ಲೇಖಕರು

ADMIN

2024ರಿಂದ ಗಜಲಕ್ಷ್ಮಿ ರಾಜ ಯೋಗ ದಿಂದ ಈ ನಾಲ್ಕು ರಾಶಿಗಳಿಗೆ ಅದೃಷ್ಟ ! ಆ ರಾಶಿಗಳು ಯಾವುವು ಗೊತ್ತಾ?

2024ರಿಂದ ಗಜಲಕ್ಷ್ಮಿ ರಾಜ ಯೋಗ ದಿಂದ ಈ ನಾಲ್ಕು ರಾಶಿಗಳಿಗೆ ಅದೃಷ್ಟ ! ಆ ರಾಶಿಗಳು ಯಾವುವು ಗೊತ್ತಾ?

ರಾಶಿಯ ಗಜಲಕ್ಷ್ಮಿ ರಾಜ ಯೋಗ ಎಂದರೆ ಒಬ್ಬನ ಹೆಸರನ್ನು, ಜನ್ಮ ಸಂದರ್ಭವನ್ನು ಮತ್ತು ಲಗ್ನದ ಸ್ಥಾನವನ್ನು ಪರಿಗಣಿಸಿ, ಅವನಿಗೆ ಧನವನ್ನು ಪ್ರಸಾರಗೊಳಿಸುವ ಒಂದು ವಿಶೇಷ ಯೋಗವನ್ನು ಸೂಚಿಸುತ್ತದೆ. ಇದು ಜನ್ಮಚಕ್ರದ ಆಧಾರದ ಮೇಲೆ ನಿರ್ಧಾರಿತವಾಗಿರುತ್ತದೆ ಮತ್ತು ಈ ಯೋಗವು ಧನವನ್ನು ಹೆಚ್ಚಿಸುವುದರ ಮೂಲಕ ಆರ್ಥಿಕ ಸುಖವನ್ನು ಒದಗಿಸಬಹುದು. ಈ ಯೋಗವು ಒಬ್ಬರ ಆರ್ಥಿಕ ಸ್ಥಿತಿಗೆ ಸಹಾಯ ಮಾಡಬಹುದು. ಸಿಂಹ ರಾಶಿ: ಸಿಂಹ ರಾಶಿಯಲ್ಲಿ ಗಜಲಕ್ಷ್ಮಿ ರಾಜ ಯೋಗ...…

Keep Reading

ಅಮ್ಮನ ಸಮಾಧಿಯ ಬಳಿ ಬಂದು ವಿನೋದ್ ಹಾಗೂ ಸಾಕು ನಾಯಿ ಮಾಡಿದ್ದು ನೋಡಿ ನಿಜಕ್ಕೂ ಶಾಕ್ ಆದ ಮಾದ್ಯಮ! ಏನು ಮಾಡಿದ್ದಾರೆ ಗೊತ್ತಾ?

ಅಮ್ಮನ ಸಮಾಧಿಯ ಬಳಿ ಬಂದು ವಿನೋದ್ ಹಾಗೂ ಸಾಕು ನಾಯಿ ಮಾಡಿದ್ದು ನೋಡಿ ನಿಜಕ್ಕೂ ಶಾಕ್ ಆದ ಮಾದ್ಯಮ! ಏನು ಮಾಡಿದ್ದಾರೆ ಗೊತ್ತಾ?

ಇನ್ನೂ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸೇಲಬ್ರೆಟಿ ಗಳ ಅಗಲಿಕೆ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು. ಸತತ ಮೂರು ವರ್ಷಗಳ ಕಾಲದಿಂದಲೂ ಸಾಕಷ್ಟು ಕಲಾವಿದರನ್ನು ನಮ್ಮ ಬಣ್ಣದ ರಂಗ ಕಳೆದುಕೊಂಡಿದೆ. ಹೀಗೆ ಕರೋನ ಸಮಯದಲ್ಲಿ ಸ್ಥಗಿತ ಆಗಿದ್ದ ಬಣ್ಣದ ರಂಗ ಈ ಸಮಸ್ಯೆ ಎಲ್ಲವನ್ನೂ ಮುಗಿದು ಮೊದಲಿನಂತೆ ಆಗಲಿದೆ ಎಂದು ಭರವಸೆಯಿಂದ ಶುರು ಮಾಡಿದ ದಿನಗಳಲ್ಲಿ ನಮ್ಮ ಅತ್ಯಮೂಲ್ಯ ಎನ್ನುವ ಕಲಾವಿದರು ನಮ್ಮನ್ನು ಅಗಲಿ ಹೋಗಿ ಬಾರದ ಲೋಕಕ್ಕೆ ಪಯಣ ಬೆಳೆಸುತ್ತಿದ್ದಾರೆ....…

Keep Reading

2023 ರ ಕೊನೆಯ ಮಾರ್ಗಶಿರ ಅಮಾವಾಸ್ಯೆಯ ದಿನ ಈ ಕೆಲ್ಸ ಮಾಡಲೇ ಬೇಕು! ಯಾವತ್ತೂ ಹಾಗೂ ಏನು ಮಾಡಬೇಕು ಗೊತ್ತಾ?

2023 ರ ಕೊನೆಯ ಮಾರ್ಗಶಿರ ಅಮಾವಾಸ್ಯೆಯ ದಿನ ಈ ಕೆಲ್ಸ ಮಾಡಲೇ ಬೇಕು! ಯಾವತ್ತೂ ಹಾಗೂ ಏನು ಮಾಡಬೇಕು ಗೊತ್ತಾ?

ಈಗ ವರ್ಷದ ಅಂತ್ಯದಲ್ಲಿ ಇದ್ದೇವೆ ನಾವು ಹೊಸ ವರ್ಷಕ್ಕೆ ಕೇವಲ ಬೆರಳೆಣಿಕೆಯಷ್ಟು ದಿನಗಳು ಮಾತ್ರ ಉಳಿದಿದೆ. ಇನ್ನೂ ಹೊಸ ವರ್ಷ ಎಂದ್ರೆ ಜೀವನದಲ್ಲಿ ಹೊಸತನವನ್ನು ಕಾಣುವ ಒಂದು ನಿರೀಕ್ಷೆ ಇದ್ದರೆ ಅದರೊಟ್ಟಿಗೆ ಕಳೆದ ವರ್ಷ ನಾವು ಕಳೆದ ಖುಷಿ ದುಃಖ ಹಾಗೂ ಕಲಿತ ಪಾಠಗಳ ಬುತ್ತಿಯನ್ನು ನಾವು ಹೊತ್ತು ನಿಂತಿರುತ್ತವೆ. ನಾವೆಲ್ಲರೂ ಕೊಡ ಇಂದಿನ ದಿನಕ್ಕಿಂತ ನಾಳಿನ ದಿನ ನಮ್ಮ ಜೀವನ ಇನ್ನಷ್ಟು ಸುಗಮ ಆಗಲಿ ಎಂದು ಬಯಸುತ್ತೇವೆ ಹಾಗಾಗಿ 2024ರ ಹೊಸ ವಸಂತ ಎಲ್ಲರ...…

Keep Reading

ಕೊನೆಗೂ ಬಯಲಾಯ್ತು ಲೀಲಾವತಿ ಅವರ ಅಸಲಿ ಗಂಡನ ಹೆಸರು! ಅವರ ಗಂಡ ಯಾರು ಗೊತ್ತಾ?

ಕೊನೆಗೂ  ಬಯಲಾಯ್ತು ಲೀಲಾವತಿ ಅವರ ಅಸಲಿ ಗಂಡನ ಹೆಸರು! ಅವರ ಗಂಡ ಯಾರು ಗೊತ್ತಾ?

ನಾವು ಇಲ್ಲಿ ಯಾರ ಮನಸ್ಸನ್ನು ನೋಯಿಸುವ ಉದ್ದೇಶ ಹೊಂದಿಲ್ಲ . ಮಾಧ್ಯಮಗಳಲ್ಲಿ ಬಂದಿರುವ ಸುದ್ದಿಯನ್ನು ನಿಮಗೆ ತಿಳಿಸುತ್ತಿದ್ದೇವೆ ಅಷ್ಟೇ ಇದರ ಸತ್ಯ ಸತ್ಯತೆ ದೇವರಿಗೆ ಗೊತ್ತು  ಕಷ್ಟಕರವಾದ ಬಡತನದ ಬಾಲ್ಯದಿಂದ ಕನ್ನಡ ಚಿತ್ರರಂಗದ ಮೇರು ನಟಿಯಾಗಿ ಬದಲಾಗಿ ಕಲಾಸೇವೆ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಅವರ ಕುಟುಂಬವನ್ನು ಗೌರವದಿಂದ ಕಾಣುವುದು  ನಮ್ಮೆಲ್ಲರ ಕರ್ತವ್ಯ  ಇತ್ತ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚಿನ ಸದ್ದು...…

Keep Reading

ಈ ಬಾರಿ ಡಬಲ್ ಎಲಿಮಿನೇಷನ್ ಎಂದ ಬಿಗ್ ಬಾಸ್! ಮನೆಗೆ ಹೋಗುವ ಇಬ್ಬರು ಸದಸ್ಯರು ಯಾರು ಗೊತ್ತಾ?

ಈ ಬಾರಿ ಡಬಲ್ ಎಲಿಮಿನೇಷನ್ ಎಂದ ಬಿಗ್ ಬಾಸ್! ಮನೆಗೆ ಹೋಗುವ ಇಬ್ಬರು ಸದಸ್ಯರು ಯಾರು ಗೊತ್ತಾ?

ಕಿರುತೆರೆಯಲ್ಲಿ ಮನೋರಂಜನೆಯ ಹಬ್ಬ ಎಂದ ಕೂಡಲೇ ತಟ್ಟನೆ ನೆನಪಾಗುತ್ತಿದ್ದ ಹೆಸರು ಎಂದರೆ ಅದು ಬಿಗ್ ಕನ್ನಡ. ಈ ಶೋ ಹಿಂದಿಯ ಅವತರಣಿಕೆಯಲ್ಲಿ ಶುರುವಾಗಿದ್ದರು ಕೂಡ ಈಗ ಎಲ್ಲಾ ಭಾಷೆಯಲ್ಲಿ ಕೊಡ ತನ್ನದೇ ಅದ ನಿಲುವನ್ನು ಪಡೆದುಕೊಂಡಿದೆ. ಇನ್ನೂ ಈಗಾಗಲೇ ಎರಡಂಕಿಯ ಸೀಸನ್ ಕೊಡ ಎಲ್ಲಾ ಭಾಷೆಯಲ್ಲಿ ಕೊಡ ಮುಗಿದಿದ್ದು ಈ ಬಾರಿ ಕನ್ನಡ ಭಾಷೆಯಲ್ಲಿ ದಶಕದ ಸಂಭ್ರಮ ಆಗಿದೆ. ಈ ಬಾರಿ ದಶಕದ ಸೀಸನ್ ಆಗಿರುವ ಕಾರಣದಿಂದ ಸಾಕಷ್ಟು ವಿಭಿನ್ನತೆ ನಿರೀಕ್ಷೆ ಮಾಡುವಂತೆ...…

Keep Reading

ನಮ್ಮ ದೇಶದ ಈ ಊರಿನಲ್ಲಿ ಮನಸಿಗೆ ಬಂದ ಪರರ ಹೆಂಡತಿಯ ಬಾಡಿಗೆ ಪಡೆಯಬಹುದಂತೆ..! ಎಲ್ಲಿ ನೋಡಿ

ನಮ್ಮ ದೇಶದ ಈ ಊರಿನಲ್ಲಿ ಮನಸಿಗೆ ಬಂದ ಪರರ ಹೆಂಡತಿಯ ಬಾಡಿಗೆ ಪಡೆಯಬಹುದಂತೆ..! ಎಲ್ಲಿ ನೋಡಿ

ನಮ್ಮ ಭಾರತ ದೇಶದಲ್ಲಿ ಹೆಣ್ಣಿಗೆ ದೊಡ್ಡದಾದ ಮಹತ್ತರ ಪಾತ್ರ ಕೊಟ್ಟಿದ್ದೇವೆ. ಹೆಣ್ಣನ್ನು ನಾವು ಸದಾ ಪೂಜೆ ಮಾಡುತ್ತೇವೆ. ಇಲ್ಲಿ ಹೆಣ್ಣಿಗೆ ವಿಶೇಷ ಸ್ಥಾನವನ್ನು ಕೂಡ ನೀಡಲಾಗಿದ್ದು ಅವರನ್ನು ಉನ್ನತ ಸ್ಥಾನದಲ್ಲಿಯೆ  ಹೆಚ್ಚು ಇಡಲಾಗಿದೆ ಎನ್ನಬಹುದು. ಹಾಗಿದ್ದರೂ ಅವರ ಮೇಲೆ ಇಂದಿಗೂ ಕೂಡ ಕೆಲವು ಕಡೆ ನಮ್ಮ ದೇಶದಲ್ಲಿಯೆ ಇನ್ನೂ ಶೋಷಣೆ ನಡೆಯುತ್ತಿದೆ ಅಂದ್ರೆ ನೀವೂ ನಂಬಲೇ ಬೇಕು. ಇಪ್ಪತ್ತೊಂದನೆ ಶತಮಾನದಲ್ಲಿಯೂ ಈ ರೀತಿ ಕೃತ್ಯ ನೋಡಿದರೆ ಕೋಪ ಬರುತ್ತದೆ....…

Keep Reading

ಕುಂಭ ರಾಶಿಯ ಜನರಿಗೆ 2024ರಲ್ಲೀ ಅದೃಷ್ಟ ಬದಲಾಗಲಿದೆ ; ಈ ವರ್ಷ ಭರ್ಜರಿ ಲಾಭ

ಕುಂಭ ರಾಶಿಯ  ಜನರಿಗೆ  2024ರಲ್ಲೀ ಅದೃಷ್ಟ ಬದಲಾಗಲಿದೆ ; ಈ ವರ್ಷ ಭರ್ಜರಿ ಲಾಭ

ಕುಂಭ ರಾಶಿ ಭವಿಷ್ಯ 2024ರ ಕುಂಭ ರಾಶಿಯಲ್ಲಿ ಸಂಬಂಧ ಪಟ್ಟ ವ್ಯಕ್ತಿಗಳಿಗೆ ಮುಂದಿನ ವರ್ಷ ಹೆಚ್ಚಿನ ಮಹತ್ವವನ್ನ ಪಡೆದುಕೊಳ್ಳುವ ಸಾದ್ಯತೆ ಇದೇ. ಇನ್ನೂ ಹೆಚ್ಚಾಗಿ ಲಾಭವನ್ನು ಪಡೆಯುವ  ಭರವಸೆಯನ್ನು ಮುಂದಿನ ವರ್ಷ ಹೊಂದಿದೆ. ನಿಮ್ಮ ರಾಶಿಚಕ್ರದ ಅಧಿಪತಿ ಶನಿಯ ಪ್ರಭಾವವನ್ನು ಹೆಚ್ಚಿಸಿ ನಿಮಗೆ ಲಾಭವನ್ನು ನೀಡುತ್ತಾನೆ,ಇನ್ನೂ  ನಿಮ್ಮ ವಯಕ್ತಿಕ ಸಂಬಂಧಿತ ವಿವಿಧ ಅಂಶಗಳಲ್ಲಿ ನಿಮಗೆ ಅನುಕೂಲಕರ ಫಲಿತಾಂಶಗಳನ್ನು ನೀವು ನಿರೀಕ್ಷೆ ಮಾಡಬಹುದು.  ನಿಮ್ಮ...…

Keep Reading

ಕಾರ್ತಿಕ್ ಮಾಸದಲ್ಲಿ ನೀವು ಒಂದು ತಿಂಗಳು ಮಾಂಸಾಹಾರ ನಿಲ್ಲಿಸಿದರೆ ನಿಮ್ಮ ದೇಹಕ್ಕೆ ಏನಾಗುತ್ತದೆ?

ಕಾರ್ತಿಕ್ ಮಾಸದಲ್ಲಿ ನೀವು ಒಂದು ತಿಂಗಳು ಮಾಂಸಾಹಾರ ನಿಲ್ಲಿಸಿದರೆ ನಿಮ್ಮ ದೇಹಕ್ಕೆ ಏನಾಗುತ್ತದೆ?

ಕಾರ್ತಿಕ ಮಾಸವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹಳೆಯ ಸಂಪ್ರದಾಯವನ್ನು ಮುಂದುವರೆಸುತ್ತಾ, ಅನೇಕ ಜನರು ತಿಂಗಳ ಅವಧಿಯ ಪ್ರಾರ್ಥನೆಯಲ್ಲಿ ತೊಡಗುತ್ತಾರೆ. ಈ ತಿಂಗಳಲ್ಲಿ ಅವರು ಯಾವುದೇ ಮಾಂಸಾಹಾರಿ ಖಾದ್ಯವನ್ನು ಸೇವಿಸುವುದನ್ನು ತಪ್ಪಿಸುತ್ತಾರೆ. ಅನೇಕ ಮಾಂಸಾಹಾರಿಗಳು ಸಸ್ಯಾಹಾರಿಗಳು ಅಥವಾ ಸಸ್ಯಾಹಾರಕ್ಕೆ ಬದಲಾಗಲು ಹಲವಾರು ಕಾರಣಗಳಿವೆ ಎಂದು ಪ್ರಸಿದ್ಧ ಆಹಾರ ತಜ್ಞರು ಹೇಳಿದ್ದಾರೆ, ಇದು ನೈತಿಕ ಮತ್ತು ಪರಿಸರ ಕಾಳಜಿಯಿಂದ ಆರೋಗ್ಯ...…

Keep Reading

ಈ ಬಾರಿ ಡಬಲ್ ಎಲಿಮಿನೇಷನ್ ಎಂದ ಬಿಗ್ ಬಾಸ್! ಮನೆಗೆ ಹೋಗುವ ಇಬ್ಬರು ಸದಸ್ಯರು ಯಾರು ಗೊತ್ತಾ?

ಈ ಬಾರಿ ಡಬಲ್ ಎಲಿಮಿನೇಷನ್ ಎಂದ ಬಿಗ್ ಬಾಸ್! ಮನೆಗೆ ಹೋಗುವ ಇಬ್ಬರು ಸದಸ್ಯರು ಯಾರು ಗೊತ್ತಾ?

ಇನ್ನೂ ಈ ಬಾರಿಯ ಬಿಗ್ ಬಾಸ್ ದಶಕದ ಸಂಬ್ರಮ ಆಗಿರುವ ಕಾರಣದಿಂದ ಈ ಸೀಸನ್ ಉಳಿದ ಎಲ್ಲಾ ಸೀಸನ್ ಗಳಿಗಿಂತ ಹೆಚ್ಚು ವಿಭಿನ್ನವಾಗಿ ಇರಲಿದೆ ಎಂದು ವಾಹಿನಿ ಮೊದಲೇ ಘೋಷಣೆ ಮಾಡಿತ್ತು. ಇನ್ನೂ ಅದರಂತೆಯೇ ಪ್ರೇಕ್ಷಕರ ಮನೋರಂಜನೆಯನ್ನು ದುಪ್ಪಟ್ಟು ಮಾಡುವಂತೆ ಕೊಡ ಸಾಕಷ್ಟು ಟ್ವಿಸ್ಟ್ ಹಾಗೂ ಟರ್ನ್ ಕೊಡ ನೀಡುತ್ತಾ ಬಂದಿದ್ದರು. ಆದರೆ ವಾಹಿನಿ ಈ ಬಾರಿ ಸ್ಪರ್ಧಿಗಳ ವಿಚಾರದಲ್ಲಿ ಕೊಂಚ ಎಡವಿದ್ದಾರೆ ಎಂದು ಹೇಳಬಹುದು. ಏಕೆಂದ್ರೆ ಮನೆ 50ದಿನಗಳು ಕಳೆದಿದ್ದರು ಕೂಡ...…

Keep Reading

ವಿವಾಹ ಮುಹೂರ್ತ 2024: ಹೊಸ ವರ್ಷದಲ್ಲಿ ಮದುವೆಗೆ ಶುಭ ಸಮಯ ಯಾವಾಗ ಎಂದು ತಿಳಿಯಿರಿ, ನಿಖರವಾದ ದಿನಾಂಕಗಳನ್ನು ಇಲ್ಲಿ ನೋಡಿ

ವಿವಾಹ ಮುಹೂರ್ತ 2024: ಹೊಸ ವರ್ಷದಲ್ಲಿ ಮದುವೆಗೆ ಶುಭ ಸಮಯ ಯಾವಾಗ ಎಂದು ತಿಳಿಯಿರಿ, ನಿಖರವಾದ ದಿನಾಂಕಗಳನ್ನು ಇಲ್ಲಿ ನೋಡಿ

ಪ್ರಾಚೀನ ಕಾಲದಿಂದಲೂ, ವಧು ಮತ್ತು ವರರ ಸಂತೋಷಕ್ಕಾಗಿ ಮದುವೆಯನ್ನು ಯಾವಾಗಲೂ ಮಂಗಳಕರ ದಿನದಂದು ನಡೆಸಬೇಕೆಂದು ಜನರು ನಂಬುತ್ತಾರೆ. ಇದು ಬಹುಶಃ ಇಂದಿಗೂ ವ್ಯಾಪಕವಾಗಿ ಗೌರವಿಸಲ್ಪಡುವ ಅತ್ಯಂತ ಹಳೆಯ ಆಚರಣೆಗಳಲ್ಲಿ ಒಂದಾಗಿದೆ. ಕೆಲವೇ ದಿನಗಳಲ್ಲಿ, 2023 ವರ್ಷವು ಕೊನೆಗೊಳ್ಳಲಿದೆ ಮತ್ತು ಹೊಸ ವರ್ಷ 2024 ಪ್ರಾರಂಭವಾಗಲಿದೆ. ಅಂತಹ ಪರಿಸ್ಥಿತಿಯಲ್ಲಿ ಮದುವೆಯಂತಹ ದೊಡ್ಡ ಆಚರಣೆಯನ್ನು ಯಶಸ್ವಿಗೊಳಿಸಲು, ಜಾತಕ ಹೊಂದಾಣಿಕೆಯನ್ನು ಮುಂಚಿತವಾಗಿ ಮಾಡಲಾಗುತ್ತದೆ...…

Keep Reading

Go to Top