ಹೊಸ ಸಿನಿಮಾದಲ್ಲಿ ಕಂಪ್ಲೀಟ್ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡ ಖ್ಯಾತ ನಟಿ ಭಾವನಾ
ಹೊಸ ಸಿನಿಮಾದಲ್ಲಿ ಕಂಪ್ಲೀಟ್ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡ ಖ್ಯಾತ ನಟಿ ಭಾವನಾ …
ಹೊಸ ಸಿನಿಮಾದಲ್ಲಿ ಕಂಪ್ಲೀಟ್ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡ ಖ್ಯಾತ ನಟಿ ಭಾವನಾ …
ಶಾಸ್ತ್ರಗಳಲ್ಲಿ ಮತ್ತು ಚಾಣಕ್ಯ ನೀತಿಯಲ್ಲಿ ತಿಳಿಸಿರುವಂತೆ ಜೀವನದಲ್ಲಿ ಉತ್ತಮ ವ್ಯಕ್ತಿಯನ್ನು ಮದುವೆಯಾಗಬೇಕು ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಮದುವೆಯಾಗುವವರಲ್ಲಿ ಚಿಂತೆ ಹೆಚ್ಚಾಗುತ್ತದೆ ಹಾಗಾಗಿ ಶಾಸ್ತ್ರಗಳಲ್ಲಿ ತಿಳಿಸಿರುವಂತೆ ಯಾವ ರೀತಿಯ ಮಹಿಳೆಯರನ್ನು ಮದುವೆ ಆದರೆ ನಿಮ್ಮ ಜೀವನ ಉತ್ತಮವಾಗಿರುತ್ತದೆ ಎಂಬುದನ್ನು ಇಲ್ಲಿ ತಿಳಿಯೋಣ ಮೊದಲನೆಯದಾಗಿ ಯಾವುದೇ ಮಹಿಳೆಗೆ...…
ಇದುವರೆವಿಗೂ ಎಲ್ಲ ಸಾರ್ವಜನಿಕರು ಬಿಂದಾಸ್ ಆಗಿ ಯಾವುದೇ ಮಾಸ್ಕ ಧರಿಸದೇ ಎಲ್ಲ ಕಡೆ ಓಡಾಡುತ್ತಿದ್ದರು . ಈಗ ಚೀನಾ ಮತ್ತು ಇತರೆ ದೇಶಗಳಲ್ಲಿ ಕೊರೋನಾ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನಮ್ಮ ಸರ್ಕಾರ ಕೆಲವೊಂದು ನಿರ್ಬಂಧಗಳನ್ನು ವಿಧಿಸಿದೆ . ಅದು ಯಾವುದು ಎಂದು ತಿಳಿಯೋಣ ಬನ್ನಿ . ಎಲ್ಲದಕ್ಕೂ ಮುಖ್ಯವಾಗಿ ಮಾಸ್ಕ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ . ದೇಶದಲ್ಲಿ ಕೊರೋನಾ ರೂಪಾಂತರಿ ಬಿಎಫ್7 ಪತ್ತೆ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ವಿದೇಶಗಳಿಂದ...…
ಹೌದು ಗೆಳೆಯರೇ ಈಗ ಚೀನಾದಲ್ಲಿ ಅಲ್ಲಿನ ಜನರು ಕೊ’ರೋನಾ ದಿಂದ ತುಂಬಾ ಕಷ್ಟ ಪಡುತ್ತಿದ್ದಾರೆ .ಸರಿಯಾಗಿ ವೈದ್ಯಕೀಯ ಸೌಲಭ್ಯವಿಲ್ಲದೆ ಸುಮಾರು ಜನರು ಸಾಯುತ್ತಿದ್ದಾರೆ . ಇದು ಭಾರತಕ್ಕೂ ಸಹ ಕಾಲಿಡ ಬಹುದು ಎಂದು ಇಲ್ಲಿನ ಜನರು ಆತಂಕಕ್ಕೆ ಒಳಗಾಗಿದ್ದಾರೆ . ಇದರ ಬಗ್ಗೆ ನಮ್ಮ ಕೋಡಿ ಮಠದ ಶ್ರೀಗಳು ಎನಿ ಹೇಳಿದ್ದಾರೆ ನೋಡೋಣ ಬನ್ನಿ . ಪ್ರಪಂಚದಾದ್ಯಂತ ಕೊರೋನಾ ವ್ಯಾದಿ ಇನ್ನೂ ಉಲ್ಭಣವಾಗುವ ಲಕ್ಷಣವಿದ್ದು. ಜಗತ್ತಿನಾದ್ಯಂತ ಮುತ್ತಿಗೆ ಹಾಕಿ...…
ಹೌದು ಗೆಳೆಯರೇ ಹೊಸಪೇಟೆಯಲ್ಲಿ ದರ್ಶನ ಮೇಲೆ ಶೂ ಎಸೆದ ಪ್ರಕರಣ ಕನ್ನಡ ಚಿತ್ರರಂಗದಲ್ಲಿ ತುಂಬಾ ದೊಡ್ಡ ಸುದ್ದಿ ಮಾಡಿತ್ತು . ಡಿಸೆಂಬರ್ 18 ರಂದು ಹೊಸಪೇಟೆಯ ವಾಲ್ಮೀಕಿ ವೃತ್ತದಲ್ಲಿ ಕ್ರಾಂತಿ ಸಿನಿಮಾದ ಬೊಂಬೆ ಬೊಂಬೆ ಲಿರಿಕಲ್ ಹಾಡು ಬಿಡುಗಡೆ ಸಮಾರಂಭದಲ್ಲಿ ದರ್ಶನ್ ಮೇಲೆ ಶೂ ಎಸೆದು, ಅವರ ಪೋಸ್ಟರ್ ಬ್ಯಾನರ್ ಹರಿಯಲಾಗಿತ್ತು. ಇದು ದರ್ಶನ ಮತ್ತು ಅಪ್ಪು ಅಭಿಮಾನಿಗಳಲ್ಲಿ ದೊಡ್ಡ ಜಗಳಕ್ಕೆ ಕಾರಣವಾಗಿತ್ತು ಇದು ಅಪ್ಪು ಅಭಿಮಾನಿಗಳು ಮಾಡಿದ ಕೆಲಸ...…
ಮದುವೆಯಾದ ಎರಡೇ ತಿಂಗಳಿಗೆ ಪರಾರಿ, ಕಣ್ಣೀರಿಟ್ಟ ರವಿಂದರ್ …
ಅನುಶ್ರೀ ಅವರು ಪ್ರಸಿದ್ಧ ನಿರೂಪಕಿ . ಯಾವುದೇ ಕಾರ್ಯಕ್ರಮವಿರಲಿ ಅಥವಾ ಯಾವುದೇ ಫಿಲಂ ಪ್ರಮೋಷನ್ ಇರಲಿ ಅವರು ಎಲ್ಲರ ಮೆಚ್ಚಿನ ನಿರೂಪಕಿ ಆಗಿದ್ದಾರೆ. ತಮ್ಮ ಮೇಲೆ ತಮ್ಮ ಕುಟುಂಬದ ಜವಾಬ್ದಾರಿ ಇದ್ದುದರಿಂದ ಅವರು ಇಷ್ಟು ದಿನ ತಮ್ಮ ಮದುವೆ ಮುಂದೂಡಿದ್ದರು . ಇನ್ನೇನು ಅವರು ಸ್ವಂತ ಮನೆ ಕಟ್ಟಲು ಸುರು ಮಾಡಿದ್ದೂ ಆಯಿತು .ಇನ್ನು ಮದುವೆ ಒಂದು ಬಾಕಿ ಅಷ್ಟೇ . ಹೌದು ಗೆಳೆಯರೇ ಯಾರು ನೋಡಿದರು ಅನುಶ್ರೀ ಮದುವೆ ಯಾವಾಗ ಎಂದು ಕೇಳುತ್ತಾನೆ ಇರುತ್ತಾರೆ .ಪಾಪ...…
ಹೌದು ಗೆಳೆಯರೇ ಇನ್ನೇನು ಬಿಗ್ ಬಾಸ್ ಕೊನೆಯ ವಾರಕ್ಕೆ ಕಾಲಿಟ್ಟಿದೆ .ಬರುವ ವಾರವೇ ಬಿಗ್ ಬಾಸ್ ಫೈನಲ್ ನಡೆಯಲಿದೆ . ಹಾಗಾಗಿ ಈಗ ಬಿಗ್ ಬಾಸ್ ಫೈನಲ್ಗೆ ಹೋಗುವ ಸ್ವರ್ದಿಗಳು ಯಾರು ಎಂದು ಎಲ್ಲರ ಕುತೂಹಲ ಹೆಚ್ಚಾಗಿದೆ .ನಿನ್ನೆಯಷ್ಟೇ ಅಮೂಲ್ಯ ಗೌಡ ಅವರು ಸ್ವರ್ಧೆಯಿಂದ ಹೊರ ಬಂದಿದ್ದಾರೆ . ಮತ್ತು ಅರುಣಸಾಗರ್ ಅವರು ಇಂದಿನ ಎಪಿಸೋಡ್ನಲ್ಲಿ ಹೊರ ಬರುತ್ತಾರೆ ಎಂದು ಹೇಳಲಾಗಿದೆ ಬಿಗ್ ಬಾಸ್ ಕನ್ನಡ(Big Boss Kannada) ಸೀಸನ್ ಒಂಬತ್ತು ಫಿನಾಲೆ ವಾರಕ್ಕೆ ಎಂಟ್ರಿ...…
ಅಭಿಮಾನಿಗಳಿಕೋಸ್ಕರ ಮೊಟ್ಟ ಮೊದಲ ಬಾರಿಗೆ ಲೈವ್ ಬಂದ ನಟ ದಶ೯ನ್, ಫುಲ್ ಖುಷ್ ಆದ ಕನ್ನಡಿಗರು …
ಪುನೀತ್ ಕೆರೆಹಳ್ಳಿ ಪರಿಸ್ಥಿತಿ ಗಂಭೀರ, ನಿಜಕ್ಕೂ ಆಗಿದ್ದೇನು ಗೊತ್ತಾ ಕನ್ನಡಿಗರು ಶಾಕ್ …