ಲೇಖಕರು

ADMIN

ಇಷ್ಟು ವರ್ಷ ದರ್ಶನ್ ದುಡಿದು ಸಂಪಾದನೆ ಮಾಡಿರುವ ಆಸ್ತಿ ಎಷ್ಟು ಗೊತ್ತಾ.?

ಇಷ್ಟು ವರ್ಷ ದರ್ಶನ್ ದುಡಿದು ಸಂಪಾದನೆ ಮಾಡಿರುವ ಆಸ್ತಿ ಎಷ್ಟು ಗೊತ್ತಾ.?

ಚಿತ್ರದುರ್ಗದಲ್ಲಿ ನಡೆದ  ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ತೂಗುದೀಪ್ ಅವರನ್ನು ಬಂಧಿಸಲಾಗಿದೆ. ಆತನ ಗೆಳತಿ ಪವಿತ್ರಾ ಗೌಡ ಕೂಡ ಪೊಲೀಸರ ವಶದಲ್ಲಿದ್ದಾರೆ. ತಮ್ಮ ಆನ್-ಸ್ಕ್ರೀನ್ ವ್ಯಕ್ತಿತ್ವ ಮತ್ತು ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾದ ತೂಗುದೀಪ್ ಅವರು ಈ ಹಿಂದೆ ವಿವಾದಗಳನ್ನು ಎದುರಿಸಿದ್ದಾರೆ. ಈ ಇತ್ತೀಚಿನ ಘಟನೆಯು ಅವರ ಸಾರ್ವಜನಿಕ ಚಿತ್ರಣಕ್ಕೆ ಸಂಕೀರ್ಣತೆಯ ಮತ್ತೊಂದು ಪದರವನ್ನು ಸೇರಿಸುತ್ತದೆ....…

Keep Reading

ಈ ಸಮಯದಲ್ಲಿ ದರ್ಶನ್ ಅವರಿಂದ ವಿಚ್ಚೇದನ ಬಯಸಿದರಾ ವಿಜಯಲಕ್ಷ್ಮಿ! ಈಕೆ ಹೇಳೋದು ಏನು ಗೊತ್ತಾ?

ಈ ಸಮಯದಲ್ಲಿ ದರ್ಶನ್ ಅವರಿಂದ ವಿಚ್ಚೇದನ  ಬಯಸಿದರಾ ವಿಜಯಲಕ್ಷ್ಮಿ! ಈಕೆ ಹೇಳೋದು ಏನು ಗೊತ್ತಾ?

ಈಗ ಸದ್ಯದಲ್ಲಿ ನಮ್ಮ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಸಂಚಲನ ಮೂಡಿಸಿರುವ ವಿಷ್ಯ ಎಂದ್ರೆ ದರ್ಶನ್ ಅವರು ಆರೋಪದ ಮೇಲೆ ಜೈಲಿನಲ್ಲಿ ಇರುವುದು. ಇನ್ನೂ ದರ್ಶನ್ ಹಾಗೂ ಅವರ ಎರಡನೇ ಪತ್ನಿ ಮತ್ತು ಹತ್ತು ಜನ ಸಹಚರರು  ಅವರು ಕೊಲೆಯ ಆರೋಪದಲ್ಲಿ ಈಗ ಬಂಧನದಲ್ಲಿ ಇರುವುದು ದೇಶದಾದ್ಯಂತ ಸದ್ದು ಮಾಡುತ್ತಿದೆ ಎಂದು ಹೇಳಬಹುದು. ಈಗ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿರುವ ಪೊಲೀಸರು ಎಲ್ಲವು ಕೊಡ ದರ್ಶನ್ ವಿರುದ್ಧವೇ ಇದೆ ಎಂಬ ಸುಳಿವನ್ನು ಕೊಡ ಬಿಟ್ಟು...…

Keep Reading

ದರ್ಶನ್ ಮೇಲೆ ಬೀಳುತ್ತಾ ರೌಡಿ ಶೀಟರ್ ಕೇಸ್ ! ಈ ಕೇಸ್ ಬಗ್ಗೆ ರಂಗಣ್ಣ ಹೇಳೋದು ಏನು ಗೊತ್ತಾ?

ದರ್ಶನ್ ಮೇಲೆ ಬೀಳುತ್ತಾ ರೌಡಿ ಶೀಟರ್ ಕೇಸ್ ! ಈ ಕೇಸ್ ಬಗ್ಗೆ ರಂಗಣ್ಣ ಹೇಳೋದು ಏನು ಗೊತ್ತಾ?

ಕನ್ನಡದ ನಟ ದರ್ಶನ್ ಸದ್ಯ ಮಹತ್ವದ ಕಾನೂನು ಪ್ರಕರಣವೊಂದರಲ್ಲಿ ಭಾಗಿಯಾಗಿದ್ದಾರೆ.  ಜೂನ್ 2024 ರಲ್ಲಿ, ರೇಣುಕಾ ಸ್ವಾಮಿ ಹತ್ಯೆಗೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಅವರನ್ನು ಬಂಧಿಸಲಾಯಿತು.  ದರ್ಶನ್ ಮತ್ತು ಇತರ ಹತ್ತು ಮಂದಿ ಪಟ್ಟಣಗೆರೆಯ ಶೆಡ್‌ನಲ್ಲಿ ಸ್ವಾಮಿಗೆ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ, ಇದು ಸ್ವಾಮಿಯ ಸಾವಿಗೆ ಕಾರಣವಾಯಿತು.  ವರದಿಗಳ ಪ್ರಕಾರ, ಈ ಕೃತ್ಯದ ಹಿಂದಿನ ಉದ್ದೇಶವೆಂದರೆ, ದರ್ಶನ್ ಅವರ ಎರಡನೇ ಪತ್ನಿ  ಪವಿತ್ರ ಗೌಡ ಅವರಿಗೆ...…

Keep Reading

ದರ್ಶನ ಮೇಲಿನ ಪ್ರಕರಣದ ಬಗ್ಗೆ ರಿಯಾಕ್ಷನ್ ಕೊಟ್ಟ ವಿಜಯ ಲಕ್ಷ್ಮಿ! ಹೇಳಿದ್ದೇನು ಗೊತ್ತಾ?

ದರ್ಶನ ಮೇಲಿನ ಪ್ರಕರಣದ ಬಗ್ಗೆ ರಿಯಾಕ್ಷನ್  ಕೊಟ್ಟ ವಿಜಯ ಲಕ್ಷ್ಮಿ! ಹೇಳಿದ್ದೇನು ಗೊತ್ತಾ?

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಾಕ್ಸ್ ಆಫೀಸ್ ಸುಲ್ತಾನ್ ಎಂದು ಹೆಸರು ಮಾಡಿರುವ ದರ್ಶನ್ ಅವರು ಈಗ ಭಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಬಹುದು. ತನ್ನ ಎರಡನೇ ಪತ್ನಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಮೆಸೇಜ್ ಮಾಡಿದ್ದಕ್ಕೆ ಹೆದರಿಸಲು ಹೋಗಿ ಪ್ರಾಣ ತೆಗೆದು ಈಗ ಕೊ *ಲೆ ಗಾರನ ಪಟ್ಟವನ್ನು ಕೊಡ ತೆಗೆದುಕೊಂಡಿದ್ದಾರೆ ಎಂದು ಹೇಳಬಹುದು. ಇನ್ನೂ ದರ್ಶನ್ ಅವರ ಬಗ್ಗೆ ನಾವು ಹೊಸದಾಗಿ ಪರಿಚಯ ಮಾಡಿಕೊಡುವ ಅವಶ್ಯಕತೆಯೇ ಇಲ್ಲ ಸಿನಿಮಾ...…

Keep Reading

ಪವಿತ್ರಾ ಗೌಡ ದರ್ಶನ್ ಪರಿಚಯ ಆಗಿದ್ದು ಹೇಗೆ ಗೊತ್ತಾ? ಇಲ್ಲಿದೆ ಫುಲ್ ಸ್ಟೋರಿ!

ಪವಿತ್ರಾ ಗೌಡ ದರ್ಶನ್ ಪರಿಚಯ ಆಗಿದ್ದು ಹೇಗೆ ಗೊತ್ತಾ? ಇಲ್ಲಿದೆ ಫುಲ್ ಸ್ಟೋರಿ!

ಇನ್ನೂ ನಮ್ಮ ಸ್ಯಾಂಡಲ್ ವುಡ್ ಮೇಲೆ ಯಾರ ಕಣ್ಣೂ ಬಿತ್ತೋ ತಿಳಿದಿಲ್ಲ ಎಂದು ಹೇಳಬಹುದು. ಕಳೆದ ಐದು ವರ್ಷಗಳಿಂದ ಕೇವಲ ಕಹಿ ಘಟನೆಯನ್ನು ಮಾತ್ರ ಎದುರಿಸಿಕೊಂಡು ಬರುತ್ತಿದ್ದೇವೆ ಎಂದು ಹೇಳಬಹುದು. ಮೊದಲೆಲ್ಲಾ ನಮ್ಮ ಕಲಾವಿದರ ಅಗಲಿಕೆಯನ್ನ ಎದುರಿದ್ದರೆೇ ಈಗ ಬಹಳ ಮೆಚ್ಚುಗೆ ಗಳಿಸಿದ್ದ ಜೋಡಿಗಳ ಡೈವರ್ಸ್ ಪ್ರಸಂಗಗಳನ್ನು ಎದುರಿಸಿಕೊಂಡು ಬರುತ್ತಿದ್ದು. ಇದೀಗ ಕನಸು ಮನಸಿನಲಿಯು ಕೊಡ ಯೋಚಿಸದ ಘಟನೆಯಿಂದೊ ನಮ್ಮ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ...…

Keep Reading

ದರ್ಶನ ವಿಚಾರದಲ್ಲಿ ಇತ್ತೀಚಿಗೆ ಮೃತ ಪಟ್ಟ ರೇಣುಕಾ ಸ್ವಾಮಿ ಯಾರು ಗೊತ್ತಾ! ಇಲ್ಲಿದೆ ಫುಲ್ ಡೀಟೇಲ್ಸ್?

ದರ್ಶನ ವಿಚಾರದಲ್ಲಿ ಇತ್ತೀಚಿಗೆ ಮೃತ ಪಟ್ಟ ರೇಣುಕಾ ಸ್ವಾಮಿ ಯಾರು ಗೊತ್ತಾ! ಇಲ್ಲಿದೆ ಫುಲ್ ಡೀಟೇಲ್ಸ್?

ಕನ್ನಡ ನಟ ದರ್ಶನ್ ಇತ್ತೀಚೆಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ವಿರುದ್ಧ ಮಾಡಿದ ಹೇಳಿಕೆಗಳಿಂದ ವಿವಾದಕ್ಕೆ ಸಿಲುಕಿದ್ದರು ಅದೆಲ್ಲವೂ ಮುಗಿದ ಬಳಿಕ ಕೊಂಚ ತನ್ನ ಸಿನಿಮಾಗಳತ್ತಾ ಗಮನ ಹರಿಸಿದ್ದರು. ಅದಾದ ಬಳಿಕ ತಮ್ಮ "ಕಾಟೆರ" ಚಿತ್ರದ 50 ದಿನಗಳ ಸಂಭ್ರಮಾಚರಣೆಯ ಸಂದರ್ಭದಲ್ಲಿ ದರ್ಶನ್ ಅವರು ಚಿತ್ರದ ಶೀರ್ಷಿಕೆಯನ್ನು ಸೂಚಿಸಿದರು ಮತ್ತು ಅದರ ಕಥೆಯನ್ನು ಪ್ರಾರಂಭಿಸಿದರು ಎಂಬ ಉಮಾಪತಿ ಅವರ ಹೇಳಿಕೆಗಳನ್ನು ಸಾರ್ವಜನಿಕವಾಗಿ ನಿರಾಕರಿಸಿದರು....…

Keep Reading

ರೇಣುಕಾ ಸ್ವಾಮಿ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ಅರೆಸ್ಟ್! ದರ್ಶನ್ ಹೇಳಿದ್ದೇನು ಗೊತ್ತಾ?

ರೇಣುಕಾ ಸ್ವಾಮಿ  ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ಅರೆಸ್ಟ್!  ದರ್ಶನ್ ಹೇಳಿದ್ದೇನು ಗೊತ್ತಾ?

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ಎಂದ ಕೂಡಲೇ ನೆನಪಾಗುವ ಹೆಸರು ಎಂದರೆ ಅದು ದರ್ಶನ್ ಎಂದು ಹೇಳಬಹುದು. ಇನ್ನೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ದರ್ಶನ್ ತುಗುದೀಪಾ  ಎಂದು ಸಿನಿಮಾ ರಂಗದಲ್ಲಿ ಜನಪ್ರಿಯರಾಗಿದ್ದಾರೆ. ಈತ ಕನ್ನಡ ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರು ಹಾಗೂ ನೇರ ನುಡಿಯ ಸ್ವಭಾವ ಹೊಂದಿರುವವರು ಎಂದರೆ ತಪ್ಪಾಗಲಾರದು.  ದರ್ಶನ್ 16 ಫೆಬ್ರವರಿ 1977ರಂದು ಜನಿಸಿದರು. ಅವರ ತಂದೆ ತುಗುದೀಪಾ ಶ್ರೀನಿವಾಸ್, ಪೌರಾಣಿಕ...…

Keep Reading

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನ

ಚಾಲೆಂಜಿಂಗ್ ಸ್ಟಾರ್ ದರ್ಶನ್  ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನ

ಕನ್ನಡದ ನಟ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅವರನ್ನು ಬಂಧಿಸಲಾಗಿದೆ. ಮೈಸೂರಿನ ಪೊಲೀಸರು ದರ್ಶನ್ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಗಳು ತಿಳಿಸಿವೆ. ದರ್ಶನ್ ಅವರನ್ನು ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಆರೋಪಿ ಎಂದು ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಜೊತೆಗೆ ಹತ್ತು ಮಂದಿಯನ್ನು ಬಂಧಿಸಲಾಗಿದೆ. ನಟ ದರ್ಶನ್...…

Keep Reading

ವಿಚ್ಛೇದನದ ನಂತರ ಒಟ್ಟಾಗಿ ಪ್ರೆಸ್ ಮೀಟ್ ಕರೆದ ಚಂದನ್ ಹಾಗೂ ನಿವೇದಿತಾ! ಹೇಳಿದ್ದೇನು ಗೊತ್ತಾ?

ವಿಚ್ಛೇದನದ ನಂತರ ಒಟ್ಟಾಗಿ ಪ್ರೆಸ್ ಮೀಟ್ ಕರೆದ ಚಂದನ್ ಹಾಗೂ ನಿವೇದಿತಾ! ಹೇಳಿದ್ದೇನು ಗೊತ್ತಾ?

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ, ಇಬ್ಬರೂ ಕನ್ನಡ ಎಂಟರ್‌ಟೈನ್‌ಮೆಂಟ್ ಇಂಡಸ್ಟ್ರಿಯಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವ್ಯಕ್ತಿಗಳು ಈ ಎಂದೇ ಹೇಳಬಹುದು. ಇನ್ನೂ ಇವರಿಬ್ಬರೂ ನಮ್ಮ ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ ಎಂದೇ ಪ್ರಸಿದ್ಧಿ ಪಡೆದಿದ್ದ ಜೋಡಿಗಳು ಆಗಿದ್ದರು. ಇನ್ನೂ ಇವರಿಬ್ಬರ ನಡುವೆ 12ವರ್ಷಗಳ ಕಾಲ ವಯಸ್ಸಿನ  ಅಂತರ ಇದ್ದರೂ ಕೊಡ ಇವರಿಬ್ಬರ ನಡುವೆ ಇದ್ದ ಸಾಮರಸ್ಯ ಹಾಗೂ ಕ್ಯೂಟ್ ನೆಸ್ ನೋಡಿ ಸಾಕಷ್ಟು ಮಂದಿ...…

Keep Reading

ಪ್ರೀತಿಸಿ ಮದುವೆಯಾದ ಯುವ ಹಾಗೂ ಶ್ರೀದೇವಿ ಈಗ ಪ್ರೀತಿಯನ್ನು ಅಂತ್ಯ ಮಾಡುವ ನಿರ್ಧಾರ! ಅಸಲಿ ಕಾರಣ ಏನು ಗೊತ್ತಾ?

ಪ್ರೀತಿಸಿ ಮದುವೆಯಾದ ಯುವ ಹಾಗೂ ಶ್ರೀದೇವಿ ಈಗ ಪ್ರೀತಿಯನ್ನು ಅಂತ್ಯ ಮಾಡುವ ನಿರ್ಧಾರ!     ಅಸಲಿ  ಕಾರಣ ಏನು ಗೊತ್ತಾ?

ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಡೈವೋರ್ಸ್ ಬಳಿಕ ಈಗ ಮತ್ತೊಂದು ಆಘಾತಕಾರಿ ಸುದ್ದಿ ಹೊರ ಬಿದ್ದಿದೆ . ಅದು ಏನಪ್ಪಾ ಅಂದ್ರೆ ಯುವ ರಾಜಕುಮಾರ್ ಇಂದ ಪತ್ನಿ ಶ್ರೀ ದೇವಿಗೆ ವಿಚ್ಚೇದನಕ್ಕೆ ಜೂನ್ ೬ ರಂದು ಕೋರ್ಟ್ ನಲ್ಲಿ  ಅರ್ಜಿ ಸಲ್ಲಿಕೆ  ಮಾಡಿದ್ದಾರೆ ಎಂದು ತಿಳಿದು ಬಂದಿದೆ .  ಚಿತ್ರ ರಂಗದಲ್ಲಿ ಇದು ನಿಜವಾಗಲೂ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ನೆಟ್ಟಿಗರು ಪ್ರತೀರಿಯೇ ಮಾಡಿದ್ದಾರೆ . ಶ್ರೀ ದೇವಿ ಅವರು ತಮ್ಮ ಪತಿ ಯುವ ರಾಜಕುಮಾರ್ ಒಂದಿಗೆ ಆರು...…

Keep Reading

Go to Top