ಮನೆ ಮಠವನ್ನು ಮಾರುವ ಪರಿಸ್ಥಿಯಲ್ಲಿ ಇದ್ದ ನಟ ದ್ವಾರಕೀಶ್! ಇವರ ಸಾವಿನ ಅಸಲಿ ಕಾರಣ ಏನು ಗೊತ್ತಾ?
ಇನ್ನೂ ನಮ್ಮ ಸ್ಯಾಂಡಲ್ ವುಡ್ ನ ಹಿರಿಯ ಕಲಾವಿದರ ಕೊಂಡಿ ಒಂದೊಂದಾಗಿ ಕಳಚಿ ಬೀಳುತ್ತಾ ಬಂದಿದೆ ಎಂದು ಹೇಳಬಹುದು. ಕಳೆದ ವರ್ಷದಲ್ಲಿ ಹಿರಿಯ ಕಲವಿದೆಯಾಗಿದ್ದ ಲೀಲಾವತಿ ಅಮ್ಮ ಅವರು ಅಗಲಿದ್ದರು. ಇದೀಗ ದ್ವಾರಕೀಶ್ ಅವರು ಇಂದು ಬೆಳಿಗ್ಗೆ ನಮ್ಮನ್ನು ಅಗಲಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಇನ್ನೂ ಅವರ ಮಗ ಯೋಗೇಶ್ ಅವರು ಮಾದ್ಯಮಗಳ ಮುಂದೆ ಬಂದು ತಿಳಿಸಿರುವ ಪ್ರಕಾರ ರಾತ್ರಿ ಹೊಟ್ಟೆ ನೋವು ಎಂದಿದ್ದರು. ಮಾತ್ರೆ ಕೊಡ ತೆಗೆದುಕೊಂಡು ಮಲಗಿ ಬೆಳಗೆ ಎದ್ದು...…