DKD ಗೆ ಬನ್ನಿ ಎಂದ ಅನುಶ್ರೀ..! ಆದ್ರೆ ರಾಘು ಮಾಡಿದ್ದೇನು..? ಲೈವ್ ನಲ್ಲೆ ಕಣ್ಣೀರು ಹಾಕಿದ ಅನುಶ್ರೀ
ನಟ ವಿಜಯ್ ರಾಘವೇಂದ್ರ ಅವರು ಇದೀಗ ಅವರ ಮಡದಿ ವಿಧಿವಶರಾದ ಹಿನ್ನೆಲೆಯಲ್ಲಿ ಇನ್ನೂ ಕೂಡ ಆ ನೋವಿನಿಂದ ಹೊರಬಂದಿಲ್ಲ. ಸ್ಪಂದನಾರನ್ನ ವಿಜಯ್ ರಾಘವೇಂದ್ರ ಅವರು ಹೆಚ್ಚಾಗಿ ಹಚ್ಚಿಕೊಂಡಿದ್ದರು..ಪ್ರತಿ ಹಂತದಲ್ಲೂ ಸಹ ಜೊತೆಗೆ ಇದ್ದರು ಸ್ಪಂದನ. ಹಾಗೆ ವಿಜಿ ಅವರ ಕಷ್ಟದ ದಿನಗಳಲ್ಲಿ ಸ್ಪಂದನ ಅವರು ಯಾವ ರೀತಿ ಬೆನ್ನೆಲುಬಾಗಿ ಅವರಿಗೆ ನಿಂತಿದ್ದರು ಎಂಬುದಾಗಿ ಹೆಚ್ಚು ವಿಚಾರಗಳನ್ನು ವೇದಿಕೆ ಮೇಲೆಯೇ ವಿಜಯ್ ರಾಘವೇಂದ್ರ ಅವರು ಹೇಳಿಕೊಂಡಿದ್ದು ಉಂಟು. ಅದು...…