ಲೇಖಕರು

KUMAR K

ದರ್ಶನ ಮತ್ತು ಸುದೀಪ್ ಆದಷ್ಟು ಬೇಗ ಒಂದಾಗುತ್ತಾರೆ ಎಂದು ಹೇಳಿದ್ಯಾಕೆ ವಿನೋದ್ ರಾಜ್ : ವಿಡಿಯೋ ವೈರಲ್

ದರ್ಶನ ಮತ್ತು ಸುದೀಪ್ ಆದಷ್ಟು ಬೇಗ ಒಂದಾಗುತ್ತಾರೆ ಎಂದು ಹೇಳಿದ್ಯಾಕೆ ವಿನೋದ್ ರಾಜ್ :  ವಿಡಿಯೋ ವೈರಲ್

ಹೌದು ಗೆಳೆಯರೇ ದರ್ಶನ ಮತ್ತು ಸುದೀಪ್  ನಡುವಿನ ಸ್ನೇಹ ತುಂಬಾ ವರ್ಷಗಳ ಹಿಂದೆ ಕೆಟ್ಟು ಹೋಗಿತ್ತು . ಆದರೆ ಮೊನ್ನೆ ಹೊಸಪೇಟೆಯಲ್ಲಿ ದರ್ಶನ ಮೇಲೆ ಚಪ್ಪಲಿ ಎಸೆತ ಪ್ರಕರಣದಲ್ಲಿ ಸುದೀಪ್ ಅವರು ದರ್ಶನ ಪರವಾಗಿ ಮಾತನಾಡಿದ್ದರು . ಅದಕ್ಕೆ ಪ್ರತಿಯಾಗಿ ದರ್ಶನ ಸಹ ಸುದೀಪ್ ಗೆ ಥ್ಯಾಂಕ್ಸ್ ಹೇಳಿದ್ದರು . ಎಲ್ಲ ಅಭಿಮಾನಿಗಳು ದರ್ಶನ ಮತ್ತು ಸುದೀಪ್ ಅವರ ಗೆಳೆತನ ಮೊದಲಿನ ತರ ಆಗ ಬೇಕು ಎಂದು ಇಷ್ಟ ಪಡುತ್ತಿದ್ದಾರೆ . ಈಗ ವಿನೋದ್ ರಾಜ್ ಅವರು ಇತ್ತೀಚಿಗೆ ಮಾಧ್ಯಮ...…

Keep Reading

ಹದಿ ಹರಯದ ಯುವಕರೇ ಇನ್ನಾದರೂ ಬುದ್ದಿ ಕಲಿಯಿರಿ :ರೈಲ್ವೆ ಬ್ರಿಡ್ಜ್ ಮೇಲೆ ರೀಲ್ಸ್ ಮಾಡಲು ಹೋಗಿ ಇಬ್ಬರು ಬಾಲಕರು ಸಾವು

ಹದಿ ಹರಯದ ಯುವಕರೇ ಇನ್ನಾದರೂ ಬುದ್ದಿ ಕಲಿಯಿರಿ :ರೈಲ್ವೆ ಬ್ರಿಡ್ಜ್ ಮೇಲೆ ರೀಲ್ಸ್ ಮಾಡಲು ಹೋಗಿ ಇಬ್ಬರು ಬಾಲಕರು ಸಾವು

ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್‌ ಬಂದದಾಗಿನಿಂದ ರೀಲ್ಸ್ ಮಾಡುವರ ಸಂಖ್ಯೆ ತುಂಬಾ ಹೆಚ್ಚಾಗಿದೆ . ವಯಸಾಗಿರುವರಿಂದ ಹಿಡಿದು ಯುವಕ ಮತ್ತು ಯುವತಿಯರು ಎಲ್ಲರೂ ಈ ಸಾಮಾಜಿಕ ಜಾಲತಾಣದಲ್ಲಿ ತಮ್ಮ ರೀಲ್ಸ್ ಅಪ್ಲೋಡ್ ಮಾಡಬೇಕು ಎಂದು ಎಂತಹ ಸಾಹಸಕ್ಕೆ ಮುಂದಾಗುತ್ತಾರೆ . ಕೆಲವರು ನದಿಯ ತೀರದಲ್ಲಿ ಮತ್ತು ಬೆಟ್ಟ ಗುಡ್ಡದ ಮೇಲೆ ನಿಂತು ಕೊಂಡು ರೀಲ್ಸ್ ಮಾಡಿರುತ್ತಾರೆ ಮತ್ತು ಎಷ್ಟೋ ಜನ ಇದರಿಂದ ಪ್ರಾಣ ಸಹ ಕಳೆದುಕೊಂಡಿರುತ್ತಾರೆ ಇಂತಹ ಒಂದು ಘಟನೆ ರೀಲ್ಸ್...…

Keep Reading

ಅಶ್ಲೀಲ ವಿಡಿಯೋದಿಂದ ಹೆಸರಾಗಿದ್ದ ಶಿಲ್ಪಾ ಗೌಡ ಆತ್ಮ ಹತ್ಯೆಗೆ ಪ್ರಯತ್ನಿಸಿದ್ದರ ?ಸತ್ಯ ಏನು ವಿಡಿಯೋ ನೋಡಿ ?

ಅಶ್ಲೀಲ ವಿಡಿಯೋದಿಂದ ಹೆಸರಾಗಿದ್ದ ಶಿಲ್ಪಾ ಗೌಡ ಆತ್ಮ ಹತ್ಯೆಗೆ ಪ್ರಯತ್ನಿಸಿದ್ದರ ?ಸತ್ಯ ಏನು ವಿಡಿಯೋ ನೋಡಿ ?

ಆಕೆಯ ಹೆಸರು ಕನ್ನಡದ ಸಾಮಾಜಿಕ ಮಾಧ್ಯಮದ ಇನ್ಫ್ಲುಯೆನ್ಸ ಎಂಬ ಗುರುತಿನೊಳಗೆ ಚೆನ್ನಾಗಿ ಇಷ್ಟಪಟ್ಟಿದೆ. ಅವರು ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್ ರೀಲ್‌ಗಳಲ್ಲಿ ಸಂಕ್ಷಿಪ್ತ ವೀಡಿಯೊಗಳನ್ನು ಮಾಡುವ ನಿಜವಾಗಿಯೂ ಪ್ರಸಿದ್ಧವಾದ ಟಿಕ್‌ಟಾಕ್ ತಾರೆ, ಮತ್ತು ಶಿಲ್ಪಾ ಅವರ ವೀಡಿಯೊಗಳಿಗಾಗಿ ಮುಖ್ಯಾಂಶಗಳನ್ನು ಮಾಡುವುದನ್ನು ಮುಂದುವರೆಸಿದ್ದಾರೆ, ಆದಾಗ್ಯೂ, ಈ ಬಾರಿ ಅವರು ತಮ್ಮ ಎಂಎಂಎಸ್ ವೀಡಿಯೊಗಳ ಮುಖ್ಯಾಂಶಗಳ ಭಾಗವಾಗಿದ್ದಾರೆ. ಸರಿಯಾಗಿ,...…

Keep Reading

ಯುವತಿಯರೇ ಇಂತಹ ಪ್ರೀತಿ ನಿಮಗೆ ಬೇಕಾ : ಪ್ರೆಸಿಡೆನ್ಸಿ ಕಾಲೇಜ್ ಕ್ಯಾಂಪಸ್ನಲ್ಲಿ ವಿದ್ಯಾರ್ಥಿಯಿಂದ ವಿದ್ಯಾರ್ಥಿನಿಗೆ ಚಾಕು ಇರಿತ

ಯುವತಿಯರೇ ಇಂತಹ ಪ್ರೀತಿ ನಿಮಗೆ ಬೇಕಾ : ಪ್ರೆಸಿಡೆನ್ಸಿ ಕಾಲೇಜ್ ಕ್ಯಾಂಪಸ್ನಲ್ಲಿ ವಿದ್ಯಾರ್ಥಿಯಿಂದ ವಿದ್ಯಾರ್ಥಿನಿಗೆ ಚಾಕು ಇರಿತ

ಈ ಸಮಾಜ ಎತ್ತ ಸಾಗುತ್ತಿದೆ  ಅದರಲ್ಲೂ ಯುವ ಜನಾಂಗಕ್ಕೆ ಏನಾಗಿದೆ  ಇವರ ಮನಸ್ಥಿತಿಗೆ ಯಾವ ರೋಗ ಬಂದಿದೆ ಅಂತ ಗೊತ್ತಾಗುತ್ತಿಲ್ಲ . ವಿದ್ಯಾರ್ಥಿಗಳು ಕಾಲೇಜು ಗೆ ಬರುವುದು ಪಾಠ ಕಲಿಯುವದಕ್ಕೆ ಅಲ್ಲವಾ . ಆದರೆ ಇದನ್ನು ಬಿಟ್ಟು ಪ್ರೀತಿ , ಪ್ರೇಮ ಅಂತ ಪ್ರಾಣವನ್ನೇ ಕಳೆದು ಕೊಳ್ಳುತ್ತಿದ್ದಾರೆ . ಈ ಕೆಳಗಿನ ಒಂದು ಘಟನೆ ನೋಡಿ ಇನ್ನಾದರೂ ಯುವ ಸಮೂಹ ಬುದ್ದಿ ಕಲಿಯಲಿ .ಏನಾಗಿದೆ ನೋಡಣ ಬನ್ನಿ . ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಮರ್ಡರ್ ನಡೆದಿದೆ....…

Keep Reading

ಬ್ರೇಕಿಂಗ್ ನ್ಯೂಸ್ : ರೂಪೇಶ್ ಶೆಟ್ಟಿ ಜೊತೆ ಸಾನ್ಯ ಅಯ್ಯರ್ ಮದುವೆ ? ಇಲ್ಲಿದೆ ನೋಡಿ ಸತ್ಯ

ಬ್ರೇಕಿಂಗ್ ನ್ಯೂಸ್ : ರೂಪೇಶ್ ಶೆಟ್ಟಿ ಜೊತೆ   ಸಾನ್ಯ ಅಯ್ಯರ್  ಮದುವೆ ?  ಇಲ್ಲಿದೆ ನೋಡಿ ಸತ್ಯ

ಹೌದು ಗೆಳೆಯರೇ ಈಗಾಗಲೆ ರೂಪೇಶ್ ಶೆಟ್ಟಿ  ಅವರು ಬಿಗ್ ಬಾಸ್ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ . ರೂಪೇಶ್ ಶೆಟ್ಟಿ ಮತ್ತು ಸಾನ್ಯ ಅಯ್ಯರ್ ಅವರು  ಬಿಗ್ ಬಾಸ್ ನಲ್ಲಿ                  ಎಷ್ಟು ಕ್ಲೋಸ್ ಆಗಿ ವರ್ತಿಸುತ್ತಿದ್ದರು ಎಂದು ಎಲ್ಲರಿಗೂ ತಿಳಿದ ವಿಷಯವೇ . ಈ ಸಂದರ್ಭದಲ್ಲಿ  ಸಾನ್ಯ ಅಯ್ಯರ್ ಅವರು ಸಂದರ್ಶನವೊಂದರಲ್ಲಿ ರೂಪೇಶ್ ಶೆಟ್ಟಿ ಜೊತೆ  ಮದುವೆ ಆಗುವ ಬಗ್ಗೆ ಏನೆಂದು ತಿಳಿಸಿದ್ದಾರೆ ನೋಡನ ಬನ್ನಿ . ಸಾನ್ಯಾ ಅಯ್ಯರ್ ಮುಖ್ಯ...…

Keep Reading

ವಿಜಯಪುರದ ಪ್ರಸಿದ್ಧ ಪ್ರವಚನಕಾರ ಆಧ್ಯಾತ್ಮಿಕ ಗುರು ಸಿದ್ದೇಶ್ವರ ಸ್ವಾಮೀಜಿ ವಿಧಿವಶರಾಗಿದ್ದಾರೆ.

ವಿಜಯಪುರದ ಪ್ರಸಿದ್ಧ ಪ್ರವಚನಕಾರ ಆಧ್ಯಾತ್ಮಿಕ ಗುರು ಸಿದ್ದೇಶ್ವರ ಸ್ವಾಮೀಜಿ ವಿಧಿವಶರಾಗಿದ್ದಾರೆ.

ಇಂದು ಸಂಜೆ ೬ ಘಂಟೆಗೆ ಗುರು ಸಿದ್ದೇಶ್ವರ ಸ್ವಾಮೀಜಿ ವಿಧಿವಶರಾಗಿದ್ದಾರೆ. . ಅವರು ಅತ್ಯಂತ ಸರಳ ಜೀವಿ .ಯಾವುದೇ ಸರ್ಕಾರದ ಅನುದಾನ ಅವರು ತೆಗೆದುಕೊಳ್ಳಲಿಲ್ಲ . ಭಕ್ತರಿಂದ ಪಡೆದ ಕಾಣಿಕೆಯಿಂದ ಅವರು ತಮ್ಮ ಆಶ್ರಮಕ್ಕೆ ಬಂದ ಭಕ್ತದಿಗಳಿಗೆ ಅನ್ನ ದಾಸೋಹ ನಡೆಸುತ್ತಿದ್ದರು.  ಭಾರತ ಸರಕಾರ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ಪ್ರಶಸ್ತಿ ಸಿದ್ದೇಶ್ವರ ಸ್ವಾಮೀಜಿಯವರಿಗೆ ಒಲಿದುಬಂದಿತ್ತು. ಆದರೆ ಎಲ್ಲ ಗೌರವಾಧರಗಳೊಂದಿಗೆ ಈ...…

Keep Reading

ನಿನ್ನ ಕೈನಲ್ಲಿ ಇರುವ ತಟ್ಟೆ ಗ್ಲಾಸ್ ತೆಗೆ ಎಂದು ಚುಡಾಯಿಸಿದ ನೆಟ್ಟಿಗರು :ಉರ್ಫಿ ಜಾವೇದ್ ಫುಲ್ ಗರಂ ?

ನಿನ್ನ ಕೈನಲ್ಲಿ ಇರುವ ತಟ್ಟೆ ಗ್ಲಾಸ್ ತೆಗೆ ಎಂದು ಚುಡಾಯಿಸಿದ ನೆಟ್ಟಿಗರು :ಉರ್ಫಿ ಜಾವೇದ್ ಫುಲ್ ಗರಂ ?

 ಹೌದು ಗೆಳೆಯರೇ . ಉರ್ಫಿ ಜಾವೇದ್  ಎಂಬ ಮಾಡೆಲ್ ಕಮ್ ನಟಿಗೆ ಕೊಂಚವೂ  ಮಾನ ಮರ್ಯಾದೆ ಇದ್ದಂತೆ ಕಾಣುವುದಿಲ್ಲ . ಯಾವಾಗಲು ಸಾಮಾಜಿಕ ಜಾಲ ತಾಣದಲ್ಲಿ ಅರೆ ಬೆತ್ತಲೆ ಫೋಟೋಗಳನ್ನು ಅಪ್ಲೋಡ್ ಮಾಡುತ್ತಾನೆ ಇರುತ್ತಾರೆ . ಇತ್ತೀಚೆಗಷ್ಟೇ ಕೈನಲ್ಲಿ ತಮ್ಮ ಎದೆಯನ್ನು ತಟ್ಟೆ ಗ್ಲಾಸ್ ಮುಚ್ಚಿ ಕೊಂಡು ಅದನ್ನು   ಸಾಮಾಜಿಕ ಜಾಲ ತಾಣದಲ್ಲಿ  ಹರಿಯ ಬಿಟ್ಟಿದ್ದಾರೆ . ಇದನ್ನು ನೋಡಿ  ಕೆಂಡ ಮಂಡಲವಾದ ನೆಟ್ಟಿಗರು ತುಂಬಾ ಕೆಟ್ಟದಾಗಿ ಕಾಮೆಂಟ್...…

Keep Reading

ಹೊಸ ವರ್ಷದ ಸಂಭ್ರಮ ಆಚರಣೆಯಲ್ಲಿ ಕುಡಿದು ಫುಲ್ ಟೈಟಾಗಿದ್ದ ಹುಡುಗಿಯನ್ನ ಹೊತ್ತೊಯ್ದ ಇಬ್ಬರು ಹುಡುಗರು : ವಿಡಿಯೋ ವೈರಲ್

ಹೊಸ ವರ್ಷದ ಸಂಭ್ರಮ ಆಚರಣೆಯಲ್ಲಿ  ಕುಡಿದು ಫುಲ್ ಟೈಟಾಗಿದ್ದ ಹುಡುಗಿಯನ್ನ ಹೊತ್ತೊಯ್ದ ಇಬ್ಬರು ಹುಡುಗರು :   ವಿಡಿಯೋ ವೈರಲ್

ಹೊಸ ವರ್ಷ ಸ್ವಾಗತಿಸುವುದು ಎಲ್ಲರ ಆಶೆ . ಹಿಂದೆಲ್ಲ ಎಲ್ಲರ ಮನೆಯಲ್ಲಿ ದೀಪ ಬೆಳಗಿಸಿ ಹೊಸ ವರ್ಷ ಸ್ವಾಗತಿಸುತ್ತಿದ್ದರು . ಆದರೆ ಈಗ ಕಾಲ ತುಂಬಾ ಬದಲಾಗಿದೆ . ಬೀದಿ ಬೀದಿಗಳಲ್ಲಿ ಕುಡಿದು ತೂರಾಡುವುದು ಈಗಿನ ಸಂಸ್ಕೃತಿಯಾಗಿದೆ . ಹಿಂದೆಲ್ಲ ಯುವಕರು ಕುಡಿದು ತೂರಾಡುತ್ತಿದ್ದರು ಈಗ ಹುಡುಗಿಯರು ನಾವೇನು ನಿಮಗಿಂತ ಕಡಿಮೆ ಎಂದು ಕಂಠ ಪೂರ್ತಿ ಕುಡಿದು ತೂರಾಡುವ ದೃಶ್ಯ ಚರ್ಚ್ ಸ್ಟ್ರೀಟ್ ನಲ್ಲಿ ನಡೆದಿದೆ . ನೀವು ಸಹ ನೋಡಿ ಜನ್ಮ ಸಾರ್ಥಕ ಮಾಡಿ ಕೊಳ್ಳಿ. ನಾಚಿಯಾಗ...…

Keep Reading

ಪೋತುಲೂರಿ ವೀರಬ್ರಹ್ಮೇಂದ್ರ ಸ್ವಾಮಿ. ಅವರ ಹೇಳಿಕೆ ನಡುಕ ಹುಟ್ಟಿಸುವಂತಿದೆ 2023 ರ ನಂತರ ನಡೆಯಲಿರುವ ಸಂಘಟನೆಗಳು : ವಿಡಿಯೋ ವೈರಲ್

ಪೋತುಲೂರಿ ವೀರಬ್ರಹ್ಮೇಂದ್ರ ಸ್ವಾಮಿ. ಅವರ ಹೇಳಿಕೆ ನಡುಕ ಹುಟ್ಟಿಸುವಂತಿದೆ 2023 ರ ನಂತರ ನಡೆಯಲಿರುವ ಸಂಘಟನೆಗಳು : ವಿಡಿಯೋ ವೈರಲ್

ಪೋತುಲೂರಿ ವೀರಬ್ರಹ್ಮೇಂದ್ರ ಸ್ವಾಮಿ ಅವರು ನುಡಿದಿರುವ ಎಷ್ಟೋ ಭವಿಷ್ಯ ವಾಣಿಗಳು ತುಂಬಾನೇ ನಿಜವಾಗಿದೆ  ಅವರು ಯಾರು ಅವರ ಪೂರ್ವ ಚರಿತ್ರೆ ಏನು ಎಂದು ತಿಳಿಯೋಣ ಬನ್ನಿ . ಬ್ರಹ್ಮಂ ಗರು ಅವರ ಕಾಲಜ್ಞಾನ ಅಂದರೆ ಭವಿಷ್ಯದ ಭವಿಷ್ಯವಾಣಿಗಳಿಗೆ ವ್ಯಾಪಕವಾಗಿ ಹೆಸರುವಾಸಿಯಾಗಿದ್ದಾರೆ. ಇವರ ಸಂಪೂರ್ಣ ಹೆಸರು ಪೋತುಲೂರಿ ವೀರಬ್ರಹ್ಮೇಂದ್ರ ಸ್ವಾಮಿ. ಅವರು 16 ನೇ ಶತಮಾನದ ಋಷಿ. ಭವಿಷ್ಯತ್ತಿನ ಭವಿಷ್ಯವಾಣಿಯೊಂದಿಗೆ ಕವಿತೆಗಳನ್ನು ಪಠಿಸುವ ಕೆಲಸವೇ ಅವರು...…

Keep Reading

ಟಿವಿ ಗಿಂತ ಮುಂಚೆ ಬಿಗ್ ಬಾಸ್ ವಿನ್ನರ್ ಹೆಸರು ಲೀಕ್ : ಯಾರದು ನೋಡಿ ?

ಟಿವಿ ಗಿಂತ ಮುಂಚೆ ಬಿಗ್ ಬಾಸ್ ವಿನ್ನರ್ ಹೆಸರು ಲೀಕ್ : ಯಾರದು ನೋಡಿ ?

ಬಿಗ್ ಬಾಸ್ ಕನ್ನಡ ಸೀಸನ್ 9 ರ ವೀಕ್ಷಕರು ಬಿಗ್ ಬಾಸ್ ಕನ್ನಡ 9 ಟ್ರೋಫಿಯೊಂದಿಗೆ ಯಾವ ಸ್ಪರ್ಧಿ ಹೊರನಡೆಯುತ್ತಾರೆ ಎಂದು ತಿಳಿಯಲು ಕುತೂಹಲ ಹೊಂದಿದ್ದಾರೆ. ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ ಅವರು ಟ್ರೋಫಿ ಗೆಲ್ಲುವ ಮುನ್ನೋಟ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕಳೆದ ಕೆಲವು ವಾರಗಳಿಂದ ಇಬ್ಬರು ಬಿಗ್ ಬಾಸ್ ಕನ್ನಡ 9 ಟ್ರೋಫಿಗಾಗಿ ಮುಖ್ಯಾಂಶಗಳನ್ನು ಪಡೆದುಕೊಳ್ಳುತ್ತಿದ್ದರು. ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ ಅಭಿಮಾನಿಗಳು...…

Keep Reading

1 85 97
Go to Top