ಲೇಖಕರು

ADMIN

ಕೋಟಿ ಸಂಭಾವನೆ ಪಡೆಯುತ್ತಿದ್ದ ಶಕೀರಾ ಇಂದಿಗೂ ಇರುವುದು ಬಾಡಿಗೆ ಮನೆಯಲ್ಲಿ! ಇದಕ್ಕೆ ಕಾರಣ ಏನು ಗೊತ್ತಾ ?

ಕೋಟಿ ಸಂಭಾವನೆ ಪಡೆಯುತ್ತಿದ್ದ ಶಕೀರಾ ಇಂದಿಗೂ ಇರುವುದು ಬಾಡಿಗೆ ಮನೆಯಲ್ಲಿ!  ಇದಕ್ಕೆ ಕಾರಣ ಏನು ಗೊತ್ತಾ ?

ತಾರೆಯರ ಬದುಕು ನಾವು ಹೇಳಿಕೊಳ್ಳುವಷ್ಟು ಸುಲಭವಲ್ಲ ಎಂದು ಹೇಳಿದರೆ ತಪ್ಪಾಗಲಾರದು. ನಾವು ತೆರೆಯ ಮೇಲಿನ ಕಲಾವಿದರು ತೆರೆಯಂತೆ  ಸುಂದರ ಹಾಗೂ ಲಘುರಿ ಆಗಿ ಇರಲಿದೆ ಎಂಬುದು ಅಕ್ಷರ ಸಹ ಸುಳ್ಳು. ಒಂದು ಕಾಲದಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳಲು ಕೋಟಿ ಕೋಟಿ ಸಂಭಾವನೆ ಪಡೆಯುವ ನಟ ನಟಿಯರು ಈಗ ಬಾಡಿಗೆ ಕಟ್ಟಲು ಪರದಾಡುವಂತೆ  ಆಗಿರುವ ಸಾಕಷ್ಟು ಊದಾಹರಣೆಗಳು ನಮ್ಮಲ್ಲಿ ಸಾಕಷ್ಟಿವೆ. ಇದೀಗ ಇಂದಿನ ನಮ್ಮ ಲೇಖನದಲ್ಲಿ ಸ್ಯಾಂಡಲ್ ವುಡ್ ಹಾಗೂ ಪಂಚ ಭಾಷೆಯಲ್ಲಿ ಐಟಂ...…

Keep Reading

ಸಿಲ್ಕ್ ಸ್ಮಿತಾ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಈ ಸ್ಟಾರ್ ನಟ ಪ್ರೀತಿಸಿ ಮೋಸ ಮಾಡಿದ್ದೆ ಕಾರಣ! ಆ ಸ್ಟಾರ್ ನಟ ಯಾರು ಗೊತ್ತಾ?

ಸಿಲ್ಕ್ ಸ್ಮಿತಾ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಈ ಸ್ಟಾರ್ ನಟ ಪ್ರೀತಿಸಿ ಮೋಸ ಮಾಡಿದ್ದೆ ಕಾರಣ! ಆ ಸ್ಟಾರ್ ನಟ ಯಾರು ಗೊತ್ತಾ?

ಸಿಲ್ಕ್ ಸ್ಮಿತಾ, ಅವರ ಮೂಲ ಹೆಸರು ವಿಜಯಲಕ್ಷ್ಮಿ ವಡುಗು, ದಕ್ಷಿಣ ಭಾರತೀಯ ಚಿತ್ರರಂಗದ ಪ್ರಮುಖ ನಟಿಯರಲ್ಲೊಬ್ಬರು. ಅವರು 1980 ಮತ್ತು 1990 ರ ದಶಕಗಳಲ್ಲಿ ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಸಿನಿಮಾಗಳಲ್ಲಿ ಕಾರ್ಯನಿರ್ವಹಿಸಿದರು. ಸಿಲ್ಕ್ ಸ್ಮಿತಾ ಪ್ರಮುಖವಾಗಿ ಅವರ ಗ್ಲಾಮರ್ ಪಾತ್ರಗಳಿಗೆ ಹೆಸರಾಗಿದ್ದರು ಮತ್ತು ಬಹಳಷ್ಟು ಚಿತ್ರಗಳಲ್ಲಿ ಐಟಂ ಡ್ಯಾನ್ಸರ್‌ ಆಗಿ ಕಾಣಿಸಿಕೊಂಡಿದ್ದರು. ಅವರ ಜನಪ್ರಿಯತೆ 1980ರ ದಶಕದಲ್ಲಿ ತಾರಕಗಣತೆಯನ್ನು...…

Keep Reading

ಈ ಮೂರು ರಾಶಿಯ ಪುರುಷರಿಗೆ ಮಹಿಳೆಯರು ಹೆಚ್ಚು ಆಕರ್ಷಣೆ ಆಗುತ್ತಾರಂತೆ!

ಈ ಮೂರು ರಾಶಿಯ ಪುರುಷರಿಗೆ ಮಹಿಳೆಯರು ಹೆಚ್ಚು ಆಕರ್ಷಣೆ ಆಗುತ್ತಾರಂತೆ!

ಇನ್ನೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಮೂರು ರಾಶಿಯ ಜನರಿಗೆ ಈ ರೀತಿಯ ಯೋಗಗಳು ಇದೆ ಎಂದು ಹೇಳಲಾಗುತ್ತದೆ. ಹಾಗೆಯೇ ಈ ಮೂರು ರಾಶಿಯಲ್ಲಿ ಜನಿಸಿದ ಗಂಡಸರಿಗೆ ಬೇಗ ಮಹಿಳೆಯರು ಆಕರ್ಷಿತರು ಆಗಿರುತ್ತಾರೆ. ಹಾಗೆಯೇ ಈ ಮೂರು ರಾಶಿಯ ಜನರ ವ್ಯಕ್ತಿತ್ವ ಹೀಗೆ ಇರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳಲಾಗುತ್ತಿದೆ. ಆ ಮೂರು ರಾಶಿಗಳು ಯಾವುವು ಎಂದು ತಿಳಿಯೋಣ ಬನ್ನಿ. ತುಲಾ ರಾಶಿ; ತುಲಾ ರಾಶಿಯ ಜನರಿಗೆ ಹಣದ ಯೋಗ ಹೆಚ್ಚು ಎಂಬುದಕ್ಕೆ ವೈಯಕ್ತಿಕ ನಂಬಿಕೆ...…

Keep Reading

ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡ ಬಾಲ ಕಲಾವಿದರು ಈಗ ಹೇಗಿದ್ದಾರೆ ಗೊತ್ತಾ? ಇಲ್ಲಿದೆ ಫುಲ್ ಡೀಟೇಲ್ಸ್!

ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡ ಬಾಲ ಕಲಾವಿದರು ಈಗ ಹೇಗಿದ್ದಾರೆ ಗೊತ್ತಾ? ಇಲ್ಲಿದೆ ಫುಲ್ ಡೀಟೇಲ್ಸ್!

ಬಾಲ ಚಿತ್ರರಂಗದ ಕಲಾವಿದರು ಸಮಗ್ರವಾಗಿ ಕಲೆ ಮತ್ತು ನಾಟಕದ ವಿಭಿನ್ನ ಕ್ಷೇತ್ರಗಳಲ್ಲಿ ಪ್ರಕ್ಷಿಪ್ತರಾಗಿದ್ದಾರೆ. ಇವರು ತಮ್ಮ ಹೊಸ ಮನೋಭಾವನೆಗಳನ್ನು ಮೂಡಿಸುವ ಬದಲಾಗಿ ಬಾಲ ಕಲಾವಿದರು ಹೊಸ ವಿಚಾರಗಳನ್ನು ಸೃಷ್ಟಿಸುತ್ತಾರೆ. ಇನ್ನೂ ನಮ್ಮ ಸ್ಯಾಂಡಲ್ ವುಡ್ ನಲ್ಲಿ 90ರ ದಶಕದಿಂದಲೂ ಗುರುತಿಸಿಕೊಂಡ ಕಲಾವಿದರು ದೊಡ್ಡ ದೊಡ್ಡ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು ಕೊಡ ಇಂದು ಚಿತ್ರ ರಂಗದಿಂದ ದೂರ ಉಳಿದಿದ್ದಾರೆ. ಈಗ ಆ ರೀತಿ ದೊಡ್ಡ ದೊಡ್ಡ ಹೆಸರು ಮಾಡಿದ...…

Keep Reading

ಪ್ರೀತಿಯಲ್ಲಿ ಯುವತಿಯರು ಹೆಚ್ಚಾಗಿ ಮೋಸ ಮಾಡುತ್ತಾರೆ ಅಥವಾ ಯುವಕರ : ನಿಮ್ಮ ಅಭಿಪ್ರಾಯ ತಿಳಿಸಿ

ಪ್ರೀತಿಯಲ್ಲಿ ಯುವತಿಯರು ಹೆಚ್ಚಾಗಿ ಮೋಸ ಮಾಡುತ್ತಾರೆ ಅಥವಾ ಯುವಕರ : ನಿಮ್ಮ ಅಭಿಪ್ರಾಯ ತಿಳಿಸಿ

ಈಗಿನ ಕಾಲದ ಯುವತಿಯರಿಗೆ ಪ್ರೀತಿ ಎನ್ನುವುದು ಒಂದು ಟೈಮ್ ಪಾಸ್ ತರ ಆಗಿದೆ  ಒಮ್ಮೆ ಒಬ್ಬ ಹುಡುಗನ ಜೊತೆ ಸ್ನೇಹ ಬೆಳಸಿದರೆ ಅವನಿಗಿಂತ ಸುಂದರ ಮತ್ತು ಶ್ರೀಮಂತ ನಾಗಿದ್ದರೆ ಮೊದಲ ಹುಡುಗನಿಗೆ ಕೈ ಕೊಟ್ಟು ಇನ್ನೊಬ್ಬ ಹುಡುಗನ ಜೊತೆ ಪ್ರೀತಿಯ ನಾಟಕ ಆಡುತ್ತಾರೆ . ಈಗಿನ ಕಾಲದ ಮಾಡ್ರನ್ ಯುವತಿಯರಿಗೆ ಪ್ರೀತಿ ಮತ್ತು ಪ್ರೇಮ ಬಗ್ಗೆ ಯಾವ ನೈತಿಕತೆ ಇಲ್ಲ . ಅವರಿಗೆ ಚೆನ್ನಾಗಿ ಗೊತ್ತು ಹುಡುಗರ ವೀಕ್ನೆಸ್ಸ್ ಏನು ಇಂದು . ಅದೇ ತರ ಹುಡುಗರು ಸಹ ಹುಡುಗಿಯರನ್ನು...…

Keep Reading

ಇಬ್ಬೀಬರ ಜೊತೆ ಹೋಟೆಲ್ನಲ್ಲಿ ಪತ್ನಿ ಸರಸ ಸಲ್ಲಾಪ ; ಕೆರಳಿದ ಗಂಡನಿಂದ ಪತ್ನಿಗೆ ಬಿತ್ತು ಸರಿಯಾದ ಗೂಸಾ : ವಿಡಿಯೋ ವೈರಲ್

ಇಬ್ಬೀಬರ ಜೊತೆ ಹೋಟೆಲ್ನಲ್ಲಿ ಪತ್ನಿ ಸರಸ ಸಲ್ಲಾಪ ; ಕೆರಳಿದ ಗಂಡನಿಂದ ಪತ್ನಿಗೆ ಬಿತ್ತು ಸರಿಯಾದ ಗೂಸಾ : ವಿಡಿಯೋ ವೈರಲ್

ಮದುವೆ ಎನ್ನುವುದು ಒಂದು ಪವಿತ್ರವಾದ ಸಂಬಂಧ . ಗಂಡ ಮತ್ತು ಹೆಂಡತಿ ಒಬ್ಬರಿಗೊಬ್ಬರು ನಿಷ್ಠೆಯಿಂದ ಇರುವುದು ಬಹಳ ಮುಖ್ಯ . ಅದರಲ್ಲಿ ಒಬ್ಬರು ದಾರಿ ತಪ್ಪಿದರೆ ಅವರ ಸಂಸಾರದ ಬಂಡಿ ಹಾಳಾಗಿ ಹೋಗುತ್ತೆ . ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಹೆಣ್ಣಿಗೆ ಬಹಳ ಪವಿತ್ರವಾದ ಸ್ಥಾನ ಕೊಟ್ಟಿದ್ದಾರೆ . ಅದನ್ನು ಉಳಿಸಿ ಕೊಳ್ಳುವುದು ಎಲ್ಲ ಹೆಣ್ಣು ಮಕ್ಕಳ ಕರ್ತವ್ಯ . ಮದುವೆ ಅದ ಗಂಡನನ್ನು ಬಿಟ್ತು ಹೆಂಡತಿ ಯಾವತ್ತೂ ಪರ ಪುರುಷನ ಸಹವಾಸ ಮಾಡ ಬಾರದು. ಇದು ಭಾರತ ದೇಶ ವಿದೇಶ...…

Keep Reading

ಮದುವೆಯ ನಂತರ ಅಮೆರಿಕಾದಲ್ಲಿ ಸೆಟಲ್ ಆದ ಆರತಿ ಕೋಲಾರ ಗೆ ಮಾತ್ರ ಭೇಟಿ ನೀಡುತ್ತಾರೆ! ಯಾಕೆ ಗೊತ್ತಾ?

ಮದುವೆಯ ನಂತರ ಅಮೆರಿಕಾದಲ್ಲಿ ಸೆಟಲ್ ಆದ ಆರತಿ ಕೋಲಾರ ಗೆ ಮಾತ್ರ ಭೇಟಿ ನೀಡುತ್ತಾರೆ! ಯಾಕೆ ಗೊತ್ತಾ?

ದಶಕದಲ್ಲಿ ಗುರುತಿಸಿಕೊಂಡ ನಟಿಯರು ಇಂದಿಗೂ ಕೊಡ ತಮ್ಮ ಹೆಸ್ರನ್ನು ಹಚ್ಚ ಹಸಿರಂತೆ ಉಳಿಸಿಕೊಂಡು ಬಂದಿದ್ದಾರೆ ಎಂದು ಹೇಳಬಹುದು. ಇನ್ನೂ ಕೆಲವರು ತಮ್ಮ ಮದುವೆಯ ನಂತರ ವೃತ್ತಿಯನ್ನು ಬದಲಾಯಿಸಿಕೊಂಡರೆ ಇನ್ನೂ ಕೆಲವರು ಅವಕಾಶಗಳಿಂದ ವಂಚಿತರಾಗಿ ಚಿತ್ರ  ರಂಗದಿಂದ ದೂರ ಉಳಿದಿದ್ದಾರೆ. ಇಂತವರ ಪೈಕಿ 70ರ ದಶಕದಲ್ಲಿ ಟ್ರೆಂಡ್ ಸೃಷ್ಟಿ ಮಾಡಿಸಿದ ನಟಿ ಎಂದ್ರೆ ಅದು ಕರ್ಪೂರದ ಗೊಂಬೆ ಎಂದೇ ಪ್ರಸಿದ್ದಿ ಪಡೆದಿದ್ದ ಆರತಿ ಎಂದೇ ಹೇಳಬಹುದು. ಇನ್ನೂ 70- 80 ರಲ್ಲಿ...…

Keep Reading

ತಮ್ಮ ಬಹುಕಾಲದ ಪ್ರೀತಿಯ ಮತ್ತೆ ಒಂದಾಗುವ ಸೂಚನೆ ಕೊಟ್ಟ ಕಿರಿಕ್ ಕೀರ್ತಿ ! ಆ ಸೂಚನೆ ಏನು ಗೊತ್ತಾ?

ತಮ್ಮ ಬಹುಕಾಲದ ಪ್ರೀತಿಯ ಮತ್ತೆ ಒಂದಾಗುವ ಸೂಚನೆ ಕೊಟ್ಟ ಕಿರಿಕ್ ಕೀರ್ತಿ ! ಆ ಸೂಚನೆ ಏನು ಗೊತ್ತಾ?

ಇನ್ನೂ ಸೇಲಬ್ರೆಟಿಯ ಜೀವನ ಹೇಳಿಕೊಳ್ಳುವಷ್ಟು ಸಲ್ಭವಲ್ಲ ಎಂದು ಹೇಳಬಹುದು. ಏಕೆಂದರೆ ಇವ್ರ ಪ್ರತಿಯೊಂದು ಚಲವಲನಗಳ ಮೇಲೆ ಮದುಮಗಳ ಕಣ್ಣು ಇದ್ದೆ ಇರುತ್ತದೆ.ಕೊಂಚ ಎಡವಿದರೂ ಕೊಡ ಅವರ ಹೆಸರು ಮಣ್ಣು ಪಾಲು ಆಗುವುದರಲ್ಲಿ ಸಂಶಯವೇ ಇಲ್ಲಾ. ಇನ್ನೂ ಇವರನ್ನು ಅನುಸರಿಸುವವರು ಹೆಚ್ಚಿನ ಮಂದಿ ಇರುವ ಕಾರಣದಿಂದ ಕೊಂಚ ಸೂಕ್ಷವಾಗಿ ಎಲ್ಲವನ್ನೂ ನಡೆದುಕೊಳ್ಳಬೇಕು. ಇನ್ನೂ ಇತ್ತೀಚಿನ ಸಂಚಲನ ಮೂಡಿಸಿರುವ ಸೆಲಬ್ರೆಟೀ ಜೋಡಿ ಎಂದರೆ ಅದು ಕಿರಿಕ್ ಕೀರ್ತಿ ಹಾಗೂ...…

Keep Reading

ಪವಿತ್ರ ಜಯರಾಂ ಅವರ ಸಾವಿನ ಸತ್ಯ ಬಿಚ್ಚಿಟ್ಟ ಅವರ ತಮ್ಮ!ಅದೇನು ಗೊತ್ತಾ?

ಪವಿತ್ರ ಜಯರಾಂ ಅವರ ಸಾವಿನ ಸತ್ಯ ಬಿಚ್ಚಿಟ್ಟ ಅವರ ತಮ್ಮ!ಅದೇನು ಗೊತ್ತಾ?

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಅದೆಷ್ಟೋ ಕಲಾವಿದರು ಬಹಳ ಸಣ್ಣ ವಯಸ್ಸಿನಲ್ಲಿಯೇ ಅಗಲುತ್ತಾ  ಬರುತ್ತಾ ಇದ್ದಾರೆ ಎಂದು ಹೇಳಬಹುದು. ಅದ್ರಲ್ಲೂ ಈ ಐದು ವರ್ಷಗಳಿಂದ ನಾವು ಊಹೆ ಕೊಡ ಮಾಡಿಕೊಳ್ಳದ ಕಲಾವಿದರು ನಮ್ಮನ್ನು ಅಗಲುತ್ತಾ ಬಂದಿದ್ದಾರೆ. ಅದ್ರಲ್ಲೂ ಚಿರು ಸರ್ಜಾ, ಸಂಚಾರಿ ವಿಜಯ್ ಹಾಗೂ ನಮ್ಮೆಲ್ಲರ ಪ್ರೀತಿಯ ಪುನೀತ್ ರಾಜ್ ಕುಮಾರ್ ಅವರು ಸೇರಿದಂತೆ ಇನ್ನಿತರ ಸಾಕಷ್ಟು ಕಲಾವಿದರು ನಮ್ಮನ್ನು ಬಿಟ್ಟು ಅಗಲಿದ್ದಾರೆ ಎಂದು ಹೇಳಬಹುದು. ಇದೀಗ ನೆನ್ನೆ ಕೊಡ...…

Keep Reading

36 ಅಂತಸ್ತಿನ ಮನೆಯಲ್ಲಿದ್ದ ರೈಮುಂಡ್ ಕಂಪನಿಯ ಮಾಲಿಕ ಇಂದು ಬೀದಿಯಲ್ಲಿ? ಯಾಕೆ ಗೊತ್ತಾ?

36 ಅಂತಸ್ತಿನ ಮನೆಯಲ್ಲಿದ್ದ ರೈಮುಂಡ್    ಕಂಪನಿಯ ಮಾಲಿಕ ಇಂದು ಬೀದಿಯಲ್ಲಿ? ಯಾಕೆ ಗೊತ್ತಾ?

ರೈಮುಂಡ್ ಕಂಪನಿಯು ಇಂಡಿಯಾದೇಶದ ಬೆಂಗಳೂರಿನಲ್ಲಿ 1967 ರಲ್ಲಿ ಹುಟ್ಟಿದ್ದು ಅಜಯ್ ಸಿಂಗ್ ತಾಲಿಯ ಎನ್ನುವರು ಬೆಳೆಸಿದ ಸಂಸ್ಥೆ ಎಂದು ಹೇಳಬಹುದು. ಅವರು ಮೊದಲು ಕಾರ್ಯನಿರ್ವಹಿಸಿದ್ದು ಹೊಸ ಮೊದಲನೆಯದಾಗಿ ಸುಂದರ ಅಂಬಿಗಾರಿ ತೊಣ್ಣೂರಿನಲ್ಲಿ. ಇದು ನಂತರ  ಬೆಂಗಳೂರಿನಲ್ಲಿ ಪ್ರೋಟೀನ್ ಶ್ಯಾಂಪೂಗಳ ನಿರ್ಮಾಣ ಮತ್ತು ಮಾರಾಟದಿಂದ ಪ್ರಾರಂಭವಾಯಿತು. ಇದರ ನಂತರ, ಇದು ವಿಸ್ತೃತವಾಗಿ  ಹೆಸರಿನಲ್ಲಿ ಒಂದು ಪ್ರತಿಷ್ಠಿತ ಬ್ರಾಂಡ್ ಆಯಿತು. ಈ ಕಂಪನಿಯು ಅತ್ಯಂತ...…

Keep Reading

Go to Top