ಲೇಖಕರು

ADMIN

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ವಿಜಯಲಕ್ಷ್ಮಿ ಅವರ ಪ್ರೇಮ ಕಥೆ ಶುರುವಾಗಿದ್ದು ಹೇಗೆ ಗೊತ್ತಾ ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ವಿಜಯಲಕ್ಷ್ಮಿ ಅವರ ಪ್ರೇಮ ಕಥೆ ಶುರುವಾಗಿದ್ದು ಹೇಗೆ ಗೊತ್ತಾ ?

ಈಗ ಎಲ್ಲೆಡೆ ಸದ್ದು ಮಾಡುತ್ತಿರುವ ವಿಚಾರ ಎಂದ್ರೆ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದು ಹೇಳಬಹುದು. ಇನ್ನೂ ಕೊಲೆಯ ಆರೋಪದ ಮೇಲೆ ಈಗ ಪರಪ್ಪನ ಅಗ್ರಹಾರದ ಜೈಲಿನ ವಾಸ ಮಾಡುತ್ತಿರುವ ಇವರ ಭವಿಷ್ಯ ಜೂಲೈ 4ಕ್ಕೇ ಅಡಗಿದೆ ಎಂದು ಹೇಳಬಹುದು. ಇನ್ನೂ ಈಗ ಸದ್ಯದಲ್ಲಿ ಈ ಪ್ರಕರಣದ ಬಗ್ಗೆ ಎಷ್ಟೇ ಮಾಹಿತಿ ಸಿಕ್ಕದ್ದು ಸುದ್ದಿ ಆಗುತ್ತಿದ್ದರೂ ಕೊಡ ಯಾರೊಬ್ಬರಿಗೂ ಇದರ ಅಸಲಿ ಸತ್ಯ ಈ ವರೆಗೂ ಎಲ್ಲಿಯೂ ಕೊಡ ಬಹಿರಂಗವಾಗಿ ಹೊರಬಿದ್ದಿಲ್ಲ. ಆದರೆ ಎಷ್ಟೆಲ್ಲ ವಿರುದ್ಧವೇ...…

Keep Reading

ಮದುವೆ ಆದವರು ಹೆಚ್ಚು ಅಕ್ರಮ ಸಂಭಂದ ಹೊಂದಿರುತ್ತಾರೆ ಯಾಕೆ? ಇಲ್ಲಿದೆ ಕಾರಣಗಳು!

ಮದುವೆ ಆದವರು ಹೆಚ್ಚು ಅಕ್ರಮ ಸಂಭಂದ ಹೊಂದಿರುತ್ತಾರೆ ಯಾಕೆ? ಇಲ್ಲಿದೆ ಕಾರಣಗಳು!

ಮದುವೆ ಎಂಬ ಶಬ್ದವು ನಮ್ಮ ಹಿಂದು ಸನಾತನ     ಧರ್ಮದಲ್ಲಿ ಬಹಳ ಪವಿತ್ರತೆಯನ್ನು ಹೊಂದಿದೆ ಎಂದು ಹೇಳಬಹುದು. ಆದರೆ ಈಗ ಕಾಲ ಬದಲಾಗಿ ಹೋಗಿದೆ ಸೋಲುವುದು ಎಂಬ ಪದಕ್ಕೆ ಅರ್ಥವೇ ಇಲ್ಲದಂತೆ ಆಗಿದೆ. ಏಕೆಂದರೆ ಮದುವೆಯ ನಂತರವೂ ಇತರರ ಜೊತೆ ಆಸಕ್ತಿ ತೋರಿಸು ಸಂಬಂಧ ಬೆಳೆಸುವವರ ಸಂಖ್ಯೆ ಹೆಚ್ಚಾಗಿಯೇ ಕಂಡು ಬರುತ್ತಿದೆ ಎಂದು ಹೇಳಬಹುದು.  ಇನ್ನೂ ಮದುವೆಯ ನಂತರ    ಇತರರ ಜೊತೆ ಅನೈತಿಕವಾಗಿ ಸಂಬಂಧ ಬೆಳೆಸುವುದು     ನೈತಿಕವಾಗಿ ತಪ್ಪು ಎಂದು...…

Keep Reading

ವಾಹನ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ ಕೊಟ್ಟ RTO! ದಂಡ ಹೆಚ್ಚಳ

ವಾಹನ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ ಕೊಟ್ಟ RTO! ದಂಡ ಹೆಚ್ಚಳ

ಪ್ರಾದೇಶಿಕ ಸಾರಿಗೆ ಕಚೇರಿ ಸಾಕಷ್ಟು ಬದಲಾವಣೆಗಳು ಈಗ ವಾಹನ ಚಾಲನೆ ಮಾಡುವವರಿಗೆ ವಹಿಸಲಾಗುತ್ತಿದೆ. ಇನ್ನೂ ವಾಹನ ಚಲಾಯಿಸುವಾಗ ಪಾಲಿಸಬೇಕಾದ ಪ್ರಮುಖ ನಿಯಮಗಳು ಸಾಕಷ್ಟಿವೆ ಎಂದು ಹೇಳಬಹುದು. ಚಾಲನೆ ಮಾಡುವವರು ಪಾಲಿಸಲೇಬೇಕು. ಇನ್ನೂ ಯಾವುದೇ ವಾಹನ ಚಾಲನೆ ಮಾಡುವ ಚಾಲನೆ ಮಾಡುವವನ ಬಳಿ ಚಾಲಕ ಪರವಾನಗಿ (ಲೈಸೆನ್ಸ್) ತಪ್ಪದೆ ಹೊಂದಿರಬೇಕು. ಸೀಟ್ ಬೆಲ್ಟ್ ಹಾಕುವುದು ಕಡ್ಡಾಯ. ಮಾರ್ಗಸೂಚಿ ಫಲಕದಲ್ಲಿ ನೀಡಿರುವ ವೇಗದ ಮಿತಿ ಪಾಲಿಸಬೇಕು. ರಸ್ತೆ ನಿಯಮಗಳನ್ನ...…

Keep Reading

ನಿಮ್ಮ ಮನೇಲಿ ದುಡ್ಡಿನ ಸುರಿಮಳೆ ಆಗಬೇಕ ಇಂತಹ ಹೆಂಗಸರನ್ನ ಮದುವೆಯಾಗಿ !!

ನಿಮ್ಮ ಮನೇಲಿ ದುಡ್ಡಿನ ಸುರಿಮಳೆ ಆಗಬೇಕ ಇಂತಹ ಹೆಂಗಸರನ್ನ ಮದುವೆಯಾಗಿ !!

ಮನೆಯ ಹೆಣ್ಣುಮಗುವನ್ನು ಲಕ್ಷ್ಮಿಗೆ ಸಮಾನ ಎಂದು ಹೇಳಲಾಗುವುದು, ಲಕ್ಷ್ಮಿ ದೇವಿ ಸಮೃದ್ಧಿ, ಧನ, ಮತ್ತು ಶುಭದೇವತೆ ಎಂಬುದರಿಂದ ಹೆಣ್ಣುಮಗಳು ಮನೆಯ ಸಮೃದ್ಧಿ ಮತ್ತು ಶುಭದ ಸಂಕೇತವಾಗಿ ಪರಿಗಣಿಸಲಾಗುತ್ತದೆ. ಹೆಣ್ಣುಮಗಳು ಮನೆಯಲ್ಲಿ ಸಂತೋಷ ಮತ್ತು ಶಾಂತಿ ತರುತ್ತಾಳೆ. ಅವಳ ಸಾನ್ನಿಧ್ಯ ಮನೆಯಲ್ಲಿ ಪರಮಾನಂದವನ್ನು ಹೆಚ್ಚಿಸುತ್ತದೆ. ಹೆಣ್ಣುಮಗಳು ತನ್ನ ಕುಟುಂಬದ ಮೇಲೆ ಅಪಾರ ಕಾಳಜಿಯನ್ನು ತೋರಿಸುತ್ತಾಳೆ. ಅವಳ ಪ್ರೀತಿ ಮತ್ತು ಮಮತೆ ಲಕ್ಷ್ಮಿಯ ಪ್ರೀತಿ...…

Keep Reading

ಜೈಲು ಪಾಲಾಗಿ ಹೊರಬಂದಿರುವ ಸೆಲೆಬ್ರಿಟಿ ಯಾರ್ಯಾರು ಹಾಗೂ ಯಾಕೆ ಹೋಗಿದ್ದರು ! ಇಲ್ಲಿದೆ ಫುಲ್ ಮಾಹಿತಿ!

ಜೈಲು ಪಾಲಾಗಿ ಹೊರಬಂದಿರುವ ಸೆಲೆಬ್ರಿಟಿ ಯಾರ್ಯಾರು ಹಾಗೂ ಯಾಕೆ  ಹೋಗಿದ್ದರು  ! ಇಲ್ಲಿದೆ ಫುಲ್ ಮಾಹಿತಿ!

ಇನ್ನೂ ಸಿನಿಮಾ ಪ್ರಪಂಚದಲ್ಲಿ ಸೆಲೆಬ್ರಿಟಿಗಳ ಜೀವನ ಬಹಳ ಅಚ್ಚುಕಟ್ಟಾಗಿ ಇರಬೇಕು ಏಕೆಂದರೆ ಅವರ ಅಭಿಮಾನಿಗಳು ಕೊಡ ತನ್ನ ನೆಚ್ಚಿನ ನಟ ನಟಿಯರನ್ನು ಹಿಂಬಾಲಿಸಲು ಇಷ್ಟ ಪಡುತ್ತಾರೆ. ಇನ್ನೂ ಅವರ ಒಂದು ಸಣ್ಣ ತಪ್ಪು ಅವರ ಅಭಿಮಾನಿಗಳು ಕೊಡ ದಾರಿ ತಪ್ಪುವಂತೆ ಮಾಡುತ್ತದೆ ಎಂದು ಹೇಳಬಹುದು. ಭಾರತದಲ್ಲಿ ಈವರೆಗೆ ಜೈಲಿಗೆ ಹೋಗಿರುವ ಕೆಲವು ಸೆಲೆಬ್ರಿಟಿಗಳು ಹಾಗೂ ಕಾರಣಗಳು ಕೊಡ ಇಲ್ಲಿವೆ ನೋಡಿ. 1. ಸಂಜಯ್ ದತ್ - 1993 ಮುಂಬೈ ಸ್ಫೋಟ ಪ್ರಕರಣದಲ್ಲಿ ಜೈಲಿಗೆ...…

Keep Reading

ಕಲ್ಕಿ ಯಾವ ಊರಿನಿಂದ ಹುಟ್ಟಿ ಬರುತ್ತಿದ್ದಾನೆ ಗೊತ್ತಾ ? ಧರ್ಮ ಸಂಸ್ಥಾಪನೆ ಮಾಡಲು

ಕಲ್ಕಿ ಯಾವ ಊರಿನಿಂದ ಹುಟ್ಟಿ ಬರುತ್ತಿದ್ದಾನೆ ಗೊತ್ತಾ ? ಧರ್ಮ ಸಂಸ್ಥಾಪನೆ ಮಾಡಲು

ಹಿಂದೂ ಧರ್ಮದ ಪ್ರಕಾರ, "ಯುಗ" ಎಂದರೆ ಕಾಲದ ಭಾಗಗಳನ್ನು ಸೂಚಿಸುತ್ತದೆ. ಹಿಂದೂ ಶಾಸ್ತ್ರಗಳಲ್ಲಿ ನಾಲ್ಕು ಯುಗಗಳು ಹೆಸರಾಗಿವೆ: ಕೃತಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗ. ಈ ಯುಗಗಳು ಭೂಮಿಯ ಧಾರ್ಮಿಕ ಮತ್ತು ಸಾಮಾಜಿಕ ಸ್ಥಿತಿಗಳನ್ನು ವರ್ಣಿಸುತ್ತವೆ, ಹಾಗೂ ಕಾಲದ ಪ್ರಗತಿಯ ಪ್ರಕಾರಗಳನ್ನು ದಾಖಲಿಸುತ್ತವೆ. ಕಲಿಯುಗ ಈಗ ನಡೆಯುತ್ತಿರುವ ಯುಗ ಎಂದು ನಂಬಲಾಗುತ್ತದೆ, ಇದು ನಾವು ಹೊಂದಿರುವ ಯುಗ ಎಂದೇ ಹೇಳಬಹುದು. ಇನ್ನೂ  ಹಿಂದೂ ಧರ್ಮದ ಪ್ರಕಾರ,...…

Keep Reading

ಬಾಸ್-ಅಕ್ಕ ಚೆನ್ನಾಗಿದ್ರು, ನಟಿ ಬಂದಮೇಲೆ ಎಡವಟ್ಟು ಆಗಿದ್ದು’; ಜನಪ್ರಿಯ ಧಾರಾವಾಹಿಯಲ್ಲಿ ಈಗ ದರ್ಶನ್ ಆಧಾರಿತ ಸ್ಟೋರಿ? ತಪ್ಪದೆ ನೋಡಿ

ಬಾಸ್-ಅಕ್ಕ ಚೆನ್ನಾಗಿದ್ರು, ನಟಿ ಬಂದಮೇಲೆ ಎಡವಟ್ಟು ಆಗಿದ್ದು’; ಜನಪ್ರಿಯ ಧಾರಾವಾಹಿಯಲ್ಲಿ ಈಗ ದರ್ಶನ್ ಆಧಾರಿತ  ಸ್ಟೋರಿ?  ತಪ್ಪದೆ ನೋಡಿ

ದರ್ಶನ್ ಹತ್ಯೆ ಪ್ರಕರಣದಲ್ಲಿ, ಬೆಂಗಳೂರಿನ 33 ವರ್ಷದ ರೇಣುಕಸ್ವಾಮಿ ಕೊ  *ಲೆ  ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಕನ್ನಡ ನಟ ದರ್ಶನ್ ತೂಗುದೀಪ ಮತ್ತು ಅವರ ಗೆಳತಿ ಪವಿತ್ರಾ ಗೌಡ ಅವರನ್ನು ಬಂಧಿಸಲಾಗಿದೆ.  ರೇಣುಕಾಸ್ವಾಮಿ ಅವರು ಪವಿತ್ರಾ ಅವರಿಗೆ ನಿಂದನೀಯ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ವರದಿಯಾಗಿದೆ, ಇದು ದರ್ಶನ್ ಮತ್ತು ಅವರ ಅಭಿಮಾನಿಗಳ ಸಂಘದ ಸದಸ್ಯರು ತೂಗುದೀಪ ಗೆಳತಿ  ಪವಿತ್ರ ಗೌಡ ಕೊಲೆ ಯೋಜನೆ ದರ್ಶನ್ ಅಭಿಮಾನಿ ಸಂಘ...…

Keep Reading

ಹೆಣ್ಣು ಮಕ್ಕಳ ಈ ಮೂರು ಅಂಗವು ಅವರ ಗುಣಗಳನ್ನು ವಿವರಿಸುತ್ತದೆ! ಆ ಗುಣಗಳು ಯಾವುವು ಗೊತ್ತಾ?

ಹೆಣ್ಣು ಮಕ್ಕಳ ಈ ಮೂರು ಅಂಗವು ಅವರ ಗುಣಗಳನ್ನು ವಿವರಿಸುತ್ತದೆ! ಆ ಗುಣಗಳು ಯಾವುವು ಗೊತ್ತಾ?

ಹೆಣ್ಣುಮಕ್ಕಳ ಸ್ವಭಾವವನ್ನು ಕೆಲವೇ ಲಕ್ಷಣಗಳನ್ನು ನಾವು ಅವರ ಅಂಗಗಂಗಳನ್ನು ನೋಡುತ್ತಾ ವಿವರಣೆ ಮಾಡಬಹುದು ಎಂದು ಹಿರಿಯರು ಹೇಳಿದ್ದಾರೆ. ಇನ್ನೂ  ಮನೆಯಲ್ಲಿ ಬೆಳೆಯುವ ಹೆಣ್ಣು ಮಗು ಸಾಮಾನ್ಯವಾಗಿ ಹೆಚ್ಚು ಹೃದಯಸ್ಪರ್ಶಿತರಾಗಿರುತ್ತಾರೆ. ಅವರು ಇತರರ ಭಾವನೆಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ಸಹಾನು ಭೂತಿಯನ್ನು ಹೊಂದಿರುತ್ತಾರೆ. ಅವರು ತಮ್ಮ ಕೆಲಸ, ಕುಟುಂಬ, ಸ್ನೇಹಿತರು, ಮತ್ತು ಇತರ ಸಂಬಂಧಗಳ ತಾತ್ವಿಕತೆಯ ಕಡೆಗೆ ಹೆಚ್ಚು...…

Keep Reading

ಕನ್ನಡದಲ್ಲಿ ಟಾಪ್ ಐದು ಸ್ಥಾನದಲ್ಲಿ ಇರುವ ಯು ಟ್ಯೂಬ್ ಚಾನೆಲ್ ಹಾಗೂ ಅವರ ಸಂಪಾದನೆ ಎಷ್ಟು ಗೊತ್ತಾ?

ಕನ್ನಡದಲ್ಲಿ  ಟಾಪ್ ಐದು ಸ್ಥಾನದಲ್ಲಿ ಇರುವ    ಯು ಟ್ಯೂಬ್   ಚಾನೆಲ್     ಹಾಗೂ ಅವರ ಸಂಪಾದನೆ ಎಷ್ಟು ಗೊತ್ತಾ?

ಯೂಟ್ಯೂಬರ್ ಎಂದರೆ ತಮ್ಮ ಚಾನೆಲ್ ಮೂಲಕ ಯೂಟ್ಯೂಬ್ ಪ್ಲಾಟ್‌ಫಾರ್ಮ್‌ನಲ್ಲಿ ವಿಡಿಯೋಗಳನ್ನು ರಚಿಸುವ ಮತ್ತು ಅಪ್ಲೋಡ್ ಮಾಡುವ ವ್ಯಕ್ತಿ. ಅವರು ತಮ್ಮ ವಿಡಿಯೋಗಳ ಮೂಲಕ ವೀಕ್ಷಕರಿಗೆ ಮಾಹಿತಿಯನ್ನು, ಮನರಂಜನೆಯನ್ನು, ಶಿಕ್ಷಣವನ್ನು ಅಥವಾ ಅನೇಕ ಬಗೆಯ ವಿಷಯಗಳನ್ನು ಒದಗಿಸುತ್ತಾರೆ. ಯೂಟ್ಯೂಬರ್‌ಗಳು ತಮ್ಮ ಕಾರ್ಯನೈಪುಣ್ಯದ ಮೇಲೆ ಆಧಾರಿತವಾಗಿ ಆರ್ಥಿಕವಾಗಿ ಲಾಭ ಪಡೆಯಬಹುದು, ಇದಕ್ಕಾಗಿ ಜಾಹೀರಾತುಗಳು, ಸ್ಪಾನ್ಸರ್‌ಷಿಪ್‌ಗಳು, ಮತ್ತು...…

Keep Reading

ಹೆಂಡತಿಯು ಗಂಡನಿಂದ ಏನೆಲ್ಲ ಬಯುಸುತ್ತಾಳೆ :ಅವಳ ಬಯಕೆ ಏನು ಗೊತ್ತಾ ?

ಹೆಂಡತಿಯು    ಗಂಡನಿಂದ ಏನೆಲ್ಲ ಬಯುಸುತ್ತಾಳೆ :ಅವಳ ಬಯಕೆ ಏನು ಗೊತ್ತಾ ?

ಗಂಡ ಹೆಂಡತಿಯ ಸಂಭಂದವು ಅತೀ ಮುಖ್ಯವಾದ ಮತ್ತು ವಿಶೇಷವಾದುದಾಗಿದೆ. ಅದು ನಂಬಿಕೆ, ಪ್ರೀತಿ, ಪರಸ್ಪರ ಗೌರವ, ಸಹಕಾರ ಮತ್ತು ಶ್ರದ್ಧೆಯ ಮೇಲೆ ನಿಂತಿರುತ್ತದೆ. ಉತ್ತಮ ಸಂಭಂಧವನ್ನು ಕಾಪಾಡಲು ಕೆಲವು ಅಂಶಗಳು ಬಹಳ ಮುಖ್ಯ ಎಂದು ಹೇಳಬಹುದು.ಅವರಿಬ್ಬರ ಮದ್ಯ ಪರಸ್ಪರ ಸಂವಾದ ಅವಶ್ಯಕ. ಒಬ್ಬರಿಗೊಬ್ಬರು ತಮ್ಮ ಭಾವನೆಗಳನ್ನು, ವಿಚಾರಗಳನ್ನು ಹಾಗೂ ಆಲೋಚನೆಗಳನ್ನು ಹಂಚಿಕೊಳ್ಳಬೇಕು. ಒಬ್ಬರಿಗೊಬ್ಬರು ಗೌರವ ನೀಡುವುದು ಅತೀ ಮುಖ್ಯ. ಇದರಿಂದ ವಿಶ್ವಾಸದ ಬಲ...…

Keep Reading

Go to Top