ಲೇಖಕರು

ADMIN

ಕೊನೆಗೂ ತಂದೆ ಯಾರೆಂದು ತಿಳಿಸಿದರಾ ನಟ ವಿನೋದ್ ರಾಜ್..! ಅಸಲಿಗೆ ಯಾರು ಗೊತ್ತಾ..?

ಕೊನೆಗೂ ತಂದೆ ಯಾರೆಂದು ತಿಳಿಸಿದರಾ ನಟ ವಿನೋದ್ ರಾಜ್..! ಅಸಲಿಗೆ ಯಾರು  ಗೊತ್ತಾ..?

ಕನ್ನಡ ಚಿತ್ರರಂಗದ ಖ್ಯಾತ ನಟಿಯಾಗಿ ಸುಮಾರು ವರ್ಷಗಳ ಕಾಲ ಮಿಂಚಿದ್ದ ಹಿರಿಯ ನಟಿ ಲೀಲಾವತಿ ಅವರು ಇದೀಗ ಅವರ ಎಂಬತ್ತೆಳನೆ ವಯಸ್ಸಿನಲ್ಲಿ ಸಾವನ್ನಪ್ಪಿದ್ದಾರೆ. ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಲೀಲಾವತಿ. ನಿನ್ನೆ ಸಾಯಂಕಾಲ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯೂಸಿರೇಳಿದಿದ್ದಾರೆ. ಹೌದು ನಟಿ ನೀಲಾವತಿ ಅವರು ಸಿನಿಮಾ ಕ್ಷೇತ್ರದಲ್ಲಿ ದೊಡ್ಡದಾಗಿ ಸಾಧನೆ ಮಾಡಿದಂತಹ ದೊಡ್ಡ ನಟಿ. ಹೌದು ಕೇವಲ ಸಿನಿಮಾ ಕ್ಷೇತ್ರದಲ್ಲಿ...…

Keep Reading

ಲೀಲಾವತಿ ಅಮ್ಮನ ವೈಯಕ್ತಿಕ ಬದುಕು ನಿಜಕ್ಕೂ ಕಣ್ಣೀರಿನ ಕಥೆ! ಆತ್ಮಹತ್ಯೆ ಮಾಡಲು ಚಿಂತನೆ ಮಾಡಿದ್ಯಾಕೆ ಗೊತ್ತಾ?

ಲೀಲಾವತಿ ಅಮ್ಮನ ವೈಯಕ್ತಿಕ  ಬದುಕು ನಿಜಕ್ಕೂ ಕಣ್ಣೀರಿನ ಕಥೆ! ಆತ್ಮಹತ್ಯೆ ಮಾಡಲು ಚಿಂತನೆ ಮಾಡಿದ್ಯಾಕೆ ಗೊತ್ತಾ?

ಕೆಲವು ತಿಂಗಳಿಂದಲೂ ಕೊಡ ನಮ್ಮ ಸ್ಯಾಂಡಲ್ವುಡ್ ನಲ್ಲಿ ಸುದ್ದಿ ಆಗುತ್ತಿದ್ದ ವಿಚಾರ ಎಂದರೆ ಅದು ಜಿತ್ಯ ನಟಿ "ಲೀಲಾವತಿ" ಅವರ ಆರೋಗ್ಯ ಸಮಸ್ಯೆ. ಇನ್ನೂ ವಯೋ ವೃದ್ಧರ ಕಾಯಿಲೆಗೆ ತುತ್ತಾಗಿದ್ದ ಲೀಲಾವತಿ ಅಮ್ಮ ಅವರು ಇಂದು ನಮ್ಮನ್ನು ಆಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಇನ್ನೂ ಲೀಲಾವತಿ ಅಮ್ಮ ಅವರು ಮೂಲತಃ "ಮಂಗಳೂರಿನ  ಬೆಳ್ತಂಗಡಿ " ಅವರು. ಇನ್ನೂ  ಒಂದು ಪುಟ್ಟ ಹಳ್ಳಿಯಲ್ಲಿ ಬಡತನದ ಕುಟುಂಬದಲ್ಲಿ  "24ಡಿಸೆಂಬರ್ 1937" ರಂದು...…

Keep Reading

ಕನ್ನಡ ಚಿತ್ರರಂಗಕ್ಕೆ ದೊಡ್ಡ ಆಘಾತ ;ಹಿರಿಯ ನಟಿ ಲೀಲಾವತಿ ಇನ್ನಿಲ್ಲ..

ಕನ್ನಡ ಚಿತ್ರರಂಗಕ್ಕೆ ದೊಡ್ಡ  ಆಘಾತ ;ಹಿರಿಯ ನಟಿ ಲೀಲಾವತಿ ಇನ್ನಿಲ್ಲ..

ಕನ್ನಡದ ಖ್ಯಾತ ನಟಿಯಾಗಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದ ನಟಿ ಲೀಲಾವತಿ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೌದು ಇದೀಗ ನಟಿ ಲೀಲಾವತಿ ಅವರು ವಿಧಿವಶರಾಗಿದ್ದಾರೆ..ಅವರ 86ನೇ ವಯಸ್ಸಿನಲ್ಲಿ ಎಲ್ಲರನ್ನು ಬಿಟ್ಟು ಹೋಗಿರುವುದು ತುಂಬಾನೇ ದುಃಖಕರವಾದ ವಿಷಯ. ನಟಿ ಲೀಲಾವತಿ ಅವರು ಇತ್ತೀಚೆಗೆ ಕೆಲವು ದಿನಗಳ ಹಿಂದೆ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು.. ಅದರ ಕುರಿತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ನಟಿ ಲೀಲಾವತಿ...…

Keep Reading

ತುಲಾ ರಾಶಿಯ ಜನರಿಗೆ 2024ರಲ್ಲೀ ಅದೃಷ್ಟ ಬದಲಾಗಲಿದೆ ; ಶುಕ್ರದೆಶೆ ಆರಂಭ

ತುಲಾ ರಾಶಿಯ  ಜನರಿಗೆ   2024ರಲ್ಲೀ ಅದೃಷ್ಟ ಬದಲಾಗಲಿದೆ ; ಶುಕ್ರದೆಶೆ ಆರಂಭ

ತುಲಾ ರಾಶಿಯವರಿಗೆ, R  ಮತ್ತು T ಅಕ್ಷರಗಳಿಂದ ಪ್ರಾರಂಭವಾಗುವ ಹೆಸರುಗಳು ಅದೃಷ್ಟ, ಯಶಸ್ಸು ಮತ್ತು ಧನಾತ್ಮಕತೆಯನ್ನು ತರುತ್ತವೆ ಎಂದು ಭಾವಿಸಲಾಗಿದೆ. ಲಿಬ್ರಾ ಬೇಬಿ ಹುಡುಗರಿಗೆ ಉತ್ತಮವಾಗಿ ಕಾರ್ಯನಿರ್ವಹಿಸುವ ಕೆಲವು ಆಧುನಿಕ, ಟೈಮ್ಲೆಸ್ ಮತ್ತು ಅಪರೂಪದ ಹೆಸರುಗಳ ಆಯ್ಕೆ ಇಲ್ಲಿದೆ. ತುಲಾ ರಾಶಿ ಭವಿಷ್ಯ 2024ರ ಪ್ರಕಾರ, ತುಲಾ ರಾಶಿಚಕ್ರದ ಬದಲಾವಣೆಗಳಿಂದ ಮುಂದಿನ ವರ್ಷದಿಂದ  ಶ್ರದ್ಧೆ, ಕೌಶಲ್ಯ ಮತ್ತು ಸಮಗ್ರತೆಯ ಗುಣಗಳನ್ನು ಹೆಚ್ಚಾಗಲಿದೆ. ಇನ್ನೂ...…

Keep Reading

ರಾಕಿಭಾಯ್ ಗೆ ಆಕ್ಷನ್ ಕಟ್ ಮಾಡುತ್ತಿರುವ ಈ ನಿರ್ದೇಶಕಿ ಬಗ್ಗೆ ನಿಮಗೆ ಎಷ್ಟು ಗೊತ್ತು ?

ರಾಕಿಭಾಯ್ ಗೆ ಆಕ್ಷನ್ ಕಟ್ ಮಾಡುತ್ತಿರುವ ಈ ನಿರ್ದೇಶಕಿ ಬಗ್ಗೆ ನಿಮಗೆ ಎಷ್ಟು ಗೊತ್ತು ?

ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ ಇವತ್ತು ಅನೌನ್ಸ್ ಆಗಿದೆ. ನಟ ಯಶ್ ಅವರು ಕೆಜಿಎಫ್ ಒಂದು, ಕೆಜಿಎಫ್ 2ರ ಬಳಿಕ ತುಂಬಾನೇ ಭಾರತದಲ್ಲಿ ಮಾತ್ರವಲ್ಲದೆ ಹೊರದೇಶದಲ್ಲೂ ಕೂಡ ಸದ್ದು ಮಾಡಿದ ನಟ. ಹೆಚ್ಚು ಅಭಿಮಾನಿಗಳು ಸಹ ಇವರನ್ನ ಹೆಚ್ಚಾಗಿ ಮೆಚ್ಚಿಕೊಂಡಿದ್ದಾರೆ. ಯಶ್ ಅವರ ಹಾವಳಿ ತುಂಬಾನೇ ಇದೀಗ ಜೋರಾಗಿದೆ ಎಂದು ಹೇಳಬಹುದು. ಯಶ್ ಅವರ ಕೆಜಿಎಫ್ ಭಾಗ 2 ಚಿತ್ರ ಬಿಡುಗಡೆಯಾಗಿ ಒಂದು ವರ್ಷ ಕಳೆದಿದ್ದು, ಅದರ ಸಕ್ಸಸ್ ನಂತರ ಅವರ ಅಭಿಮಾನಿಗಳು ಮತ್ತು ಇಡೀ...…

Keep Reading

ಮಕ್ಕಳು ಮಾಡೋದಕ್ಕೆ ಹಣ ಕೊಡ್ತಾರೆ ಇಲ್ಲಿ..! ಇದು ಅಂದವುಳ್ಳ ಚೆಂದ ಯುವತಿಯರ ದೇಶ..!!

ಮಕ್ಕಳು ಮಾಡೋದಕ್ಕೆ ಹಣ ಕೊಡ್ತಾರೆ ಇಲ್ಲಿ..! ಇದು ಅಂದವುಳ್ಳ ಚೆಂದ ಯುವತಿಯರ ದೇಶ..!!

ಹೌದು ನಾವು ಜಗತ್ತಿನಲ್ಲಿ ಸಾಕಷ್ಟು ವಿಚಿತ್ರ ವಿಚಿತ್ರವಾದ ದೇಶಗಳ ಪಟ್ಟಿಯನ್ನು ನೋಡಿದ್ದೇವೆ.ಹಲವಾರು ಜನರು ಹಲವಾರು ರೀತಿಯಲ್ಲಿ ಜೀವನ ಮಾಡುತ್ತಾರೆ. ಕೆಲವು ದೇಶದಲ್ಲಿ ಆಗುವ ಕೆಲವು ಬದಲಾವಣೆಗಳು ನಮಗೆ ಅವರಿಗೆ ಹೋಲಿಕೆ ಮಾಡಿದಾಗ ತುಂಬಾನೆ ವಿಭಿನ್ನ ಅನಿಸುತ್ತದೆ ಕೂಡ. ನೀವು ನಮ್ಮ ದೇಶದಲ್ಲಿ ಮದುವೆ ಆಗಿ ಗಂಡ ಹೆಂಡತಿ ಸಂಸಾರ ಮಾಡಿ ಮಕ್ಕಳಿಗೆ ಜನನ ನೀಡುವುದನ್ನು ನೋಡಿದ್ದೀರಿ..ಆದರೆ ಇಲ್ಲೊಂದು ದೇಶ ಇದೆ ಗೆಳೆಯರೇ..ಅಲ್ಲಿಯ ಹೆಣ್ಣು ಮಕ್ಕಳಿಗೆ ಹೆಚ್ಚು...…

Keep Reading

ಹೆಣ್ಣುಮಕ್ಕಳು ಹೆಚ್ಚಾಗಿ ಇಂತಹವರ ಮನೆಯಲ್ಲೇ ಹುಟ್ಟೋದು ಅಂತೆ..! ಸತ್ಯ ನೋಡಿ ಶಾಕ್ ಆಗ್ತೀರಾ

ಹೆಣ್ಣುಮಕ್ಕಳು ಹೆಚ್ಚಾಗಿ ಇಂತಹವರ ಮನೆಯಲ್ಲೇ ಹುಟ್ಟೋದು ಅಂತೆ..! ಸತ್ಯ ನೋಡಿ ಶಾಕ್ ಆಗ್ತೀರಾ

ಸಾಮಾನ್ಯವಾಗಿ ಕೆಲವು ವಿಚಾರಗಳು ಮನುಷ್ಯರಿಗೆ ಗೊತ್ತಿರಬೇಕು. ಈ ವಿದ್ಯಾರ್ಥಿಗಳು ಕೂಡ ಇವುಗಳ ತಿಳಿದುಕೊಳ್ಳಬೇಕು. ಹೌದು ಅವು ಯಾವುದೇ ನಮ್ಮ ಲೋಕಕಲ್ಯಾಣಕ್ಕಾಗಿ ಅಲ್ಲದೆ ಇದ್ದರೂ ಕೂಡ ಅವರ ಜಾಣತನಕ್ಕೆ ಮತ್ತು ಕೆಲವೊಂದಿಷ್ಟು ಸಂದರ್ಭಗಳಲ್ಲಿ ಅವುಗಳ ಬೇಡಿಕೆ ಹೆಚ್ಚಾಗಿರುತ್ತದೆ ಹಾಗೂ ಅವರ ಕೆಲಸಗಳಲ್ಲಿಯೂ ಕೂಡ ಇವುಗಳು ಉಪಯೋಗಕ್ಕೆ ಬರುತ್ತವೆ..ಈ ವಿದ್ಯಾಭ್ಯಾಸ ಒಂದೇ ಇದ್ದರೆ ಸಾಕು ಎನ್ನುವುದಿಲ್ಲ. ಇವುಗಳ ವಿಚಾರವಾಗಿಯೂ ಕೂಡ ತುಂಬಾ ಆಳವಾಗಿ...…

Keep Reading

2024ರಲ್ಲಿ ಶನಿಯಿಂದ ಈ ರಾಶಿಯವರ ಲಕ್ ಚೇಂಜ್! ಆ ರಾಶಿಗಳು ಯಾವುವು ಗೊತ್ತಾ?

2024ರಲ್ಲಿ ಶನಿಯಿಂದ ಈ ರಾಶಿಯವರ ಲಕ್ ಚೇಂಜ್! ಆ ರಾಶಿಗಳು ಯಾವುವು ಗೊತ್ತಾ?

ಧನು ರಾಶಿ; ಶನಿ ಗ್ರಹದ ಪ್ರಭಾವ ದೈನಂದಿನ ಜೀವನದಲ್ಲಿ ಹೆಚ್ಚಾಗಿ ದೃಢಪ್ರಭಾವ ಬೀರಬಹುದು. ಅದು ಕಠಿಣತೆಗಳನ್ನು ತಂದುಕೊಳ್ಳಬಹುದು, ಆದರೆ ದೃಢನಿರ್ಧಾರವೂ ಕೊಡುತ್ತದೆ. ಧನು ರಾಶಿಯ ಜನರು ಶನಿಯ ಪ್ರಭಾವದಿಂದ ನಿಧಾನವಾಗಿ ಬೆಳೆಯುತ್ತಾ, ಕಷ್ಟಗಳನ್ನು ಮೀರಿ ಸಾಗಬಲ್ಲರು. ಕೆಲವೊಮ್ಮೆ ಬಿಡಾರದ ಕಾಲದಲ್ಲಿ ವಿಶೇಷ ಪ್ರಯತ್ನ ಅಗತ್ಯವಿದೆ. ಪ್ರಾಮಾಣಿಕತೆ, ಸಂಪತ್ತು, ಸಮಯದ ಮೂಲಕ ಯೋಜನೆ ಮಾಡುವ ಸಾಮರ್ಥ್ಯ ಇವು ಅವರಿಗೆ ಸಹಾಯ ಮಾಡಬಹುದು. ಮಿಥುನ ರಾಶಿ;  ಶನಿಯ...…

Keep Reading

ಇಂಥಹ ವಿಚಿತ್ರ ಪದ್ಧತಿ ಇಲ್ಲಿದೆ ನೋಡಿ !! ಮೊದಲ ರಾತ್ರಿಗೆ ಮಗಳ ಜೊತೆ ಅಳಿಯನ ಬಿಟ್ಟು ನಂತರ ತಾವು ಹೋಗಿ ಸೇರುವ ಮಗಳ ಅಮ್ಮ..!

ಇಂಥಹ ವಿಚಿತ್ರ ಪದ್ಧತಿ ಇಲ್ಲಿದೆ ನೋಡಿ !! ಮೊದಲ ರಾತ್ರಿಗೆ ಮಗಳ ಜೊತೆ ಅಳಿಯನ ಬಿಟ್ಟು ನಂತರ ತಾವು ಹೋಗಿ ಸೇರುವ ಮಗಳ ಅಮ್ಮ..!

ಮದುವೆ ವಿಚಾರಕ್ಕೆ ಬರುವುದಾದರೆ ನಾವು ನಾನ ಕಡೆ ನಾನಾ ರೀತಿಯ ಮದುವೆಗಳನ್ನು ಹೆಚ್ಚು ನೋದಿದ್ದೇವೆ. ಕೆಲವೊಂದಿಷ್ಟು ಜನಾಂಗದವರು ಅವರದ್ದೇ ಆದ ಸಂಪ್ರದಾಯದಂತೆ , ಅಲ್ಲಿಯ ಬಿನ್ನವಾದ ಅವರ ಎಲ್ಲಾ ಆಚಾರ ವಿಚಾರಗಳನ್ನು ಅರಿತು , ಅವರ ಹಿರಿಯರ ಮಾತುಗಳನ್ನು ಕೇಳಿ ಹಿಂದಿನಿಂದ ನಡೆದುಕೊಂಡು ಬಂದ ರೀತಿಯಲ್ಲಿಯೇ ಅವರು ಮದುವೆ ಆಗ್ತಾರೆ . ಮದುವೆ ಆಗುವುದು ಜಗತ್ತಿನ ನಿಯಮ. ಕೆಲವರು ಮದುವೆ ಆಗುವುದು ಇಲ್ಲ ಅದು ಅವರ ವೈಯಕ್ತಿಕ. ಮದುವೆ ಪ್ರತಿಯೊಬ್ಬರೂ ಕೂಡ...…

Keep Reading

ಕಟಕ ರಾಶಿಯ ಜನರಿಗೆ 2024ರಲ್ಲೀ ಅದೃಷ್ಟ ಬದಲಾಗಲಿದೆ ; ವರ್ಷ ಪೂರ್ತಿ ರಾಜ ಯೋಗ

ಕಟಕ   ರಾಶಿಯ   ಜನರಿಗೆ   2024ರಲ್ಲೀ ಅದೃಷ್ಟ ಬದಲಾಗಲಿದೆ ;  ವರ್ಷ ಪೂರ್ತಿ ರಾಜ ಯೋಗ

 ಕಟಕ ರಾಶಿ ಭವಿಷ್ಯ 2024;  ಕಟಕ  ರಾಶಿ ಭವಿಷ್ಯ 2024 ರ ಪ್ರಕಾರ ಮುಂದಿನ ವರ್ಷ ನಿಮ್ಮ ಗ್ರಹಗಳ ಮನೆಯಲ್ಲಿ ಹತ್ತನೇ ಮನೆಯಲ್ಲಿ ಗುರು ಗ್ರಹವು ಬಂದು ನೇಲೆಸಿರುವ ಕಾರಣದಿಂದ ನಿಮಗೆ ವರ್ಷದ ಆರಂಭವೇ ಲಾಭದಾಯಕವಾಗಿ ಇರುತ್ತದೆ , ಲಾಭದಾಯಕವಾಗಿ ಶುರುವಾದ ನಿಮ್ಮ ವರ್ಷದ ಆರಂಭದ ದಿನಗಳ ನಂತರ  ನಿಮ್ಮ ವೃತ್ತಿ ಜೀವನ ಮತ್ತು ಕೌಟಂಬಿಕ ಜೀವನದ ನಡುವಿನ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವುದು. ಮೇ ಆರಂಭದ ನಂತರ ಗ್ರಹಗಳಲ್ಲಿ ಬದಲಾವಣೆ ಪಡೆಯುವುದು...…

Keep Reading

Go to Top