ನಿನ್ನೆ ಅತ್ತಿಗೆ ಪುಣ್ಯತಿಥಿಗೆ ಶ್ರೀಮುರಳಿ ಕುಂಟುತ್ತಾ ಬಂದಿದ್ದು ಯಾಕೆ..? ಈಗ ಬಯಲು
ಕನ್ನಡ ಚಿತ್ರರಂಗದ ಸಾಕಷ್ಟು ಗಣ್ಯ ವ್ಯಕ್ತಿಗಳು ಸಣ್ಣ ಸಣ್ಣ ವಯಸ್ಸಿಗೆ ಕರೋನ ಬಂದ ಮೇಲೆ ಕರೋನ ಮುಂಚೆ ಹಾಗೆ ಈಗಲೂ ಕೂಡ ಒಬ್ಬರಮೇಲೊಬ್ಬರು ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಪುನೀತ್ ರಾಜಕುಮಾರ್, ಚಿರಂಜೀವಿ ಸರ್ಜಾ, ಹಾಗೆ ಸಂಚಾರಿ ವಿಜಯ್ ಅವರ ಅಗಲಿಕೆ ನಿಜಕ್ಕೂ ಎಲ್ಲರಿಗೂ ನೋವು ತಂದಿತ್ತು. ಈಗಲೂ ಕೂಡ ಇವರೆಲ್ಲರೂ ಸದಾ ನೆನಪಿಗೆ ಬಂದೆ ಬರುತ್ತಾರೆ. ಈ ಹೃದಯಘಾತಕ್ಕೆ ಒಳಗಾಗಿ ಸಾವನ್ನಪ್ಪಿದವರ ಸಂಖ್ಯೆ ಕೂಡ ಹೆಚ್ಚಾಗಿದೆ. ಅತಿ ಸಣ್ಣ ವಯಸ್ಸಿಗೆ ನಾವು ಎಲ್ಲಿ...…