ಲೇಖಕರು

ADMIN

ಆ ಲಿಂಕ್ ಓಪನ್ ಮಾಡಿದ್ದಕ್ಕೆ 7ಲಕ್ಷ ಕಳೆದುಕೊಂಡ ವೃದ್ಧ! ಯಾಕೆ ಗೊತ್ತಾ?

ಆ ಲಿಂಕ್ ಓಪನ್ ಮಾಡಿದ್ದಕ್ಕೆ 7ಲಕ್ಷ ಕಳೆದುಕೊಂಡ ವೃದ್ಧ! ಯಾಕೆ ಗೊತ್ತಾ?

ದಿನದಿಂದ ದಿನಕ್ಕೆ ಆನ್ಲೈನ್ ನಲ್ಲಿ ಮೋಸ ಮಾಡುತ್ತಿರುವ ಸಂಖ್ಯೆ ಹೆಚ್ಚಾಗಿದೆ. ಮೂಲತಃ ಆನ್‌ಲೈನ್ ಲೋಕದಲ್ಲಿ ಮೋಸಗಾರರು ಹೆಚ್ಚಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಬಹುದು. ಇದಕ್ಕೆ ಸುರಕ್ಷಿತತೆಗಾಗಿ ಎಚ್ಚರಿಕೆಯಿರಬೇಕು. ನಿಮ್ಮ ವೆಬ್‌ಸೈಟ್‌ಗೆ SSL ಸರಳೀಕರಣವನ್ನು ಸೇರಿಸಿ, ಬಳಸುತ್ತಿರುವ ಪ್ಲ್ಯಾಟ್‌ಫಾರಂಗಳ ನಿರ್ಗತಿಕರಣಗಳನ್ನು ಪರಿಶೀಲಿಸಿ, ಮತ್ತು ಸುರಕ್ಷೆಯ ಸುವರ್ಣ ಮಾಪನಗಳನ್ನು ಅನುಸರಿಸಿ. ಆದ್ದರಿಂದ ನಿಮ್ಮ ಯಾವುದೇ...…

Keep Reading

ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಸ್ನೇಹಿತೆಯಿಂದಲೆ ಬರ್ಬರವಾಗಿ ಹತ್ಯೆಯಾದ ನಂದಿನಿ! ಈ ಸ್ಟೋರಿ ಬಗ್ಗೆ ಇಲ್ಲಿದೆ ಫುಲ್ ಡೀಟೇಲ್ಸ್ ?

ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಸ್ನೇಹಿತೆಯಿಂದಲೆ ಬರ್ಬರವಾಗಿ ಹತ್ಯೆಯಾದ ನಂದಿನಿ! ಈ ಸ್ಟೋರಿ ಬಗ್ಗೆ ಇಲ್ಲಿದೆ ಫುಲ್ ಡೀಟೇಲ್ಸ್ ?

ಇಂದಿನ ನಮ್ಮ ಲೇಖನದಲ್ಲಿ ತನ್ನ ಸ್ನೇಹಿತನದಿಂದಲೇ ಬರ್ಬರವಾಗಿ ಹತ್ಯ ಆದ ಹುಡುಗಿಯ ಕಥೆಯನ್ನು ಹೇಳಲು. ಇನ್ನೂ ಈ ಕಥೆ ನಡೆದದ್ದು ತಮಿಳುನಾಡಿನ ಹಳ್ಳಿಯಲ್ಲಿ. ಇಲ್ಲಿ ಇಬ್ಬರು ಬಾಲ್ಯ ಸ್ನೇಹಿತರೆಯರು ಆಗಿದ್ದವರು ದಿನ ಕಳೆಯುತ್ತಿದ್ದಂತೆ ತನ್ನ ಸ್ನೇಹಿತೇಯಿಂದಲೇ ಬರ್ಬರವಾಗಿ ಹತ್ಯೆ ಆದ ಯುವತಿಯಾದ ನಂದಿನಿಯ ಬಗ್ಗೆ ಹೇಳಲು ಬಂದಿದ್ದೇವೆ. ಇನ್ನೂ ಈ ಘಟನೆ ನಡೆದದ್ದು ಕಳೆದ ವರ್ಷ ಡಿಸೆಂಬರ್ ನ 23ರಂದು ಅಂದು ನಂದಿನಿಯ ಹುಟ್ಟು ಹಬ್ಬವಾಗಿತ್ತು. ಇನ್ನೂ...…

Keep Reading

ಸದಾ ನಗುಮುಖದಲ್ಲಿ ಕಾಣಿಸಿಕೊಳ್ಳುವ ಗಾಯಕಿ ಕೆ.ಎಸ್. ಚಿತ್ರ ಅವರ ವೈಯಕ್ತಿಕ ಜೀವನ ನಿಜಕ್ಕೂ ಕಣ್ಣೀರು ತರೆಸುತ್ತೆ! ಯಾಕೆ ಗೊತ್ತಾ?

ಸದಾ ನಗುಮುಖದಲ್ಲಿ   ಕಾಣಿಸಿಕೊಳ್ಳುವ ಗಾಯಕಿ ಕೆ.ಎಸ್. ಚಿತ್ರ ಅವರ ವೈಯಕ್ತಿಕ  ಜೀವನ ನಿಜಕ್ಕೂ ಕಣ್ಣೀರು ತರೆಸುತ್ತೆ! ಯಾಕೆ ಗೊತ್ತಾ?

ನಮ್ಮ ಖುಷಿ ಹಾಗೂ ದುಃಖದಲ್ಲಿ ಅಥವಾ ಎಂತಹ ಸಮಯದಲ್ಲಿ ಕೊಡ ನಮ್ಮ ಭಾವನೆಗೆ ತಕ್ಕಂತೆ ಇರುವ ಒಂದೇ ಒಂದು ಪರಿಹಾರ ಎಂದ್ರೆ ಅದು ಸಂಗೀತ. ಈ ಹಾಡುಗಳ ಮೂಲಕ ನಮ್ಮ ಮನಸ್ಸನ್ನು ಯಾವ ಹಂತಕ್ಕೆ ಬೇಕಾದರೂ ನಾವು ಕಂಟ್ರೋಲ್ ಮಾಡಬಹುದು ಎಂದ್ರೆ ತಪ್ಪಾಗಲಾರದು. ಇನ್ನೂ ಈಗಂತೂ ವಿಭಿನ್ನ ರೀತಿಯ ಮ್ಯೂಸಿಕ್ ಹಾಗೂ ಗಾಯಕರು ಹುಟ್ಟಿಕೊಂಡಿದ್ದಾರೆ. ಆದ್ರೆ ಹಳೆಯ ಕಾಲದ ಸಂಗೀತ ಗಾಯಕರಲ್ಲಿ ಪ್ರಸಿದ್ದಿ ಪಡೆದಿರುವವರಲ್ಲಿ ಒಬ್ಬರ ವಯಕ್ತಿಕ ಜೀವನದಲ್ಲಿ ಎಷ್ಟೇ ಕಷ್ಟ ಇದ್ದರೂ...…

Keep Reading

ಕುದುರೆ ಮುಖದ ಒಂದು ಜಾಗಕ್ಕೆ ಗೋಷ್ಟ್ ಟೌನ್ ಎನ್ನಲಾಗುವುದು! ಅಸಲಿ ಕಾರಣ ಏನು ಗೊತ್ತಾ?

ಕುದುರೆ ಮುಖದ ಒಂದು ಜಾಗಕ್ಕೆ ಗೋಷ್ಟ್ ಟೌನ್ ಎನ್ನಲಾಗುವುದು! ಅಸಲಿ ಕಾರಣ ಏನು ಗೊತ್ತಾ?

ಚಿಕ್ಕಮಗಳೂರಿನ ಪ್ರಾಮುಖ್ಯ ಆಕರ್ಷಿತ ಜಾಗ ಎಂದ್ರೆ ಅದು ಕುದುರೆ ಮುಖ ಎಂದೇ ಹೇಳಬಹುದು. ಇನ್ನೂ ಇಲ್ಲಿನ ಜಾಗಕ್ಕೆ ಬಂದರೆ ನೀವು ಪ್ರಕೃತಿಯ ಮಡಿಲಿನಲ್ಲಿ ಕಳೆದುಹಿವಷ್ಟು ಸೌಂದರ್ಯ ಆ ಜಾಗಕ್ಕೆ ಇದೆ ಎಂದು ಹೇಳಬಹುದು. ಇನ್ನೂ ಈ ಪರ್ವತ ಶ್ರೇಣಿಯಲ್ಲಿ ಒಂದು ಭಾಗ ಕುದುರೆ ಮುಖದ ಆಕಾರದಲ್ಲಿ ಇರುವ ಕಾರಣದಿಂದ ಇಲ್ಲೆಗೆ ಕುದುರೆ ಮುಖ ಎಂಬ ಹೆಸರು ಬಂದಿದೆ. ಇದು ಕಳಸ ಹಾಗೂ ಚಿಕ್ಕ ಮಂಗಳೂರಿನಿಂದ ಕೇವಲ  25ಕಿಲೋಮೀಟರ್ ಅಂತರದಲ್ಲಿ ಇದ್ದರೇ ಮಂಗಳೂರಿನಿಂದ...…

Keep Reading

ಪ್ರೇಯಸಿ ಕಾಲು ಕಳೆದುಕೊಂಡ್ರೂ ಬಿಡದೇ ಆಕೆಯನ್ನ ಮದ್ವೆಯಾದ ಸಂಸದ ಪ್ರತಾಪ್ ಸಿಂಹ

ಪ್ರೇಯಸಿ ಕಾಲು ಕಳೆದುಕೊಂಡ್ರೂ ಬಿಡದೇ ಆಕೆಯನ್ನ ಮದ್ವೆಯಾದ ಸಂಸದ ಪ್ರತಾಪ್ ಸಿಂಹ

ಬಿಜೆಪಿ ಪಕ್ಷದ ಹಾಗೂ ಮೋದಿ ಅವರ ಬಂಟ ಎಂದ ಕೂಡಲೇ ಎಲ್ಲರ ತಲೆಯಲ್ಲಿ ಬರುವ ಹೆಸರು ಎಂದ್ರೆ ಅದು ಪ್ರತಾಪ್ ಸಿಂಹ ಎಂದ್ರೆ ತಪ್ಪಾಗಲಾರದು. ಇನ್ನೂ ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಲೋಕ ಸಭೆ ಚುನಾವಣೆಯ ಸಮಯದಲ್ಲಿ ಟಿಕೆಟ್ ನೀಡಲು ನಿರಾಕರಣೆ ಮಾಡಿದರು ಕೊಡ ಅವರ ಪರವಾಗಿ ಮಹಾರಾಜನಿಗೆ ಕೈ ಜೋಡಿಸಿ ಅವರ ಪರವಾಗಿ ಚುನಾವಣೆಯ ಕ್ಯಾಂಪಿಂಗ್ ಮಾಡಿದ್ದಾರೆ. ಇದ್ರಲ್ಲಿ ಅವರ ವ್ಯಕ್ತಿತ್ವವನ್ನು ನಾವು ತಿಳಿಯಬಹುದು. ಇನ್ನೂ ರಾಜಕೀಯದಲ್ಲಿ ತನ್ನ ಪರಿಶ್ರಮದ ಮೂಲಕ ಮುಂದೆ...…

Keep Reading

ನನಗೆ ಮದ್ವೆಯಾಗಲು ಭಾರತೀಯ ವರ ಬೇಕು; ಎಂದು ಪೋಸ್ಟರ್ ಹಿಡಿದು ನಿಂತ ರಷ್ಯಾದ ಯುವತಿ : ಕ್ಯೂ ನಿಂತ ಭಾರತೀಯ ಯುವಕರು

ನನಗೆ ಮದ್ವೆಯಾಗಲು ಭಾರತೀಯ ವರ ಬೇಕು; ಎಂದು ಪೋಸ್ಟರ್ ಹಿಡಿದು ನಿಂತ ರಷ್ಯಾದ ಯುವತಿ : ಕ್ಯೂ ನಿಂತ ಭಾರತೀಯ ಯುವಕರು

ಮಾಸ್ಕೋದ ದಿನಾರಾ ಎಂಬ ರಷ್ಯಾದ ಪ್ರಭಾವಿಯೊಬ್ಬರು ಇತ್ತೀಚೆಗೆ ಭಾರತೀಯ ಮಾಲ್‌ನಲ್ಲಿ ಭಾರತೀಯ ವರನನ್ನು ಹುಡುಕುತ್ತಿದ್ದಾರೆ. "ಭಾರತೀಯ ಗಂಡನನ್ನು ಹುಡುಕುತ್ತಿದ್ದೇನೆ" ಎಂಬ ಪೋಸ್ಟರ್ ಅನ್ನು ಹಿಡಿದಿರುವ ಪುರುಷ ಮನುಷ್ಯಾಕೃತಿಯ ಪಕ್ಕದಲ್ಲಿ ಅವರು ಪೋಸ್ ನೀಡಿದರು. ದಿನಾರಾ ಅವರು ರವಿಕೆಯಿಲ್ಲದ ಕೆಂಪು ಸೀರೆಯನ್ನು ಧರಿಸಿ ಕಾಣಿಸಿಕೊಂಡರು, ಅವರು ಭಾರತೀಯ ಪಂದ್ಯವನ್ನು ಹುಡುಕುತ್ತಿರುವುದಾಗಿ ಘೋಷಿಸಿದರು. ರಷ್ಯಾ ಮೂಲದ ದಿನಾರಾ ಸೋಶಿಯಲ್​...…

Keep Reading

ಡೇಟಿಂಗ್ ಆಪ್ ನಲ್ಲಿ ಯುವತಿಯರು ವಿಡಿಯೋ ಕಾಲ್ ಮಾಡಿ ಏನ್ ಎಲ್ಲ ತೊರಿಸುತ್ತಾರೆ ಗೊತ್ತಾ ಹುಷಾರು ; ವಿಡಿಯೋ ವೈರಲ್

ಡೇಟಿಂಗ್ ಆಪ್ ನಲ್ಲಿ ಯುವತಿಯರು ವಿಡಿಯೋ ಕಾಲ್ ಮಾಡಿ ಏನ್ ಎಲ್ಲ ತೊರಿಸುತ್ತಾರೆ ಗೊತ್ತಾ ಹುಷಾರು ; ವಿಡಿಯೋ ವೈರಲ್

ಈ ಲೇಖನದ ಉದ್ದೇಶ ಯುವಕರು ಡೇಟಿಂಗ್ ಆಪ್ ನ ಯುವತಿಯರ ಮೋಸಕ್ಕೆ ಒಳಗಾಗದಿರಲಿ ಎಂದು  ಯುವಕರೇ ಯಾವತ್ತೂ ನೀವು ಗೂಗಲ್ ಪ್ಲೇ ಸ್ಟೋರಿನಿಂದ  ಡೇಟಿಂಗ್ ಆಪ್ ಅನ್ನು ಇನ್ಸ್ಟಾಲ್ ಮಾಡಿ ಕೊಳ್ಳ ಬೇಡಿ .ಅಪ್ಪಿ ತಪ್ಪಿ ನೀವು ಏನಾದರು ಅಂತಹ ಆಪ್ ಡೌನ್ಲೋಡ್ ಮಾಡಿ ಕೊಂಡರೆ ನಿಮ್ಮ ಕಥೆ ಮುಗಿಯುತು ಅಷ್ಟೇ .ನಾವು ಯಾಕೆ ನಿಮಗೆ ಈ ವಿಷಯ ತಿಳಿಸುತ್ತಿದ್ದೇವೆ ಅಂದ್ರೆ ಒಂದು ಸಮಯ ನೀವು ಅವರು ಮಾಡುತ್ತಿರುವ ವಿಡಿಯೋ ಕಾಲ್ ಅನ್ನು ಸ್ವೀಕರಿಸಿದರೆ ಅವರು ಅರೆ ನಗ್ನ...…

Keep Reading

ಗೋವಾದಲ್ಲಿ ಫಾರೆನ್ ಹುಡುಗಿ ಬೇಕಾ? ಎಂದು ಏಮಾರಿಸುತ್ತಾರೆ ದಯವಿಟ್ಟು ಹುಷಾರಾಗಿರಿ ;ವಿಡಿಯೋ ವೈರಲ್

ಗೋವಾದಲ್ಲಿ ಫಾರೆನ್ ಹುಡುಗಿ ಬೇಕಾ? ಎಂದು ಏಮಾರಿಸುತ್ತಾರೆ ದಯವಿಟ್ಟು ಹುಷಾರಾಗಿರಿ ;ವಿಡಿಯೋ ವೈರಲ್

 ಬೇಸಿಗೆ ರಜಾ ಬಂತು ಎಂದ್ರೆ ಸಾಕು ಎಲ್ಲರೂ ಗೋವಾ ಗೆ ಹೋಗುವ ಪ್ಲಾನ್ ಹಾಕಿ ಕೊಳ್ಳುತ್ತಾರೆ . ಅಲ್ಲಿರುವ ಸುಂದರವಾದ ಬೀಚ್ ಮತ್ತು ಅಲ್ಲಿಗೆ ಬರುವ ಸುಂದರವಾದ ವಿದೇಶಿ ಯುವತಿಯರು ಅಲ್ಲಿನ ಮುಖ್ಯ ಆಕರ್ಷಣೆ  ಈ ಲೇಖನದ ಮೂಲ ಉದ್ದೇಶ ಏನಂದ್ರೆ ಕೆಲವು ಯುವಕರು ಗೊತ್ತಿಲ್ಲದೇ ದಲ್ಲಾಳಿಗಳು ನಿಮಗೆ ಫಾರೆನ್ ಹುಡುಗಿ ಬೇಕಾ ಎಂದು ಆಶೆ ತೋರಿಸಿ ಅವರ  ಬಲೆಗೆ ಬೀಳಿಸಿ ಕೊಳ್ಳುತ್ತಾರೆ ಅದರಿಂದ ಈ ವಿಡಿಯೋದಲ್ಲಿ ಇಬ್ಬರು ಯುವಕರು ಮೋಸ ಹೋದ ರೀತಿಯನ್ನು ಅವರ...…

Keep Reading

ಗಂಡನನ್ನು ಕೊಲ್ಲಲು 7 ಲಕ್ಷ ಸುಪಾರಿ ಕೊಟ್ಟವಳು ಇವಳೇ ನೋಡಿ..

ಗಂಡನನ್ನು ಕೊಲ್ಲಲು 7 ಲಕ್ಷ ಸುಪಾರಿ ಕೊಟ್ಟವಳು ಇವಳೇ ನೋಡಿ..

ಅವರಿಬ್ಬರು ಕಳೆದ ವರ್ಷ ಮಾರ್ಚ್ 13ರ ರಂದು ಮದುವೆಯಾಗಿದ್ದರು. ಇಬ್ಬರೂ ಮದುವೆಯಾದ ಮೇಲೆ ಸುಂದರವಾದ ಜೀವನವನ್ನು ಕಟ್ಟಿಕೊಳ್ಳಬೇಕು. ಗಂಡ ಮಂಜುನಾಥ್, ಅಡುಗೆ ಕಂಟ್ರ್ಯಾಕ್ಟರ್ ಆಗಿದ್ದ ಮಂಜುನಾಥ್ ಗೆ ಭಾರೀ ಡಿಮ್ಯಾಂಡ್ ಇತ್ತು. ಯಾವುದಕ್ಕೂ ಕೊರತೆ ಇಲ್ಲ ಎಂಬಂತೆ ಸೆಟಲ್ ಆಗಿದ್ದ. ಮಂಝುನಾಥ್ ಗೆ ತಂದೆ-ತಾಯಿ ಇರಲಿಲ್ಲ. ಇಳಿವಯಸ್ಸಿನ ಅಜ್ಜಿ ಮಾತ್ರವೇ ಇದ್ದರು. ಹರ್ಷಿತಾ ಮೂಲತಃ ಮಾಗಡಿಯ ಮಾಲೂರಿನ ಹುಡುಗಿ. ಕಳೆದ ವರ್ಷ ಇಬ್ಬರೂ ಅದ್ಧೂರಿಯಾಗಿ ಮದುವೆಯಾಗಿದ್ದರು....…

Keep Reading

ರೈಲಿನಲ್ಲಿ ಯುವತಿಯ ಅಶ್ಲೀಲ ಡ್ಯಾನ್ಸ್ ನೋಡಿ ನಿನಗೆ ಸ್ವಲ್ಪವಾದರೂ ನಾಚಿಕೆ ಅಗಲವ್ವ ಎಂದ ನೆಟ್ಟಿಗರು : ವಿಡಿಯೋ ವೈರಲ್

ರೈಲಿನಲ್ಲಿ ಯುವತಿಯ ಅಶ್ಲೀಲ  ಡ್ಯಾನ್ಸ್ ನೋಡಿ ನಿನಗೆ ಸ್ವಲ್ಪವಾದರೂ ನಾಚಿಕೆ ಅಗಲವ್ವ ಎಂದ ನೆಟ್ಟಿಗರು : ವಿಡಿಯೋ ವೈರಲ್

ಇತ್ತೀಚಿನ ಹೆಣ್ಣು ಮಕ್ಕಳಿಗೆ ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯಗಳಲ್ಲಿ ಯಾವುದೇ ರುಚಿ ಇಲ್ಲ. ಕಾಲ ಬದಲಾದಂತೆ ಎಲ್ಲವೂ ಸಹ ಸಾಕಷ್ಟು ಬದಲಾಗಿದೆ. ಹೆಣ್ಣು ಮಕ್ಕಳು ಇದೀಗ ಮನೆಯ ಹೊರಗೆ ಬಂದಿದ್ದಾರೆ. ಹೌದು ಅಂದರೆ ಅವರು ಇದೀಗ ಯಾರ ಮಾತನ್ನು ಸಹ ಕೇಳುವ ಸ್ಥಿತಿಯಲ್ಲಿಲ್ಲ. ಯಾರಾದರೂ ಅವರಿಗೆ ಬುದ್ಧಿವಾದ ಹೇಳಲು ಹೋದರೆ ಅವರು ಅವರನ್ನು ನೋಡುವ ದೃಷ್ಟಿಕೋನವೇ ಬೇರೆ ಇರುತ್ತದೆ. ಇತ್ತೀಚಿನ ಹೆಣ್ಣು ಮಕ್ಕಳು ನಮ್ಮ ದೇಶದ ಸಂಸ್ಕೃತಿ ಸಂಪ್ರದಾಯಗಳನ್ನು ಮಣ್ಣು...…

Keep Reading

Go to Top