ಲೇಖಕರು

ADMIN

ನಿಮ್ಮ ಜೂಲೈ 2023 ತಿಂಗಳಿನ ರಾಶಿಫಲ ಹೇಗಿದೆ ನೋಡಿ ; ಯಾರಿಗೆ ನಷ್ಟ ಯಾರಿಗೆ ಶುಭ ನೋಡೋಣ ಬನ್ನಿ

ನಿಮ್ಮ ಜೂಲೈ 2023 ತಿಂಗಳಿನ ರಾಶಿಫಲ ಹೇಗಿದೆ ನೋಡಿ ; ಯಾರಿಗೆ ನಷ್ಟ ಯಾರಿಗೆ ಶುಭ ನೋಡೋಣ ಬನ್ನಿ

ಹಿಂದೂ ತಿಂಗಳ ಸಾವನ್ ಮತ್ತು ಗುರು ಪೂರ್ಣಿಮಾ ಆಗಮನದೊಂದಿಗೆ ಜುಲೈ ಪ್ರಾರಂಭವಾಗುತ್ತದೆ. ಜೆಮಿನಿ, ಸಿಂಹ, ತುಲಾ, ಮಕರ ಮತ್ತು ಮೀನ ರಾಶಿಚಕ್ರದ ಚಿಹ್ನೆಗಳ ಅಡಿಯಲ್ಲಿ ಜನಿಸಿದ ವ್ಯಕ್ತಿಗಳಿಗೆ ಜುಲೈ ಸಾಕಷ್ಟು ಫಲಪ್ರದ ಮತ್ತು ಪ್ರಯೋಜನಕಾರಿಯಾಗಿದೆ. ಜುಲೈ ತಿಂಗಳಲ್ಲಿ ಯಾವ ಚಿಹ್ನೆಗಳು ಪ್ರಯೋಜನ ಪಡೆಯುತ್ತವೆ ಮತ್ತು ಯಾವ ರಾಶಿ ಜಾಗರೂಕರಾಗಿರಬೇಕು ಎಂಬುದನ್ನು ಕಂಡುಹಿಡಿಯೋಣ. ನಿಮ್ಮ ರಾಶಿ ಫಲ ಹೇಗಿದೆ ಅಂತ ನೋಡೋಣ ಬನ್ನಿ ಸರ್ವೇ ಜನ ಸುಖಿನೋ ಭವಂತು...…

Keep Reading

ಭಕ್ತರ ಇಷ್ಟಾರ್ಥವನ್ನು ಹಿಡೇರಿಸುವ ಶ್ರೀ ಕಬ್ಬಾಳಮ್ಮ ದೇವಿಯ ಪವಾಡವನ್ನೊಮ್ಮೆ ಓದಿ ; ವಿಡಿಯೋ ನೋಡಿ

ಭಕ್ತರ ಇಷ್ಟಾರ್ಥವನ್ನು ಹಿಡೇರಿಸುವ ಶ್ರೀ ಕಬ್ಬಾಳಮ್ಮ ದೇವಿಯ ಪವಾಡವನ್ನೊಮ್ಮೆ ಓದಿ ; ವಿಡಿಯೋ ನೋಡಿ

ನಮ್ಮ ರಾಜ್ಯದಲ್ಲಿ ಸಾವಿರಾರು ಹಿಂದೂ ದೇವಾಲಯಗಳು ಇವೆ ಪ್ರತಿ ದೇವಾಲಯಗಳು ಕೂಡ ತನ್ನದೆಯಾದ ವಿಶೇಷತೆ ಹಾಗೂ ಮಹತ್ವವನ್ನು ಹೊಂದಿದೆ, ಅದೆ ನಿಟ್ಟಿನಲ್ಲಿ ಈ ಶ್ರೀ ಕಬ್ಬಾಳಮ್ಮ ದೇವಾಲಯ ಕೂಡ ವಿಶೇಷತೆ ಹಾಗೂ ಮಹತ್ವವನ್ನು ಹೊಂದಿದೆ. ಭಕ್ತರು ತನ್ನ ಇಷ್ಟಾರ್ಥವನ್ನು ಕೇಳಿಕೊಂಡು ಬಂದರೆ ಈ ದೇವಿ ಭಕ್ತರ ಇಷ್ಟಾರ್ಥವನ್ನು ಪೊರೈಸುತ್ತಾಳೆ ಎಂಬುದಾಗಿ ವಿಶೇಷವಾದ ನಂಬಿಕೆ ಇದೆ. ಇನ್ನು ಈ ಕ್ಷೇತ್ರ ಇರೋದಾದ್ರೂ ಎಲ್ಲಿ ಇಲ್ಲಿನ ವಿಶೇಷತೆಗಳೇನು ಈ ದೇವಿಯ ಪವಾಡವೇನು...…

Keep Reading

ಕೈ ಇಲ್ಲದೇನೆ ಸೈಕಲ್ನಲ್ಲಿ ತಿಂಗಳಿಗೆ 30 ಸಾವಿರ ದುಡಿಯುವ ಝೋ-ಮಾಟೋ ಹುಡುಗನ ಬದುಕಿನ ಕಥೆ ನೋಡಿ…ಇವ್ರಿಗೆ ಒಂದು ಸಲಾಂ ಹೇಳಿ ; ವಿಡಿಯೋ ವೈರಲ್

ಕೈ ಇಲ್ಲದೇನೆ ಸೈಕಲ್ನಲ್ಲಿ ತಿಂಗಳಿಗೆ 30 ಸಾವಿರ ದುಡಿಯುವ ಝೋ-ಮಾಟೋ ಹುಡುಗನ ಬದುಕಿನ ಕಥೆ ನೋಡಿ…ಇವ್ರಿಗೆ ಒಂದು ಸಲಾಂ ಹೇಳಿ ; ವಿಡಿಯೋ ವೈರಲ್

ಜೀವನದಲ್ಲಿ ಸಾಧನೆ ಮಾಡಬೇಕು ಎಂದುಕೊಂಡರೆ ಹೇಗೆ ಬೇಕಾದರೂ ಸಾಧನೆ ಮಾಡಬಹುದು . ಆದರೆ ಎಲ್ಲರಿಗೂ ಕೂಡ ಈ ಮನಸ್ಥಿತಿ ಇರುವುದಿಲ್ಲ ಬಿಡಿ ಒಂದು ವೇಳೆ ಮನಸ್ಸಿದರೂ ಕೂಡ ಅದು ಕೇವಲ ಮನಸ್ಸಿನಲ್ಲಿಯೇ ಇರುತ್ತದೆ.ಕೆಲವರಿಗೆ ಎಲ್ಲಾ ಇರುತ್ತದೆ ಆದರೂ ಕೂಡ ಅವರು ಸೋಮಾರಿಗಳಾಗಿ ಇರುತ್ತಾರೆ . ಅದೇನೋ ಹೇಳ್ತಾರಲ್ಲ ಅಲ್ಲಿದ್ದವರಿಗೆ ಕಡಲೆ ಇಲ್ಲ ಕಡಲೆ ಇದ್ದವರಿಗೆ ಹಲ್ಲಿಲ್ಲ ಅನ್ನೋತರ . ಎಲ್ಲ ಇರೋರು ಏನು ಮಾಡಿದೆ ಸೋಮಾರಿಗಳಾಗಿ ಜೀವನ ಅನ್ನ ಟೈಂಪಾಸ್ ಮಾಡ್ಕೊಂಡು...…

Keep Reading

ಜುಲೈ 2023 ರ ಅದೃಷ್ಟದ ರಾಶಿಗಳು ಮತ್ತು ಶುಭ ದಿನಗಳು !! ಆ ಅದೃಷ್ಟದ ರಾಶಿ ಯಾವುದು ಇಲ್ಲಿದೆ ನೋಡಿ

ಜುಲೈ 2023 ರ ಅದೃಷ್ಟದ ರಾಶಿಗಳು ಮತ್ತು ಶುಭ ದಿನಗಳು !! ಆ ಅದೃಷ್ಟದ ರಾಶಿ ಯಾವುದು ಇಲ್ಲಿದೆ ನೋಡಿ

ಜುಲೈ ತಿಂಗಳು ನಾಲ್ಕು ರಾಶಿ ಚಿಹ್ನೆಗಳ ಜನರಿಗೆ ತೆರೆದುಕೊಳ್ಳುತ್ತದೆ. ನಾಲ್ಕು ರಾಶಿಚಕ್ರ ಚಿಹ್ನೆಗಳು ಯಾವುವು? ಕರ್ಕ ರಾಶಿ  ಸೂರ್ಯನ ಬುಧ ಸಂಯೋಗ ಮತ್ತು ಸ್ಥೂಲ ಗ್ರಹಗಳ ಯೋಗದ ದೃಷ್ಟಿಯಿಂದ, ಇದು ಪ್ರಗತಿಪರ ಖ್ಯಾತಿ ಮತ್ತು ಅನುಕೂಲಕರ ವಾತಾವರಣವನ್ನು ಸೃಷ್ಟಿಸುವ ತಿಂಗಳು. ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶಗಳು ಖಂಡಿತಾ ಸಿಗುತ್ತವೆ. ವಿದ್ಯಾರ್ಥಿಗಳು ಶೈಕ್ಷಣಿಕ ಯಶಸ್ಸನ್ನು ಪಡೆಯುತ್ತಾರೆ. ನಿಮ್ಮ ಯೋಜನೆಯನ್ನು ಸುಗಮವಾಗಿ ದಾಟಿಸಿ....…

Keep Reading

ಬಸ್ಸಿನೊಳಗೆ ತನ್ನ ಜೊತೆ ಅಸಭ್ಯವಾಗಿ ನಡೆದು ಕೊಂಡ ಯುವಕನಿಗೆ ಕಪಾಳಮೋಕ್ಷ ಮಾಡಿದ ಯುವತಿ ; ವಿಡಿಯೋ ವೈರಲ್

ಬಸ್ಸಿನೊಳಗೆ  ತನ್ನ ಜೊತೆ ಅಸಭ್ಯವಾಗಿ ನಡೆದು ಕೊಂಡ ಯುವಕನಿಗೆ ಕಪಾಳಮೋಕ್ಷ ಮಾಡಿದ ಯುವತಿ ; ವಿಡಿಯೋ ವೈರಲ್

ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ.    ಅಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ನಿಮ್ಮನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ. ಆ ವಿಡಿಯೋದಲ್ಲಿ  ಒಬ್ಬ ಯುವತಿ ತನ್ನ ಜೊತೆ...…

Keep Reading

ಈ 3 ವಿಚಾರದಲ್ಲಿ ಸ್ತ್ರೀಯರು ಪುರುಷರಿಗಿಂತ ಮುಂದಿರುತ್ತಾರೆ ; ಏನದು ನೋಡಿ ?

ಈ 3 ವಿಚಾರದಲ್ಲಿ ಸ್ತ್ರೀಯರು ಪುರುಷರಿಗಿಂತ ಮುಂದಿರುತ್ತಾರೆ ; ಏನದು ನೋಡಿ ?

ಚಾಣಕ್ಯನು ತನ್ನ ನೀತಿಯಲ್ಲಿ ಸ್ತ್ರೀಯರು ಪುರುಷರಿಗಿಂತ ಮೂರು ವಿಚಾರದಲ್ಲಿ ಯಾವಾಗಲೂ ಮುಂದಿರುತ್ತಾರೆ ಎಂದು ಹೇಳಿದ್ದಾರೆ ಸ್ತ್ರೀಯರು ಯಾವ ವಿಚಾರದಲ್ಲಿ ಪುರುಷರಿಗಿಂತ ಮುಂದಿರುತ್ತಾರೆ ಇವುಗಳು ಸ್ತ್ರೀಯರಲ್ಲಿನ ಅದ್ಭುತ ಗುಣಗಳು ಅದೇನು ಎಂದು ತಿಳಿದುಕೊಳ್ಳೋಣ.  ಚಾಣಕ್ಯನ ನೀತಿ ಚಾಣಕ್ಯ ನೀತಿಯನ್ನು ಅತ್ಯಂತ ತಾತ್ವಿಕ ಮತ್ತು ಪ್ರಾಮಾಣಿಕ ಪುಸ್ತಕವೆಂದು ಹೇಳಲಾಗುತ್ತದೆ ಏಕೆಂದರೆ ಇಂದಿಗೂ ಕೂಡ ಚಾಣುಕ್ಯನು ಆ ಪುಸ್ತಕದಲ್ಲಿ ಬರೆದಿರುವ...…

Keep Reading

ಉಡುಪಿ ಬೆಡಗಿ ಸಿನಿ ಶೆಟ್ಟಿ ವಿಶ್ವ ಸುಂದರಿ 2023 ರಲ್ಲಿ ಭಾಗವಹಿಸುತ್ತಿದ್ದಾರೆ; ಯಾರು ಇವರು ?

ಉಡುಪಿ ಬೆಡಗಿ ಸಿನಿ ಶೆಟ್ಟಿ ವಿಶ್ವ ಸುಂದರಿ 2023 ರಲ್ಲಿ ಭಾಗವಹಿಸುತ್ತಿದ್ದಾರೆ; ಯಾರು ಇವರು ?

ಮಿಸ್ ವರ್ಲ್ಡ್ 2023 ಅನ್ನು ಆಯೋಜಿಸಲು ಭಾರತ ಸಜ್ಜಾಗಿದೆ. ಪ್ರತಿಷ್ಠಿತ ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯು 27 ವರ್ಷಗಳ ನಂತರ ದೇಶಕ್ಕೆ ಮರಳುತ್ತಿದೆ.ವಿಶ್ವ ಸುಂದರಿ ನವೆಂಬರ್‌ನಲ್ಲಿ ನಡೆಯುವ ನಿರೀಕ್ಷೆಯಿದೆ. ಫೆಮಿನಾ ಮಿಸ್ ಇಂಡಿಯಾ 2022 ಪ್ರಶಸ್ತಿ ವಿಜೇತೆ ಎಂದು ಘೋಷಿಸಲ್ಪಟ್ಟ ಸಿನಿ ಶೆಟ್ಟಿ, ವಿಶ್ವ ಸುಂದರಿ 2023 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಅವರು ಪಿಟಿಐಗೆ ತಿಳಿಸಿದರು, “ಭಾರತವು ನಿಜವಾಗಿಯೂ ಏನನ್ನು ಪ್ರತಿನಿಧಿಸುತ್ತದೆ,...…

Keep Reading

ಮೊದಲ ರಾತ್ರಿ ಸಂಭ್ರಮದಲ್ಲಿ ಇದ್ದ ವರನಿಗೆ ಶಾಕ್ ಅಂದೇ ಮಗುವಿಗೆ ಜನ್ಮ ನೀಡಿದ ಹೆಂಡತಿ ; ಏನಾಯ್ತು ನೋಡಿ

ಮೊದಲ ರಾತ್ರಿ ಸಂಭ್ರಮದಲ್ಲಿ ಇದ್ದ ವರನಿಗೆ ಶಾಕ್ ಅಂದೇ ಮಗುವಿಗೆ ಜನ್ಮ ನೀಡಿದ ಹೆಂಡತಿ ; ಏನಾಯ್ತು ನೋಡಿ

ಈಗಿನ ಕಾಲದ ಯುವತಿಯರಿಗೆ ಸ್ವಲ್ಪವಾದರೂ ನೈತಿಕತೆ ಎನ್ನುವುದು ಇಲ್ಲ . ಪ್ರೀತಿ ಪ್ರೇಮ ಯಾರೋ ಜೊತೆಗೋ ಮದುವೆ ಇನ್ನ್ಯಾರೋ ಜೊತೆಗೋ ಮಾಡಿ ಕೊಳ್ಳುತ್ತಾರೆ . ಆದರೆ ಅದರ ಪರಿಣಾಮ ಮಾತ್ರ ತುಂಬಾ ಕೆಟ್ಟದಾಗಿರುತ್ತೆ . ಏನ್ ಆಯಿತು ನೋಡಣ ಬನ್ನಿ  ತೆಲಂಗಾಣದ ಸಿಕಂದರಾಬಾದ್‌ನ ಯುವತಿಯೊಬ್ಬರು ಗ್ರೇಟರ್ ನೋಯ್ಡಾದ ವ್ಯಕ್ತಿಯೊಂದಿಗೆ ವಿವಾಹವಾಗಿದ್ದರು. ಮದುವೆಯಾದ ದಿನದ ರಾತ್ರಿಯೇ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಹತ್ತಿರದ ಆಸ್ಪತ್ರೆಗೆ...…

Keep Reading

ದೇಹದ ಅಂಗಾಗ ತೋರಿಸಿ ಜಿಮ್ ಮಾಡುವದಲ್ಲ ಸೀರೆ ಉಟ್ಟು ಮಾಡಿ ತೋರಿಸಿ ಎಂದ ಭಾರತೀಯ ನಾರಿ ಭೇಷ್ ಎಂದ ನೆಟ್ಟಿಗರು ; ವಿಡಿಯೋ ವೈರಲ್

ದೇಹದ ಅಂಗಾಗ ತೋರಿಸಿ  ಜಿಮ್ ಮಾಡುವದಲ್ಲ ಸೀರೆ ಉಟ್ಟು ಮಾಡಿ  ತೋರಿಸಿ ಎಂದ ಭಾರತೀಯ ನಾರಿ ಭೇಷ್ ಎಂದ ನೆಟ್ಟಿಗರು ; ವಿಡಿಯೋ ವೈರಲ್

ಜಿಮ್ ಮಾಡ ಬೇಕಾದರೆ ಅದಕ್ಕೆ ತಕ್ಕಂತ ಬಿಗಿಯಾದ ಉಡುಪು ಧರಿಸಿ ಮಾಡುವುದು ಸಾಮಾನ್ಯ . ಆದರೆ ಅಂತಹ ಬಟ್ಟೆಯಲ್ಲಿ ದೇಹದ ಅಂಗಾಗ ಎತ್ತಿ ಕಾಣಿಸುತ್ತದೆ . ನೋಡುಗರ ದ್ರಷ್ಟಿಯನ್ನು ಕೆರಳಿಸುತ್ತದೆ . ಆದರೆ ಈಗ ಕೆಲವು ಮಹಿಳೆಯರು ಭಾರತದ ಸೀರೆ ಧರಿಸಿ ಸಹ ಜಿಮ್ ಮಾಡ ಬಹುದು ಎಂದು ತೋರಿಸಿ ಕೊಟ್ಟಿದಾರೆ . ಅವರು ಯಾರೆಂದು ನೋಡಣ ಬನ್ನಿ          View this post on Instagram                       A post shared by Reena Singh (@reenasinghfitness)...…

Keep Reading

ಕ್ಯಾಬ್ ಡ್ರೈವರ್ ಜೊತೆ ಲೈಂಗಿ-ಕ ಸಂಪರ್ಕ ಹೊಂದಿದ್ದ ಪತ್ನಿ ಜ್ಯೋತಿಯನ್ನು ಕ್ಯಾಬ್ ಡ್ರೈವರ್ ಜೊತೆಗೆ ಮದುವೆ ಮಾಡಿಸುವುದಾಗಿ ಹೇಳಿದ ಗಂಡ! ಕೊನೆಗೆ ಪೋದೆಗೆ ಕರೆದೊಯ್ದು ಏನು ಮಾಡಿದ ನೋಡಿ!!

ಕ್ಯಾಬ್ ಡ್ರೈವರ್ ಜೊತೆ ಲೈಂಗಿ-ಕ ಸಂಪರ್ಕ ಹೊಂದಿದ್ದ ಪತ್ನಿ ಜ್ಯೋತಿಯನ್ನು ಕ್ಯಾಬ್ ಡ್ರೈವರ್ ಜೊತೆಗೆ ಮದುವೆ ಮಾಡಿಸುವುದಾಗಿ ಹೇಳಿದ ಗಂಡ! ಕೊನೆಗೆ ಪೋದೆಗೆ ಕರೆದೊಯ್ದು ಏನು ಮಾಡಿದ ನೋಡಿ!!

ಕೆಲವು ಸಂಬಂಧಗಳು ಬಹುಮುಖ್ಯವಾದದ್ದು. ಇನ್ನುಳಿದ ಸಂಬಂಧಗಳು ಬದುಕಿನ ದಿಕ್ಕನ್ನೇ ಬದಲಾಯಿಸಿ ಬಿಡುತ್ತದೆ. ಹೌದು ಈ ವಿವಾಹೇತರ ಸಂಬಂಧದ ಹಿನ್ನೆಲೆಯಲ್ಲಿ ಇಬ್ಬರು ವ್ಯಕ್ತಿಗಳು ಕೊ-ಲೆಯಾಗಿದ್ದರು. ಈ ಕೊ-ಲೆಯ ಹಿಂದಿನ ಆರೋಪಿ ಶ್ರೀನಿವಾಸ ರಾವ್‌ನನ್ನು ರಾಚಕೊಂಡ ಪೊಲೀಸರು ಬಂಧಿಸಿದ್ದು, ಒಂದೇ ದಿನದಲ್ಲಿ ರಹಸ್ಯವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದರು.ಸಿಕಂದರಾಬಾದ್‌ನ ವಾರಸಿಗುಡಾ ನಿವಾಸಿಗಳಾದ ಇ.ಯಶ್ವಂತ್ (22), ಕ್ಯಾಬ್ ಚಾಲಕ ಮತ್ತು ಗೃಹಿಣಿ ಜ್ಯೋತಿ (28...…

Keep Reading

1 176 181
Go to Top