ಲೇಖಕರು

ADMIN

ನಿಮ್ಮ ಲವ್ ಗೆ ಹುಡುಗಿ ಪೇರೆಂಟ್ಸ್ ಒಪ್ಪುತ್ತಾ ಇಲ್ವಾ ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ..!

ನಿಮ್ಮ ಲವ್ ಗೆ ಹುಡುಗಿ ಪೇರೆಂಟ್ಸ್ ಒಪ್ಪುತ್ತಾ ಇಲ್ವಾ ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ..!

ಪ್ರೀತಿ ಪ್ರೇಮದ ವಿಚಾರಕ್ಕೆ ಬರುವುದಾದರೆ ಇಂದಿನ ದಿನಮಾನದಲ್ಲಿ ಸಾಕಷ್ಟು ನಿಜ ಪ್ರೀತಿಗಳು ಕಂಡು ಬರುತ್ತಿಲ್ಲ. ಕಾರಣ ನಿಜವಾಗಿ ಪ್ರೀತಿ ಮಾಡುವ ಹುಡುಗ ಒಂದಿಲ್ಲೊಂದು ಕ್ಷಣದಲ್ಲಿ ತನ್ನ ಇಷ್ಟದ ಹುಡುಗಿಯನ್ನು ಒಲಿಸಿಕೊಳ್ಳುವ ಯತ್ನದಲ್ಲಿ ಕೆಲ ತಪ್ಪು ಮಾಡಿರುತ್ತಾನೆ, ಕೆಲವೊಂದಿಷ್ಟು ಸುಳ್ಳುಗಳನ್ನು ಕೂಡ ಹೇಳಿರುತ್ತಾನೆ. ಕೆಲವು ಹುಡುಗರು ಇರುತ್ತಾರೆ, ನಿಜ ಪ್ರೀತಿ ಮಾಡಿದ್ದು ನಿಜವನ್ನೇ ಅವರು ಹೇಳುವುದು. ಅಂತಹವರಿಗೆ ಅವರ ಪ್ರೀತಿ ಆಗಲಿ, ಹೆಚ್ಚಿನ...…

Keep Reading

ಹೊಸ ವರ್ಷದ ಆಚರಣೆಗೆ ಕೋರಮಂಗಲದ ಈ ಪಬ್ ರೆಸ್ಟೋರೆಂಟ್ ಉತ್ತಮ ಆಯ್ಕೆ..! ಇಲ್ನೋಡಿ ವಿಡಿಯೋ

ಹೊಸ ವರ್ಷದ ಆಚರಣೆಗೆ ಕೋರಮಂಗಲದ ಈ ಪಬ್ ರೆಸ್ಟೋರೆಂಟ್ ಉತ್ತಮ ಆಯ್ಕೆ..! ಇಲ್ನೋಡಿ ವಿಡಿಯೋ

ಬೆಂಗಳೂರಿನಲ್ಲಿ ಒಂದು ವಿಚಿತ್ರ ಜಗತ್ತು ಇದೆ. ದಿನವೆಲ್ಲ ಕಷ್ಟಪಟ್ಟು ದುಡಿದು ಆಯಾಸದಿಂದ ರಾತ್ರಿ ಆಗುತ್ತಿದ್ದಂತೆ ಕೆಲವರು ತಮ್ಮ ತಮ್ಮ ಕುಟುಂಬದ ಜೊತೆ ಊಟ ಮಾಡಿ ಅವರ ಜೊತೆ ಸ್ವಲ್ಪ ಸಮಯ ಕಳೆದು ನಿದ್ದೆಗೆ ಜಾರುತ್ತಾರೆ. ಅವರು ಇನ್ನೇನು ನಿದ್ದೆಗೆ ಜಾರುವ ಹೊತ್ತಿಗೆ ಇನ್ನೊಂದು ವಿಚಿತ್ರ ಜಗತ್ತು ರಾತ್ರಿ ಇಲ್ಲಿ ಆರಂಭ ಆಗುತ್ತೆ. ಮೋಜು ಮಸ್ತಿ ಎಂಜಾಯ್ ಎಂದು ಹುಡುಗಿಯರ ಬೆನ್ನು ಹತ್ತುವ ಹಾಗೆ ಮೈಯನ್ನ ಬಿಸಿ ಮಾಡಿಕೊಂಡು ಬೇರೆ ಕೆಲಸಗಳಿಗೆ ತಯಾರಿ...…

Keep Reading

ಹೋದ್ಯಾ ಪಿಶಾಚಿ ಅಂದ್ರೆ ಬಂದ್ಯಾ ಗವಾಕ್ಷಿ ಎಂಬಂತೆ ಮತ್ತೆ ರಾಜ್ಯದಲ್ಲಿ ಕೋವಿಡ್ ಎಂಟ್ರಿ..! ಬೆಂಗಳೂರಿನಲ್ಲಿ ಕೋವಿಡ್ ಹೈ ಅಲರ್ಟ್

ಹೋದ್ಯಾ ಪಿಶಾಚಿ ಅಂದ್ರೆ ಬಂದ್ಯಾ ಗವಾಕ್ಷಿ ಎಂಬಂತೆ ಮತ್ತೆ ರಾಜ್ಯದಲ್ಲಿ ಕೋವಿಡ್ ಎಂಟ್ರಿ..! ಬೆಂಗಳೂರಿನಲ್ಲಿ ಕೋವಿಡ್ ಹೈ ಅಲರ್ಟ್

ಸ್ನೇಹಿತರೆ ಈಗಾಗಲೇ ನಿಮಗೆ ಗೊತ್ತಿರುವಂತೆ ಕಳೆದ ಎರಡು ವರ್ಷಗಳ ಹಿಂದೆ ಕರೋನ ವೈರಸ್ ಎನ್ನುವ ದೊಡ್ಡ ಕಾಯಿಲೆ ಇಡೀ ಜಗತ್ತಿಗೆ ಹೆಚ್ಚು ಬಂದೊದಗಿತ್ತು.  ಅದರಿಂದ ಸಾಕಷ್ಟು ಸಾವು ನೋವು ಸಂಭವಿಸಿದವು.. ಹಾಗೆ ನಮ್ಮ ಕರ್ನಾಟಕದಲ್ಲಿ ಕೂಡ ಕೋರೊನಾ ವೈರಸ್ ಹರಡಿತ್ತು. ಅದರ ಮೂಲಕವೇ ಸಾಕಷ್ಟು ಜನರು ಕೂಡ ತಮ್ಮ ಪ್ರಾಣವನ್ನು ಕಳೆದುಕೊಂಡರು. ಆಸ್ಪತ್ರೆಗಳಲ್ಲಿ ಅದರ ಕುರಿತಾದ ಚಿಕಿತ್ಸೆ ನೀಡಿದರೂ ಹಾಗೆ ಆಕ್ಸಿಜನ್ ಸಿಗದೇ ಅದೆಷ್ಟು ಜನರ ಸಾವು ಆಯ್ತೆಂದು ನೀವೂ...…

Keep Reading

2024 ರಲ್ಲಿ ಮಹಾನ್ ವ್ಯಕ್ತಿಗಳಿಗೆ ಸಂಕಷ್ಟ ಹಾಗೂ ಸಾವು ಕೊಡ ಸಂಭವಿಸಲಿದೆ ಎಂದ ಕೊಡಿ ಸ್ವಾಮೀಜಿ! ಇವರ ಭವಿಷ್ಯ ಹೇಳೋದು ಏನು ಗೊತ್ತಾ?

2024 ರಲ್ಲಿ  ಮಹಾನ್ ವ್ಯಕ್ತಿಗಳಿಗೆ ಸಂಕಷ್ಟ ಹಾಗೂ ಸಾವು ಕೊಡ ಸಂಭವಿಸಲಿದೆ ಎಂದ ಕೊಡಿ ಸ್ವಾಮೀಜಿ! ಇವರ ಭವಿಷ್ಯ ಹೇಳೋದು ಏನು ಗೊತ್ತಾ?

ಇನ್ನೂ ನಮ್ಮ ಕರ್ನಾಟಕದ ರಾಜ್ಯದಲ್ಲಿ ಹೆಚ್ಚಾಗಿ ಕೊಡಿ ಮಠದ ಸ್ವಾಮೀಜಿ ಅವರ ಭವಿಷ್ಯ ವಾಣಿಯನ್ನು ಹೆಚ್ಚಾಗಿಯೇ ಜನರು ಅನುಸರಿಸುತ್ತಾರೆ ಎಂದರೆ ತಪ್ಪಾಗಲಾರದು. ಕಾರಣ ಇವರು ಹೇಳುವ ಭವಿಷ್ಯ ಬಹುತೇಕ ನಿಜವಾಗಿದ್ದು ಎಲ್ಲವು ಕೊಡ ಈಗ ಕಾರ್ಯ ರೂಪದಲ್ಲಿ ಇದೆ. ಹಾಗಾಗಿ ಇವರ ಭವಿಷ್ಯಕ್ಕೆ ಹೆಚ್ಚಿನ ನಂಬಿಕೆ ಇದೆ ಎಂದ್ರೆ ತಪ್ಪಾಗಲಾರದು. ಇನ್ನೂ ಇವರು ಭವಿಷ್ಯ ನುಡಿಯುತ್ತೀರುವುದು ಇದೇನು ಹೊಸದಲ್ಲ. ಆದ್ರೆ ಆಗ ಅಪರೂಪಕ್ಕೆ ಕ್ಯಾಮರಾ ಮುಂದೆ ಬಂದು ಭವಿಷ್ಯ...…

Keep Reading

ಧರ್ಮಸ್ಥಳದ ಸುತ್ತ ಅಲೆದಾಡುತ್ತಿದೆ ಒಂದು ಹೆಣ್ಣು ಆತ್ಮ! ಆ ಆತ್ಮ ಯಾವುದು ಗೊತ್ತಾ?

ಧರ್ಮಸ್ಥಳದ ಸುತ್ತ ಅಲೆದಾಡುತ್ತಿದೆ ಒಂದು ಹೆಣ್ಣು ಆತ್ಮ! ಆ ಆತ್ಮ ಯಾವುದು ಗೊತ್ತಾ?

ಪುರಾಣಗಳಲ್ಲಿ ಆತ್ಮಗಳ ಬಗ್ಗೆ ವೈವಿಧ್ಯಮಯವಾದ ವಿವರಣೆಗಳಿವೆ. ಕೆಲವು ಪುರಾಣಗಳಲ್ಲಿ  ಆತ್ಮವು ಮೋಕ್ಷ ಅಥವಾ ದೇವಲೋಕಗಳಲ್ಲಿ ಶಾಂತಿಯನ್ನು ಹೊಂದುತ್ತದೆ ಎಂದು ಬರೆದಿಡಲಾಗಿದೆ. ಇನ್ನು ಕೆಲವರು ಹೇಳುವುದು ಕರ್ಮಗಳ ಪರಿಣಾಮವಾಗಿ ಅವರ ಮೋಕ್ಷ ಹಾಗೂ ಮರು ಜನ್ಮ ನಿರ್ಧಾರ ಆಗಲಿದೆ ಎಂದು ಹೇಳಲಾಗುವುದು. ಇನ್ನೂ ಮೋಕ್ಷ ಪಡೆದ ಆ ಆತ್ಮ ಮತ್ತೆ ಹುಟ್ಟಿ ಬರುತ್ತದೆ ಎಂಬ ನಂಬಿಕೆ ಇದೆ. ಇನ್ನೂ ಈ ವಿಷಯದಲ್ಲಿ ಅನೇಕ ಧಾರ್ಮಿಕ ದರ್ಶನಗಳಲ್ಲಿ ಭಿನ್ನಾಭಿಪ್ರಾಯಗಳಿವೆ...…

Keep Reading

ಈ ದಿನಾಂಕದಲ್ಲಿ ಹುಟ್ಟಿದ್ರೆ ನೀವು ಲವ್ ಮ್ಯಾರೇಜ್ ಆಗೋದು ಪಕ್ಕಾ : ಯಾವ ದಿನ ನೋಡಿ

ಈ ದಿನಾಂಕದಲ್ಲಿ ಹುಟ್ಟಿದ್ರೆ ನೀವು ಲವ್ ಮ್ಯಾರೇಜ್ ಆಗೋದು ಪಕ್ಕಾ : ಯಾವ ದಿನ ನೋಡಿ

ಹುಟ್ಟಿದ ದಿನವೂ ಒಂದು ಹೊಸ ಜೀವನವನ್ನು ಆರಂಭದ ಸೂಚನೆ ಆಗಿದ್ದು ಈ ಸೂಚನೆಯ ಸಮಯ ಹಾಗೂ ಗ್ರಹಗಳು ಕೊಡ ಅವರ ಜೀವನದ ದಾರಿಯನ್ನು ನಿರ್ಧಾರ ಮಾಡಬಹುದು ಎಂದರೆ ತಪ್ಪಾಗಲಾರದು. ಇನ್ನೂ ನಮ್ಮ ಹಿಂದೂ ಪುರಾಣದ ಪ್ರಕಾರ ಮಕ್ಕಳು ಹುಟ್ಟಿದ ತಕ್ಷಣ ಅವರು ಹುಟ್ಟಿದ ಸಮಯ ಹಾಗೂ ದಿನವನ್ನು ಆಧಾರಿತವಾಗಿ ಇಟ್ಟುಕೊಂಡು ಅವರ ಜಾತಕ ಹಾಗೂ ಕುಂಡಲಿಯನ್ನು ಬರೆಸಲಾಗುವುದು. ಇನ್ನೂ ನಮ್ಮ ಲೇಖನದಲ್ಲಿ ಅವರು ಹುಟ್ಟಿದ ದಿನಾಂಕದ ಪ್ರಕಾರ ಅವರ ವೈವಾಹಿಕ ಜೀವನ ನಿರ್ಧಾರ...…

Keep Reading

16 ವರ್ಷದ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ ಐಶ್ವರ್ಯ ರೈ..? ಅಂಥದ್ದೇನಾಯ್ತು ನೋಡಿ

16 ವರ್ಷದ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ ಐಶ್ವರ್ಯ ರೈ..?  ಅಂಥದ್ದೇನಾಯ್ತು ನೋಡಿ

ಬಾಲಿವುಡ್ ನ ಖ್ಯಾತ ನಟಿ ಐಶ್ವರ್ಯ ರೈ ಅವರು ಇದೀಗ ತಮ್ಮ 16 ವರ್ಷದ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ಬಾಲಿವುಡ್ ನ ನಟ ಅಮಿತಾ ಬಚ್ಚನ್ ಅವರ ಪುತ್ರ ಅಭಿಷೇಕ್ ಬಚ್ಚನ್ ಅವರು ಐಶ್ವರ್ಯ ರೈ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಪ್ರಪೋಸ್ ಮಾಡಿ ತಂದೆ ತಾಯಿ ಒಪ್ಪಿಗೆ ಪಡೆದು 2007ರಲ್ಲಿ ಮದುವೆಯಾಗಿದ್ದರು.. ಈ ದಂಪತಿಗಳಿಗೆ 2011ರಲ್ಲಿ ಒಂದು ಹೆಣ್ಣು ಮಗು ಕೂಡ ಜನನ ಆಗಿದೆ. ಸುಖವಾದ ಸಂಸಾರ, ಒಳ್ಳೆಯ ಗಂಡ, ಅತ್ತೆ ಮಾವ, ಆಸ್ತಿ ಅಂತಸ್ತು ಯಾವುದಕ್ಕೂ ಕೂಡ...…

Keep Reading

ಯಾರು ಊಹಿಸಿರದ ಇಬ್ಬರು ಸ್ಪರ್ಧಿಗಳು ಈ ವಾರ ಔಟ್..! ಡಬಲ್ ಎಲಿಮಿನೇಷನ್ ಟ್ವಿಸ್ಟ್ ಕೊಟ್ಟ ಕಿಚ್ಚ

ಯಾರು ಊಹಿಸಿರದ ಇಬ್ಬರು ಸ್ಪರ್ಧಿಗಳು ಈ ವಾರ ಔಟ್..! ಡಬಲ್ ಎಲಿಮಿನೇಷನ್ ಟ್ವಿಸ್ಟ್ ಕೊಟ್ಟ ಕಿಚ್ಚ

ಕನ್ನಡದಲ್ಲಿ ದೊಡ್ಡ ರಿಯಾಲಿಟಿ ಶೋ ಆಗಿ ಇದೀಗ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ದಿನದಿಂದ ದಿನಕ್ಕೆ ಹೆಚ್ಚು ವೀಕ್ಷಕರನ್ನ ಮಾಡಿಕೊಳ್ಳುತ್ತಿದೆ. ಈ ಬಾರಿ ಪುಟ್ಟಕ್ಕನ ಮಕ್ಕಳು ನಂಬರ್ ಒಂದನೇ ಸ್ಥಾನದಲ್ಲಿ ಇತ್ತು. ಅದಕ್ಕೂ ಕೂಡ ಟಕ್ಕರ್ ಕೊಟ್ಟಿದ್ದು ಟಿ ಆರ್ಪೀ ಯಲ್ಲಿ ಇದೆ ಬಿಗ್ಬಾಸ್ ಶೋ ಮುಂದಿದೆ. ಹೌದು ಈಗಾಗಲೇ ಬಿಗ್ ಬಾಸ್ ಆರಂಭವಾಗಿದ್ದು ಹತ್ತನೇ ಸೀಸನ್ ನ ಹತ್ತನೇ ವಾರಕ್ಕೆ ಕಾಲಿಟ್ಟಿದೆ. ಸ್ಪರ್ಧಿಗಳ ಆಟ ಆಟದ ಕೌತುಕ ದಿನದಿಂದ...…

Keep Reading

ಈ ಮೂರು ಅಕ್ಷರದ ಹುಡುಗಿಯರನ್ನು ಮದುವೆ ಆಗುವುದರಿಂದ ನಿಮಗೆ ಯಾವ ಸಮಸ್ಯೆಯೂ ಬರಲ್ವಂತೆ! ಆ ಮೂರು ಅಕ್ಷರಗಳು ಯಾವುವು ಗೊತ್ತಾ?

ಈ ಮೂರು ಅಕ್ಷರದ ಹುಡುಗಿಯರನ್ನು ಮದುವೆ ಆಗುವುದರಿಂದ ನಿಮಗೆ ಯಾವ ಸಮಸ್ಯೆಯೂ ಬರಲ್ವಂತೆ! ಆ ಮೂರು ಅಕ್ಷರಗಳು ಯಾವುವು ಗೊತ್ತಾ?

ಈ ಮೂರು ಅಕ್ಷರ ಇರುವ ಹುಡುಗಿಯರು ಅದೃಷ್ಟ ವಂತರು ಆಗಿರುತ್ತಾರಂತೆ! ಆ ಅಕ್ಷರಗಳು ಯಾವುವು ಗೊತ್ತಾ?. ಹೆಸರಿನ ಮೊದಲ ಅಕ್ಷರ ಮಾನವನ ವ್ಯಕ್ತಿತ್ವದ ಒಂದು ಭಾಗವನ್ನು ಹೇಳುತ್ತದೆ. ಇದು ಅನೇಕರ ಅನುಭವದ ಆಧಾರದ ಮೇಲೆ ಆಗಿರಬಹುದು. ಉದಾಹರಣೆಗೆ, ಹೆಸರಿನ ಮೊದಲ ಅಕ್ಷರಗಳು ಆ ವ್ಯಕ್ತಿಯ ಸಹನೆಯುಳ್ಳವನೂ ಸಾಮಾನ್ಯವಾಗಿ ಸ್ನೇಹಶೀಲನೂ ಆಗಿರಬಹುದು ಎಂಬ ಸೋಚನೆಯನ್ನು ನೀಡುತ್ತದೆ. ಇದು ಸಾಮಾನ್ಯ ನಿಯಮ ಅಲ್ಲದೆ ಹೆಸರಿನ ಮೊದಲ ಅಕ್ಷರದಿಂದ ವ್ಯಕ್ತಿತ್ವದ ವಿಶೇಷ...…

Keep Reading

S ಅಕ್ಷರದ ವ್ಯಕ್ತಿಗಳು ಈ ಸ್ವಭಾವದವರು ಆಗಿರುತ್ತಾರೆ! ಆ ಸ್ವಭಾವ ಯಾವುದು ಗೊತ್ತಾ?

S ಅಕ್ಷರದ ವ್ಯಕ್ತಿಗಳು ಈ ಸ್ವಭಾವದವರು ಆಗಿರುತ್ತಾರೆ! ಆ ಸ್ವಭಾವ ಯಾವುದು ಗೊತ್ತಾ?

ಹೆಸರಿನ ಮೊದಲ ಅಕ್ಷರದ ವ್ಯಕ್ತಿತ್ವ ಒಟ್ಟಾಗಿ ನಿರ್ಧಾರಿಸಲು ಸಾಮಾನ್ಯವಾಗಿ ಸಾಕಷ್ಟು ಕಡಿಮೆ ಆಧಾರಗಳಿವೆ. ಇದು ವ್ಯಕ್ತಿಗಳ ಸ್ವಭಾವದ ಬಗ್ಗೆ ನಿಖರ ಸೂಚನೆ ನೀಡುವುದಿಲ್ಲ, ಹೇಗೆ ಅನೇಕ ಜನರ ಸ್ವಭಾವಗಳು ಸಮಾನವಾಗಿರದು ಹಾಗೂ ಅನೇಕ ಹೆಸರುಗಳು ಅದೇ ಅಕ್ಷರದಿಂದ ಆರಂಭವಾಗಿರಬಹುದು. ಆದರೆ, ಹೆಸರಿನ ಮೊದಲ ಅಕ್ಷರದ ವ್ಯಕ್ತಿತ್ವ ಗುಣಗಳ ಬಗ್ಗೆ ಆಧಾರಿತವಾಗಿರುವ ಒಂದು ಅಂಶವಿದೆಯೇ ಎಂದರೆ ಸಾಮಾನ್ಯವಾಗಿ ಅದು ವ್ಯಕ್ತಿಯ ಸ್ನೇಹಪ್ರಿಯತೆ, ಸಹನಶೀಲತೆ ಮತ್ತು...…

Keep Reading

Go to Top