ನಾನು ಎರಡನೇ ಮದ್ವೆ ಆಗಬಾರದಿತ್ತು ಎಂದು ಕಣ್ಣೀರಿಟ್ಟಿದ್ದ ನಟ ದ್ವಾರಕೀಶ್! ಯಾಕೆ ಗೊತ್ತಾ?
ಮೊನ್ನೆಯಷ್ಟೇ ನಮ್ಮ ಕರುನಾಡ ಕುಳ್ಳ ಎಂದು ಪ್ರಸಿದ್ದಿ ಪಡೆದು ನಟ ,ಹಾಸ್ಯ ನಟ, ನಿರ್ದೇಶಕ ಹಾಗೂ ನಿರ್ಮಾಪಕನಾಗಿ ಸ್ಯಾಂಡಲ್ ವುಡ್ ನಲ್ಲಿ ಗುರಿಸಿಕೊಂಡಿರುವ ನಮ್ಮ ದ್ವಾರಕೀಶ್ ಅವರು ಹೃದಯಾಘಾತದಿಂದ ನಮ್ಮನ್ನು ಆಗಲಿದ್ದರು. ಇನ್ನೂ ಇವರ ಜೀವನದ ಕತೆಯನ್ನು ಕೇಳಿದಾಗ ಎಲ್ಲರಲ್ಲೂ ಮೂಡುವ ಭಾವನೆ ಒಂದೇ ಬಿದ್ದಾಗ ಕುಗ್ಗಬಾರದು ಎಂದು ಹಾಗೂ ಎದ್ದಾಗ ಹೀಗ್ಗ ಬಾರದು ಎಂದು. ಇನ್ನೂ ಇವರ ಜೀವನದ ಕಥೆ ಕೇಳಲು ಸಿನಿಮಾ ರೀತಿಯಲ್ಲಿ ಸಾವ್ರಸ್ಯಕರವಾಗಿ ಇದೆ ಎಂದರೆ...…