ಲೇಖಕರು

ADMIN

ಪ್ರಕರಣದಲ್ಲಿ ಹೊಸ ಟ್ವಿಸ್ಟ್ ಪವಿತ್ರಾ ರ 777 ರಹಸ್ಯ ಬಯಲು! ಈ ರಹಸ್ಯ ಏನು ಗೊತ್ತಾ?

ಪ್ರಕರಣದಲ್ಲಿ ಹೊಸ ಟ್ವಿಸ್ಟ್ ಪವಿತ್ರಾ ರ 777 ರಹಸ್ಯ ಬಯಲು! ಈ ರಹಸ್ಯ ಏನು ಗೊತ್ತಾ?

ದರ್ಶನ್ ಹಾಗೂ ಪವಿತ್ರ ಗೌಡ ಅವರ ಸಂಭಂದದ ಪ್ರಕರಣವು ಕೆಲವು ವರ್ಷಗಳ ಹಿಂದಿನದು. ಈ ಕುರಿತು ಹಲವು ಗಾಸಿಪ್‌ಗಳು ಹಾಗೂ ಮಾಧ್ಯಮದಲ್ಲಿ ವರದಿಗಳು ಬಂದವು. ದರ್ಶನ್, ಕನ್ನಡ ಚಿತ್ರರಂಗದ ಪ್ರಸಿದ್ಧ ನಟ, ಮತ್ತು ಪವಿತ್ರ ಗೌಡ ಕೊಡ ನಟಿಯಾಗಿದ್ದು ಆದರೆ ಅವರ ಯಾವುದೇ ಸಿನಿಮಾಗಳು ಕೊಡ ಅವರನ್ನು ಯಶಸ್ಸಿನ ಹಾದಿಯಲ್ಲಿ ಕರೆದುಕೊಂಡು ಹೋಗಲಿಲ್ಲ ಎಂದು ಹೇಳಬಹುದು. ಆದರೆ ಈಗ ತಮ್ಮದೇ ಆದ ಬ್ಯುಸಿನೆಸ್ ಹಾಗೂ  ತಮ್ಮ ವೈಯಕ್ತಿಕ ಸಂಬಂಧದ ವಿಚಾರದಲ್ಲಿ...…

Keep Reading

ಪಶ್ಚಾತ್ತಾಪದ ಮಾತುಗಳನ್ನು ಆಡುತ್ತಿರುವ ದರ್ಶನ್ ! ಈಗ ಇವರು ಹೇಳೋದು ಏನು ಗೊತ್ತಾ?

ಪಶ್ಚಾತ್ತಾಪದ ಮಾತುಗಳನ್ನು ಆಡುತ್ತಿರುವ   ದರ್ಶನ್ ! ಈಗ ಇವರು ಹೇಳೋದು ಏನು ಗೊತ್ತಾ?

ದರ್ಶನ್, ಕನ್ನಡ ಚಿತ್ರರಂಗದಲ್ಲಿ ದರ್ಶನ್ ತೂಗುದೀಪ ಎಂದೂ ಪ್ರಸಿದ್ಧ, ಕನ್ನಡ ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬ. 2000ರ ದಶಕದ ಆರಂಭದಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ದರ್ಶನ್, ತೀವ್ರ ಶ್ರಮದಿಂದ ಹಾಗೂ ಅಭಿನಯದ ಕೌಶಲ್ಯದಿಂದ ಎಲ್ಲರ ಮನಗೆದ್ದಿದ್ದಾರೆ.  ದರ್ಶನ್ ಅವರ ಪಾತ್ರಗಳಲ್ಲಿ ವೈವಿಧ್ಯಮಯತೆ ಕಂಡುಬರುತ್ತದೆ. ಅವರು ನಟನೆ, ಹೋರಾಟದ ದೃಶ್ಯಗಳು, ಭಾವನಾತ್ಮಕ ದೃಶ್ಯಗಳಲ್ಲಿ ಅತ್ಯಂತ ಹಿತವಾಗಿ ಅಭಿನಯಿಸುತ್ತಾರೆ. ದರ್ಶನ್ ತೂಗುದೀಪ...…

Keep Reading

ದರ್ಶನ ಬ್ಯಾನ್ ಮಾಡೋದಲ್ಲ ಫಸ್ಟ್ ಈ ಕೆಲಸ ಮಾಡಿ !! ರೇಣುಕಾಸ್ವಾಮಿಗೆ ನ್ಯಾಯ ಸಿಗುತ್ತೆ

ದರ್ಶನ ಬ್ಯಾನ್ ಮಾಡೋದಲ್ಲ ಫಸ್ಟ್ ಈ ಕೆಲಸ ಮಾಡಿ  !! ರೇಣುಕಾಸ್ವಾಮಿಗೆ ನ್ಯಾಯ ಸಿಗುತ್ತೆ

ನಿಮಗೆಲ್ಲರಗೂ ಗೊತ್ತಿರುವ ಹಾಗೆ ದರ್ಶನ ಬಂಧನವಾಗಿ ಇವತ್ತಿಗೆ ಆರು ದಿವಸ ಆಗಿದೆ. ಕನ್ನಡ ಚಿತ್ರರಂಗದ ಯಾರೊಬ್ಬರೂ ಈ ವಿಷಯವಾಗಿ ಮಾತನಾಡಲು ಸಿದ್ದಿರಿಲ್ಲ . ಇತ್ತೀಚೆಗಷ್ಟೇ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್  ಅಭಿನಯಿಸಿರುವ ರಾಮ ರಸ ಚಿತ್ರದ ಪ್ರೊಮೋಷನಲ್ಲಿ ಭಾಗವಹಿಸಿದ್ದರು . ಈ ಸಮಯದಲ್ಲಿ ಪತ್ರಕರ್ತರು ದರ್ಶನ ಬಗ್ಗೆ ಅವ್ರ ಅಭಿಪ್ರಾಯ ಕೇಳಿದರು. ಇದಕ್ಕೆ ಉತ್ತರವಾಗಿ ಸುದೀಪ್ ಅವರು ಏನು ಹೇಳಿದ್ದಾರೆ ನೋಡಣ ಬನ್ನಿ . ಇದರ ಬಗೆ ಸುದೀಪ್ ಅವರು...…

Keep Reading

ನಟ ದರ್ಶನ್ ಅರೆಸ್ಟ್ ಜಾತಕ ಏನು ಹೇಳುತ್ತದೆ ?

ನಟ ದರ್ಶನ್ ಅರೆಸ್ಟ್ ಜಾತಕ ಏನು ಹೇಳುತ್ತದೆ ?

ದರ್ಶನ್ ತೊಗುದೀಪ ಈಗ ಈ ಹೆಸರು ಸಿಕ್ಕಾಪಟ್ಟೆ ವೈರಲ್ ಪಡೆಡಿದೆ ಎಂದು ಹೇಳಬಹುದು. ವೈರಲ್  ಆಗಿರುವುದು   ಇವರ ಸಿನಿಮಾಗಳ ಬಿಡುಗಡೆ ಇಂದಲ್ಲ ಸಿನಿಮಾ ರೀತಿಯಲ್ಲಿ ತನ್ನ ಅಭಿಮಾನಿಯನ್ನು ತನ್ನ ವಯಕ್ತಿಕ ಕಾರಣಕ್ಕೆ ಕೊಲೆ ಮಾಡಿರುವ ಸಲುವಾಗಿ ಈಗ ಪೊಲೀಸರ ಅತಿಥಿಯಾಗಿದ್ದಾನೆ ಎಂದು ಹೇಳಬಹುದು. ಇನ್ನೂ ಈ ವಿಚಾರದ ಕುರಿತು ನಾವು ಹೊಸದಾಗಿ ಹೇಳಬೇಕಾಗಿಲ್ಲ. ಏಕೆಂದ್ರೆ ಕಳೆದ ಒಂದು ವಾರದಿಂದ ಕೊಡ ಎಲ್ಲಾ ಟೀವಿ, ನ್ಯೂಸ್ ಪೇಪರ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ...…

Keep Reading

ದರ್ಶನ್ ಹೆಗಲೇರಿರುವ ಶನಿ ದೇವ! ಈಗ ದರ್ಶನ್ ಜಾತಕದಲ್ಲಿ ಇರುವ ಗ್ರಹ ಗತಿಗಳು ಏನು ಹೇಳಲಿದೆ ಗೊತ್ತಾ?

ದರ್ಶನ್ ಹೆಗಲೇರಿರುವ ಶನಿ ದೇವ! ಈಗ ದರ್ಶನ್ ಜಾತಕದಲ್ಲಿ ಇರುವ ಗ್ರಹ ಗತಿಗಳು  ಏನು  ಹೇಳಲಿದೆ ಗೊತ್ತಾ?

ಕನ್ನಡದ ನಟ ದರ್ಶನ್ ತೂಗುದೀಪ ಅವರಿಗೆ ಕೆಲವು ಗಂಭೀರ ಆರೋಪಗಳು ಎದುರಾಗಿವೆ. ಈತ 2011ರಿಂದಲು ಕೂಡ ಒಂದೊಂದು ವಿಚಾರದಲ್ಲಿ ಕೂಡ ಪೊಲೀಸರ ಅತಿಥಿಯಾಗಿ ಇದ್ದಾರೆ ಎಂದು ಹೇಳಬಹುದು. ಈ ವರೆಗೂ ಗಂಭೀರ ಆರೋಪವನ್ನು ಹೊರೆಸಿಕೊಳ್ಳದೆ ಇದ್ದರೂ ಕೂಡ  ಈ ಬಾರಿ ಕೊಲೆಯ ಆರೋಪ ಹೊತ್ತುಕೊಂಡು ಸದಾ ಸಪೋರ್ಟ್ ಮಾಡುವ ಅಭಿಮಾನೀಗಳಿಗೂ ಕೂಡ ಬೇಸರವನ್ನು  ಕೂಡ ಉಂಟು ಮಾಡಿದೆ ಎಂದರೆ ತಪ್ಪಾಗಲಾರದು. ಎಲ್ಲರಿಗೂ ತಿಳಿದಿರುವ ಹಾಗೆ ದರ್ಶನ್ ಅವರಿಗೆ ಕೊಂಚ ಮುಂಗೋಪ ದುಡುಕು...…

Keep Reading

ದರ್ಶನ್ ಪವಿತ್ರ ಗೌಡಗೆ ಇತ್ತೀಚೆಗಷ್ಟೇ ಎಷ್ಟು ಕೋಟಿ ಕಾರ್ ಗಿಫ್ಟ್ ಕೊಟ್ಟಿದ್ದ ಗೊತ್ತಾ; ಬೆಲೆ ಕೇಳಿದರೆ ಶಾಕ್ ಆಗ್ತೀರಾ ?

ದರ್ಶನ್ ಪವಿತ್ರ ಗೌಡಗೆ  ಇತ್ತೀಚೆಗಷ್ಟೇ ಎಷ್ಟು ಕೋಟಿ ಕಾರ್ ಗಿಫ್ಟ್ ಕೊಟ್ಟಿದ್ದ ಗೊತ್ತಾ; ಬೆಲೆ ಕೇಳಿದರೆ ಶಾಕ್ ಆಗ್ತೀರಾ ?

ಇದೀಗ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚಾಗಿ ಸದ್ದು ಮಾಡುತ್ತಿರುವ ವಿಚಾರ ಎಂದ್ರೆ ಅದು ದರ್ಶನ್ ಎಂದರೆ ತಪ್ಪಾಗಲಾರದು. ಒಬ್ಬ ನಾಯಕ ನಟನಾಗಿ ಎಲ್ಲರಿಗೂ ಮಾದರಿ ಆಗಬೇಕಿದ್ದ ಈ ನಟ ಕೆಲವು ವರ್ಷಗಳಿಂದಲೂ ನಡೆದುಕೊಳ್ಳುವ ರೀತಿ ಎಲ್ಲರಿಗೂ ಕ್ರಮೇಣ ಬೇಸರವನ್ನು ಉಂಟು ಮಾಡಿದೆ. ಈತನ ಮೇಲೆ ಆರೋಪಗಳು ಶುರುವಾಗಿರುವುದು ಈಗಿನಿಂದಂತೂ ಅಲ್ಲಾ. ಬರೋಬ್ಬರಿ 2011ರ ವರ್ಷದಿಂದ ಒಂದಲ್ಲಾ ಒಂದು ಆರೋಪದಲ್ಲಿ ಈತ ಸಿಲುಕಿಕೊಂಡು ಬರುತ್ತಾ ಇದ್ದಾರೆ ಎಂದು ಹೇಳಬಹುದು. ...…

Keep Reading

ಬಾಡಿಗೆ ಮನೆಯಲ್ಲಿ ಇದ್ದಾ ಪವಿತ್ರ ಗೌಡ ಈಗ ಕೋಟ್ಯಾಧಿಪತಿ! ಈಕೆಗೆ ಈ ಯೋಗ ಬಂದಿದ್ದು ಹೇಗೆ ಗೊತ್ತಾ?

ಬಾಡಿಗೆ ಮನೆಯಲ್ಲಿ ಇದ್ದಾ ಪವಿತ್ರ ಗೌಡ ಈಗ ಕೋಟ್ಯಾಧಿಪತಿ! ಈಕೆಗೆ ಈ ಯೋಗ ಬಂದಿದ್ದು ಹೇಗೆ ಗೊತ್ತಾ?

ಇದೀಗ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚಾಗಿ ಸದ್ದು ಮಾಡುತ್ತಿರುವ ವಿಚಾರ ಎಂದ್ರೆ ಅದು ದರ್ಶನ್ ಎಂದರೆ ತಪ್ಪಾಗಲಾರದು. ಒಬ್ಬ ನಾಯಕ ನಟನಾಗಿ ಎಲ್ಲರಿಗೂ ಮಾದರಿ ಆಗಬೇಕಿದ್ದ ಈ ನಟ ಕೆಲವು ವರ್ಷಗಳಿಂದಲೂ ನಡೆದುಕೊಳ್ಳುವ ರೀತಿ ಎಲ್ಲರಿಗೂ ಕ್ರಮೇಣ ಬೇಸರವನ್ನು ಉಂಟು ಮಾಡಿದೆ. ಈತನ ಮೇಲೆ ಆರೋಪಗಳು ಶುರುವಾಗಿರುವುದು ಈಗಿನಿಂದಂತೂ ಅಲ್ಲಾ. ಬರೋಬ್ಬರಿ 2011ರ ವರ್ಷದಿಂದ ಒಂದಲ್ಲಾ ಒಂದು ಆರೋಪದಲ್ಲಿ ಈತ ಸಿಲುಕಿಕೊಂಡು ಬರುತ್ತಾ ಇದ್ದಾರೆ ಎಂದು ಹೇಳಬಹುದು. ಇನ್ನೂ...…

Keep Reading

ದರ್ಶನ್ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ನಿಖಿತಾ ತುಕ್ರಾಲ್! ಈ ನಟಿ ಹೇಳೋದು ಏನು ಗೊತ್ತಾ?

ದರ್ಶನ್ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ನಿಖಿತಾ ತುಕ್ರಾಲ್! ಈ ನಟಿ ಹೇಳೋದು ಏನು ಗೊತ್ತಾ?

ಇದೀಗ ಸ್ಯಾಂಡಲ್ ವುಡ್ ನಲ್ಲಿ ಭಾರಿ ಚರ್ಚೆ ಹಾಗೂ ಗೊಂದಲ ಮಾಡುತ್ತಿರುವ ವಿಚಾರ ಎಂದರೆ ಅದು ಡೀ ಗ್ಯಾಂಗ್ ಪ್ರಕರಣ ಎಂದು ಹೇಳಬಹುದು. ಇನ್ನೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ಬಂದಿರುವ ಆರೋಪದಿಂದ ದಿನಕ್ಕೊಂದು ಹೊಸ ತಿರುವನ್ನು ಈ ಪ್ರಕರಣ ಪಡೆದುಕೊಂಡು ಬರುತ್ತಿದೆ. ಇನ್ನೂ ದರ್ಶನ್ ಅವರ ಆಪ್ತ ಗೆಳತಿ  ಆಗಿರುವ  ಪವಿತ್ರ ಗೌಡ ಅವರನ್ನು ರೇಣುಕಾ ಸ್ವಾಮಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಕೊ   *ಲೆ...…

Keep Reading

ದರ್ಶನ್ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ನಿಖಿಲ್ ಕುಮಾರಸ್ವಾಮಿ! ಈ ನಟ ಹೇಳಿದ್ದೇನು ಗೊತ್ತಾ?

ದರ್ಶನ್ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ನಿಖಿಲ್ ಕುಮಾರಸ್ವಾಮಿ! ಈ ನಟ ಹೇಳಿದ್ದೇನು ಗೊತ್ತಾ?

ಇನ್ನೂ ಸ್ಯಾಂಡಲ್ ವುಡ್ ಅನ್ನು ಸಂಚಲನ ಮೂಡಿಸಿರುವ ಪ್ರಕರಣ ಎಂದ್ರೆ ಅದು ದರ್ಶನ್ ಅವರು ಕೊಲೆಯ ಆರೋಪದಲ್ಲಿ ಈಗ ಬಂಧನದಲ್ಲಿ ಇರುವುದು ಎಂದು ಹೇಳಬಹುದು. ಇನ್ನೂ ಆರೋಪಿಯಾಗಿರುವ ದರ್ಶನ್ ಇವರು ಈಗ ತನಿಖೆಯ ಪ್ರಕಾರ ನೋಡುವುದರ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮಾಹಿತಿ ಹೊರಗಡೆ ಬಿದ್ದಿದೆ. ಇನ್ನೂ ಆರೋಪಿಗಳನ್ನು ಸ್ಥಳ ಮಹಜರು ಮಾಡಿರುವ ಪೊಲೀಸರು ಸಿಕ್ಕ ಎವಿಡೆನ್ಸ್ ಹಾಗೂ ಮೃತನ ಪೋಸ್ಟ್ ಬಾಟಾಮ್ಹ್ ಹೇಳಿಕೆಯ ಪ್ರಕಾರ ನೋಡುವುದಾದರೆ ಎಲ್ಲವು...…

Keep Reading

ನಟಿ ರಮ್ಯಾ ಈಗ ದರ್ಶನ್ ಪ್ರಕರಣಕ್ಕೆ ಕಡಕ್ ಉತ್ತರ ನೀಡಿದ್ದಾರೆ !!

ನಟಿ ರಮ್ಯಾ ಈಗ ದರ್ಶನ್ ಪ್ರಕರಣಕ್ಕೆ ಕಡಕ್ ಉತ್ತರ ನೀಡಿದ್ದಾರೆ !!

ಚಾಲೆಂಜಿಂಗ್ ಸ್ಟಾರ್ ದರ್ಶನ್ ತುಗುದೀಪ, ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ನಟರಲ್ಲಿ ಒಬ್ಬರು. ಅವರ ಹೆಸರನ್ನು ತಟ್ಟೆಯ ಮೇಲೆ ತಂದುದಿರುವ ಪ್ರಕರಣವು 2011ರಲ್ಲಿ ಅವರ ಪತ್ನಿ ವಿಜಯಲಕ್ಷ್ಮಿಯೊಂದಿಗೆ ಸಂಭವಿಸಿದ ಗೃಹಹಿಂಸೆ ಪ್ರಕರಣವಾಗಿದೆ. ಈ ಪ್ರಕರಣವು ಕನ್ನಡ ಚಿತ್ರರಂಗದಲ್ಲಿ ಮತ್ತು ದರ್ಶನ್ ಅಭಿಮಾನಿಗಳಲ್ಲಿ ದೊಡ್ಡ ಹಂಗಾಮೆಯಾದಿತ್ತು. ಅದಾದ ಬಳಿಕ ಸಣ್ಣ ಪುಟ್ಟ ಆರೋಪಗಳಲ್ಲಿ ದರ್ಶನ್ ಅವ್ರು ಸಿನಿಮಾ ಗಳಂತೆಸದ್ದು ಮಾಡುತ್ತಾ...…

Keep Reading

Go to Top