ಬೆಳ್ಳುಳ್ಳಿ ಕಬಾಬ್ ಫೇಮಸ್ ಆದ ನಂತರ ರಾಹುಲ್ಲಾನ ಕೆಲ್ಸ ಇಂದ ತೆಗೆದ್ರ ಚಂದ್ರು! ಇಲ್ಲಿದೆ ಅವರ ಸ್ಪಷ್ಟನೆ?
ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಮನೋರಂಜನೆಗೆ ಎಂದು ಬಳಸುವ ಒಂದು ವೇದಿಕೆ ಎಂದು ಹೇಳಬಹುದು. ಹಾಗೆಯೇ ಅವಕಾಶಗಳಿಂದ ವಂಚಿತರದವರಿಗೆ ಇದೊಂದು ಒಳ್ಳೆಯ ವೇದಿಕೆಯಾಗಿ ನಿರ್ಮಾಣ ಆಗಿದೆ ಎಂದರೆ ತಪ್ಪಾಗಲಾರದು. ಆದರೆ ದಿನದಿಂದ ದಿನಕ್ಕೆ ಇದರಿಂದ ಹೆಚ್ಚಿನ ಉಪಯೋಗದ ಜೊತೆಗೆ ಅತಿರೇಕದ ವರ್ತನೆ ಕೊಡ ಹೆಚ್ಚಾಗುತ್ತಾ ಬರುತ್ತಿದೆ ಎನ್ನಬಹುದು. ಇನ್ನೂ ಇದ್ರಿಂದ ಒಬ್ಬ ವ್ಯಕ್ತಿ ಹೇಗೆ ನಿಮಿಷಗಳಲ್ಲಿ ಹೆಚ್ಚಿನ ಪ್ರಸಿದ್ದಿಯನ್ನು ಪಡೆಯಬಹುದು ಹಾಗೆಯೇ ಅವರ...…