ಮಂತ್ರಾಲಯಕ್ಕೆ ಹೋದರು ಎಷ್ಟೋ ಜನರಿಗೆ ಈ ಒಂದು ವಿಷಯ ಗೊತ್ತೆ ಇಲ್ಲ..ರಾಘವೇಂದ್ರ ಸ್ವಾಮಿಗಳ ಈ ಪವಾಡ ನೋಡಿ.. ; ವಿಡಿಯೋ ವೈರಲ್
ಮಂತ್ರಾಲಯಕ್ಕೆ ಹೋದವರಿಗೆ ಎಷ್ಟೋ ಜನಕ್ಕೆ ಈ ವಿಚಾರ ಗೊತ್ತಿಲ್ಲ.ರಾಯರು ನೀಡಿದಂತಹ ಮಂತ್ರಾಕ್ಷತೆಯನ್ನು ಹೀಗೆ ಬಳಸಿದರೆ ಸರ್ವಕಾರ್ಯಗಳೂ ಕೂಡ ಸಿದ್ಧಿಯಾಗುತ್ತದೆ ಹಲವಾರು ದೇವಸ್ಥಾನದಲ್ಲಿ ಮಂತ್ರಾಕ್ಷತೆಯನ್ನು ನೀಡಲಾಗುತ್ತದೆ. ಆದರೆ ಮಂತ್ರಾಕ್ಷತೆಯಲ್ಲಿ ಇರುವಂತಹ ಪವಾಡ ನಮ್ಮ ಯುವ ಪೀಳಿಗೆ ಜನರಿಗೆ ತಿಳಿಯುವುದಿಲ್ಲ. ಅಷ್ಟೇ ಯಾಕೆ ದೇವಸ್ಥಾನದಲ್ಲಿ ನೀಡುವಂತಹ ಮಂತ್ರಾಕ್ಷತೆಯನ್ನು ತಲೆಗೆ ಸರಿಯಾಗಿ ಹಾಕಿಕೊಳ್ಳುವುದಿಲ್ಲ ಜೇಬಿಗೂ ಕೂಡ ಸರಿಯಾಗಿ...…