ಲೇಖಕರು

ADMIN

ಅದೊಂದು ದೇವಸ್ಥಾನಕ್ಕೆ ಗಂಡಸರು ಹೆಣ್ಣಿನ ವೇಷದಲ್ಲಿ ಹೋಗುವುದೇಕೆ ಗೊತ್ತೇ..? ವಿಡಿಯೋ ನೋಡಿ

ಅದೊಂದು ದೇವಸ್ಥಾನಕ್ಕೆ ಗಂಡಸರು ಹೆಣ್ಣಿನ ವೇಷದಲ್ಲಿ ಹೋಗುವುದೇಕೆ ಗೊತ್ತೇ..?  ವಿಡಿಯೋ ನೋಡಿ

ಭಾರತದಲ್ಲಿ ದೇವರು ಎಂದರೆ, ಎಲ್ಲರಿಗು ಭಯ, ಭಕ್ತಿ ಇದೆ. ಭಾರತೀಯರೆಲ್ಲರೂ, ದೇವರನ್ನು ನಂಬುತ್ತಾರೆ. ನಿತ್ಯ ದೇವರಿಗೆ ಪೂಜೆ ಮಾಡಿ ಬಳಿಕವೇ ತಮ್ಮ ಕೆಲಸ ಕಾರ್ಯಗಳನ್ನು ಆರಂಭಿಸುತ್ತಾರೆ. ದೇಶದ ಪ್ರತಿಯೊಂದು ಊರುಗಳಲ್ಲೂ ಒಂದೊಂದು ದೇವರಿದೆ. ತೀರ್ಥಕ್ಷೇತ್ರಗಳಲ್ಲಿ ದೇವರ ಮಹಿಮೆ ಹೆಚ್ಚಿರುತ್ತದೆ. ಗ್ರಾಮದೇವತೆ, ಕುಲದೇವತೆ ಅಂತಲೇ ಜನರು ಭಕ್ತಿಯಿಂದ ಎಲ್ಲಾ ದೇವರಿಗೂ ಪೂಜೆ ಮಾಡುತ್ತಾರೆ. ವ್ರತಗಳನ್ನು ಮಾಡಿ ತಮ್ಮ ಹರಕೆಗಳನ್ನು ಕೂಡ ತೀರುಸತ್ತಾರೆ. ಒಂದೊಂದು...…

Keep Reading

ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿ ಮದುವೆಯಾದ ಖುಷ್ಬು ಮತ್ತು ಪ್ರಭು ಕೇವಲ 4 ತಿಂಗಳಿಗೆ ದೂರದದ್ದು ಯಾಕೆ??

ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿ ಮದುವೆಯಾದ ಖುಷ್ಬು ಮತ್ತು ಪ್ರಭು ಕೇವಲ 4 ತಿಂಗಳಿಗೆ ದೂರದದ್ದು ಯಾಕೆ??

 ತೆಲುಗು ಸಿನಿಮಾ ಒಂದರ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶ ಮಾಡಿ ಆನಂತರ ಕನ್ನಡ, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಎಲ್ಲಾ ಭಾಷೆಯ ಸಿನಿಮಾ ರಂಗದಲ್ಲಿ ತಮ್ಮ ಅತ್ಯದ್ಭುತ ಅಭಿನಯದ ಪರಿಚಯವನ್ನು ಮಾಡಿ ಬರೋಬ್ಬರಿ 2೦೦ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡಿದಂತಹ ಖುಷ್ಬು ಅವರು ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇಂತಹ ನಟಿ ಆಗಿನ ಕಾಲದಲ್ಲಿ ನಟ ಪ್ರಭು ಗಣೇಶನ್ ಅವರೊಂದಿಗೆ ನಾಲ್ಕು ವರ್ಷಗಳ ಕಾಲ...…

Keep Reading

ಜೂನ್ 27 ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ !! ಕೇವಲ ಈ ಮೂರು ದಾಖಲೆ ಇದ್ರೆ ಸಾಕು !!

ಜೂನ್ 27 ರಿಂದ  ಗೃಹಲಕ್ಷ್ಮಿ  ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ !! ಕೇವಲ ಈ ಮೂರು ದಾಖಲೆ ಇದ್ರೆ ಸಾಕು !!

ಜೂನ್ 27 ರಿಂದ ‘ಗೃಹಲಕ್ಷ್ಮಿ’ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕೇವಲ ಈ ಮೂರು ದಾಖಲೆ ಇದ್ರೆ ಸಾಕು.  ಚಾಮುಂಡಿ ಬೆಟ್ಟದಲ್ಲಿ ನಡೆದ ಸುದ್ದಿಗಾರರ ಜೊತೆಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜೂನ್ 27 ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಆರಂಭವಾಗಲಿದೆ ಎಂದು ಹೇಳಿದ್ದಾರೆ. ಈಗ ಮತ್ತೊಂದು ಮುಖ್ಯ ಯೋಜನೆಯಾದ ‘ ಗೃಹಲಕ್ಷ್ಮಿ’ ಅನುಷ್ಠಾನಕ್ಕೆ ಸಿದ್ಧತೆಗಳು...…

Keep Reading

ಮದುವೆಯ ನಂತರ ಮಹಿಳೆಯರ ದೇಹದಲ್ಲಿ ಆ ಭಾಗ ದಪ್ಪ ಆಗುತ್ತಾ ಹೋಗುತ್ತದೆ! ಇದಕ್ಕೆ ಪ್ರಮುಖ ಕಾರಣವೇನು ಗೊತ್ತಾ? ವಿಡಿಯೋ ನೋಡಿ

ಮದುವೆಯ ನಂತರ ಮಹಿಳೆಯರ ದೇಹದಲ್ಲಿ ಆ ಭಾಗ ದಪ್ಪ ಆಗುತ್ತಾ ಹೋಗುತ್ತದೆ! ಇದಕ್ಕೆ ಪ್ರಮುಖ ಕಾರಣವೇನು ಗೊತ್ತಾ?  ವಿಡಿಯೋ ನೋಡಿ

ಸಾಮಾನ್ಯವಾಗಿ ಹೆಣ್ಣು ಮಕ್ಕಳು ತಮ್ಮ ಸೌಂದರ್ಯದ ಬಗ್ಗೆ ಸಾಕಷ್ಟು ಘಮನ ಹರಿಸುವುದನ್ನು ನಾವು ನೋಡಿದ್ದೇವೆ. ಇನ್ನು ಕೆಲವರು ತಮ್ಮ ಸೌಂದರ್ಯ ಕುರಿತು ಅತಿ ಹೆಚ್ಚು ಗಮನ ಹರಿಸುತ್ತಾರೆ. ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ವ್ಯಾಯಾಮ, ಡಯಟ್ ಎಂದು ತುಂಬಾ ವಿಧಾನಗಳನ್ನು ಪ್ರಯತ್ನಿಸುತ್ತಾರೆ.ಇನ್ನು ಕೆಲವರು ದುಬಾರಿ ಬೆಲೆ ಬಾಳುವ ಮೇಕಪ್, ಬಟ್ಟೆ, ಚಿನ್ನ ಇವುಗಳನ್ನು ಧರಿಸುವುದರಿಂದ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ....…

Keep Reading

ಯಾವ ಹುಡುಗರಿಗೂ ಕಡಿಮೆ ಇಲ್ಲದಂತೆ ಕಾಂತಾರ ಬೆಡಗಿ ಸಪ್ತಮಿ ಗೌಡ ಜಿಮ್ ವಕೌ೯ಟ್ ವಿಡಿಯೋ ವೈರಲ್

ಯಾವ ಹುಡುಗರಿಗೂ ಕಡಿಮೆ ಇಲ್ಲದಂತೆ ಕಾಂತಾರ ಬೆಡಗಿ ಸಪ್ತಮಿ ಗೌಡ ಜಿಮ್ ವಕೌ೯ಟ್ ವಿಡಿಯೋ ವೈರಲ್

ಕಾಂತಾರ ನೋಡಿದವರ ಮನದಲ್ಲಿ ನಾಯಕಿ ಸಪ್ತಮಿ ಗೌಡ ಕೂಡ ಉಳಿದು ಬಿಡ್ತಾರೆ. ಸಹಜ ನಟನೆಯಿಂದ ಗಮನ ಸೆಳೀತಾರೆ. ಸಪ್ತಮಿ ಗೌಡ ಕಾಂತಾರ ಚಿತ್ರದ ಸಿಂಗಾರ ಸಿರಿ. ಇವರು 2020ರಲ್ಲಿ ತೆರೆಕಂಡ ಧನಂಜಯ್ ಅಭಿನಯದ ಪಾಪ್‌ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ಕಾಂತಾರ ನೋಡಿದವರ ಮನದಲ್ಲಿ ನಾಯಕಿ ಸಪ್ತಮಿ ಗೌಡ ಕೂಡ ಉಳಿದು ಬಿಡ್ತಾರೆ. ಸಹಜ ನಟನೆಯಿಂದ ಗಮನ ಸೆಳೀತಾರೆ. ಸಪ್ತಮಿ ಗೌಡ ಕಾಂತಾರ ಚಿತ್ರದ ಸಿಂಗಾರ ಸಿರಿ. ಇವರು 2020ರಲ್ಲಿ...…

Keep Reading

ಉತ್ತರಾಖಂಡ ಟ್ರೆಕಿಂಗ್ ಸಮಯದಲ್ಲಿ ಯುವಕರು ಕುದುರೆಯನ್ನು ಧೂಮಪಾನ ಮಾಡಲು ಒತ್ತಾಯಿಸುತ್ತಾರೆ!! ವಿಡಿಯೋ ವೈರಲ್

ಉತ್ತರಾಖಂಡ ಟ್ರೆಕಿಂಗ್ ಸಮಯದಲ್ಲಿ ಯುವಕರು ಕುದುರೆಯನ್ನು ಧೂಮಪಾನ ಮಾಡಲು ಒತ್ತಾಯಿಸುತ್ತಾರೆ!!   ವಿಡಿಯೋ ವೈರಲ್

ಉತ್ತರಾಖಂಡ್ ಪೊಲೀಸರು ಶುಕ್ರವಾರ ಕೇದಾರನಾಥ ಟ್ರೆಕ್‌ನಲ್ಲಿ ಕಳೆ ಸೇದಲು ಕುದುರೆಗೆ ಇಬ್ಬರು ವ್ಯಕ್ತಿಗಳು ಒತ್ತಾಯಿಸಿದ ವೈರಲ್ ವೀಡಿಯೊವನ್ನು ಗಮನಕ್ಕೆ ತೆಗೆದುಕೊಂಡಿದ್ದಾರೆ.  ವಿಡಿಯೋದಲ್ಲಿರುವ ವ್ಯಕ್ತಿಗಳನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. “ಕುದುರೆಗೆ ಬಲವಂತವಾಗಿ ಹೊಗೆ ಹಾಕಿದ ವೈರಲ್ ವಿಡಿಯೋವನ್ನು ನಾವು ಅರಿತಿದ್ದೇವೆ. ನಾವು ವೀಡಿಯೊದಲ್ಲಿರುವ ಪುರುಷರನ್ನು...…

Keep Reading

ಇಸ್ಲಾಂ ತೊರೆದು ಹಿಂದೂ ಯುವಕನನ್ನ ದೇವಸ್ಥಾನದಲ್ಲಿ ಹಿಂದೂ ರೀತಿ ರಿವಾಜುಗಳ ರೀತಿಯಲ್ಲಿ ಮದುವೆಯಾದ ಮುಸ್ಲಿಂ ಯುವತಿ

ಇಸ್ಲಾಂ ತೊರೆದು ಹಿಂದೂ ಯುವಕನನ್ನ ದೇವಸ್ಥಾನದಲ್ಲಿ ಹಿಂದೂ ರೀತಿ ರಿವಾಜುಗಳ ರೀತಿಯಲ್ಲಿ ಮದುವೆಯಾದ ಮುಸ್ಲಿಂ ಯುವತಿ

ಉತ್ತರಪ್ರದೇಶದ ಬೇಗುಸರಾಯ್ ನಲ್ಲಿ ಅದ್ಭುತವಾದ ಉದಾಹರಣೆಯೊಂದು ಕಂಡುಬಂದಿದ್ದು, ಇಲ್ಲಿ ಮುಸ್ಲಿಂ ಯುವತಿಯೊಬ್ಬಳು ಹಿಂದೂ ಯುವಕನ ಜೊತೆ ಹಿಂದೂ ರೀತಿ ರಿವಾಜಿಗಳಂತೆ ಮಂದಿರವೊಂದರಲ್ಲಿ ಹಸೆಮಣೆ ಏರಿದ್ದಾಳೆ. ಝಾರ್ಖಂಡ್‌ನ ಹಜಾರಿಬಾಗ್‌ನ ಸಾದಿಯಾ ಪರವೀನ್ ಬೇಗುಸರಾಯ್‌ನ ನಿಪಾನಿಯಾ ಗ್ರಾಮದ ಸೋಹನ್ ಕುಮಾರ್ ದಾಸ್ ಜೊತೆ ಕಳೆದ 2 ವರ್ಷಗಳಿಂದ ಪ್ರೀತಿಸುತ್ತಿದ್ದಳು.‌ ಸೋಹನ್ ಕುಮಾರ್ ದಾಸ್ ಝಾರ್ಖಂಡ್‌ನ ಹಜಾರಿಬಾಗ್ ನಲ್ಲಿ ಎರಡು ವರ್ಷಗಳ ಹಿಂದೆ ನನ್...…

Keep Reading

ಹೊಟ್ಟೆ ನೋವು ಅಂತಾ ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿನಿ, ವೈದ್ಯರ ನಿರ್ಲಕ್ಷ್ಯಕ್ಕೆ ಬಲಿ

ಹೊಟ್ಟೆ ನೋವು ಅಂತಾ ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿನಿ, ವೈದ್ಯರ ನಿರ್ಲಕ್ಷ್ಯಕ್ಕೆ ಬಲಿ

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.  ...…

Keep Reading

ಕಾನೂನು ಪಾಲಿಸ ಬೇಕಾದ ಪೊಲೀಸ್ ಎಣ್ಣೆ ಹೊಡೆದು ಖಾಕಿ ಬಿಚ್ಚಿ ಪೊಲೀಸರ ಮೋಜು ಮಸ್ತಿ! ವಿಡಿಯೋ ವೈರಲ್

ಕಾನೂನು ಪಾಲಿಸ ಬೇಕಾದ ಪೊಲೀಸ್ ಎಣ್ಣೆ ಹೊಡೆದು ಖಾಕಿ ಬಿಚ್ಚಿ ಪೊಲೀಸರ ಮೋಜು ಮಸ್ತಿ!  ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ. ಮಾನ್ಯ...…

Keep Reading

10 ಕೆಜಿ ಅಕ್ಕಿ ಕೊಡಲ್ಲ,ರಾಜ್ಯದ ಜನತೆಗೆ ಖಡಕ್ಕಾಗಿ ತಿರುಗಿ ಬಿದ್ದ ಸಿಎಂ ಸಿದ್ದರಾಮಯ್ಯ !

10 ಕೆಜಿ ಅಕ್ಕಿ ಕೊಡಲ್ಲ,ರಾಜ್ಯದ ಜನತೆಗೆ ಖಡಕ್ಕಾಗಿ ತಿರುಗಿ ಬಿದ್ದ ಸಿಎಂ ಸಿದ್ದರಾಮಯ್ಯ !

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆ ಜುಲೈ 1 ರಿಂದ ಜಾರಿಯಾಗುವುದು ಅನುಮಾನ ಎನ್ನಲಾಗುತ್ತಿದೆ. ಈ ಸಂಬಂಧ ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, 5 ಗ್ಯಾರಂಟಿಗಳ ಪೈಕಿ ಒಂದನ್ನು ನಾವು ಈಗಾಗಲೇ ಜಾರಿ ಮಾಡಿದ್ದೇವೆ. ನಮ್ಮ ಐದು ಗ್ಯಾರಂಟಿಗಳಲ್ಲಿ ಅನ್ನಾಭಾಗ್ಯ ಯೋಜನೆಯೂ ಒಂದು. ಪ್ರತಿಯೊಬ್ಬರಿಗೆ ತಲಾ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು...…

Keep Reading

1 238 241
Go to Top