ಲೇಖಕರು

ADMIN

DKD ಗೆ ಬನ್ನಿ ಎಂದ ಅನುಶ್ರೀ..! ಆದ್ರೆ ರಾಘು ಮಾಡಿದ್ದೇನು..? ಲೈವ್ ನಲ್ಲೆ ಕಣ್ಣೀರು ಹಾಕಿದ ಅನುಶ್ರೀ

DKD ಗೆ ಬನ್ನಿ ಎಂದ ಅನುಶ್ರೀ..! ಆದ್ರೆ ರಾಘು ಮಾಡಿದ್ದೇನು..? ಲೈವ್ ನಲ್ಲೆ ಕಣ್ಣೀರು ಹಾಕಿದ ಅನುಶ್ರೀ

ನಟ ವಿಜಯ್ ರಾಘವೇಂದ್ರ ಅವರು ಇದೀಗ ಅವರ ಮಡದಿ ವಿಧಿವಶರಾದ ಹಿನ್ನೆಲೆಯಲ್ಲಿ ಇನ್ನೂ ಕೂಡ ಆ ನೋವಿನಿಂದ ಹೊರಬಂದಿಲ್ಲ. ಸ್ಪಂದನಾರನ್ನ ವಿಜಯ್ ರಾಘವೇಂದ್ರ ಅವರು ಹೆಚ್ಚಾಗಿ ಹಚ್ಚಿಕೊಂಡಿದ್ದರು..ಪ್ರತಿ ಹಂತದಲ್ಲೂ ಸಹ ಜೊತೆಗೆ ಇದ್ದರು ಸ್ಪಂದನ. ಹಾಗೆ ವಿಜಿ ಅವರ ಕಷ್ಟದ ದಿನಗಳಲ್ಲಿ ಸ್ಪಂದನ ಅವರು ಯಾವ ರೀತಿ ಬೆನ್ನೆಲುಬಾಗಿ ಅವರಿಗೆ ನಿಂತಿದ್ದರು ಎಂಬುದಾಗಿ ಹೆಚ್ಚು ವಿಚಾರಗಳನ್ನು ವೇದಿಕೆ ಮೇಲೆಯೇ ವಿಜಯ್ ರಾಘವೇಂದ್ರ ಅವರು ಹೇಳಿಕೊಂಡಿದ್ದು ಉಂಟು. ಅದು...…

Keep Reading

ಸ್ಪಂದನ ಅವರಿಗೆ ಯಾಕೆ ಮೇಕಪ್ ಮಾಡಲಾಗಿತ್ತು ಗೊತ್ತಾ..? ವಿಜಯ್ ಹೇಳಿದ್ದ ಕೇಳಿ ಕಣ್ಣೀರು ಬರುತ್ತೆ

ಸ್ಪಂದನ ಅವರಿಗೆ ಯಾಕೆ ಮೇಕಪ್ ಮಾಡಲಾಗಿತ್ತು ಗೊತ್ತಾ..? ವಿಜಯ್ ಹೇಳಿದ್ದ ಕೇಳಿ ಕಣ್ಣೀರು ಬರುತ್ತೆ

ವಿಜಯ ರಾಘವೇಂದ್ರ ಅವರ ಪ್ರೀತಿಯ ಮಡದಿ ಸ್ಪಂದನ ಅವರು ಇದೀಗ ಇಹಲೋಕ ತ್ಯಜಿಸಿದ್ದಾರೆ. ಆ ನೋವು ಅವರ ಕುಟುಂಬಕ್ಕೆ ಮಾತ್ರ ಅಲ್ಲದೆ, ಕೆಲವರೂ ಸಹ ಈಗಲೂ ನೋವಿನಲ್ಲಿಯೇ ಇದ್ದಾರೆ.  ಹೌದು, ನಾಳೆ ಅವರ ಕುಟುಂಬಸ್ಥರು ಎಲ್ಲರೂ ಸೇರಿ ಸ್ಪಂದನ ಅವರ ಉತ್ತರ ಕ್ರಿಯೆಯನ್ನು ಹಮ್ಮಿಕೊಂಡಿದ್ದಾರೆ. ಹೌದು ಬೆಳಿಗ್ಗೆ ಎಂಟು ಗಂಟೆಗೆ ಶಾಂತಿ ಹೋಮ ಕಾರ್ಯ ನಡೆಯಯಲಿದ್ದು, ಮಧ್ಯಾಹ್ನ 1:00ಗೆ ಭೋಜನ ಕಾರ್ಯಕ್ರಮ ಏರ್ಪಾಡು ಮಾಡಲಾಗಿದೆ. ಸ್ಪಂದನ ಅವರ ಪುಣ್ಯತಿಥಿಗೆ ಎಲ್ಲರಿಗೂ...…

Keep Reading

ಸ್ಪಂದನಾ ಬರೆದಿದ್ದ ಡೈರಿ ನೋಡಿ ಕಣ್ಣೀರು ಹಾಕುತ್ತಿರುವ ರಾಘು..! ಸ್ಪಂದನಾರ ಆ ಆಸೆ ಏನಿತ್ತು..?

ಸ್ಪಂದನಾ ಬರೆದಿದ್ದ ಡೈರಿ ನೋಡಿ ಕಣ್ಣೀರು ಹಾಕುತ್ತಿರುವ ರಾಘು..! ಸ್ಪಂದನಾರ ಆ ಆಸೆ ಏನಿತ್ತು..?

ಸ್ಪಂದನ ಅವರು ಇದೀಗ ಇಹಲೋಕ ತ್ಯಜಿಸಿದ್ದು ಬಾರದ ಊರಿಗೆ ಪ್ರಯಾಣ ಬೆಳೆಸಿದ್ದಾರೆ. ಹೌದು ಇವರದು ತುಂಬು ಸಂಸಾರ ಆಗಿತ್ತು, ಸದಾ ನಗು ಮುಖದಲ್ಲಿಯೇ ಇರುತ್ತಿದ್ದ ವಿಜಯ್ ರಾಘವೇಂದ್ರ ಅವರ ಮುಖದಲ್ಲಿ ಇದೀಗ ನಗು ಕಣ್ಮರೆಯಾಗಿದೆ. ಅದಕ್ಕೆ ಕಾರಣ ಇದ್ದಕಿದ್ದಂತೆ ಅತಿ ಸಣ್ಣ ವಯಸ್ಸಿನಲ್ಲೇ ಆದ ಸ್ಪಂದನ ಅವರ ಅಗಲಿಕೆ. ಸ್ಪಂದನಾ ಮತ್ತು ವಿಜಯ್ ರಾಘವೇಂದ್ರ ಅವರು ಒಟ್ಟಿಗೆ ತುಂಬಾ ಪ್ರೀತಿಯಿಂದ ಜೀವನ ನಡೆಸುತ್ತಿದ್ದಂತವರು. ದೇವರಿಗೆ ಇವರ ಜೋಡಿ ನೋಡಿ ಅಸೂಯೆ...…

Keep Reading

ರಾಘು ಅವರ ಕುಟುಂಬಸ್ಥರು ಐದು ತಿಂಗಳು ಮನೆ ಬಿಡ್ತಾರಾ..? ಇಲ್ಲಿದೆ ನೋಡಿ ಕುಟುಂಬದ ನಿರ್ಧಾರ

ರಾಘು ಅವರ ಕುಟುಂಬಸ್ಥರು ಐದು ತಿಂಗಳು ಮನೆ ಬಿಡ್ತಾರಾ..? ಇಲ್ಲಿದೆ ನೋಡಿ ಕುಟುಂಬದ ನಿರ್ಧಾರ

ಸ್ಪಂದನ ವಿಜಯ ರಾಘವೇಂದ್ರ ಅವರು ಈಗಾಗಲೇ ಸಾವನ್ನಪ್ಪಿದ್ದು ವಾರವೆ ಆಗಿದೆ. ಹೌದು ಸ್ಪಂದನ ವಿಜಯ ರಾಘವೇಂದ್ರ ಅವರು ಹೃದಯಾಘಾತದಿಂದ ಅಕಾಲಿಕ ಮರಣಕ್ಕೆ ತುತ್ತಾದರು. ಸಾವನ್ನಪ್ಪಿ ಇದೀಗಾಗಲೇ ಏಳು ದಿನಗಳು ಆಗಿವೆ. ಅವರ ಕುಟುಂಬದವರು ಎಲ್ಲಾ ಸೇರಿ ಸ್ಪಂದನಾರ ಉತ್ತರ ಕ್ರಿಯೆಯನ್ನು ಹಮ್ಮಿಕೊಂಡಿದ್ದು, ಇದೇ ಬುಧವಾರ ಅವರ ಪುಣ್ಯ ತಿಥಿ ಮಾಡಲಾಗುತ್ತಿದ್ದು ಶಾಂತಿ ಹೋಮ ಮಾಡಿಸುತ್ತಿದ್ದಾರೆ. ಇನ್ನೊಂದು ಕಡೆ ಮಧ್ಯಾಹ್ನ ಒಂದು ಗಂಟೆಗೆ ಬಿಬಿಎಂಪಿ ಆವೃತ್ತಿಯಲ್ಲಿ...…

Keep Reading

ರಾಘು ಹಾಗೂ ಸ್ಪಂದನ ಪ್ರವಾಸಕ್ಕೆ ಹೋದಾಗ ಎಷ್ಟು ಜಾಲಿಯಿಂದ ಇರುತ್ತಿದ್ದರು ಗೊತ್ತಾ..? ಈ ವಿಡಿಯೋ ಸಾಕ್ಷಿ

ರಾಘು ಹಾಗೂ ಸ್ಪಂದನ ಪ್ರವಾಸಕ್ಕೆ ಹೋದಾಗ ಎಷ್ಟು ಜಾಲಿಯಿಂದ ಇರುತ್ತಿದ್ದರು ಗೊತ್ತಾ..? ಈ ವಿಡಿಯೋ ಸಾಕ್ಷಿ

ವಿಜಯ್ ರಾಘವೇಂದ್ರ ಹಾಗೂ ಸ್ಪಂದನ ಅವರು ಅದೆಷ್ಟರ ಮಟ್ಟಿಗೆ ಒಬ್ಬರನ್ನೊಬ್ಬರು ಹಚ್ಚಿಕೊಂಡಿದ್ದರು ಎಂದರೆ, ಹೆಂಡತಿಯನ್ನು ಬಿಟ್ಟು ವಿಜಯ ರಾಘವೇಂದ್ರ ಅವರು ಒಂದು ಕ್ಷಣ ಇರಲು ಆಗದಂತಹ ಪ್ರೀತಿಯನ್ನು ಹೊಂದಿದ್ದರು. ಸ್ಪಂದನ ಅವರನ್ನು ಸದಾ ಒಂದಲ್ಲ ಒಂದು ವಿಚಾರದಲ್ಲಿ ವಿಜಯ ರಾಘವೇಂದ್ರ ಅವರು ನೆನಪು ಮಾಡಿಕೊಳ್ಳುತ್ತಲೇ ಇದ್ದಂತಹ ನಟ. ಸ್ಪಂದನ ಅವರನ್ನು ಇಷ್ಟಪಟ್ಟು ಪ್ರೀತಿ ಮಾಡಿ ಮದುವೆ ಆಗಿದ್ದ ವಿಜಯ ರಾಘವೇಂದ್ರ ಅವರಿಗೆ ಈಗ ತಮ್ಮ ಮಡದಿ ಸ್ಪಂದನ ಅವರ...…

Keep Reading

ಅಣ್ಣಾವ್ರ ಕುಟುಂಬಕ್ಕೂ ಹಾಗೂ ಪಾರಿವಾಳಕ್ಕೂ ಇದೆ ಎಲ್ಲಿಲ್ಲದ ನಂಟು..! ಈ ವಿಡಿಯೋನೆ ಸಾಕ್ಷಿ

ಅಣ್ಣಾವ್ರ ಕುಟುಂಬಕ್ಕೂ ಹಾಗೂ ಪಾರಿವಾಳಕ್ಕೂ ಇದೆ ಎಲ್ಲಿಲ್ಲದ ನಂಟು..! ಈ ವಿಡಿಯೋನೆ ಸಾಕ್ಷಿ

ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ  ಅವರು ಇದೀಗ ದೈಹಿಕವಾಗಿ ಈ ಲೋಕವನ್ನು ಬಿಟ್ಟು ಬಾರದ ಊರಿಗೆ ಪ್ರಯಾಣ ಬೆಳೆಸಿದ್ದಾರೆ... ಅಕಾಲಿಕ ಮರಣಕ್ಕೆ ತುತ್ತಾದ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರ ಅಗಲಿಕೆ ನಿಜಕ್ಕೂ ಘೋರ ದುರಂತ. ಸ್ಪಂದನ ಅವರ ಅಗಲಿಕೆ ಆಗಿರುವುದು ನಿಜಕ್ಕೂ ಕನ್ನಡ ಚಿತ್ರರಂಗದ ಕೆಲ ಗಣ್ಯರಿಗೆ ಮತ್ತು ವಿಜಯರಾಘವೇಂದ್ರ ಅವರ ಅಭಿಮಾನಿಗಳಿಗೆ ತುಂಬಾನೇ ನೋವಾಗಿದೆ.. ಇದ್ದಕಿದ್ದಂತೆ ಈ ರೀತಿ ಸಣ್ಣ ವಯಸ್ಸಿಗೆ ಹೃದಯಘಾತ...…

Keep Reading

ಲಾಲ್‌ಬಾಗ್ ಸಿಬ್ಬಂದಿಗೆ ಡಿಕ್ಕಿ ಹೊಡೆದ ರಚಿತಾ ರಾಮ್ ಇದ್ದ ಕಾರು..! ಏನಾಗಿದೆ ನೋಡಿ

ಲಾಲ್‌ಬಾಗ್  ಸಿಬ್ಬಂದಿಗೆ ಡಿಕ್ಕಿ ಹೊಡೆದ ರಚಿತಾ ರಾಮ್ ಇದ್ದ ಕಾರು..! ಏನಾಗಿದೆ ನೋಡಿ

ಸ್ಯಾಂಡಲ್ವುಡ್ ನ ಬ್ಯೂಟಿ ಡಿಂಪಲ್ ಕ್ವೀನ್ ಎಂಬುದಾಗಿ ಕರೆಯಲ್ಪಡುವ ನಟಿ ರಚಿತಾ ರಾಮ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೌದು ರಚಿತಾ ರಾಮ್ ಅವರು ಈಗಾಗಲೇ ಅವರದ್ದೇ ಆದ ಸ್ವತಂತ್ರ ಅಭಿನಯದ ಮೂಲಕ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಹಾಗೇನೆ ಅವರದ್ದೇ ಆದ ವಿಶಿಷ್ಟ ಅಭಿನಯದ ಮೂಲಕ ನಟನ ಕೌಶಲ್ಯದ ಮೂಲಕವೆ ಅತಿ ಹೆಚ್ಚು ಅಭಿಮಾನಿಗಳನ್ನು ಸಹ ಹೊಂದಿದ್ದಾರೆ. ಹೌದು ಇಂದು ನಟಿ ರಚಿತಾ ರಾಮ್ ಅವರು ಲಾಲ್ ಬಾಗ್ ಫ್ಲವರ್ ಶೋ ಕಾರ್ಯಕ್ರಮಕ್ಕೆ ಗೆಸ್ಟ್ ಆಗಿ...…

Keep Reading

ಪತ್ನಿಯ ಅಗಲಿಕೆ ನೋವಿನಲ್ಲಿದ್ದರೂ ಲೈವ್ ಬಂದ ರಾಘು ಅಭಿಮಾನಿಗಳಿಗೆ ಹೇಳಿದ್ದೇನು..!

ಪತ್ನಿಯ ಅಗಲಿಕೆ ನೋವಿನಲ್ಲಿದ್ದರೂ ಲೈವ್ ಬಂದ ರಾಘು ಅಭಿಮಾನಿಗಳಿಗೆ ಹೇಳಿದ್ದೇನು..!

   ವಿಜಯ್ ರಾಘವೇಂದ್ರ ಅವರು ಅವರ ಪತ್ನಿ ಸ್ಪಂದನ ಅವರ ಅಗಲಿಕೆಯಿಂದ ಇನ್ನೂ ಕೂಡ ಹೊರಬಂದಿಲ್ಲ. ಹೌದು ಪತ್ನಿಯ ನೆನಪಿನಲ್ಲಿ ಇದೀಗಲೂ ಕೂಡ ಕಣ್ಣೀರು ಹಾಕುತ್ತಿದ್ದಾರೆ ವಿಜಯ್ ರಾಘವೇಂದ್ರ ಅವರು. ಅವರ ಅಗಲಿಕೆಯನ್ನ ಯಾರಿಗೂ ಕೂಡ ಅರಗಿಸಿಕೊಳ್ಳಲಾಗದ ರೀತಿ ಸ್ಪಂದನ ಅವರು ಅತಿ ಚಿಕ್ಕ ವಯಸ್ಸಿಗೆ ಎಲ್ಲರನ್ನು ಬಿಟ್ಟು ಹೋಗಿರುವುದು ನಿಜಕ್ಕೂ ದುಃಖ ತರುವಂತಹ ವಿಷಯ..ಅವರ ಸಾವಿನ ಸುದ್ದಿ ಕೇಳಿ ಅವರು ನಮ್ಮಿಂದ ದೂರವಾಗಿರುವ ವಿಷಯ ತಿಳಿದು ನಮಗೆ ಇಷ್ಟು ನೋವು...…

Keep Reading

ಈ ದೇಶಕ್ಕೆ ಹೋಗಿ ಅಲ್ಲಿನ ಹುಡುಗಿಯರನ್ನು ಮದುವೆ ಆದರೆ ನಿಮಗೆ ಸಿಗಲಿದೆ 71 ಲಕ್ಷ ರೂಪಾಯಿ ಯಾವ ದೇಶ ನೋಡಿ ; ವಿಡಿಯೋ ವೈರಲ್

ಈ ದೇಶಕ್ಕೆ ಹೋಗಿ ಅಲ್ಲಿನ ಹುಡುಗಿಯರನ್ನು ಮದುವೆ ಆದರೆ ನಿಮಗೆ ಸಿಗಲಿದೆ 71 ಲಕ್ಷ ರೂಪಾಯಿ ಯಾವ ದೇಶ ನೋಡಿ ; ವಿಡಿಯೋ ವೈರಲ್

ಹೌದು ಗೆಳೆಯರೇ ಈಗಿನ ಕಾಲದಲ್ಲಿ ಮದುವೆಗೆ ಹೆಣ್ಣು ಮಕ್ಕಳು ಸಿಗುವುದು ತುಂಬಾ ಕಷ್ಟ . ಅಂತಹದರಲ್ಲಿ ಈ ದೇಶವು ನಮ್ಮ ನಾಡಿಗೆ ಬಂದು ನೀವು ಇಲ್ಲಿ ಸೆಟ್ಲ್ ಆದರೆ ನಿಮಗೆ ಸಿಗಲಿದೆ ೭೧ ಲಕ್ಷ ಅಂತ ಘೋಷಣೆ ಮಾಡಿದೆ ಆದರೆ ಇದಕ್ಕೆ ಕೆಲವು ನಿಯಮಗಳು ಇವೆ ಅದು ಏನ್ ಎಂದು ನೋಡಣ ಬನ್ನಿ ಯಾವುದೇ ನಿರ್ದಿಷ್ಟ ಕಾರಣಕ್ಕಾಗಿ ದೇಶಕ್ಕೆ ಸ್ಥಳಾಂತರಿಸಲು ಬಯಸುವ ಜನರಿಗಾಗಿ ಐರ್ಲೆಂಡ್ ಸರ್ಕಾರವು ಐರ್ಲೆಂಡ್ ಸ್ಥಳಾಂತರಿಸುವ ಯೋಜನೆ 2023 ಅಥವಾ ಐರ್ಲೆಂಡ್ 71 ಲಕ್ಷ ಯೋಜನೆ 2023...…

Keep Reading

ರಜನಿಕಾಂತ್ ಅವರ ಅಷ್ಟು ಆಸ್ತಿ ನಂತರದಲ್ಲಿ ಯಾರಿಗೆ ಸೇರುತ್ತೆ ಗೊತ್ತಾ..? ತಲೈವಾ ನಿರ್ಧಾರಕ್ಕೆ ಎಲ್ರೂ ಶಾಕ್

ರಜನಿಕಾಂತ್ ಅವರ ಅಷ್ಟು ಆಸ್ತಿ ನಂತರದಲ್ಲಿ ಯಾರಿಗೆ ಸೇರುತ್ತೆ ಗೊತ್ತಾ..? ತಲೈವಾ ನಿರ್ಧಾರಕ್ಕೆ ಎಲ್ರೂ ಶಾಕ್

ಶಿವಾಜಿ ರಾವ್ ಗಾಯಕ್‌ವಾಡ್ ಎಂಬ ಮೂಲ ಹೆಸರಿನ ನಟ ರಜನಿಕಾಂತ್ ಅವರು 12 ಡಿಸೆಂಬರ್ 1950 ರಲ್ಲಿ ಜನಿಸಿದ್ದಾರೆ. ವೃತ್ತಿಪರವಾಗಿ ರಜನೀಕಾಂತ್ ಎಂದು ಕರೆಯಲ್ಪಡುವ ಭಾರತೀಯ ನಟ, ಇವರು ಮುಖ್ಯವಾಗಿ ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಐದು ದಶಕಗಳ ಕಾಲದ ವೃತ್ತಿಜೀವನದಲ್ಲಿ, ಅವರು ಕನ್ನಡ ತಮಿಳು, ಹಿಂದಿ, ತೆಲುಗು, ಬೆಂಗಾಲಿ ಹಾಗೆ ಕೇರಳದ ಮಲಯಾಳಂ ಚಲನಚಿತ್ರಗಳನ್ನು ಒಳಗೊಂಡಂತೆ 160 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಮಾಡಿದ್ದಾರೆ. ಮೊನ್ನೆ ನಟ ರಜನಿಕಾಂತ್...…

Keep Reading

1 164 192
Go to Top