ ಇರುವುದಿಲ್ಲ . ಅದಕ್ಕೋಸ್ಕರ ಎಷ್ಟೋ ಜನ ಹೋಮ ಜಪ ತಪ ಮುಂತಾದ ಧಾರ್ಮಿಕ ಕಾರ್ಯಗಳನ್ನು ಮಾಡಿಸಿರುತ್ತಾರೆ....…
ಹೌದು ಅಭಿಮಾನಿಗಳೇ ಇತ್ತೀಚೆಗಷ್ಟೇ ಕೆಜಿಎಫ್ ಹೀರೊಯಿನ್ ಆಗಿದ್ದ ಶ್ರೀ ನಿಧಿ ಶೆಟ್ಟಿ ಅವರ ಬೀಚ್ನಲ್ಲಿ ಬಿಕಿನಿ ಫೋಟೋ ತುಂಬಾ ನೇ ವೈರಲ್ ಆಗಿತ್ತು . ಈಗ ಅದೇ ಮಾದರಿಯಲ್ಲಿ ಕೆಜಿಎಫ್ ನಲ್ಲಿ ನಟಿಸಿದ್ದ ರೂಪ ಎನ್ನುವ ಮತ್ತೊಂದು ನಟಿಯು ಬಿಕಿನಿಯಲ್ಲಿ ಕಾಣಿಸಿ ಕೊಂಡಿದ್ದಾರೆ . ಈಗಿನ ಕಾಲದ ನಟಿಯರು ಪ್ರಸಿದ್ದಿಗೆ ಬರಲು ಯಾವ ರೀತಿಯ ಡ್ರೆಸ್ ಹಾಕಲು ತಯಾರಿಗಿರುತ್ತಾರೆ .ತಮ್ಮ ದೇಹ ಸೌಂದರ್ಯ ತೋರಿಸಲು ಯಾವುದೇ ರೀತಿಯ ನಾಚಿಕೆ ಸಹ ಪಡುವದಿಲ್ಲ . ಕೆಜಿಎಫ್...…