ಈ ದೇವಸ್ತಾನಕ್ಕೆ ಒಮ್ಮೆ ಭೇಟಿ ನೀಡಿ ನಿಮ್ಮ ಕಷ್ಟಕ್ಕೆ ಕಂಡಿತಾ ಪರಿಹಾರ ಆಗುತ್ತೆ! ಆ ದೇವಸ್ತಾನ ಎಲ್ಲಿದೆ ಗೊತ್ತಾ?
ಇನ್ನೂ ಮನುಷ್ಯ ಕುಲಕ್ಕೆ ಸಂಕಷ್ಟ ಬಂದ ಕೂಡಲೇ ತಟ್ಟನೆ ನೆನಪಾಗುವ ಒಂದು ಅಂಶ ಎಂದ್ರೆ ಅದು ದೇವರು. ಏಕೆಂದ್ರೆ ನಮ್ಮ ಪ್ರಯತ್ನ ಎಷ್ಟೇ ಇದ್ದರೂ ಹಣದ ಬಲ ಎಷ್ಟೇ ಗಾಡವಾಗಿದ್ದರು ಕೊಡ ದೇವ್ರ ಅನುಗ್ರಹ ತುಂಬಾ ಮುಕ್ಯ ಎಂಬುದು ಒಬ್ಬ ನಾಸ್ತಿಕನಿಗೊ ತಿಳಿದಿರುತ್ತದೆ. ನಿಮ್ಮ ಸಂಕಷ್ಟಗಳನ್ನು ಪಾರಾಗಲು ನಮ್ಮ ಲೇಖನದ ಮೂಲಕ ಸಾಕಷ್ಟು ಶಕ್ತಿ ಉಳ್ಳ ದೇವರ ಬಗ್ಗೆ ತಿಳಿಸಿದ್ದೇವೆ. ಹಾಗೆಯೇ ಇಂದು ಕೊಡ ಅಂತದ್ದೇ ಒಂದು ದೇವಸ್ತಾನದ ಬಗ್ಗೆ ತಿಳಿಸಲು ಹೊರಟ್ಟಿದ್ದೇವೆ...…