ಎಲ್ಲಾ ರೈತರಿಗೂ 5 ಲಕ್ಷ ಶೂನ್ಯ ಬಡ್ಡಿ ಸಾಲ ಕೊಡಲು ಮುಂದಾದ ಸರಕಾರ..! ಇಲ್ಲಿದೆ ಸಂಕ್ಷಿಪ್ತ ಮಾಹಿತಿ
ಕರ್ನಾಟಕದಲ್ಲಿ ಇದೀಗ ನೂತನ ಸರ್ಕಾರ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಹೌದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಸಾಕಷ್ಟು ಬದಲಾವಣೆಗಳು ಈಗಾಗಲೇ ಮುನ್ನುಡಿಗೆ ಬಂದಿವೆ ಎಂದು ಹೇಳಬಹುದು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವ ಮುನ್ನವೇ ಅವರು ಹೇಳಿದ ಪ್ರಕಾರ ಗ್ಯಾರಂಟಿ ಯೋಜನೆಗಳು ಒಂದೊಂದೇ ಇದೀಗ ನೆರವೇರುತ್ತಿವೆ. ಈ ಗ್ಯಾರೆಂಟಿ ಯೋಜನೆಗಳ ಕುರಿತು ರಾಜ್ಯದ ಕೆಲ ಜನತೆ ಇದರ ವಿರುದ್ಧ ಅಸಮಾಧಾನವನ್ನು ಹೊರ...…