ಸ್ಪಂದನ ಅವರು ಬ್ಯಾಂಕಾಕ್ ಗೆ ಏಕೆ ಹೋಗಿದ್ದರು ಗೊತ್ತಾ..? : ನಿಜವಾದ ಕಾರಣ ಇಲ್ಲಿದೆ ನೋಡಿ
ಕನ್ನಡದ ಚಿನ್ನಾರಿ ಮುತ್ತ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಇದೀಗ ಇಹಲೋಕ ತ್ಯಜಸಿದ್ದಾರೆ. ಈ ವಿಚಾರ ಎಲ್ಲಾ ಕಡೆ ಹರಿದಿದ್ದು ಸ್ಪಂದನ ಅವರ ಸಾವಿಗೆ ಕುಟುಂಬಸ್ಥರು ಹಾಗೂ ಇಡೀ ಕನ್ನಡ ಜನತೆ ಕಣ್ಣೀರನ್ನು ಹಾಕುತ್ತಿದ್ದಾರೆ. ಸ್ಪಂದನ ಅವರು ಮತ್ತು ಅವರ ಕುಟುಂಬದವರು ಎಲ್ಲರೂ ಒಟ್ಟಿಗೆ ಸೇರಿ ಪ್ರವಾಸಕ್ಕೆ ತೆರಳಿದ್ದರು ಎಲ್ಲರೂ ಪ್ರವಾಸ ಕೈಗೊಂಡ ವೇಳೆಯೇ ಈ ಹೃದಯಘಾತ ಸಂಭವಿಸಿದೆ, ನಂತರ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ ಸ್ಪಂದನ...…