ಲೇಖಕರು

ADMIN

ಮನೆ ಮಠವನ್ನು ಮಾರುವ ಪರಿಸ್ಥಿಯಲ್ಲಿ ಇದ್ದ ನಟ ದ್ವಾರಕೀಶ್! ಇವರ ಸಾವಿನ ಅಸಲಿ ಕಾರಣ ಏನು ಗೊತ್ತಾ?

ಮನೆ ಮಠವನ್ನು ಮಾರುವ ಪರಿಸ್ಥಿಯಲ್ಲಿ ಇದ್ದ ನಟ ದ್ವಾರಕೀಶ್! ಇವರ ಸಾವಿನ ಅಸಲಿ ಕಾರಣ ಏನು ಗೊತ್ತಾ?

ಇನ್ನೂ ನಮ್ಮ ಸ್ಯಾಂಡಲ್ ವುಡ್ ನ ಹಿರಿಯ ಕಲಾವಿದರ ಕೊಂಡಿ ಒಂದೊಂದಾಗಿ ಕಳಚಿ ಬೀಳುತ್ತಾ ಬಂದಿದೆ ಎಂದು ಹೇಳಬಹುದು. ಕಳೆದ ವರ್ಷದಲ್ಲಿ ಹಿರಿಯ ಕಲವಿದೆಯಾಗಿದ್ದ ಲೀಲಾವತಿ ಅಮ್ಮ ಅವರು ಅಗಲಿದ್ದರು. ಇದೀಗ ದ್ವಾರಕೀಶ್ ಅವರು ಇಂದು ಬೆಳಿಗ್ಗೆ ನಮ್ಮನ್ನು ಅಗಲಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಇನ್ನೂ ಅವರ ಮಗ ಯೋಗೇಶ್ ಅವರು ಮಾದ್ಯಮಗಳ ಮುಂದೆ ಬಂದು ತಿಳಿಸಿರುವ ಪ್ರಕಾರ ರಾತ್ರಿ ಹೊಟ್ಟೆ ನೋವು ಎಂದಿದ್ದರು. ಮಾತ್ರೆ ಕೊಡ ತೆಗೆದುಕೊಂಡು ಮಲಗಿ ಬೆಳಗೆ ಎದ್ದು...…

Keep Reading

ಬಾರದ ಲೋಕಕ್ಕೆ ಪಯಣ ಬೆಳೆಸಿದ ಸ್ಯಾಂಡಲ್ ವುಡ್ ನ ಹಿರಿಯ ನಟ ದ್ವಾರಕೀಶ್ ಇನ್ನಿಲ್ಲ! ಏನಾಗಿತ್ತು ಗೊತ್ತಾ?

ಬಾರದ ಲೋಕಕ್ಕೆ ಪಯಣ ಬೆಳೆಸಿದ ಸ್ಯಾಂಡಲ್ ವುಡ್ ನ ಹಿರಿಯ ನಟ ದ್ವಾರಕೀಶ್ ಇನ್ನಿಲ್ಲ! ಏನಾಗಿತ್ತು ಗೊತ್ತಾ?

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಹಿರಿಯ ಕಲಾವಿದರ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಲೇ ಬರುತ್ತಿದೆ ಎಂದು ಹೇಳಬಹುದು. ಇನ್ನೂ ಕಳೆದ ವರ್ಷ ಸಾಕಷ್ಟು ವರ್ಷಗಳಿಂದ ವೃದ್ಯಾಪ್ಯದ ಕಾಯಿಲೆ ಯಿಂದ ಬಳಲುತ್ತಿದ್ದ ಲೀಲಾವತಿ ಅವರು ಕೊಡ ವಿಧಿವಶ ಆಗಿದ್ದರು. ಹಾಗೆಯೇ ಕಳೆದ ತಿಂಗಳು ಆರೋಗ್ಯದಲ್ಲಿ ಏರು ಪೇರು ಆಗಿರುವ ಕಾರಣದಿಂದ ಹೇಮಾ ಚೌದರಿ ಕೊಡ ICU ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗೆ ಒಬ್ಬರ ನಂತರ ಮತ್ತೊಬ್ಬರ ಎಂದು ನಮನ್ನು ಹಿರಿಯ ಕಲಾವಿದರು...…

Keep Reading

ನಾಳೆ ರಾಮ ನವಮಿ : ರಾಮ ನವಮಿ ಯಾವಾಗ? ಪೂಜಾ ವಿಧಿ ವಿಧಾನ, ಮಹತ್ವ ತಿಳಿಯಿರಿ

ನಾಳೆ  ರಾಮ ನವಮಿ : ರಾಮ ನವಮಿ ಯಾವಾಗ? ಪೂಜಾ ವಿಧಿ ವಿಧಾನ, ಮಹತ್ವ ತಿಳಿಯಿರಿ

ಅಯೋಧ್ಯೆ ರಾಮ ಜನ್ಮಭೂಮಿಯಲ್ಲಿ ಬಾಲರಾಮನ ಪ್ರತಿಷ್ಠಾಪನೆಯಾಗಿದೆ. ಈ ವರ್ಷ ರಾಮನವಮಿ ದಿನಾಂಕ ಬೇರೆ ಇದೆ. ಏಪ್ರಿಲ್‌ 17, 2024ರಂದು ರಾಮನವಮಿ ಆಚರಿಸಲಾಗುತ್ತದೆ. ರಾಮನವಮಿ ಪೂಜಾ ಸಮಯ, ಮಹತ್ವ ಇತ್ಯಾದಿ ವಿವರ ಇಲ್ಲಿದೆ.  ಜ್ಯೋತಿಷಶಾಸ್ತ್ರದ ಪ್ರಕಾರ ಬೆಳಿಗ್ಗೆ 11:03 ರಿಂದ ಮಧ್ಯಾಹ್ನ 01:38 ರವರೆಗೆ ರಾಮ ನವಮಿ ತಿಥಿಯಂದು ಪೂಜೆಗೆ ಮಂಗಳಕರ ಸಮಯ. ಇದು ಶ್ರೀರಾಮ ಚಂದ್ರನ ಜನ್ಮದಿನ. ಅಂದು, ರಾಮನ ಪೂಜೆ, ಆರಾಧನೆ ಕೈಗೊಂಡವರಿಗೆ ರಾಮನ ವಿಶೇಷ ಕೃಪೆ ದೊರಕುತ್ತದೆ. ರಾಮ...…

Keep Reading

ಇದೆ ಕಾರಣಕ್ಕಾಗೇ ಹುಡುಗರು ಆಂಟಿಯರನ್ನು ಇಷ್ಟಪಡುತ್ತಾರೆ ಏನದು ನೋಡಿ ?

ಇದೆ ಕಾರಣಕ್ಕಾಗೇ ಹುಡುಗರು  ಆಂಟಿಯರನ್ನು ಇಷ್ಟಪಡುತ್ತಾರೆ ಏನದು ನೋಡಿ ?

ಈ ಲೇಖನದ ಮೂಲ ಉದ್ದೇಶ ಹುಡುಗರು ಯಾವತ್ತೂ ತಮ್ಮ ವಯಸ್ಸಿನ ಹುಡುಗಿಯರ ಜೊತೆ ಸಂಬಂಧ ಬೆಳೆಸ ಬೇಕು . ಮದುವೆಯಾದ ಅಥವಾ ತಮಗಿಂತ ವಯಸಿನಲ್ಲಿ ದೊಡ್ಡವರಾದ ಮಹಿಳೆ ಜೊತೆ ಸಂಬಂಧ ಬೆಳೆಸ ಬಾರದು . ಅದು ಅನೈತಿಕ ಸಂಬಂಧ ಆಗುತ್ತದೆ . ಆದರೂ ಸಹ ಹುಡುಗರು  ಯಾಕೆ ಆಂಟಿಯರನ್ನು ಇಷ್ಟಪಡುತ್ತಾರೆ ಎಂದು ಈ ಲೇಖನ ಮತ್ತು ವಿಡಿಯೋದಲ್ಲಿ ಹೇಳಿದೆ ಅನ್ಯತಾ ಭಾವಿಸಬೇಡಿ  ಹುಡುಗರು ಅಥವಾ ಪುರುಷರು ವಿವಾಹಿತ ಮಹಿಳೆಯರ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಾರೆ. ಆಕರ್ಷಣೆ...…

Keep Reading

ಯುಗಾದಿಯ ಭವಿಷ್ಯ, ಈ ತಿಂಗಳಲ್ಲಿ ಈ ರಾಶಿಯ ಜನರೇ ಅದೃಷ್ಟವಂತರು! ಯಾವ ರಾಶಿಗಳು ಇವೆ ಗೊತ್ತಾ?

ಯುಗಾದಿಯ ಭವಿಷ್ಯ,  ಈ ತಿಂಗಳಲ್ಲಿ ಈ ರಾಶಿಯ ಜನರೇ ಅದೃಷ್ಟವಂತರು! ಯಾವ ರಾಶಿಗಳು ಇವೆ ಗೊತ್ತಾ?

ಕ್ರೋದಿ ಮಾನ, ಸಂವತ್ಸರದ ಚಂದ್ರ ಮಾನ ಯುಗಾದಿ ಎಂದರೆ ಹಿಂದೂ ಪಂಚಾಂಗದಲ್ಲಿ  ಹೊಸ ಸಂವತ್ಸರವನ್ನು ಸ್ವಾಗತಿಸುವ ಹಿಂದೂ ಹಬ್ಬಗಳ ಪ್ರಮುಖ ದಿನವಾಗಿದೆ. ಈ ದಿನವು ವಿಭಿನ್ನ ರೀತಿಯ ಆಚರಣೆಗಳ ಸಹಿತ ಹೊಸ ಆರಂಭಗಳನ್ನು ಉದ್ದೀಪನಗೊಳಿಸುತ್ತದೆ. ಇದು ಭಾರತೀಯ ಸಂದರ್ಭದಲ್ಲಿ ಬಹಳ ಪ್ರಮುಖ ದಿನವಾಗಿದೆ. ಇನ್ನೂ ಏಪ್ರಿಲ್ 9 ರಂದು ಬರುವ ಯುಗಾದಿಯ ಕ್ರೋದಿ ಮಾನ, ಸಂವತ್ಸರದ ಚಂದ್ರ ಮಾನದಲ್ಲಿ ಬರಲಿದೆ. ಇನ್ನೂ ಇದರಿಂದ ಸಾಕಷ್ಟು ರಾಶಿಗಳಿಗೆ ಏಪ್ರಿಲ್ ತಿಂಗಳು ಶುಭ ಫಲ...…

Keep Reading

ತುಂಡು ಚಡ್ಡಿ ಧರಿಸಿದ ಯುವತಿಯರಿಗೆ ಚಳಿ ಬಿಡಿಸಿದ ಯುವಕ ; ಮಾಡಿದೆನು ನೋಡಿ ವಿಡಿಯೋ ವೈರಲ್

ತುಂಡು ಚಡ್ಡಿ ಧರಿಸಿದ ಯುವತಿಯರಿಗೆ ಚಳಿ ಬಿಡಿಸಿದ ಯುವಕ ; ಮಾಡಿದೆನು ನೋಡಿ ವಿಡಿಯೋ ವೈರಲ್

ಹೆಣ್ಣು ಮಕ್ಕಳಿಗೆ ನಮ್ಮ ಭಾರತದಲ್ಲಿ ದೇವತೆಯ ಸ್ಥಾನ ಕೊಟ್ಟಿದ್ದೇವೆ. ಆಕೆಯನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವವರು ಸಹ ಇದ್ದಾರೆ. ಮೊದಲ ನಾ ಹೆಣ್ಣು ಮಕ್ಕಳು ಬಹಳ ತಗ್ಗಿ ಬಗ್ಗೆ ತಮ್ಮ ಮನೆಯ ದೊಡ್ಡವರಿಗೆ ಗೌರವ ಕೊಡುತ್ತ ಮನೆಯವರು ಹೇಳಿದ ರೀತಿ ನಡೆದುಕೊಂಡು, ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಪಾಲಿಸುತ್ತಾ ಬಾಳುತ್ತಿದ್ದರು. ಆದರೆ ಇತ್ತೀಚಿನ ಹೆಣ್ಣು ಮಕ್ಕಳಿಗೆ ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯಗಳಲ್ಲಿ ಯಾವುದೇ ರುಚಿ ಇಲ್ಲ. ಕಾಲ ಬದಲಾದಂತೆ...…

Keep Reading

ನಾನು ವಾಪಾಸ್ ಮನೆಗೆ ಬರ ಬೇಕಾದ್ರೆ ನನಗೆ ದಿನಾ ಗುಂಡು ಮತ್ತು ತುಂಡು ಬೇಕು ಎಂದ ಪತ್ನಿ ; ರೊಚ್ಚಿಗೆದ್ದ ಪತಿ ಮಾಡಿದೆನು ನೋಡಿ ?

ನಾನು ವಾಪಾಸ್ ಮನೆಗೆ ಬರ ಬೇಕಾದ್ರೆ ನನಗೆ ದಿನಾ  ಗುಂಡು ಮತ್ತು ತುಂಡು ಬೇಕು ಎಂದ ಪತ್ನಿ ; ರೊಚ್ಚಿಗೆದ್ದ ಪತಿ ಮಾಡಿದೆನು ನೋಡಿ ?

ಬನ್ಸ್ವಾರಾ: ರಾಜಸ್ಥಾನದ ಬನ್ಸ್ವಾರಾದಲ್ಲಿ ವಿಲಕ್ಷಣ ಘಟನೆಯೊಂದರಲ್ಲಿ, ಪತಿಯೊಬ್ಬ ತನ್ನ ಹೆಂಡತಿಯ ಅಸಾಮಾನ್ಯ ಬೇಡಿಕೆಯನ್ನು ಕಾರಣವೆಂದು ತೋರಿಸಿ ಆಕೆಯ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾನೆ. ಮದ್ಯ ಮತ್ತು ಮಾಂಸದ ಬೇಡಿಕೆಗಳನ್ನು ಈಡೇರಿಸದ ಹೊರತು ಪತ್ನಿ ತನ್ನ ಅತ್ತೆಯ ಮನೆಗೆ ಮರಳಲು ನಿರಾಕರಿಸಿದ್ದಾರೆ ಎಂದು ಪತಿ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ . ಚಿರಾಗ್ ಎಂಬ ಹೆಸರಿನ ಗಂಡನ ಪ್ರಕಾರ, 2022 ರಲ್ಲಿ ರಕ್ಷಾಬಂಧನದಂದು ಅವರ ಪತ್ನಿ ನೇಹಾ ಜೈನ್...…

Keep Reading

ಕ್ಷುಲ್ಲಕ ಕಾರಣಕ್ಕೆ ಡೈವೋರ್ಸ್ ಕೊಡುವವರ ಮದ್ಯ ಮಧುಬಾಲಾ ಅವರ ಕಥೆ ನಿಜಕ್ಕೂ ಶ್ಲಾಘನೀಯ! ಯಾಕೆ ಗೊತ್ತಾ?

ಕ್ಷುಲ್ಲಕ  ಕಾರಣಕ್ಕೆ ಡೈವೋರ್ಸ್ ಕೊಡುವವರ ಮದ್ಯ ಮಧುಬಾಲಾ ಅವರ ಕಥೆ ನಿಜಕ್ಕೂ ಶ್ಲಾಘನೀಯ! ಯಾಕೆ ಗೊತ್ತಾ?

ಕಲಾವಿದರು ಹೆಚ್ಚಾಗಿ ವಿಚ್ಛೇದನೆ ಮಾಡುವುದು ಈಗ ಸರ್ವೇ ಸಾಮಾನ್ಯವಾಗಿದೆ ಎಂದು ಹೇಳಬಹುದು. ಇನ್ನೂ ಕೆಲವೊಮ್ಮೆ ಕೆಲವೊಬ್ಬರು ಶುಲ್ಲಕ ಕಾರಣಗಳಿಗೂ ಕೊಡ ವಿಚ್ಛೇದನ ನೀಡಿದ್ದು ಉಂಟು. ಇನ್ನೂ ಈ ಕಲಾವಿದರ ನಡುವೆ ವಿಚ್ಛೇದನ ಹೆಚ್ಚಾಗುತ್ತಿರುವುದು ಏಕೆಂದರೆ ಅವರ ನಡುವಿನ ಭಿನ್ನಾಭಿಪ್ರಾಯಗಳನ್ನು ಮೂಡಿಸುತ್ತದೆ ಮತ್ತು ವಿಭಿನ್ನ ದೃಷ್ಟಿಕೋನಗಳನ್ನು ಸಹನೀಯಗೊಳಿಸುತ್ತಿರುವುದು ಎಂದು ಹೇಳಬಹುದು. ಹಾಗೆಯೇ ಇದು ವಿಭಿನ್ನ ಸಮಾಜಗಳ ಮತ್ತು ಭಾವನಾತ್ಮಕಗಳ...…

Keep Reading

ಮದುವೆ ಗೆ ಹೆಣ್ಣು ಸಿಗ್ತಾ ಇಲ್ಲ ಅನ್ನುವ ಹುಡುಗರಿಗೆ ವಿದೇಶಿ ಯುವತಿ ಇಂದ ಇಲ್ಲಿದೆ ಭರ್ಜರಿ ಆಫರ್ ; ಒಮ್ಮೆ ಟ್ರೈ ಮಾಡಿ

ಮದುವೆ ಗೆ ಹೆಣ್ಣು ಸಿಗ್ತಾ ಇಲ್ಲ ಅನ್ನುವ ಹುಡುಗರಿಗೆ  ವಿದೇಶಿ ಯುವತಿ  ಇಂದ  ಇಲ್ಲಿದೆ ಭರ್ಜರಿ ಆಫರ್ ; ಒಮ್ಮೆ ಟ್ರೈ ಮಾಡಿ

ಸದ್ಯದ ಯುಗ ಇಂಟರ್ನೆಟ್ ಯುಗವಾಗಿದೆ. ಇಂದಿನ ಪ್ರತಿಯೊಬ್ಬರೂ ಇಂಟರ್ನೆಟ್ ನಲ್ಲಿ ಸತತವಾಗಿ ನಿರತರಾಗಿರುತ್ತಾರೆ. ಅಲ್ಲದೆ ಇಂದಿನ ಪ್ರತಿಯೊಬ್ಬರು ಇಂಟರ್ನೆಟ್ ಗೆ ತುಂಬಾ ಅಡಿಕ್ಟ್ ಆಗಿಬಿಟ್ಟಿದ್ದಾರೆ ಅವರಿಗೆ ಇಂಟರ್ನೆಟ್ ಉಪಯೋಗ ಮಾಡದೆ ನಿದ್ದೆಯೇ ಬರುವದಿಲ್ಲ. ಪ್ರತಿಯೊಬ್ಬರೂ ಇಂಟರ್ನೆಟ್ ಮತ್ತು ಮೊಬೈಲ್ ಇವರೆಡರ್ ಗುಲಾಮನಾಗಿದ್ದಾರೆ. ಒಂದು ವೇಳೆ ಒಂದು ಹೊತ್ತಿನ ಊಟ ದೊರೆಯದಿದ್ದರು ನಡೆಯುತ್ತೆ ಆದರೆ ಮೊಬೈಲ್ ಮತ್ತು ಇಂಟರ್ನೆಟ್ ಇಲ್ಲದೆ ಮನುಷ್ಯ...…

Keep Reading

ಬ್ರೇಕಿಂಗ್ ನ್ಯೂಸ್ ಸ್ಯಾಂಡಲ್ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ; ಕಾರಣ ಏನು ನೋಡಿ ?

ಬ್ರೇಕಿಂಗ್ ನ್ಯೂಸ್  ಸ್ಯಾಂಡಲ್ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್  ಆತ್ಮಹತ್ಯೆ ; ಕಾರಣ ಏನು ನೋಡಿ ?

ಜಗದೀಶ್ ಅವರನ್ನು ಸುತ್ತುವರೆದಿರುವ ವಿವಾದಗಳ ಹಿನ್ನೆಲೆಯಲ್ಲಿ ಅವರ ನಿಧನದ ಸುದ್ದಿ ಬಂದಿದೆ. ಅವರ ಕುಟುಂಬವು ನೆರೆಹೊರೆಯವರೊಂದಿಗೆ ವಿವಾದಗಳಲ್ಲಿ ತೊಡಗಿತ್ತು, ಗಮನಾರ್ಹವಾದ ಮಾಧ್ಯಮ ಗಮನವನ್ನು ಸೃಷ್ಟಿಸಿತು. ಜಗದೀಶ್ ಒಡೆತನದ 'ಜೆಟ್‌ಲಾಗ್' ಪಬ್ ಪರಿಶೀಲನೆಯನ್ನು ಎದುರಿಸಿತು, 'ಕಟೇರ' ಚಿತ್ರತಂಡವು ತಡರಾತ್ರಿ ಪಾರ್ಟಿ ಮಾಡುವ ಆರೋಪವನ್ನು ಎದುರಿಸಿತು, ಇದರ ಪರಿಣಾಮವಾಗಿ ಅದರ ಪರವಾನಗಿಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಯಿತು....…

Keep Reading

Go to Top