ನಿಜವಾಯ್ತು ಕೊಡಿ ಮಠದ ಸ್ವಾಮೀಜಿ ಭವಿಷ್ಯ! ಭಾರತದಲ್ಲಿ ಎಲ್ಲ ಕಡೆ ಜಲ ಪ್ರಳಯ
ನಮ್ಮ ಹಿಂದೂ ಸನಾತನದ ಧರ್ಮದಲ್ಲಿ ಸಾಕಷ್ಟು ಬದಲಾವಣೆಯನ್ನು ನಾವು ಕಾಣುತ್ತಾ ಬರುತ್ತಿದ್ದೇವೆ. ಇನ್ನೂ ಕಾಲ ಬದಲಾದರೂ ಕೊಡ ಕೆಲವೊಂದು ಆಚರಣೆಗಳು ಬದಲಾಗಿಲ್ಲ ಎಂದೇ ಹೇಳಬಹುದು. ಹಾಗೆಯೇ ನಮ್ಮಲ್ಲಿ ಇರುವ ಕಾಲಜ್ಞಾನಿಗಳು ಎಪ್ಪತ್ತು ಎಂಬತ್ತರ ದಶಕದಲ್ಲಿ ಇಂದಿನ ಭವಿಷ್ಯವನ್ನು ತಮ್ಮ ಕಾಲಜ್ಞಾನದ ಮೂಲಕ ತಿಳಿದು ಬರೆದಿದ್ದಾರೆ. ಇನ್ನೂ ಹಾಗೆಯೇ ಕೆಲವೊಬ್ಬರು ತನ್ನಲ್ಲಿ ಇರುವ ದೈವಾಗುಣಗಳಿಂದ ಮುದಾಗುವ ಘಟನೆಗಳ ಬಗ್ಗೆ ಎಚ್ಚರಿಕೆಯ ಗಂಟೆ ಕೊಡ ಬಾರಿಸುತ್ತಾ...…