ಲೇಖಕರು

ADMIN

ಈ 10 ದೇಶಗಳಲ್ಲಿ ಯುವತಿಯರ ದೇಹ ಮಾರಾಟ ಹೇಗಿದೆ ನೋಡಿ..! ನಿಜಕ್ಕೂ ಅಲ್ಲಿಯ ಯುವತಿಯರು ಹೀಗೆಲ್ಲಾ ಇರ್ತಾರ ಅನ್ಸುತ್ತೆ

ಈ 10 ದೇಶಗಳಲ್ಲಿ  ಯುವತಿಯರ ದೇಹ ಮಾರಾಟ    ಹೇಗಿದೆ ನೋಡಿ..! ನಿಜಕ್ಕೂ ಅಲ್ಲಿಯ ಯುವತಿಯರು ಹೀಗೆಲ್ಲಾ ಇರ್ತಾರ ಅನ್ಸುತ್ತೆ

ಇತ್ತೀಚಿಗಷ್ಟೇ ಮುಂಬೈನ ಕಾಮಟಿಪುರದ ಬಗ್ಗೆ ಹೆಚ್ಚಾಗಿ ತಿಳಿದುಕೊಂಡಿದ್ದೆವು..ಅಲ್ಲಿ ಯಾವ ರೀತಿ ಆ ದಂಧೆ ರಾತ್ರಿ ಹಗಲು ಎನ್ನದೆ ನಡೆಯುತ್ತದೆ, ಅಲ್ಲಿಯ ಸೆ+ ಕ್ಸ್ ವರ್ಕರ್ಸ್ ಗಳು ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬುದಾಗಿ ತಿಳಿದುಕೊಂಡಿದ್ದೆವು. ಅದರಂತೆ ಏಷ್ಯಾದ ಬಹು ದೊಡ್ಡ ಸೆ+ ಕ್ಸ್ ಕೇಂದ್ರ ಆಗಿ ಲಾಲ್ಬಜಾರ್ ದ್ವೀಪ ಹೇಗೆ ನಂತರದ ದಿನದಲ್ಲಿ ಬದಲಾಗಿತ್ತು ಎಂದು ಈಗಾಗಲೇ ಎಲ್ಲರಿಗೂ ಗೊತ್ತು.. ಈಗ ಇಡೀ ಪ್ರಪಂಚದಲ್ಲಿರುವ 10 ದೇಶಗಳ ಯುವತಿಯರ ದೇಹ ಮಾರಾಟ ...…

Keep Reading

ತಾಯಿ ಬೆಡ್ ರೂಮಿನಲ್ಲಿ ಸಿಸಿಟಿವಿ ಇಟ್ಟ ಮಗಳು..! ವಿಡಿಯೋದಲ್ಲಿ ಏನನ್ನ ನೋಡಿ ಬೆಚ್ಚಿದಳು ಗೊತ್ತಾ..?

ತಾಯಿ ಬೆಡ್ ರೂಮಿನಲ್ಲಿ ಸಿಸಿಟಿವಿ ಇಟ್ಟ ಮಗಳು..! ವಿಡಿಯೋದಲ್ಲಿ ಏನನ್ನ ನೋಡಿ ಬೆಚ್ಚಿದಳು ಗೊತ್ತಾ..?

ಮಕ್ಕಳು ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಹೌದು ಮಕ್ಕಳು ಅಂದ ತಕ್ಷಣ ಹಡೆದ ಪ್ರತಿಯೊಬ್ಬ ತಂದೆ ತಾಯಿಗೆ ತುಂಬಾನೇ ಇಷ್ಟ ಇರುತ್ತದೆ. ಒಂದು ವೇಳೆ ತಂದೆ ತಾಯಿಗೆ ಅದೆಷ್ಟೇ ನೋವು ಕಷ್ಟ ಬಂದರೂ ಅವರ ಮಕ್ಕಳಿಗೆ ಏನು ಕಡಿಮೆ ಮಾಡದಂತೆ ಅವರನ್ನು ಸಾಕುತ್ತಾರೆ...ಅವರಿಗೆ ಹೆಚ್ಚು ಪ್ರೀತಿ ನೀಡುತ್ತಾರೆ. ತಮಗೆ ಅದೆಷ್ಟೇ ತೊಂದರೆ ಆದರೂ ತಮ್ಮ ಮಕ್ಕಳಿಗೆ ಒಂದು ಚೂರು ನೋವು ಆದರೂ ಕೂಡ ಆ ತಂದೆ ತಾಯಿ ಸಹಿಸಿಕೊಳ್ಳುವುದಿಲ್ಲ...ಅಷ್ಟರಮಟ್ಟಿಗೆ ಪ್ರೀತಿಯನ್ನು, ತಮ್ಮ...…

Keep Reading

ವೃಷಭ ರಾಶಿಯ ಜನರು ಈ ರೀತಿ ಮಾಡಿದರೆ 2024ರಲ್ಲೀ ನೀವೇ ಅದೃಷ್ಟವಂತರು! ಹೇಗೆ ಗೊತ್ತಾ?

ವೃಷಭ ರಾಶಿಯ ಜನರು ಈ ರೀತಿ ಮಾಡಿದರೆ 2024ರಲ್ಲೀ ನೀವೇ ಅದೃಷ್ಟವಂತರು! ಹೇಗೆ ಗೊತ್ತಾ?

ಇನ್ನೂ ನಮ್ಮ ಸಮಾಜ ಎಷ್ಟೇ ಫಾಸ್ಟ್ ಫಾರ್ವರ್ಡ್ ಆದರೂ ಕೂಡ ರಾಶಿ ಭವಿಷ್ಯದ ಮೇಲೆ ಇರುವ ನಂಬಿಕೆ ಕೊಡ ಇಂದಿನ ವರೆಗೂ ಕುಗಿಲ್ಲ. ಹಾಗಾಗಿ ಜನ ಎಷ್ಟೇ ಅಪ್ಡೇಟ್ ಆದರೂ ಕೊಡ ತಾವು ಮಾಡುವ ಕೆಲ್ಸಕ್ಕೆ ಒಳ್ಳೆಯ ಸಮಯ ಸಂಧರ್ಭ ನೋಡುವ ಆಚರಣೆಯನ್ನು ಬಿಟ್ಟಿಲ್ಲ ಎಂದ್ರೆ ತಪ್ಪಾಗಲಾರದು. ಇದೀಗ ನಾವು 2024 ರಲ್ಲೀ ವೃಷಭ ರಾಶಿಯಲ್ಲಿ ಬರುವ ಅನುಕೂಲ ಹಾಗೂ ಅನಾನುಕೂಲ ಮತ್ತು ಲಾಭ ನಷ್ಟದ ಬಗ್ಗೆ ತಿಳಿಯೋಣ ಬನ್ನಿ. ವೃಷಭ ರಾಶಿ: ವೃಷಭ ರಾಶಿ ಭವಿಷ್ಯದ ಪ್ರಕಾರ 2024 ವರ್ಷದ ಆರಂಭದ...…

Keep Reading

ಕನ್ಯಾ ರಾಶಿಯ ಜನರಿಗೆ 2024ರಲ್ಲೀ ಅದೃಷ್ಟ ಬದಲಾಗಲಿದೆ ; ಗಜ ಕೇಸರಿ ಯೋಗ

ಕನ್ಯಾ  ರಾಶಿಯ  ಜನರಿಗೆ   2024ರಲ್ಲೀ ಅದೃಷ್ಟ ಬದಲಾಗಲಿದೆ ; ಗಜ ಕೇಸರಿ ಯೋಗ

ಕನ್ಯಾ ರಾಶಿ ಭವಿಷ್ಯ 2024: ಕನ್ಯಾ ರಾಶಿ ಭವಿಷ್ಯ 2024 ರ ಪ್ರಕಾರ, ಮುಂದಿನ ವರ್ಷದ ಆರಂಭದಲ್ಲಿ ನಿಮ್ಮ ಯಶಸ್ಸಿನ   ಅವಕಾಶಗಳು ಶುರುವಾಗುತ್ತದೆ. ಇನ್ನೂ ವರ್ಷದ ಮಧ್ಯಂತರದಲ್ಲಿ ನಿಮ್ಮ ಆರೋಗ್ಯದ ಸಮಸ್ಯೆ ಕೂಡ ಹೆಚ್ಚಾಗಲಿದೆ. ಇನ್ನೂ ವರ್ಷದ ಪ್ರಾರಂಭದಲ್ಲಿ ನೀವು ನಿಮ್ಮ ಮುಂದಿನ ದಿನಗಳ ಬಗ್ಗೆ ಆಲೋಚಿಸಿ ಹೆಜ್ಜೆ ಇಡಿ.  ಏಕೆಂದರೆ ಶನಿಯು ತನ್ನ ಈಗಿನ ಮನೆಯನ್ನು ತೊರೆದು ಆರನೇ ಮನೆಯನ್ನು ಪ್ರಮುಖವಾಗಿ ಹೆಜ್ಜೆ ಇಡುತ್ತಾನೆ, ಆ ಹೆಜ್ಜೆಯ ಪ್ರಭವಾಗಿ ನಿಮ್ಮ...…

Keep Reading

ನಿತ್ಯ ಜಗಳ, ನಮ್ಮ ನಡುವೆ ಭಿನ್ನಾಭಿಪ್ರಾಯವಿದೆ ಎಂದ ಐಶ್ವರ್ಯಾ ರೈ! ಬಿಗ್ ಬಿ ಮಗ-ಸೊಸೆಯ ಶಾಕಿಂಗ್ ಹೇಳಿಕೆ ನಿಜಾನಾ?

ನಿತ್ಯ ಜಗಳ, ನಮ್ಮ ನಡುವೆ ಭಿನ್ನಾಭಿಪ್ರಾಯವಿದೆ ಎಂದ ಐಶ್ವರ್ಯಾ ರೈ! ಬಿಗ್ ಬಿ ಮಗ-ಸೊಸೆಯ ಶಾಕಿಂಗ್ ಹೇಳಿಕೆ ನಿಜಾನಾ?

ಇನ್ನೂ ನಮ್ಮ ಕಲಾವಿದರ ಬದುಕು ನಾವು ಕ್ಯಾಮರಾ ಮುಂದೆ ನೋಡುವಷ್ಟು ಸುಂದರವಾಗಿಲ್ಲ ಎಂದರೆ ತಪ್ಪಾಗಲಾರದು. ಏಕೆಂದರೆ ಈಗಿನ ಕಾಲದಲ್ಲಿ ಮದುವೆ ಎನ್ನುವ ಪದಕ್ಕೆ ಅರ್ಥವೇ ಇಲ್ಲದಂತೆ ಮಾಡಿದ್ದಾರೆ. ಇನ್ನೂ ಈಗ ನಾವು ಮದುವೆ ಹಾಗೂ ಪ್ರೀತಿಯ ವಿಚಾರದಲ್ಲಿ ನಮ್ಮ ಬಾಲಿವುಡ್ ಅಂಗಳದತ್ತಾ ನೋಡಿದರೆ ಇಂತಹ ಪದಗಳಿಗೆ ಈ ಬಾಲಿವುಡ್ ಅಂಗಳದಲ್ಲಿ ಬೆಲೆಯೇ ಇಲ್ಲದಂತಗಿದೆ. ಏಕೆಂದರೆ ಇಲ್ಲಿ ಪ್ರಿತಿಯಾಗುವುದು ಕೊಡ ಅಚ್ಚರಿ ಇಲ್ಲ ಹಾಗೆಯೇ ಮದುವೆಯ ನಂತರ ಮತ್ತೊಬ್ಬರನ್ನು...…

Keep Reading

ಹೋಟೆಲ್ನಲ್ಲಿ ಹುಡುಗಿ ಜೊತೆ ತಂಗಿದ ವೇಳೆ ಪೊಲೀಸ್ ಬಂದ್ರು ತೊಂದರೆ ಇಲ್ಲ..! ಆದ್ರೆ ಈ ನಿಯಮ ಪಾಲಿಸಿ

ಹೋಟೆಲ್ನಲ್ಲಿ ಹುಡುಗಿ ಜೊತೆ ತಂಗಿದ ವೇಳೆ ಪೊಲೀಸ್ ಬಂದ್ರು ತೊಂದರೆ ಇಲ್ಲ..! ಆದ್ರೆ ಈ ನಿಯಮ ಪಾಲಿಸಿ

ನಮ್ಮ ಭಾರತ ದೇಶದಲ್ಲಿ ಸಾಕಷ್ಟು ಹೋಟಲ್ ಗಳ ಮೇಲೆ ಸಾಕಷ್ಟು ಬಾರಿ ಪೊಲೀಸರು ದಾಳಿ ನಡೆಸಿದ್ದಾರೆ. ಅದು ಎಲ್ಲರಿಗೂ ಗೊತ್ತು. ಒಬ್ಬ ಅನಾಮಧೇಯ ವ್ಯಕ್ತಿ ಮೂಲಕ ಅಥವಾ ಗೊತ್ತಿರುವ ವ್ಯಕ್ತಿ ಮೂಲಕ ಒಂದು ಹೋಟೆಲ್ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂದು ಗೊತ್ತಾದಾಗ, ಅಥ್ವಾ ಒಂದು ಹೋಟೆಲ್ನಲ್ಲಿ ಯಾರೋ ಬೇರೆ ದೇಶದ ಯುವಕ ಅನುಮಾನಸ್ಪದವಾಗಿ ಕಂಡು ಬಂದರೆ ಅಥ್ವಾ ಉಗ್ರಗಾಮಿ ಎಂಬಂತೆ ಕಂಡುಬಂದರೂ ಕೂಡ ಪೊಲೀಸರಿಗೆ ಇಂಫಾರ್ಮೇಷನ್ ನೀಡಬಹುದು. ಅದರಂತೆ ಆ...…

Keep Reading

ನಿಮ್ಮ ಕಷ್ಟ ಪರಿಹಾರ ಆಗುತ್ತದೆ ಎಂದರೆ ತಿರುಗಿ ಸೂಚನೆ ಕೊಡುವ ತಿರುಗುವ ಲಿಂಗ! ಎಲ್ಲಿದೆ ಗೊತ್ತಾ ?

ನಿಮ್ಮ ಕಷ್ಟ ಪರಿಹಾರ ಆಗುತ್ತದೆ ಎಂದರೆ ತಿರುಗಿ ಸೂಚನೆ ಕೊಡುವ ತಿರುಗುವ ಲಿಂಗ! ಎಲ್ಲಿದೆ ಗೊತ್ತಾ ?

ಇನ್ನೂ ದೇವ್ರು ಎಂದರೆ ಒಂದೇ ರೂಪ ಆದ್ರೆ ಹಲವಾರು ಅವತಾರ ಎಂದರೆ ತಪ್ಪಾಗಲಾರದು. ಹೀಗಿದ್ದರೂ ಕೂಡ  ಒಬ್ಬರಿಗೂ ಕೂಡ  ಒಂದೊಂದು  ಅವತಾರ ದ ದೈವದ ಮೇಲೆ ಭಕ್ತಿ ಹಾಗೂ ನಂಬಿಕೆ ಇರುತ್ತದೆ. ಇನ್ನೂ ಇವರ ನಂಬಿಕೆಗೆ ಹಾಗೂ ದೇವ್ರ ಅವತಾರಕ್ಕೆ ಅದರದ್ದೇ ಆದ ನಂಬಿಕೆಯ ಕಥೆಗಳು ಕೊಡ ಇವೆ. ಹೀಗೆ ದೈವ ಶಕ್ತಿ ಅಥವಾ ದೈವೀಯ ಶಕ್ತಿ ಅತ್ಯಂತ ಶಕ್ತಿಶಾಲಿಯಾದ, ಅಪರೂಪದ ಶಕ್ತಿ ಅಥವಾ ಅದ್ಭುತ ಶಕ್ತಿಯ ಬಗ್ಗೆ ಹೇಳುವ ಪದ ಎಂದರೆ ಅದು ದೇವರು. ದೇವ್ರ ಪೈಕಿ ಕೊಂಚ ಅಗ್ರ...…

Keep Reading

ವೃಷಭ ರಾಶಿಯ ಜನರು ಈ ರೀತಿ ಮಾಡಿದರೆ 2024ರಲ್ಲೀ ನೀವೇ ಅದೃಷ್ಟವಂತರು! ಹೇಗೆ ಗೊತ್ತಾ?

ವೃಷಭ ರಾಶಿಯ ಜನರು ಈ ರೀತಿ ಮಾಡಿದರೆ 2024ರಲ್ಲೀ ನೀವೇ ಅದೃಷ್ಟವಂತರು! ಹೇಗೆ ಗೊತ್ತಾ?

ಇನ್ನೂ ನಮ್ಮ ಸಮಾಜ ಎಷ್ಟೇ ಫಾಸ್ಟ್ ಫಾರ್ವರ್ಡ್ ಆದರೂ ಕೂಡ ರಾಶಿ ಭವಿಷ್ಯದ ಮೇಲೆ ಇರುವ ನಂಬಿಕೆ ಕೊಡ ಇಂದಿನ ವರೆಗೂ ಕುಗಿಲ್ಲ. ಹಾಗಾಗಿ ಜನ ಎಷ್ಟೇ ಅಪ್ಡೇಟ್ ಆದರೂ ಕೊಡ ತಾವು ಮಾಡುವ ಕೆಲ್ಸಕ್ಕೆ ಒಳ್ಳೆಯ ಸಮಯ ಸಂಧರ್ಭ ನೋಡುವ ಆಚರಣೆಯನ್ನು ಬಿಟ್ಟಿಲ್ಲ ಎಂದ್ರೆ ತಪ್ಪಾಗಲಾರದು. ಇದೀಗ ನಾವು 2024 ರಲ್ಲೀ ವೃಷಭ ರಾಶಿಯಲ್ಲಿ ಬರುವ ಅನುಕೂಲ ಹಾಗೂ ಅನಾನುಕೂಲ ಮತ್ತು ಲಾಭ ನಷ್ಟದ ಬಗ್ಗೆ ತಿಳಿಯೋಣ ಬನ್ನಿ. ವೃಷಭ ರಾಶಿ ಭವಿಷ್ಯದ ಪ್ರಕಾರ 2024 ವರ್ಷದ ಆರಂಭದ...…

Keep Reading

ಮುಂದಿನ 2024 ವರ್ಷದಲ್ಲಿ 4 ರಾಶಿಯ ಜನರಿಗೆ ಮಾತ್ರ ಬಾರಿ ಶುಕ್ರದೆಸೆ! ಆ ನಾಲ್ಕು ರಾಶಿಗಳು ಯಾವುದು ಗೊತ್ತಾ?

ಮುಂದಿನ 2024 ವರ್ಷದಲ್ಲಿ 4 ರಾಶಿಯ ಜನರಿಗೆ ಮಾತ್ರ ಬಾರಿ ಶುಕ್ರದೆಸೆ! ಆ ನಾಲ್ಕು  ರಾಶಿಗಳು ಯಾವುದು ಗೊತ್ತಾ?

ಇನ್ನೂ ಹೊಸ ವರ್ಷದ ವಸ್ತಿಲಲ್ಲಿ ನಾವಿದ್ದೇವೆ. ಈ ಹೊಸ ವರ್ಷದ ಆರಂಭದಿಂದ ಗ್ರಹಗಳು ಕೊಡ ತನ್ನ ಪಥ ಸಂಚಲನ್ಕೆ ಸರಿಮಾಡಿಕೊಂಡು ರಾಶಿಗಳ ಘೋಚರ ಫಲಗಳು ಕೊಡ ಬದಲಾವಣೆ ಮಾಡಿಕೊಳ್ಳಲು ಸಿದ್ಧವಾಗಿದೆ. ಇನ್ನೂ ಇಂದಿನ ನಮ್ಮ ಲೇಖನದಲ್ಲಿ ಮುಂದಿನ ವರ್ಷ ಹೆಚ್ಚಿನ ಅದೃಷ್ಟ ತರುವ ನಾಲ್ಕು ರಾಶಿಯ ಬಗ್ಗೆ ಹೇಳಲು ಹೊರಟಿದ್ದವೆ. ಆ ನಾಲ್ಕು ರಾಶಿಗಳು ಯಾವುದು ಹಾಗೂ ಅವರ ಭವಿಷ್ಯದ ದಿನಗಳು ಹೇಗಿದೆ ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.   {--TABOOLAADPLACEMENT--} …

Keep Reading

ದರ್ಶನ್ ಮಾತು ಕೇಳಿ ಧ್ರುವ ಸರ್ಜಾ ಫ್ಯಾನ್ಸ್ ಫುಲ್ ಗರಂ..! ಕೈವಾ ವೇದಿಕೆಯಲ್ಲಿ ದಚ್ಚು ಹೇಳಿದ್ದಿಷ್ಟು

ದರ್ಶನ್ ಮಾತು ಕೇಳಿ ಧ್ರುವ ಸರ್ಜಾ ಫ್ಯಾನ್ಸ್ ಫುಲ್ ಗರಂ..! ಕೈವಾ ವೇದಿಕೆಯಲ್ಲಿ ದಚ್ಚು ಹೇಳಿದ್ದಿಷ್ಟು

ಜಯತೀರ್ಥ ಅವರ ನಿರ್ದೇಶನದಲ್ಲಿ ಕನ್ನಡದ ಕೈವ ಚಿತ್ರ ಇಷ್ಟ್ರಲ್ಲೇ ಬಿಡುಗಡೆಯಾಗುತ್ತಿದೆ..ಹೌದು ಈ ಸಿನಿಮಾದಲ್ಲಿ ನಾಯಕ ನಟ ಆಗಿ ಬಜಾರ್ ಮತ್ತು ಬೈಟು ಲವ್ ಖ್ಯಾತಿಯ ಧನ್ವೀರ್ ಅವರು ಅಭಿನಯ ಮಾಡುತ್ತಿದ್ದಾರೆ. ಇತ್ತೀಚಿಗೆ ಕೈವಾ ಸಿನೆಮಾದ ಟ್ರೈಲರ್ ಲಾಂಚ್ ಆಗಿದ್ದು, ನಟ ದರ್ಶನ್ ಅವರೇ ಸಿನಿಮಾದ ಟ್ರೈಲರ್ ಲಾಂಚ್ ಮಾಡಿಕೊಟ್ಟಿದ್ದಾರೆ. ಇದು 1983ರ ಸಮಯದಲ್ಲಿ ನಡೆದಂತಹ ಬೆಂಗಳೂರಿನ ನೈಜ ಘಟನೆ ಆಧಾರಿತ ಸಿನಿಮಾ ಈ ಕೈವಾ ಆಗಿದ್ದು ಧನ್ವಿರ್ ಅವರು ಅತ್ಯದ್ಭುತವಾಗಿ...…

Keep Reading

Go to Top