ಲೇಖಕರು

ADMIN

2024 ರ ದಿನಗಳು ಕನ್ಯಾ ರಾಶಿಯ ಜನರಿಗೆ ಪ್ರೀತಿಯ ವಿಚಾರದಲ್ಲಿ ಅನ್ ಲಕ್ಕಿ ಆಗುತ್ತಾರೆ! ಯಾಕೆ ಗೊತ್ತಾ?

2024 ರ ದಿನಗಳು  ಕನ್ಯಾ ರಾಶಿಯ ಜನರಿಗೆ ಪ್ರೀತಿಯ ವಿಚಾರದಲ್ಲಿ ಅನ್ ಲಕ್ಕಿ ಆಗುತ್ತಾರೆ! ಯಾಕೆ ಗೊತ್ತಾ?

ನಾವು ಇನ್ನೇನು ಹೊಸ ವರ್ಷದ ಹೊಸ್ತಿಲಲ್ಲಿ ಇದ್ದೇವೆ. ಈ ಹೊಸ ವರ್ಷ ಸಾಕಷ್ಟು ರಾಶಿಯ ಜನರಿಗೆ ಹೆಚ್ಚಿನ ಲಾಭ ಮಾಡುವುದರ ಸೂಚನೆಯನ್ನು ನೀಡುತ್ತಾ ಬರುತ್ತಿದೆ. ಅದ್ರಲ್ಲಿ ಈ ಕನ್ಯಾ ರಾಶಿಯ ಜನರು ಕೊಡ ಇದ್ದಾರೆ. 2024 ಈ ರಾಶಿಯ ಜನರಿಗೆ ಹೆಚ್ಚಿನ ಲಾಭವನ್ನು ತಂದುಕೊಡಲಿದೆ ಎಂದೇ ಹೇಳಬಹುದು. ಆದರೆ ಮದ್ಯಮ ತಿಂಗಳಲ್ಲಿ ಮಿಶ್ರ ಫಲವನ್ನು ಅನುಭವಿಸುತ್ತಾರೆ. ಆದರೆ ಹೆಚ್ಚು ಲಾಭದಾಯಕ ಹಾಗೂ ಇವರಿಗೆ ಅನುಕೂಲ ಆಗುವ ರೀತಿಯ ದಿನಗಳನ್ನು ಇವರನ್ನು ನಿರಿಷಿಸಬಹುದು ಎಂದು...…

Keep Reading

ನಿಮ್ಮ ಮನೆಗೆ ಹಣ ಬರುವ ಮುನ್ನ ಈ ಕನಸುಗಳು ನಿಮಗೆ ಬೀಳುತ್ತವಂತೆ..! ಅವು ಯಾವುವು..?

ನಿಮ್ಮ ಮನೆಗೆ ಹಣ ಬರುವ ಮುನ್ನ ಈ ಕನಸುಗಳು ನಿಮಗೆ ಬೀಳುತ್ತವಂತೆ..! ಅವು ಯಾವುವು..?

ಹೌದು ನಾವೆಲ್ಲರೂ ನಮ್ಮ ಲಕ್ಷ್ಮಿ ದೇವಿನ ಹೆಚ್ಚಾಗಿ ನಂಬುತ್ತೇವೆ. ಅಷ್ಟೇ ಪೂಜೆ ಕೂಡ ಮಾಡುತ್ತೇವೆ..ಹೌದು ಪ್ರತಿಯೊಬ್ಬರಿಗೂ ದುಡ್ಡು ತುಂಬಾನೇ ಮುಖ್ಯ. ದುಡ್ಡನ್ನ ಲಕ್ಷ್ಮಿ ದೇವಿ ಎಂದು ಕರೆಯಲಾಗುತ್ತದೆ.. ಲಕ್ಷ್ಮೀದೇವಿ ಎಲ್ಲರ ಮನೆಯಲ್ಲೂ ಇರಲು ಇಷ್ಟಪಡುವ ದೇವರು. ಆದರೆ ಅವರವರ ಕಠಿಣ ಪರಿಶ್ರಮಕ್ಕೆ ತಕ್ಕಂತೆ ಲಕ್ಷ್ಮಿ ದೇವಿ ನೆಲೆಸುತ್ತಾಳೆ..ಇಂದಿಗೂ ಕೂಡ ಹಳ್ಳಿಗಳಲ್ಲಿ ಕೆಲವರು ಅವರ ಮನೆಗೆ ದುಡ್ಡು ಬರುವ ಮುನ್ನ ಕಾಣುವ ಕೆಲ ಸೂಚನೆಗಳನ್ನು ನಿಜಕ್ಕೂ...…

Keep Reading

ಭಾರತ ಕ್ಯಾಪ್ಟನ್ ಫಿಟ್ ಇಲ್ಲ ಅನ್ನೋರು ಫ್ಲೈಯಿಂಗ್ ರೋಹಿತ್ ಶರ್ಮಾ ವರ್ಕೌಟ್ ನೋಡಿ..!!

ಭಾರತ ಕ್ಯಾಪ್ಟನ್ ಫಿಟ್ ಇಲ್ಲ ಅನ್ನೋರು ಫ್ಲೈಯಿಂಗ್ ರೋಹಿತ್ ಶರ್ಮಾ ವರ್ಕೌಟ್ ನೋಡಿ..!!

ನಮ್ಮ ಭಾರತ ದೇಶದ ಕ್ರಿಕೆಟ್ ತಂಡದ ಆಟಗಾರ ರೋಹಿತ್ ಶರ್ಮಾ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.. ರೋಹಿತ್ ಶರ್ಮಾ ಅವರು ವಿಭಿನ್ನ ಆಟಗಾರ. ಭಯಂಕರ ಆಟಗಾರ ಆಗಿ ಗುರುತಿಸಿಕೊಂಡಿದ್ದಾರೆ. ಇದೀಗ ಭಾರತ ಕ್ರಿಕೆಟ್ ತಂಡದ ನಾಯಕರಾಗಿಯೂ ತಂಡವನ್ನು ಮುನ್ನಡೆಸುತ್ತಿದ್ದಾರೆ..ಒಂದೆಡೆ ವಿಶ್ವಕಪ್ ಭರ್ಜರಿಯಾಗಿ ನಡೆಯುತ್ತಿದ್ದು, ಆಡಿರುವ ಮೂರು ಪಂದ್ಯಗಳಲ್ಲಿ ನಮ್ಮ ಭಾರತ ಗೆದ್ದು ಬಿಗಿದೆ..ಹೌದು ವಿರಾಟ್ ಕೊಹ್ಲಿ ಅವರು ಆರಂಭದಲ್ಲಿ ತುಂಬಾನೇ ಚೆನ್ನಾಗಿ ಆಡುತ್ತಾ...…

Keep Reading

ತಾಳಿ ಕಟ್ಟುವ ವೇಳೆ ಕೈ ಅಡ್ಡ ತಂದು ಮದುವೆ ನಿರಾಕರಿಸಿದ ವಧು..! ಅಸಲಿಗೆ ಕಾರಣ ಇಲ್ಲಿದೆ

ತಾಳಿ ಕಟ್ಟುವ ವೇಳೆ ಕೈ ಅಡ್ಡ ತಂದು ಮದುವೆ ನಿರಾಕರಿಸಿದ ವಧು..! ಅಸಲಿಗೆ ಕಾರಣ ಇಲ್ಲಿದೆ

ಮದುವೆ ವಿಚಾರಕ್ಕೆ ಬರುವುದಾದರೆ ಸಾಕಷ್ಟು ಇತ್ತೀಚಿನ ಘಟನೆಗಳು ನಮ್ಮನ್ನ ಭಯ ಬೀತರನ್ನಾಗಿ ಮಾಡುತ್ತಿವೆ. ಹೌದು ಹಿಂದಿನ ಕಾಲದಲ್ಲಿ ಹೀಗಿರಲಿಲ್ಲ. ಒಂದು ಬಾರಿ ಅವ್ರ ಹಿರಿಯರು ಒಪ್ಪಿ ಮದುವೆ ನಿಶ್ಚಯ ಮಾಡಿದರೂ ಅಂತ ಆದರೆ, ಯಾವುದೇ ಕಾರಣಕ್ಕೂ ಆ ಮದುವೆ ಮುರಿದು ಬೀಳುತ್ತಿರಲಿಲ್ಲ. ಅವರ ಹುಡುಗಿಗೆ ಇಷ್ಟವೋ ಕಷ್ಟವೋ ಗೊತ್ತಿಲ್ಲ, ಅವರ ತಂದೆ ತಾಯಿ ಒಪ್ಪಿದ ಮೇಲೆ ಮುಗಿದೆ ಹೋಗುತ್ತಿತ್ತು..ಹಾಗೇನೇ ಅವರ ಮರ್ಯಾದೆ ಕಾಯುವುದಕ್ಕೊ, ಇನ್ಯಾವುದೋ ಒಂದು ವಿಚಾರಕ್ಕೋ...…

Keep Reading

ಲೀಲಾವತಿ ಚಿಕ್ಕ ಮಗುವಿದ್ದಾಗ್ಲೆ ಅನಾಥೆಯಾಗಿದ್ದರು..! ಕ್ರಿಶ್ಚಿಯನ್ ಮಡಿಲಲ್ಲಿ ಬೆಳೆದ ಪರಿ ಹೀಗಿತ್ತು

ಲೀಲಾವತಿ  ಚಿಕ್ಕ  ಮಗುವಿದ್ದಾಗ್ಲೆ ಅನಾಥೆಯಾಗಿದ್ದರು..!  ಕ್ರಿಶ್ಚಿಯನ್ ಮಡಿಲಲ್ಲಿ ಬೆಳೆದ ಪರಿ ಹೀಗಿತ್ತು

ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಗಮನ ಸೆಳೆದಂತಹ ನಟಿಯಲ್ಲಿ ಲೀಲಾವತಿ ಅವರು ಒಬ್ಬರು. ಹೌದು ಇತ್ತೀಚಿಗಷ್ಟೇ ಇವರು ಸಾವಲಪ್ಪಿದ್ದಾರೆ. ನಟಿ ಲೀಲಾವತಿ ಅವರು ನಡೆದು ಬಂದ ಸಿನಿಮಾ ದಾರಿ ಮತ್ತು ಅವರ ವೈಯಕ್ತಿಕ ಜೀವನದ ದಾರಿ ಅಷ್ಟು ಸುಲಭವಾಗಿ ಇರಲೆ ಇಲ್ಲ. ಹುಟ್ಟಿದ್ದು 1937 ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಊರಿನ ಕಡು ಬಡತನದ ಒಂದು ಕುಟುಂಬದಲ್ಲಿ. ಹೌದು ಇವರು ಹೆಣ್ಣು ಮಗುವಾಗಿ ಹುಟ್ಟಿದ ತಕ್ಷಣವೇ ಮನೆಯವರೆಲ್ಲ...…

Keep Reading

2024 ರ ದಿನಗಳು ಕನ್ಯಾ ರಾಶಿಯ ಜನರಿಗೆ ಪ್ರೀತಿಯ ವಿಚಾರದಲ್ಲಿ ಅನ್ ಲಕ್ಕಿ ಆಗುತ್ತಾರೆ! ಯಾಕೆ ಗೊತ್ತಾ?

2024 ರ ದಿನಗಳು  ಕನ್ಯಾ ರಾಶಿಯ ಜನರಿಗೆ ಪ್ರೀತಿಯ ವಿಚಾರದಲ್ಲಿ ಅನ್ ಲಕ್ಕಿ ಆಗುತ್ತಾರೆ! ಯಾಕೆ ಗೊತ್ತಾ?

ನಾವು ಇನ್ನೇನು ಹೊಸ ವರ್ಷದ ಹೊಸ್ತಿಲಲ್ಲಿ ಇದ್ದೇವೆ. ಈ ಹೊಸ ವರ್ಷ ಸಾಕಷ್ಟು ರಾಶಿಯ ಜನರಿಗೆ ಹೆಚ್ಚಿನ ಲಾಭ ಮಾಡುವುದರ ಸೂಚನೆಯನ್ನು ನೀಡುತ್ತಾ ಬರುತ್ತಿದೆ. ಅದ್ರಲ್ಲಿ ಈ ಕನ್ಯಾ ರಾಶಿಯ ಜನರು ಕೊಡ ಇದ್ದಾರೆ. 2024 ಈ ರಾಶಿಯ ಜನರಿಗೆ ಹೆಚ್ಚಿನ ಲಾಭವನ್ನು ತಂದುಕೊಡಲಿದೆ ಎಂದೇ ಹೇಳಬಹುದು. ಆದರೆ ಮದ್ಯಮ ತಿಂಗಳಲ್ಲಿ ಮಿಶ್ರ ಫಲವನ್ನು ಅನುಭವಿಸುತ್ತಾರೆ. ಆದರೆ ಹೆಚ್ಚು ಲಾಭದಾಯಕ ಹಾಗೂ ಇವರಿಗೆ ಅನುಕೂಲ ಆಗುವ ರೀತಿಯ ದಿನಗಳನ್ನು ಇವರನ್ನು ನಿರಿಷಿಸಬಹುದು ಎಂದು...…

Keep Reading

ಈ ದೇಶದಲ್ಲಿ ಒಂದು ಮಹಿಳೆಗೆ ಹಲವು ಗಂಡಂದಿರು ಎಲ್ಲಿ ನೋಡಿ ?ವಿಸ್ಮಯ ಸಂಗತಿ ಇಲ್ಲಿದೆ ನೋಡಿ

ಈ ದೇಶದಲ್ಲಿ ಒಂದು ಮಹಿಳೆಗೆ ಹಲವು ಗಂಡಂದಿರು ಎಲ್ಲಿ ನೋಡಿ ?ವಿಸ್ಮಯ ಸಂಗತಿ ಇಲ್ಲಿದೆ ನೋಡಿ

ಹೌದು ಪರ್ವತಗಳ ದೇಶ ಎಂದು ಈ ದೇಶವನ್ನು ಕರೆಯಲಾಗುತ್ತದೆ., ಹಾಗೇನೇ ಹಿಂದೂಗಳ ದೇಶ, ಹಾಗೆ ಮೌಂಟ್ ಎವರೆಸ್ಟ್ ತವರೂರು ಅದುವೇ ನೇಪಾಳ.. ಭಾರತೀಯರು ವೀಸಾ ಇಲ್ಲದೆ ನೇಪಾಳಕ್ಕೆ ಹೋಗಿ ಬರಬಹುದು.ದಕ್ಷಿಣ ಏಷ್ಯಾದ ಅತ್ಯಂತ ಪುರಾತನ ದೇಶ ನೇಪಾಳ. ಹಿಂದೂ ಸಂತ ನೆಮಿ ಎಂಬ ಹೆಸರನ್ನು ಇಲ್ಲಿ ಕರೆಯಲಾಗುತ್ತದೆ. ಕಾಟ್ಮಾಂಡು ನೇಪಾಳದ ರಾಜದಾನಿ. ಇಲ್ಲಿ ಹೆಚ್ಚು ರಾಜಮನೆತನಗಳು ಆಳ್ವಿಕೆ ಮಾಡಿದ್ದವು. ಆದ್ರೆ ನೇಪಾಳ ದೇಶ ಎಂದಿಗೂ ತರಿಗು ಗುಲಾಮ ಆಗಿರಲಿಲ್ಲ. ಬ್ರಿಟಿಷರಿಗೆ...…

Keep Reading

ಡಾ. ಬ್ರೋ ಕಾಣೆಯಾಗಿರೋದು ನಿಜಾನಾ..? ಅದ್ಕೆ ಅಸಲಿ ಸತ್ಯ ಇಲ್ಲಿದೆ ನೋಡಿ

ಡಾ. ಬ್ರೋ ಕಾಣೆಯಾಗಿರೋದು ನಿಜಾನಾ..? ಅದ್ಕೆ ಅಸಲಿ ಸತ್ಯ ಇಲ್ಲಿದೆ ನೋಡಿ

ನಮ್ಮ ಕರ್ನಾಟಕದ ಹೆಮ್ಮೆಯ ಪುತ್ರನಾಗಿ ಮತ್ತು ಕರುನಾಡಿನ ಪ್ರತಿಯೊಬ್ಬರ ಮಿಡಿತ ಆಗಿ ಡಾ. ಬ್ರೋ ಗಗನ್ ಗೌಡ ಅವರು ತುಂಬಾನೇ ಪ್ರಸಿದ್ಧಿ ಪಡೆದಿದ್ದಾರೆ. ಹೌದು ಅವರ ಚಟಪಟ ಮಾತಿನ ಮೂಲಕ ನಮಸ್ಕಾರ ದೇವರು ಎಂದು ಮಾತು ಆರಂಭಿಸುವ ಅವರ ಕನ್ನಡ ಶೈಲಿ ಹಾಗೂ ಕನ್ನಡದ ಮೇಲಿನ ಅಭಿಮಾನ, ಕನ್ನಡ ಭಾಷೆಯ ಮೇಲಿನ ಪ್ರೀತಿ, ನಿಜಕ್ಕೂ ಎಲ್ಲರೂ ಕೂಡ ಮೆಚ್ಚುವಂತಾಗಿತ್ತು. ಗಗನ್ ಗೌಡ ಅವರು ಆರಂಭದಲ್ಲಿ ತುಂಬಾನೇ ಕಷ್ಟಪಟ್ಟು ಮೇಲೆ ಬಂದಿದ್ದಾರೆ.. ಇಂದಿಗೂ ಕೂಡ ಅವರ ಯೂಟ್ಯೂಬ್...…

Keep Reading

ಲೀಲಾವತಿ ಕುಟುಂಬದ ಬಗ್ಗೆ ರಹಸ್ಯಗಳನ್ನು ಬಿಚ್ಚಿಟ್ಟ ಬ್ರಹ್ಮಾಂಡ ಗುರೂಜಿ! ಇವ್ರು ಹೇಳೋದು ಏನು ಗೊತ್ತಾ?

ಲೀಲಾವತಿ ಕುಟುಂಬದ ಬಗ್ಗೆ ರಹಸ್ಯಗಳನ್ನು ಬಿಚ್ಚಿಟ್ಟ ಬ್ರಹ್ಮಾಂಡ ಗುರೂಜಿ! ಇವ್ರು ಹೇಳೋದು ಏನು ಗೊತ್ತಾ?

ನಮ್ಮ ಸ್ಯಾಂಡಲ್ ವುಡ್ ಗೆ ಕಳೆದ ವಾರ ಆಗಿದ್ದ ದೊಡ್ಡ ನಷ್ಟದ ಬಗ್ಗೆ ನಿಮಗೆ ತಿಳಿದೇ ಇದೇ. ಇನ್ನೂ ನಮ್ಮ ಸ್ಯಾಂಡಲ್ ವುಡ್ ನ ಮೇಲೆ ಬಿದ್ದಿರುವ ಕರಿ ನೆರಳು ಮಾಸಲಿಕ್ಕೆ ಅದೆಷ್ಟು ವಸಂತಗಳನ್ನು ಕಾಯಬೇಕು ತಿಳಿದಿಲ್ಲ. ಕರೋನ ಸಂಧರ್ಭದಲ್ಲಿ ಸ್ಥಗಿತ ವಾಗಿದ್ದ ಈ ಬಣ್ಣದ ರಂಗ ಈ ಸಮಸ್ಯೆ ಎಲ್ಲವನ್ನೂ ಕಳೆದ ಬಳಿಕ ಎಲ್ಲವು ಮೊದಲಿನಂತೆ ಆಗಲಿದೆ ಎನ್ನುವ ನಿರೀಕ್ಷೆಯಲ್ಲಿ ಇದ್ದ ಪ್ರೇಕ್ಷಕರ ವರ್ಗಕ್ಕೆ ಕಲಾವಿದರ ಅನಿರೀಕ್ಷಿತ ಮರಣ ದೊಡ್ಡ...…

Keep Reading

ಧನು ರಾಶಿಯ 2024ರಲ್ಲೀ ಅದೃಷ್ಟ ಬದಲಾಗಲಿದೆ ! ಹೇಗಿರತ್ತೆ ಗೊತ್ತಾ ನಿಮ್ಮ ಭವಿಷ್ಯ?

ಧನು ರಾಶಿಯ 2024ರಲ್ಲೀ ಅದೃಷ್ಟ ಬದಲಾಗಲಿದೆ ! ಹೇಗಿರತ್ತೆ ಗೊತ್ತಾ ನಿಮ್ಮ ಭವಿಷ್ಯ?

ಧನು ರಾಶಿ ಭವಿಷ್ಯ 2024: ಧನು ರಾಶಿ ಭವಿಷ್ಯ 2024 ರ  ಪ್ರಕಾರ  ಈ ರಾಶಿಯಲ್ಲಿ ಜನಿಸಿದವರಿಗೆ ಹೆಚ್ಚಿನ ಯಶಸ್ಸನ್ನು ಪಡೆದುಕೊಳ್ಳುತ್ತಾರೆ. ಅದಾದ ಬಳಿಕ ಮುಂದಿನ ವರ್ಷವನ್ನು ಹೆಚ್ಚಿನ ಲಾಭದಾಯಕವಾಗಿ ಜೀವಿಸುತ್ತಿರ. ಇನ್ನೂ ಕಳೆದ ವರ್ಷ ಆರಂಭದ ದಿನಗಳಲ್ಲಿ , ನಿಮ್ಮ ರಾಶಿಯ ಸೂರ್ಯ ಮತ್ತು ಮಂಗಳ ಉಪಸ್ಥಿತಿಯು ನಿಮ್ಮ ಸ್ಥಾನಕ್ಕೆ ಇನ್ನಷ್ಟು ಹಿರಿಮೆ ತಂದುಕೊಡಲಿದೆ. ಹಾಗೆಯೇ ಹಠಾತ್ ಮಾತು ಅಥವಾ ಆತುರದ ನಿರ್ಧಾರಗಳಿಂದ ಕೊಂಚ ಬ್ರೇಕ್ ತೆಗೆದುಕೊಳ್ಳುವುದು...…

Keep Reading

Go to Top