ಲೇಖಕರು

ADMIN

ಬೆಂಗಳೂರಿನಲ್ಲಿ ವಾಟರ್ ಟ್ಯಾಂಕರ್ ಅನ್ನು ಸರ್ಕಾರ ನಿಗದಿ ಪಡಿಸಿದ ದರದಲ್ಲಿ ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವುದು ಹೇಗೆ ?

ಬೆಂಗಳೂರಿನಲ್ಲಿ ವಾಟರ್ ಟ್ಯಾಂಕರ್ ಅನ್ನು ಸರ್ಕಾರ ನಿಗದಿ ಪಡಿಸಿದ  ದರದಲ್ಲಿ ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವುದು ಹೇಗೆ ?

ಕರ್ನಾಟಕ ನಿಜಕ್ಕೂ ಸಂಕಷ್ಟದ ಕಾಲವನ್ನು ಎದುರಿಸುತ್ತಿದೆ. ನೀರಿನ ಕೊರತೆಯಿಂದ ನಾಗರಿಕರ ಜೀವನೋಪಾಯಕ್ಕೆ ತೊಂದರೆಯಾಗಿದೆ. ವರದಿಗಳ ಪ್ರಕಾರ, ನೀರಿನ ಕೊರತೆಯನ್ನು ಉಲ್ಲೇಖಿಸಿ ಖಾಸಗಿ ನೀರಿನ ಟ್ಯಾಂಕರ್‌ಗಳು ಮತ್ತು ಬೋರ್‌ವೆಲ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ನಾಗರಿಕರಿಗೆ ಸಮಾನವಾಗಿ ನೀರು ವಿತರಿಸಲು ರಾಜ್ಯ ಸರ್ಕಾರ ಅಧಿಕಾರಿಗಳಿಗೆ ಸೂಚಿಸಿದೆ. ಅನೇಕ ಸಮಾಜಗಳು ತಮ್ಮ ನಿವಾಸಿಗಳಿಗೆ ದೈನಂದಿನ ಚಟುವಟಿಕೆಗಳಲ್ಲಿ ನೀರನ್ನು ಕಡಿಮೆ...…

Keep Reading

ಕೇಂದ್ರ ಸರ್ಕಾರದಿಂದ ಎಲ್‌ಪಿಜಿ ಬೆಲೆಯಲ್ಲಿ ಭಾರಿ ಇಳಿಕೆ

ಕೇಂದ್ರ ಸರ್ಕಾರದಿಂದ ಎಲ್‌ಪಿಜಿ ಬೆಲೆಯಲ್ಲಿ ಭಾರಿ ಇಳಿಕೆ

ಲೋಕಸಭೆ ಚುನಾವಣೆಗೆ ಮುನ್ನ ಕೇಂದ್ರ ಸರ್ಕಾರವು ಗೃಹಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಬೆಲೆಯನ್ನು 100 ರೂಪಾಯಿ ಕಡಿತಗೊಳಿಸಿದೆ. ಮಹಿಳಾ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಈ ಸುದ್ದಿಯನ್ನು ಪ್ರಕಟಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, "ಇಂದು, ಮಹಿಳಾ ದಿನದಂದು, ನಮ್ಮ ಸರ್ಕಾರವು ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 100 ರೂ.ಗಳಷ್ಟು ಕಡಿಮೆ ಮಾಡಲು ನಿರ್ಧರಿಸಿದೆ. ಇದು ದೇಶಾದ್ಯಂತ ಲಕ್ಷಾಂತರ ಕುಟುಂಬಗಳ ಆರ್ಥಿಕ...…

Keep Reading

ಬೆಂಗಳೂರಿನಲ್ಲಿ ನೀರಿನ ಪೂರೈಕೆಗೆ ಬೆಲೆ ನಿಗದಿ ಮಾಡಿದ ಸರ್ಕಾರ! ಲೀಟರ್ ಗೆ ಎಷ್ಟು ಗೊತ್ತಾ?

ಬೆಂಗಳೂರಿನಲ್ಲಿ ನೀರಿನ ಪೂರೈಕೆಗೆ ಬೆಲೆ ನಿಗದಿ ಮಾಡಿದ ಸರ್ಕಾರ! ಲೀಟರ್ ಗೆ ಎಷ್ಟು ಗೊತ್ತಾ?

ಇಂದಿನ ಪರಿಸ್ಥಿತಿಯಲ್ಲಿ ನೀರಿನ ಅಭಾವ ಹೆಚ್ಚಾಗುತ್ತಲೇ ಇದೇ ಎನ್ನಬಹುದು. ಈ ತಾಪಮಾನ ಹೆಚ್ಚಾಗಿರುವುದನ್ನು ನಾವು ನೋಡಿದ್ರೆ ಈ ಪರಿಸ್ಥಿತಿ ಮುಂದುವರೆದರೆ ನಮ್ಮ ಮನೆಗೆ ನೀರು ಕೊಡ ಚಿನ್ನದಂತೆ ಆಗುವ ಸಮಯ ಬಂದರು ಬರಬಹುದು ಎಂದು ಜನರು ಹೇಳುತ್ತಾ ಇದ್ದಾರೆ. ಇನ್ನೂ ಸಾಕಷ್ಟು ರಾಜ್ಯಗಳಲ್ಲಿ ನೀರಿನ ಅಭಾವ ಹೆಚ್ಚಾಗಿದೆ. ಕರ್ನಾಟಕದ ಕಾಶ್ಮೀರ ಎನ್ನುವ ಕೊಡಗಿನಲ್ಲಿ ಕೊಡ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು ಕ್ರಮೇಣವಾಗಿ ಕಾವೇರಿ ತನ್ನ ನೀರಿನ ಪ್ರಮಾಣವನ್ನು...…

Keep Reading

ಯಾವ ನಾಲ್ಕು ಕೆಲಸಕ್ಕೆ ನಿಮ್ಮ ಮನೆಯಲಿ ಲಕ್ಷ್ಮಿ ದೇವಿ ನಿಲ್ಲೋಲ್ಲ ಗೊತ್ತೇ..? ಅಸ್ಲಿ ಕಾರಣ ಇಲ್ಲಿವೆ

ಯಾವ ನಾಲ್ಕು ಕೆಲಸಕ್ಕೆ ನಿಮ್ಮ ಮನೆಯಲಿ ಲಕ್ಷ್ಮಿ ದೇವಿ ನಿಲ್ಲೋಲ್ಲ ಗೊತ್ತೇ..? ಅಸ್ಲಿ ಕಾರಣ ಇಲ್ಲಿವೆ

ಜೀವನದಲ್ಲಿ ದುಡ್ಡು ಬಹಳ ಮುಖ್ಯ, ಪ್ರತಿಯೊಂದು ಕೆಲಸಕ್ಕೂ ಈ ದುಡ್ಡು ಅನ್ನೋದು ತುಂಬಾನೇ ಅತ್ಯಮೂಲ್ಯವಾಗಿದೆ. ಹೌದು, ದುಡ್ಡನ್ನು ನಾವು ಲಕ್ಷ್ಮಿ ದೇವಿಗೆ ಹೋಲಿಸುತ್ತೇವೆ, ಲಕ್ಷ್ಮಿ ದೇವಿಯು ಯಾವ ಮನೆಯಲ್ಲಿ ನೆಲೇಸುತ್ತಾಳೆ ಎಂತಹವರ ಮದ್ಯೆ ಇರಲು ಇಷ್ಟಪಡುತ್ತಾಳೆ ಎಂಬುದಾಗಿ ಈಗಾಗಲೇ ಸಾಕಷ್ಟು ವಿಚಾರಗಳ ಈ ಕುರಿತು ನೀವು ತಿಳಿದುಕೊಂಡಿದ್ದೀರಿ. ಆದರೆ ಈ ಲೇಖನದಲ್ಲಿ ನಾವು ಸ್ವಲ್ಪ ವಿಭಿನ್ನವಾಗಿ ಅರ್ಥೈಸಿಕೊಳ್ಳೋಣ. ಪ್ರತಿಯೊಬ್ಬ ಮನುಷ್ಯನಿಗೂ ಹಣ...…

Keep Reading

ನೀವು ಯಾವ ದಿನಾಂಕದಲ್ಲಿ ಹುಟ್ಟಿದ್ದರೆ ಸರಕಾರಿ ಕೆಲಸ ಗ್ಯಾರೆಂಟಿ ಸಿಗುತ್ತೆ ಗೊತ್ತಾ..? ಇಲ್ನೋಡಿ

ನೀವು ಯಾವ ದಿನಾಂಕದಲ್ಲಿ ಹುಟ್ಟಿದ್ದರೆ ಸರಕಾರಿ ಕೆಲಸ ಗ್ಯಾರೆಂಟಿ ಸಿಗುತ್ತೆ ಗೊತ್ತಾ..? ಇಲ್ನೋಡಿ

ಈ  ಲೇಖನವನ್ನು  ನಾವು ಸಾಮಾಜಿಕ ಜಾಲ ತಾಣಗಳಲ್ಲಿ ದೊರಕುವ ಸುದ್ದಿಗಳನ್ನು ಆದರಿಸಿ ಕೊಟ್ಟಿರುತ್ತೇವೆ . ಇದು ನಮ್ಮ ಸ್ವಂತ ಅಭಿಪ್ರಾಯ ವಲ್ಲ . ಜ್ಯೋತಿಷ್ಯ ಮತ್ತು ಪಂಚಾಂಗ ನಂಬುವರು ಎಷ್ಟು ಜನ ಇದ್ದರೋ ಅಷ್ಟೇ ಜನ ನಂಬದಿರುವರು ಇದ್ದಾರೆ . ಇದು ಅವರವರ ನಂಬಿಕೆಗೆ ಬಿಟ್ಟದ್ದು  ಆದರೆ ಎಲ್ಲರಿಗೂ ಒಳ್ಳೆಯದಾಗಲಿ ಎಂದು ನಾವು ಬಯಸುತ್ತೇವೆ . ಅನ್ಯತಾ ಭಾವಿಸ ಬೇಡಿ ಜೀವನದಲ್ಲಿ ಪ್ರತಿಯೊಂದು ವಿಷಯಗಳನ್ನು ದಿನಗಳು ಕಳೆದಂತೆ ಎಲ್ಲರೂ ಅರಿತುಕೊಳ್ಳುವುದು...…

Keep Reading

ಶಿವರಾತ್ರಿಗೆ ಉಪವಾಸ ಇರಬೇಕೆಂದುಕೊಂಡಿದ್ದೀರಾ? ಆ ದಿನ ಏನು ಸೇವಿಸಬೇಕು, ಏನು ಸೇವಿಸಬಾರದು? ಇಲ್ಲಿದೆ ಮಾಹಿತಿ

ಶಿವರಾತ್ರಿಗೆ ಉಪವಾಸ ಇರಬೇಕೆಂದುಕೊಂಡಿದ್ದೀರಾ? ಆ ದಿನ ಏನು ಸೇವಿಸಬೇಕು, ಏನು ಸೇವಿಸಬಾರದು? ಇಲ್ಲಿದೆ ಮಾಹಿತಿ

ಶಿವರಾತ್ರಿ ಎಂದರೆ ನೆನಪಿಗೆ ಬರುವುದು ಜಾಗರಣೆ, ಉಪವಾಸ. ನಿಯಮಾನುಸಾರ ಪೂಜೆ ಮಾಡಿದರೆ ಶಿವನು ನಿಮಗೆ ಒಲಿಯುತ್ತಾನೆ. ಆದರೆ ಉಪವಾಸ ಮಾಡುವಾಗ ಕೆಲವೊಂದು ಆಹಾರಗಳನ್ನು ಸೇವಿಸಬಾರದು. ಹಬ್ಬದಂದು ಏನೆಲ್ಲಾ ಆಹಾರಗಳನ್ನು ಸೇವಿಸಬೇಕು ಎನ್ನುವುದರ ಬಗ್ಗೆ ನಿಮಗೆ ಮಾಹಿತಿ ಇರಲಿ. ದೇಶಾದ್ಯಂತ ಮಾರ್ಚ್‌ 8ರಂದು ಶಿವರಾತ್ರಿ ಆಚರಿಸಲಾಗುತ್ತಿದೆ. ಭಕ್ತರು ಶಿವಾಲಯಗಳಿಗೆ ತೆರಳಿ ಭೋಲೇನಾಥನ ದರ್ಶನ ಮಾಡಿ ಪ್ರಾರ್ಥನೆ ಸಲ್ಲಿಸಲು ಎದುರು ನೋಡುತ್ತಿದ್ದಾರೆ....…

Keep Reading

ನನ್ನ ಸಾವಿಗೆ ಅವನೇ ಕಾರಣ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟ ವಿಜಯಲಕ್ಷ್ಮಿ! ಅವರು ಯಾರು ಗೊತ್ತಾ?

ನನ್ನ ಸಾವಿಗೆ ಅವನೇ ಕಾರಣ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟ ವಿಜಯಲಕ್ಷ್ಮಿ! ಅವರು ಯಾರು ಗೊತ್ತಾ?

ನನಗೆ ಉಳಿದಿರುವುದು ಆತ್ಮಹತ್ಯೆ ಒಂದೇ ಕಾರಣ ಎಂದ ವಿಜಯಲಕ್ಷ್ಮಿ! ಯಾಕೆ ಗೊತ್ತಾ? ನಟಿ ವಿಜಯ ಲಕ್ಷ್ಮಿ ಅವರ ಬಗ್ಗೆ ಹೆಚ್ಚಾಗಿ ನಾವು ಹೇಳಬೇಕಿಲ್ಲ. ವಿಷ್ಣುವರ್ಧನ್ ಹಾಗೂ ಅಂಬರೀಷ್ ಅವರ ಕಾಲದಲ್ಲಿ ಟಾಪ್ ಹೀರೋಯಿನ್ ಎಂದು ಗುರುತಿಸಿಕೊಂಡು ಸಾಕಷ್ಟು ಹಿಟ್ ಚಿತ್ರಗಳನ್ನು ಕೊಡ ನೀಡಿದ್ದಾರೆ. ಇನ್ನೂ ಇವರು ನಮ್ಮ ಸ್ಯಾಂಡಲ್ ವುಡ್ ಅಲ್ಲದೆ ಪರ ಭಾಷೆಗಳಲ್ಲಿ ಕೊಡ ನಟಿಸಿ ಅತ್ಯುತ್ತಮ ಎಂಬ ಹೆಸರು ಪಡೆದಿದ್ದಾರೆ ಎಂದು ಹೇಳಬಹುದು. ಇನ್ನೂ ಇವರ ನಟನೆಗೆ ಆಗಿನಿಂದ...…

Keep Reading

ಮಳೆ.! ಮಳೆ.! ಮಾರ್ಚ್ ರಿಂದ ರಾಜ್ಯದ 8 ಜಿಲ್ಲೆಗಳಿಗೆ ಭಯಂಕರ ಮಳೆ||

ಮಳೆ.! ಮಳೆ.! ಮಾರ್ಚ್  ರಿಂದ ರಾಜ್ಯದ 8 ಜಿಲ್ಲೆಗಳಿಗೆ ಭಯಂಕರ ಮಳೆ||

ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಎಂದು ಹೇಳಬಹುದು. ಇನ್ನೂ ಈ ತಾಪಮಾನವನ್ನು ನೋಡಿದರೆ ಬೇಸಿಗೆ ಅಲ್ಲದೆ ಇರುವ ಜನವರಿ ಹಾಗೂ ಫೆಬ್ರವರಿಯಲ್ಲಿ ಬೇಸಿಗೆ ಈ ಮಟ್ಟಿಗೆ ಉರಿಯುತ್ತುರುವಾಗ ಇನ್ನೂ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ನಮ್ಮ ಗತಿ ಏನೂ ಎನ್ನುವಂತಾಗಿದೆ. ಇನ್ನೂ ಈಗಾಗಲೇ ಸಾಕಷ್ಟು ಜಿಲ್ಲೆಗಳಲ್ಲಿ ನೀರಿನ ಅಭಾವ ಹೆಚ್ಚಾಗಿದೆ ಎಂದು ಹೇಳಬಹುದು. ಹೀಗೆ ದಿನಗಳನ್ನು ಕಳೆದರೆ ಇರುವ ನೀರೆಲ್ಲ ಈ ತಾಪಮಾನಕ್ಕೆ ಬತ್ತು ಹೋಗಿ...…

Keep Reading

ಬೇಸಿಗೆಗೆ ಮುನ್ನವೇ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ : ನಿಮ್ಮ ಏರಿಯಾ ದಲ್ಲಿ ನೀರು ಬರುತಿದ್ದೆಯಾ ?

ಬೇಸಿಗೆಗೆ ಮುನ್ನವೇ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ : ನಿಮ್ಮ ಏರಿಯಾ ದಲ್ಲಿ ನೀರು ಬರುತಿದ್ದೆಯಾ ?

ಬೆಂಗಳೂರು ಬೇಸಿಗೆ ಆರಂಭವಾಗುತ್ತಿದ್ದಂತೆ ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಮಂಗಳವಾರದಿಂದ 24 ಗಂಟೆ ನೀರು ಪೂರೈಕೆ ಸ್ಥಗಿತಗೊಂಡಿದೆ  ಹೊರಮಾವು ನಿವಾಸಿಯೊಬ್ಬರು, ಒಂದು ತಿಂಗಳಿನಿಂದ ಅಂತರ್ಜಲವನ್ನು ಬಳಸಲು ಸಾಧ್ಯವಾಗಲಿಲ್ಲ ಮತ್ತು ಈಗ ನೀರಿನ ಟ್ಯಾಂಕರ್‌ಗಳನ್ನು ಅವಲಂಬಿಸಿದ್ದಾರೆ. ಟ್ಯಾಂಕರ್‌ಗಳು ₹ 6,000 ಶುಲ್ಕ ವಿಧಿಸುತ್ತವೆ, ಪ್ರತಿ ದಿನ ಈ ಬೆಲೆಯನ್ನು ಪಾವತಿಸಬೇಕಾದರೆ ನಮಗೆ ತುಂಬಾ ಕಷ್ಟವಾಗುತ್ತದೆ, ಕುಡಿಯುವ ನೀರು ಮತ್ತು ಇತರ...…

Keep Reading

ಈ ಐದು ಅಕ್ಷರದ ಪುರುಷರಿಗೆ ಜನ್ಮದಿಂದಲೆ ರಾಜ ಯೋಗ ಇರುತ್ತದೆ! ಆ ಐದು ಅಕ್ಷರ ಯಾವುದು ಗೊತ್ತಾ?

ಈ ಐದು ಅಕ್ಷರದ ಪುರುಷರಿಗೆ ಜನ್ಮದಿಂದಲೆ ರಾಜ ಯೋಗ ಇರುತ್ತದೆ! ಆ ಐದು ಅಕ್ಷರ ಯಾವುದು ಗೊತ್ತಾ?

ಮನುಷ್ಯರಿಗೆ ಹೆಸರು ಕೊಡಲು ಅನೇಕ ಕಾರಣಗಳಿವೆ. ಹೆಸರು ವ್ಯಕ್ತಿಯ ವ್ಯಕ್ತಿತ್ವವನ್ನು ಹೊಂದಿದೆ, ಸಂಬಂಧಗಳನ್ನು ಪರಿಷ್ಕರಿಸುತ್ತದೆ,  ಹೆಸರು ವ್ಯಕ್ತಿಯ ಭಾಷೆಯ, ಸಂಸ್ಕೃತಿಯ, ಹುಟ್ಟುಗಟ್ಟಲೆಯ, ಅಥವಾ ಮೂಲಭೂತ ವಿಶೇಷಗಳ ಪ್ರತಿಬಿಂಬವಾಗಿದೆ. ಇನ್ನೂ ನಮ್ಮ ಹಿಂದೂ ಧರ್ಮದಲ್ಲಿ ಹೆಸರುಗಳನ್ನು ಇಡಲು ಕೊಡ ಒಂದು ರೀತಿ ನೀತಿಯನ್ನು ಆಚರಣೆ ಮಾಡಿಕೊಂಡು ಬಂದು ಅದರಿಂದ ಆ ಮಗುವಿನ ಭವಿಷ್ಯವನ್ನು ಬದಲಾಯಿಸುವ ಉದ್ದೇಶ ಹೊಂದಿರುತ್ತದೆ. ಹೀಗಿರುವಾಗ ಇದೆ ಹಿಂದೂ...…

Keep Reading

Go to Top