ಲೇಖಕರು

ADMIN

ಯಶ್ ಮತ್ತು ದರ್ಶನ ಜೊತೆ ನಟಿಸಿದ್ದ ಹೀರೊಯಿನ್ ಶಾನ್ವಿ ಶ್ರೀವಾಸ್ತವ ಗೆ ಕ್ಯಾನ್ಸರ್ !! ಈಗ ಹೇಗಿದ್ದಾರೆ ಗೊತ್ತಾ?

ಯಶ್  ಮತ್ತು  ದರ್ಶನ  ಜೊತೆ  ನಟಿಸಿದ್ದ ಹೀರೊಯಿನ್   ಶಾನ್ವಿ  ಶ್ರೀವಾಸ್ತವ  ಗೆ  ಕ್ಯಾನ್ಸರ್ !!  ಈಗ ಹೇಗಿದ್ದಾರೆ ಗೊತ್ತಾ?

ನಟಿ ಸಾನ್ವಿ ಹಾಲಿ ಕನ್ನಡ ಚಿತ್ರರಂಗದಲ್ಲಿ ಪ್ರಸಿದ್ಧಿಯಾಗಿರುವ ನಟಿ. ಅವರು ಹಲವು ಕನ್ನಡ ಚಿತ್ರಗಳಲ್ಲಿ ಮತ್ತು ಟಿವಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಾನ್ವಿಯ ಸ್ವಂತ ಹೆಸರು ಪೂಜಾ ರಣವಿಕರ್, ಮತ್ತು ಅವರು 'ಗೋದ ರೀ' ಎಂಬ ಮರಾಠಿ ಧಾರಾವಾಹಿಯಿಂದ ತಮ್ಮ ಅಭಿನಯ ಜೀವನವನ್ನು ಪ್ರಾರಂಭಿಸಿದರು. ಈ ನಟಿ ಹಲವಾರು ತೆಲುಗು, ಕನ್ನಡ ಮತ್ತು ತಮಿಳು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಭಾರತದ ಪ್ರಸಿದ್ಧ ನಟಿ ಸಾನ್ವಿ ಶ್ರೀವಾಸ್ತವ ಅವರನ್ನು...…

Keep Reading

ಯುವತಿ ಲವ್ ಬ್ರೇಕ್ ಅಪ್ ಮಾಡಿಕೊಂಡಿದ್ದಕ್ಕೆಅವಳಿಗೆ ಖರ್ಚು ಮಾಡಿದ್ದ ೭ ತಿಂಗಳು ಬಿಲ್ ಪೀಕಿಸಿದ ಯುವಕ ; ಹುಡುಗಿಯರೇ ಹುಷಾರು ಎಂದ ನೆಟ್ಟಿಗರು

ಯುವತಿ ಲವ್ ಬ್ರೇಕ್ ಅಪ್  ಮಾಡಿಕೊಂಡಿದ್ದಕ್ಕೆಅವಳಿಗೆ ಖರ್ಚು ಮಾಡಿದ್ದ  ೭ ತಿಂಗಳು ಬಿಲ್ ಪೀಕಿಸಿದ ಯುವಕ ; ಹುಡುಗಿಯರೇ ಹುಷಾರು ಎಂದ ನೆಟ್ಟಿಗರು

ಈಗಿನ ಕಾಲದಲ್ಲಿ ಲವ್ ಎಂಬ ಪದವು ತುಂಬಾ ಕಮಾನ್ ವರ್ಡ್ ಆಗಿಬಿಟ್ಟಿದೆ ಎಂದು ಹೇಳಬಹುದು. ಹಿಂದಿನ ಕಾಲದಲ್ಲಿ ಈ ರೀತಿಯ ಜೀವನವನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಕಷ್ಟವಾಗಿತ್ತು. ಆದ್ರೆ ಈಗಿನ ಕಾಲದವರೆಗೆ ಈಗ ಟ್ರೆಂಡ್ ಆಗಿದ್ದು ಈ ವಿದೇಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬೇಕಾಗುವ ರೀತಿಯ ಆಫ್ಗಳು ಕೊಡ ಬಿಡುಗಡೆ ಮಾಡಿದೆ ಎಂದರೆ ತಪ್ಪಾಗಲಾರದು. ಈ ಲವ್ ಲೈಫ್‌ನಲ್ಲಿ ಪ್ಯಾಚ್‌ಅಪ್  ಹಾಗೂ ಬ್ರೇಕ್‌ಅಪ್ ಸಾಮಾನ್ಯ. ಇದು ಮನವಿ ಹಾಗೂ ನಂಬಿಕೆಗಳಲ್ಲಿ...…

Keep Reading

ನೀವು ಕೆಟ್ಟ ವೀಡಿಯೊ ಗಳನ್ನೂ ನೋಡುವ ಚಟದಿಂದ ಆಚೆ ಬರುವುದಕ್ಕೆಇಲ್ಲಿದೆ ಪರಿಹಾರ ನೋಡಿ

ನೀವು ಕೆಟ್ಟ  ವೀಡಿಯೊ ಗಳನ್ನೂ ನೋಡುವ ಚಟದಿಂದ ಆಚೆ ಬರುವುದಕ್ಕೆಇಲ್ಲಿದೆ ಪರಿಹಾರ ನೋಡಿ

ಇಂದಿನ ಯುವ ಜನತೆ ಹೆಚ್ಚಾಗಿ ದುಶ್ಚಟಗಳನ್ನು ಅಭ್ಯಾಸ ಮಾಡಿ ಕೊಂಡಿರುತ್ತಾರೆ ಅದರಲ್ಲಿ ಡ್ರಿಂಕ್ಸ್ ಮಾಡುವುದು ಸ್ಮೋಕಿಂಗ್ ಮಾಡುವುದು ಮುಂತಾದ ಅನೇಕ ಕೆಟ್ಟ ಅಭ್ಯಾಸ ಬೆಳೆಸಿ ಕೊಂಡಿರುತ್ತಾರೆ . ಅದ್ರಲ್ಲೂ ಮುಖ್ಯವಾಗಿ ಅಶ್ಲೀಲ  ವಿಡಿಯೋ ನೋಡುವುದು ಬಹಳ ಅಪಾಯಕಾರಿ . ಒಮ್ಮೆ ನೀವು ಇದರ ಅಭ್ಯಾಸ ಮಾಡಿ ಕೊಂಡರೆ ಬಿಡುವುದು ಬಹಳ ಕಷ್ಟ . ಹೌದು, ಒತ್ತಡ ನಿವಾರಣೆಗೆ ಹಲವರು ಇಂಟರ್‌ನೆಟ್‌ ಅವಲಂಬಿಸಿದ್ದಾರೆ. ಅದ್ರಲ್ಲೂ ಪೋ   *ರ್ನ್‌ ಮೂವಿ ಒತ್ತಡ...…

Keep Reading

Who Is Hawk Tuah Girl ? Tik Tok Sensation Who Is Winning Hearts Of People

Who Is Hawk Tuah Girl ? Tik Tok Sensation Who Is Winning Hearts Of People

Haliey Welch, affectionately known as the “Hawk Tuah” girl, has taken TikTok and Instagram by storm. Hailing from Tennessee, she became an internet sensation after a candid street interview with YouTubers Tim and Dee TV.  Her unforgettable response to the question of what makes a man go crazy in bed—“You gotta give him that hawk tuah and spit on that thang!”—propelled her to meme stardom. Since then, Haliey has launched official profiles on both platforms, amassing over 118,000 followers on Instagram and nearly 10,000 on TikTok.  Fans have rallied behind her, celebrating her rise to fame and eagerly awaiting her next moves. With plans for her own show in the works, Haliey Welch is poised to continue captivating audiences with her unfiltered charm and infectious catchphrase.   .embed-container { position: relative; padding-bottom: 56.25%; height: 0; overflow: hidden; max-width: 100%; } .embed-container iframe,...…

Keep Reading

ದರ್ಶನ್ ಸ್ನೇಹಿತನ ಮಗಳು ಈಗ ಮಹಾನಟಿ ವಿನ್ನರ್ ! ಯಾರಿದು ಪ್ರಿಯಾಂಕ ಆಚಾರ್?

ದರ್ಶನ್ ಸ್ನೇಹಿತನ ಮಗಳು ಈಗ ಮಹಾನಟಿ ವಿನ್ನರ್ ! ಯಾರಿದು ಪ್ರಿಯಾಂಕ ಆಚಾರ್?

ಜಿ ಕನ್ನಡ  ಭಾರತದ ಅವರ ಮಾಲೀಕತ್ವದ ಕನ್ನಡ ಭಾಷೆಯ ಚಾನೆಲ್ ಆಗಿದೆ. 2006ರಲ್ಲಿ ಪ್ರಾರಂಭಗೊಂಡ ಈ ವಾಹಿನಿ, ವಿವಿಧ ಪ್ರಕಾರದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ, ಜೆನರಲ್ ಎಂಟರ್ಟೈನ್ಮೆಂಟ್ ಶೋಗಳು, ಧಾರಾವಾಹಿಗಳು, ರಿಯಾಲಿಟಿ ಶೋಗಳು, ಮತ್ತು ಸಿನಿಮಾಗಳನ್ನು ಒಳಗೊಂಡಂತೆ. Zee Kannada, ಕನ್ನಡಿಗರ ಮನರಂಜನೆಗಾಗಿ ಬಹುಭಾಗದಲ್ಲಿ ಜನಪ್ರಿಯವಾಗಿದೆ. ಇತ್ತೀಚೆಗೆ ಶುರುವಾಗಿದ್ದ ಮಹಾನಟಿ ಕೊಡ ನೆನ್ನೆ ಗ್ರ್ಯಾಂಡ್ ಫಿನಾಲೇ ಪ್ರಸಾರವಾಗಿ ಮುಕ್ತಯಾ ಗೊಂಡಿದೆ....…

Keep Reading

ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇರುವ ಪವಿತ್ರಾ ಗೌಡ ? ಇದೇನು ಹೊಸ ಸುದ್ದಿ?

ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇರುವ ಪವಿತ್ರಾ ಗೌಡ ? ಇದೇನು ಹೊಸ ಸುದ್ದಿ?

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಕನ್ನಡ ನಟ ದರ್ಶನ್ ತೂಗುದೀಪ, ಅವರ ಸಹವರ್ತಿ ಪವಿತ್ರಾ ಗೌಡ ಮತ್ತು ಇತರ 15 ಮಂದಿಯ ನ್ಯಾಯಾಂಗ ಬಂಧನವನ್ನು ಜುಲೈ 18, 2024 ರವರೆಗೆ ವಿಸ್ತರಿಸಲಾಗಿದೆ. ಸಂತ್ರಸ್ತೆ ರೇಣುಕಾಸ್ವಾಮಿ ಪವಿತ್ರಾ ಗೌಡ ಅವರಿಗೆ ಅವಹೇಳನಕಾರಿ ಸಂದೇಶಗಳು ಮತ್ತು ಅಶ್ಲೀಲ ಚಿತ್ರಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ.  ಆರೋಪಿಗಳು ಬೇರೆ ಬೇರೆ ಹೆಸರುಗಳಲ್ಲಿ ಸಿಮ್ ಕಾರ್ಡ್ ಬಳಸಿದ್ದು, ಅವರಿಂದ 83.55 ಲಕ್ಷ ರೂ.ಗಳನ್ನು ತನಿಖಾಧಿಕಾರಿಗಳು...…

Keep Reading

ಮೊದಲ ಗಂಡನಿಂದ ಸುಧಾರಾಣಿ ಹತ್ಯೆಗೆ ಸಂಚು ; ಬದುಕಿ ಬಂದಿದ್ದೆ ಹೆಚ್ಚು ಎಂದ ನಟಿ ?

ಮೊದಲ ಗಂಡನಿಂದ ಸುಧಾರಾಣಿ ಹತ್ಯೆಗೆ ಸಂಚು ; ಬದುಕಿ ಬಂದಿದ್ದೆ ಹೆಚ್ಚು ಎಂದ ನಟಿ ?

ಸುಧಾರಾಣಿ 1973 ಸೆಪ್ಟೆಂಬರ್ 14 ರಂದು ಕರ್ನಾಟಕದ ಬೆಂಗಳೂರು ನಗರದಲ್ಲಿ ಜನಿಸಿದರು.ಸುಧಾರಾಣಿ ಅವರ ಸಿನಿಮಾ ಕೆರಿಯರ್ 1986ರಲ್ಲಿ ತೆರೆಕಂಡ "ಅನುಭವ" ಚಿತ್ರದ ಮೂಲಕ ಆರಂಭವಾಯಿತು. ಈ ಚಿತ್ರದಲ್ಲಿ ಅವರು ಬಾಲನಟಿಯಾಗಿ ಅಭಿನಯಿಸಿದರು. ಈ ಪ್ರಾರಂಭದಿಂದ ಅವರು ಅಂದಿನ ಚಿತ್ರರಂಗದ ಪ್ರಮುಖ ನಟಿಯಾಗಿ ಬೆಳೆದಿದ್ದಾರೆ. "ಅನುಭವ" ಚಿತ್ರದಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ ನಂತರ, ಅವರು ನಿರಂತರವಾಗಿ ಯಶಸ್ವೀ ಚಿತ್ರಗಳಲ್ಲಿ ಅಭಿನಯಿಸಿದರು ಮತ್ತು...…

Keep Reading

ತಾನು ಮಾಡಿದ ಸಾಲ ತೀರಿಸಲು ರವಿಚಂದ್ರನ್ ಮಾರಿದ ಆಸ್ತಿ ಇದ್ದಿದ್ರೆ ಇಂದು ನೂರಾರು ಕೋಟಿ ಒಡೆಯ ; ಆ ಆಸ್ತಿಗಳು ಯಾವುದು ನೋಡಿ

ತಾನು ಮಾಡಿದ ಸಾಲ ತೀರಿಸಲು ರವಿಚಂದ್ರನ್ ಮಾರಿದ ಆಸ್ತಿ ಇದ್ದಿದ್ರೆ ಇಂದು ನೂರಾರು ಕೋಟಿ ಒಡೆಯ ; ಆ ಆಸ್ತಿಗಳು ಯಾವುದು ನೋಡಿ

ನಮ್ಮ ಸ್ಯಾಂಡಲ್ ವುಡ್ ನಲ್ಲಿ ನಿರ್ದೇಶನ ಹಾಗೂ ಸಿನಿಮಾಗಳ ರಾಜ ಎಂದ್ರೆ ನಮಗೆಲ್ಲರಿಗೂ ಕೊಡ ನೆನಪಾಗುವ ವಿಚಾರ ಎಂದ್ರೆ ಅದು ವಿ ರವಿಚಂದ್ರನ್. ಈತನ ಸಿನಿಮಾ ಎಂದ್ರೆ ಜನರಿಗೆ ಹುಚ್ಚು ಹಿಡಿಸುವಷ್ಟು ಅದ್ಬುತವಾಗಿ ಪ್ರೇಕ್ಷಕರಿಗೆ ನೀಡುತ್ತಾ ಬಂದಿದ್ದವರು ಎಂದ್ರೆ ತಪ್ಪಾಗಲಾರದು. ಒಂದು ಕಾಲದಲ್ಲಿ ಇವರ ಸಿನಿಮಾಗಳು ವರ್ಷಗಳ ವರೆಗೂ ಚಿತ್ರ ಮಂದಿರಗಳಲ್ಲಿ ಸದ್ದು ಮಾಡುತ್ತಿದವರು ಎಂದ್ರೆ ತಪ್ಪಾಗಲಾರದು. ಆದರೆ ದಿನ ಕಳೆಯುತ್ತಾ ಇವರ ಸಿನಿಮಾಗಳ ಕಾಲ...…

Keep Reading

ರಕ್ಷಿತ್ ಶೆಟ್ಟಿ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ FIR ದಾಖಲು! ಯಾಕೆ ಗೊತ್ತಾ?

ರಕ್ಷಿತ್ ಶೆಟ್ಟಿ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ FIR ದಾಖಲು! ಯಾಕೆ ಗೊತ್ತಾ?

ರಕ್ಷಿತ್ ಶೆಟ್ಟಿ  ಕರ್ನಾಟಕದ ಪ್ರಸಿದ್ಧ ನಟರಲ್ಲಿ ಒಬ್ಬರಗಿದ್ದು, ಈಗ ಅವರು ನಟನೆಯ ಜೊತೆಗೆ ನಿರ್ದೇಶಕ, ನಿರ್ಮಾಪಕ ಮತ್ತು ಬರಹಗಾರನಾಗಿ ನಮ್ಮ ಚಂದನವನದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು 12 ಜೂನ್ 1983ರಲ್ಲಿ ಉಡುಪಿ ಜಿಲ್ಲೆಯಲ್ಲಿ ಜನಿಸಿದರು. ರಕ್ಷಿತ್ ಶೆಟ್ಟಿಯವರು ತಮ್ಮ ಚಿತ್ರರಂಗದ ಪ್ರಯಾಣವನ್ನು 'ನಮ್ಮ ಮನಸ್ಸಿನ ಚಿತ್ರ' (2010) ಚಿತ್ರದಿಂದ ಪ್ರಾರಂಭಿಸಿದರು, ಆದರೆ ಅವ್ರ ಮೊದಲನೆಯ ಚಿತ್ರ ದೊಡ್ಡ ಮಟ್ಟದ ಸೋಲನ್ನು ಇವರಿಗೆ ನೀಡಿತ್ತು. ಅದಾದ ಬಳಿಕ...…

Keep Reading

Go to Top