ಲೇಖಕರು

ADMIN

ಈ ನಾಲ್ಕು ರಾಶಿಯವರಿಗೆ ದಾಂಪತ್ಯದಲ್ಲಿ ಆಸಕ್ತಿ ಬೇಗ ಕಡಿಮೆ ಆಗುತ್ತದೆಯಂತೆ ! ಆ ನಾಲ್ಕು ರಾಶಿ ಯಾವುವು ಗೊತ್ತಾ?

ಈ ನಾಲ್ಕು ರಾಶಿಯವರಿಗೆ ದಾಂಪತ್ಯದಲ್ಲಿ ಆಸಕ್ತಿ ಬೇಗ ಕಡಿಮೆ ಆಗುತ್ತದೆಯಂತೆ ! ಆ ನಾಲ್ಕು ರಾಶಿ ಯಾವುವು ಗೊತ್ತಾ?

ಮದುವೆಯ ನಂತರ ಅನೇಕರಿಗೆ ತಮ್ಮ ದಾಂಪತ್ಯದ ಜೀವನದಲ್ಲಿ ಆಸಕ್ತಿಯನ್ನು ಬೇಗ ಕಳೆದುಕೊಳ್ಳುತ್ತಾರೆ. ಇನ್ನೂ ವಯಕ್ತಿಕ ಹಾಗೂ ರಾಶಿಯ ಅನುಗುಣವಾಗಿ ಹೇಳುವುದಾದರೆ ಈ ನಾಲ್ಕು ರಾಶಿಯವರಿಗೆ ಬೇಗ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ಆ ರಾಶಿಯವರು ಯಾರು ಹಾಗೂ ಯಾಕೆ ಎಂದು ನಮ್ಮ ಲೇಖನದ ಮೂಲಕ ತಿಳಿಯೋಣ ಬನ್ನಿ.  ಸಿಂಹ ರಾಶಿ; ಸಿಂಹ ರಾಶಿ ಜನರು ಜ್ಯೋತಿಷ್ಯದ ದೃಷ್ಟಿಯಿಂದ ವಿಶೇಷವಾಗಿ ಸೂರ್ಯನ ಅಧೀನದಲ್ಲಿರುತ್ತಾರೆ. ಅವರು...…

Keep Reading

ಮಂಗಳನ ರಾಶಿ ಬದಲಾವಣೆಯಿಂದ ಇವರಿಗೆ ಅಶುಭ, ಏಪ್ರಿಲ್ 23 ರಿಂದ ಏನಾಗುತ್ತದೆ ತಿಳಿಯಿರಿ! ಇಲ್ಲಿದೆ ಫುಲ್ ಡೀಟೇಲ್ಸ್?

ಮಂಗಳನ ರಾಶಿ ಬದಲಾವಣೆಯಿಂದ ಇವರಿಗೆ ಅಶುಭ, ಏಪ್ರಿಲ್ 23 ರಿಂದ ಏನಾಗುತ್ತದೆ ತಿಳಿಯಿರಿ! ಇಲ್ಲಿದೆ ಫುಲ್ ಡೀಟೇಲ್ಸ್?

ಮಂಗಳ ಅನುಗ್ರಹ ಪಡೆಯುವ ಐದು ರಾಶಿಗಳು ಇವು! ಆ ರಾಶಿಗಳು ಯಾವುವು ಗೊತ್ತಾ? ಮೇಷ ರಾಶಿ; ಮೇಷ ರಾಶಿಯ ಜನರಿಗೆ ಮಂಗಳನ ಅನುಗ್ರಹ ಎಂದರೆ ಎಂದರೆ ಅವರಿಗೆ ಅದ್ಭುತ ಶಕ್ತಿ ಮತ್ತು ಉತ್ಸಾಹ ಸಿಗುವುದು. ಮಂಗಳ ಗ್ರಹ ಮೇಷ ರಾಶಿಯ ಸ್ವಾಮಿಯಾಗಿದ್ದು, ಆ ರಾಶಿಯಲ್ಲಿ ಮಂಗಳನ ಸ್ಥಾನವು ಕ್ರಿಯಾಶೀಲತೆ, ಧೈರ್ಯ ಮತ್ತು ಯೋಧಾ ಶಕ್ತಿಯನ್ನು ಬೆಳೆಸುವುದಕ್ಕೆ ಅನುಕೂಲಕರವಾಗಿದೆ. ಹೀಗೆ, ಮೇಷ ರಾಶಿಯ ಜನರಿಗೆ ಮಂಗಳನ ಅನುಗ್ರಹದಿಂದ ವೀರ್ಯ, ನಿಷ್ಠೆ, ಬಲ ಮತ್ತು ಧೈರ್ಯವೇ...…

Keep Reading

ಸರಿಗಮಪ ಸೀಸನ್ 20ರ ಫಿನಾಲೆ ವೇದಿಕೆಯಲ್ಲಿ ಮೋಸ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್?

ಸರಿಗಮಪ ಸೀಸನ್ 20ರ ಫಿನಾಲೆ ವೇದಿಕೆಯಲ್ಲಿ  ಮೋಸ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್?

ಇನ್ನೂ ಮನೋರಂಜನೆಯ ವಿಷಯಕ್ಕೆ ಬಂದರೆ ನಮ್ಮಲ್ಲಿ ಸಾಕಷ್ಟು ವೇದಿಕೆಗಳು ಇವೆ. ಈ ವೇದಿಕೆಯ ಮೂಲಕ ಸಾಕಷ್ಟು ಕಲಾವಿದರು ಇಂದು ತಮ್ಮ ನಟನೆಯ ಮೂಲಕ ಎಲ್ಲಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಬಹುದು. ಇನ್ನೂ ಕಲೆಯ ವಿಚಾರಕ್ಕೆ ಬಂದರೆ ಸಾಕಷ್ಟು ವಿಭಿನ್ನ ಕಲೆಗಳು ನಮ್ಮಲ್ಲಿ ಇದೆ ಎಂದು ಹೇಳಬಹುದು. ಆದರೆ ಎಲ್ಲಾ ಕ್ಷೇತ್ರದ ಜನರು ಇಷ್ಟ ಪಡುವ ಒಂದು ಕಲೆ ಎಂದರೆ ಅದು ಸಂಗೀತ ಕ್ಷೇತ್ರ ಎಂದು ಹೇಳಬಹುದು. ಈ ಕ್ಷೇತ್ರ ಎಲ್ಲರಿಗೂ ಕೊಡ ಅಚ್ಚು ಮೆಚ್ಚು...…

Keep Reading

WPL 2024 ರಲ್ಲಿ ವಿಜಯ ಕ್ಕೆ ಕಾರಣವಾದ RCB ಫ್ಯಾನ್ಸ್ ಮನ ಗೆದ್ದ ಶ್ರೇಯಾಂಕ ಪಾಟೀಲ್ ಯಾರು ಗೊತ್ತಾ ?

WPL 2024 ರಲ್ಲಿ  ವಿಜಯ ಕ್ಕೆ ಕಾರಣವಾದ   RCB ಫ್ಯಾನ್ಸ್ ಮನ ಗೆದ್ದ  ಶ್ರೇಯಾಂಕ ಪಾಟೀಲ್  ಯಾರು ಗೊತ್ತಾ ?

ಕರ್ನಾಟಕದ ಡೈನಾಮಿಕ್ ಕ್ರಿಕೆಟಿಗ ಶ್ರೇಯಾಂಕಾ ಪಾಟೀಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ನಂತರ ಮನೆಮಾತಾಗಿದ್ದಾರೆ. ಜುಲೈ 31, 2002 ರಂದು ಕಲಬುರಗಿಯಲ್ಲಿ ಜನಿಸಿದ ಅವರು ತಮ್ಮ ಆರಂಭಿಕ ದಿನಗಳಿಂದಲೂ ಅದ್ಭುತ ಪ್ರತಿಭೆ. ದೇಶೀಯ ಸರ್ಕ್ಯೂಟ್‌ನಲ್ಲಿ ತನ್ನ ಛಾಪನ್ನು ಮೂಡಿಸುತ್ತಾ, ಶ್ರೇಯಾಂಕಾ 2023 ರಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಲು ಶ್ರೇಯಾಂಕಗಳ ಮೂಲಕ...…

Keep Reading

ಜಾತಕದ ಪ್ರಕಾರ ಈ ಬಾರಿಯ ಪ್ರಧಾನಿ ಇವರೇ ಎಂದ ಸ್ವಾಮೀಜಿ! ನಮ್ಮ ಪ್ರಧಾನಿ ಯಾರು ಗೊತ್ತಾ?

ಜಾತಕದ ಪ್ರಕಾರ ಈ ಬಾರಿಯ ಪ್ರಧಾನಿ ಇವರೇ ಎಂದ ಸ್ವಾಮೀಜಿ! ನಮ್ಮ ಪ್ರಧಾನಿ ಯಾರು ಗೊತ್ತಾ?

ಭಾರತದ ಪ್ರಧಾನಿ ಮೋದಿ ಅನೇಕ ವಿವಾದಗಳು ಮತ್ತು ಹೊಸತುಗಳ ಸಹಿತ ಸಾರ್ವಜನಿಕವಾಗಿ ಚರ್ಚಿಸಲ್ಪಡುತ್ತಿದ್ದಾರೆ. ಅವರು ರಾಷ್ಟ್ರೀಯ ಮಟ್ಟದ ನೀತಿಗಳ ಕಡೆಗೆ ಗಮನವನ್ನು ಸೆಳೆಯುವಂತಹ ಚಾಲನೆಗಳನ್ನು ಅಂಗೀಕರಿಸಿ ಮತ್ತು ಬೇರೆ ಬೇರೆ ಪ್ರಶ್ನೆಗಳಲ್ಲಿ ಅವರ ಕಾರ್ಯಶೈಲಿ ಮತ್ತು ನೀತಿಗಳನ್ನು ವಿಮರ್ಶಿಸುವುದು ಸಾಮಾನ್ಯವಾಗಿದೆ. ಇದು ದೇಶದ ರಾಜಕೀಯ ಮತ್ತು ಸಾಮಾಜಿಕ ಚರಿತ್ರೆಯ ಭಿನ್ನಾಂಗಗಳ ಮೇಲೆ ವಿಚಾರ ಮಾಡುವುದರ ಮೂಲಕ ಸಾಧ್ಯವಾಗುತ್ತದೆ. ಇನ್ನೂ 2024ರ ಲೋಕಸಭಾ...…

Keep Reading

ಮಾರ್ಚ್ 15ರ ನಂತರ ಈ ಐದು ರಾಶಿಗಳಿಗೆ ಹಣ ಕಾಸಿನ ಲಾಭ ಜಾಸ್ತಿ! ಯಾವೆಲ್ಲ ರಾಶಿಗಳು ಗೊತ್ತಾ?

ಮಾರ್ಚ್ 15ರ ನಂತರ ಈ ಐದು ರಾಶಿಗಳಿಗೆ ಹಣ ಕಾಸಿನ  ಲಾಭ ಜಾಸ್ತಿ! ಯಾವೆಲ್ಲ ರಾಶಿಗಳು ಗೊತ್ತಾ?

ಮಾರ್ಚ್ 15ರ ನಂತರ ಗ್ರಹಗಳು ತನ್ನ ಪಥದ ಸ್ಥಾನವನ್ನು ಬದಲಾವಣೆ ಮಾಡಲಿದೆ. ಇನ್ನೂ ಈ ಬದಲಾವಣೆಯಿಂದ ಐದು ರಾಶಿಯ ಜನರಿಗೆ ಲಕ್ಷ್ಮಿ ಯೋಗ ಪಡೆಯಲಿದ್ದಾರೆ. ಇನ್ನೂ ಈ ಫಲದಿಂದ ಯಾವೆಲ್ಲ ಲಾಭ ಹಾಗೂ ಶುಭ ಪಡೆಯಲಿದ್ದಾರೆ ಇನ್ನೂ ಆ ರಾಶಿಗಳು ಯಾವುವು ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ. ಮೇಷ ರಾಶಿ; ಮೇಷ ರಾಶಿಯಲ್ಲಿ ಲಕ್ಷ್ಮಿ ಯೋಗವು ಅತ್ಯಂತ ಶುಭವಾದ ಯೋಗಗಳಲ್ಲೊಂದು. ಈ ಯೋಗದಿಂದ ಜನ್ಮತಾಳುವವರು ಆರ್ಥಿಕ ಸ್ಥಿತಿಯಲ್ಲಿ ಹೆಚ್ಚು ಪ್ರಗತಿ...…

Keep Reading

ಏಪ್ರಿಲ್ 9ರಿಂದ ಈ ಮೂರು ರಾಶಿಗಳಿಗೆ ರಾಜಯೋಗ ಶುರುವಾಗಲಿದೆ! ಆ ಮೂರು ರಾಶಿಗಳು ಯಾವುವು ಗೊತ್ತಾ?

ಏಪ್ರಿಲ್ 9ರಿಂದ  ಈ ಮೂರು ರಾಶಿಗಳಿಗೆ ರಾಜಯೋಗ ಶುರುವಾಗಲಿದೆ! ಆ ಮೂರು ರಾಶಿಗಳು ಯಾವುವು ಗೊತ್ತಾ?

ಇನ್ನೂ ಏಪ್ರಿಲ್ ನಂತರ ಮೂರು ರಾಶಿಯ ಜನರಿಗೆ ರಾಜ ಯೋಗ ಶುರುವಾಗಲಿದೆ. ಈ ರಾಜ ಯೋಗದಿಂದ ಎಲ್ಲವು ಶುಭ ಫಲಗಳನ್ನು ಈ ಮೂರು ರಾಶಿಯವರು ಅನುಭವಿಸಲಿದ್ದಾರೆ. ಆ ಮೂರು ರಾಶಿಗಳು ಯಾವುವು ಎಂದು ನೋಡೋಣ ಬನ್ನಿ. ಮೇಷ ರಾಶಿ; ಮೇಷ ರಾಶಿಯವರ ಏಪ್ರಿಲ್ ಮಾಸದಲ್ಲಿ ರಾಜಯೋಗ ಸಿಗಲಿದೆ. ಇನ್ನೂ ಈ ರಾಶಿಯ ಜನರಿಗೆ ಕೆಲಸದ ಕ್ಷೇತ್ರದಲ್ಲಿ ನಿಮ್ಮ ಪ್ರಯತ್ನಗಳು ಫಲಕಾರಿಯಾಗುತ್ತಿರುವಂತೆ ಕಾಣುತ್ತದೆ. ನಿಮ್ಮ ನಿರೀಕ್ಷೆಗಳು ಸಾಧಾರಣವಾಗಿ ಪೂರೈಸಲು ಸಹಾಯಕವಾಗುತ್ತದೆ....…

Keep Reading

ರಸ್ತೆ ಅಪಘಾತದಲ್ಲಿ ಕೊನೆ ಉಸಿರು ಎಳೆದ ನ್ಯಾಷನಲ್ ಅವಾರ್ಡ್ ವಿಜೇತ ನಟಿ! ಆ ನಟಿ ಯಾರು ಗೊತ್ತಾ?

ರಸ್ತೆ ಅಪಘಾತದಲ್ಲಿ ಕೊನೆ ಉಸಿರು ಎಳೆದ ನ್ಯಾಷನಲ್ ಅವಾರ್ಡ್ ವಿಜೇತ ನಟಿ! ಆ ನಟಿ ಯಾರು ಗೊತ್ತಾ?

ನಮ್ಮ ಬಣ್ಣದ ರಂಗ ದಿನದಿಂದ ದಿನಕ್ಕೆ ತನ್ನ ಬಣ್ಣದ ರೀತಿಯಲ್ಲಿ ಮನೋರಂಜನೆಯನ್ನು ದುಪ್ಪಟ್ಟು ಮಾಡಿಕೊಳ್ಳುವಂತೆ ಬಣ್ಣಗಳ ಸಂಖ್ಯೆಯನ್ನು ದುಪ್ಪಟ್ಟು ಮಾಡಿದೆ ಎಂದು ಹೇಳಬಹುದು. ಈಗ ಸದ್ಯದಲ್ಲಿ ಕಲಾವಿದರ ಸಂಖ್ಯೆ ಕೊಡ ಅಷ್ಟೇ ಇದೆ. ಆದ್ರೆ ಈ ರಂಗಕ್ಕೆ ಆಯಸ್ಸು ಯಾವತ್ತೂ ಮುಗಿಯತ್ತೆ ಎಂದು ಅಂದಾಜು ಮಾಡಲಿಕ್ಕೂ ಸಾದ್ಯವಿಲ್ಲ. ಇಂದಿನ ಟ್ರೆಂಡ್ ಹುಟ್ಟುಹಾಕಿದ ಕಲಾವಿದರು ಮುಂದೊಂದು ದಿನ ಒಂದು ಚಿಕ್ಕ ಅವಕಾಶಕ್ಕಾಗಿ ಕಾಯುತ್ತಾ ಕುಳಿತುಕೊಳ್ಳುವ ಪರಿಸ್ಥಿತಿ...…

Keep Reading

ಈ ಮೂರು ರಾಶಿಯ ಜನರಿಗೆ ಹೆಚ್ಚಾಗಿ ಡೈವರ್ಸ್ ಆಗುತ್ತದೆ! ಆ ಮೂರು ರಾಶಿಗಳು ಯಾವುವು ಗೊತ್ತಾ?

ಈ ಮೂರು ರಾಶಿಯ ಜನರಿಗೆ ಹೆಚ್ಚಾಗಿ ಡೈವರ್ಸ್ ಆಗುತ್ತದೆ! ಆ ಮೂರು ರಾಶಿಗಳು ಯಾವುವು ಗೊತ್ತಾ?

ವೈವಾಹಿಕ ಸುಖ ಹಾಗೂ ಸಂತಾನ ಯೋಗ ಭವಿಷ್ಯವಾಣಿಯಲ್ಲಿ ಪ್ರಮುಖವಾಗಿ ಜಾತಕದ ಲಗ್ನ ಸ್ಥಾನ, ಪುತ್ರ ಸ್ಥಾನ, ಶುಭ ಗ್ರಹಗಳ ಸ್ಥಿತಿ ಇತ್ಯಾದಿಗಳನ್ನು ಪರಿಶೀಲಿಸಿ ನೋಡುತ್ತವೆ. ಈ ಯೋಗ ಇರುವತಕ್ಕೆ ಕೆಲವು ಪ್ರಮುಖ ಅಂಶಗಳು  ರಾಶಿ ಚಕ್ರದಲ್ಲಿ ಘೋಚಾರ್ ಆಗಬೇಕು. ಇನ್ನೂ  ಲಗ್ನ ಸ್ಥಾನದ ಸ್ಥಿತಿ ಹೆಚ್ಚು ಪ್ರಯೋಜನ ಕಾರಿಯಾಗಿದ್ದಾಗ  ಮತ್ತು ಶುಭ ಗ್ರಹಗಳು ಲಗ್ನ ಸ್ಥಾನದಲ್ಲಿ ಇದ್ದಾಗ, ವೈವಾಹಿಕ ಸುಖ ಮತ್ತು ಸಂತಾನ ಯೋಗ ಉಂಟಾಗುತ್ತದೆ. ಹಾಗೆಯೇ ಪುತ್ರ ಸ್ಥಾನದ...…

Keep Reading

ಮೋದಿ ಅವ್ರಿಗೆ ಬರುವ ಗಂಡಾತರಗಳ ಬಗ್ಗೆ ಎಚ್ಚರಿಕೆ ನೀಡಿದ ಬ್ರಹ್ಮಾಂಡ ಗುರೂಜಿ! ಇವ್ರು ಹೇಳೋದು ಏನು ಗೊತ್ತಾ?

ಮೋದಿ ಅವ್ರಿಗೆ ಬರುವ ಗಂಡಾತರಗಳ ಬಗ್ಗೆ ಎಚ್ಚರಿಕೆ ನೀಡಿದ ಬ್ರಹ್ಮಾಂಡ ಗುರೂಜಿ! ಇವ್ರು ಹೇಳೋದು ಏನು ಗೊತ್ತಾ?

ಭಾರತೀಯ ರಾಜಕೀಯ ಪ್ರಸ್ತುತಿಯಲ್ಲಿ  ಪ್ರಧಾನ ಮಂತ್ರಿ ನರೇಂದ್ರ ಮೋದಿ ಅತ್ಯಂತ ಪ್ರಮುಖ ವ್ಯಕ್ತಿಯಾಗಿದ್ದಾರೆ. ಅವರು 2014 ರಿಂದ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ನೇತೃತ್ವದಲ್ಲಿ ಭಾರತದ ರಾಜಕೀಯ, ಆರ್ಥಿಕ, ಸಾಮಾಜಿಕ ಹಾಗೂ ನೈತಿಕ ಕ್ಷೇತ್ರಗಳಲ್ಲಿ ಅನೇಕ ಬದಲಾವಣೆಗಳು ನಡೆದಿವೆ. ಅವರ ನೇತೃತ್ವದಲ್ಲಿ ಅನೇಕ ಯೋಜನೆಗಳು ಹಾಗೂ ಪ್ರಕ್ರಿಯೆಗಳು ಅಮಲುಗೊಂಡಿವೆ. ಅವರ ನೇತೃತ್ವದಲ್ಲಿ ಭಾರತದ ಆರ್ಥಿಕ ಪ್ರಗತಿಯ ಬಗ್ಗೆ ವಿವಿಧ...…

Keep Reading

Go to Top