ದರ್ಶನ ಮತ್ತು ಸುದೀಪ್ ಆದಷ್ಟು ಬೇಗ ಒಂದಾಗುತ್ತಾರೆ ಎಂದು ಹೇಳಿದ್ಯಾಕೆ ವಿನೋದ್ ರಾಜ್ : ವಿಡಿಯೋ ವೈರಲ್
ಹೌದು ಗೆಳೆಯರೇ ದರ್ಶನ ಮತ್ತು ಸುದೀಪ್ ನಡುವಿನ ಸ್ನೇಹ ತುಂಬಾ ವರ್ಷಗಳ ಹಿಂದೆ ಕೆಟ್ಟು ಹೋಗಿತ್ತು . ಆದರೆ ಮೊನ್ನೆ ಹೊಸಪೇಟೆಯಲ್ಲಿ ದರ್ಶನ ಮೇಲೆ ಚಪ್ಪಲಿ ಎಸೆತ ಪ್ರಕರಣದಲ್ಲಿ ಸುದೀಪ್ ಅವರು ದರ್ಶನ ಪರವಾಗಿ ಮಾತನಾಡಿದ್ದರು . ಅದಕ್ಕೆ ಪ್ರತಿಯಾಗಿ ದರ್ಶನ ಸಹ ಸುದೀಪ್ ಗೆ ಥ್ಯಾಂಕ್ಸ್ ಹೇಳಿದ್ದರು . ಎಲ್ಲ ಅಭಿಮಾನಿಗಳು ದರ್ಶನ ಮತ್ತು ಸುದೀಪ್ ಅವರ ಗೆಳೆತನ ಮೊದಲಿನ ತರ ಆಗ ಬೇಕು ಎಂದು ಇಷ್ಟ ಪಡುತ್ತಿದ್ದಾರೆ . ಈಗ ವಿನೋದ್ ರಾಜ್ ಅವರು ಇತ್ತೀಚಿಗೆ ಮಾಧ್ಯಮ...…